ಕಾನೂನು ಮತ್ತು ವ್ಯವಸ್ಥೆ, ಆಡಳಿತ ವ್ಯವಸ್ಥೆಗಳ ಪುನರ್ಸ್ಥಾಪನೆ, ರಾಷ್ಟ್ರದ ಪುನರ್ನಿರ್ಮಾಣ, ಭಾರತದಿಂದ ನಿರಾಶ್ರಿತ ರನ್ನು ವಾಪಸ್ ಕರೆಸಿಕೊಳ್ಳುವುದು, ಅವರು ಗೌರವಯುತವಾಗಿ ಜೀವನ ನಡೆಸುವಂತೆ ವ್ಯವಸ್ಥೆ ಮಾಡುವುದು ಇವುಗಳಿಗೆ ಆದ್ಯತೆ ಕೊಡುವುದಾಗಿ ಬಾಂಗ್ಲಾದ ಮುಖ್ಯಸ್ಥ ತಾಜುದ್ದೀನ್ ಅಹ್ಮದ್ ತಿಳಿಸಿದ್ದಾರೆ.