ಬೆಂಗಳೂರು, ಡಿ. 10– ಕಾಂಗ್ರೆಸ್ನಲ್ಲಿ ಇಂದು ಉಂಟಾಗಿರುವ ಬಿಕ್ಕಟ್ಟನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಸ್ವಾಗತಿಸಿ, ದೇಶ ಎತ್ತ ಸಾಗಬೇಕು ಎಂಬುದನ್ನು ಜನ ನಿರ್ಧರಿಸಲು ಇದರಿಂದ ಅವಕಾಶವಾಗಿದೆ ಎಂದರು. ‘ಸರ್ವಾಧಿಕಾರತ್ವದತ್ತ ಹೋಗಬೇಕೋ ಪ್ರಜಾಪ್ರಭುತ್ವ ಉಳಿಸಿಕೊಂಡು ಹೋಗಬೇಕೋ ಎಂದು ವಿಚಾರಮಂಥನ ನಡೆದು ಜನರು ನಿರ್ಧರಿಸಬೇಕು’ ಎಂದರು.