<p><strong>ಜೂನಿಯರ್ ಕಾಲೇಜುಗಳಲ್ಲಿ ಶಿಕ್ಷಣ ಶುಲ್ಕ, ಶಿಕ್ಷಕ ವ್ಯವಸ್ಥೆ: ಸ್ವರೂಪ ನಿರ್ಧಾರಕ್ಕೆ ಸಮಿತಿ</strong></p>.<p><strong>ಬೆಂಗಳೂರು, ಏ. 22– </strong>ಈ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಆರಂಭವಾಗಲಿರುವ ಎರಡು ವರ್ಷಗಳ ಪಿಯುಸಿ ವ್ಯವಸ್ಥೆಯ ಶಿಕ್ಷಕವರ್ಗ, ವೇತನಶ್ರೇಣಿ, ಶಿಕ್ಷಣಶುಲ್ಕ ಮುಂತಾದ ವಿಷಯಗಳ ಸ್ವರೂಪ ನಿರ್ಧರಿಸಲು ಉಪಕುಲಪತಿ ಶ್ರೀ ಟಿ.ಕೆ.ತುಕೋಳ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ.</p>.<p>1971–72ರಿಂದ ಹೈಸ್ಕೂಲುಗಳನ್ನು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸಲು ಅನುಮತಿ ಕೊಡಲಾಗುವುದಿಲ್ಲ. ಆದರೆ ಈಗಿರುವ ಹೈಯರ್ ಸೆಕೆಂಡರಿ ಶಾಲೆಗಳಿಗೆ ತಾತ್ಕಾಲಿಕ ವ್ಯವಸ್ಥೆಯ ರೂಪದಲ್ಲಿ 1971–72ರ ಅವಧಿಯಲ್ಲಿ ಪ್ರಿ–ಯೂನಿವರ್ಸಿಟಿ ಕೋರ್ಸಿನ ಮೊದಲ ವರ್ಷದ ಶಿಕ್ಷಣ ಆರಂಭಿಸಲು ಅನುಮತಿ ನೀಡಲಾಗುವುದು.</p>.<p><strong>ಐ.ಎ.ಎಸ್. ಅಧಿಕಾರಿಗಳ ಅಜ್ಞಾನ</strong></p>.<p>ಅಲಹಾಬಾದ್, ಏ. 22– ಐಎಎಸ್ಗೆ (ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್) ಆಯ್ಕೆಯಾಗಿರುವ ಬಹುತೇಕ ಎಲ್ಲ ಅಧಿಕಾರಿಗಳೂ ಸಾಮಾನ್ಯ ಪರಿಜ್ಞಾನ ಪರೀಕ್ಷೆಯಲ್ಲಿ ತೀರ ಕಡಿಮೆ ಅಂಕಿ<br />ಗಳನ್ನು ಪಡೆದವರು. ಅಷ್ಟು ಅಜ್ಞಾನಿಗಳು ಅವರು.</p>.<p>ಅಲಹಾಬಾದ್ ವಿಶ್ವವಿದ್ಯಾಲಯ ನೌಕರಿ ಮಾಹಿತಿ ಮತ್ತು ಮಾರ್ಗದರ್ಶನದ ಬ್ಯೂರೊ ನಡೆಸಿರುವ ಸಮೀಕ್ಷೆಯಿಂದ ಇದು ವೇದ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೂನಿಯರ್ ಕಾಲೇಜುಗಳಲ್ಲಿ ಶಿಕ್ಷಣ ಶುಲ್ಕ, ಶಿಕ್ಷಕ ವ್ಯವಸ್ಥೆ: ಸ್ವರೂಪ ನಿರ್ಧಾರಕ್ಕೆ ಸಮಿತಿ</strong></p>.<p><strong>ಬೆಂಗಳೂರು, ಏ. 22– </strong>ಈ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಆರಂಭವಾಗಲಿರುವ ಎರಡು ವರ್ಷಗಳ ಪಿಯುಸಿ ವ್ಯವಸ್ಥೆಯ ಶಿಕ್ಷಕವರ್ಗ, ವೇತನಶ್ರೇಣಿ, ಶಿಕ್ಷಣಶುಲ್ಕ ಮುಂತಾದ ವಿಷಯಗಳ ಸ್ವರೂಪ ನಿರ್ಧರಿಸಲು ಉಪಕುಲಪತಿ ಶ್ರೀ ಟಿ.ಕೆ.ತುಕೋಳ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ.</p>.<p>1971–72ರಿಂದ ಹೈಸ್ಕೂಲುಗಳನ್ನು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸಲು ಅನುಮತಿ ಕೊಡಲಾಗುವುದಿಲ್ಲ. ಆದರೆ ಈಗಿರುವ ಹೈಯರ್ ಸೆಕೆಂಡರಿ ಶಾಲೆಗಳಿಗೆ ತಾತ್ಕಾಲಿಕ ವ್ಯವಸ್ಥೆಯ ರೂಪದಲ್ಲಿ 1971–72ರ ಅವಧಿಯಲ್ಲಿ ಪ್ರಿ–ಯೂನಿವರ್ಸಿಟಿ ಕೋರ್ಸಿನ ಮೊದಲ ವರ್ಷದ ಶಿಕ್ಷಣ ಆರಂಭಿಸಲು ಅನುಮತಿ ನೀಡಲಾಗುವುದು.</p>.<p><strong>ಐ.ಎ.ಎಸ್. ಅಧಿಕಾರಿಗಳ ಅಜ್ಞಾನ</strong></p>.<p>ಅಲಹಾಬಾದ್, ಏ. 22– ಐಎಎಸ್ಗೆ (ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್) ಆಯ್ಕೆಯಾಗಿರುವ ಬಹುತೇಕ ಎಲ್ಲ ಅಧಿಕಾರಿಗಳೂ ಸಾಮಾನ್ಯ ಪರಿಜ್ಞಾನ ಪರೀಕ್ಷೆಯಲ್ಲಿ ತೀರ ಕಡಿಮೆ ಅಂಕಿ<br />ಗಳನ್ನು ಪಡೆದವರು. ಅಷ್ಟು ಅಜ್ಞಾನಿಗಳು ಅವರು.</p>.<p>ಅಲಹಾಬಾದ್ ವಿಶ್ವವಿದ್ಯಾಲಯ ನೌಕರಿ ಮಾಹಿತಿ ಮತ್ತು ಮಾರ್ಗದರ್ಶನದ ಬ್ಯೂರೊ ನಡೆಸಿರುವ ಸಮೀಕ್ಷೆಯಿಂದ ಇದು ವೇದ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>