ಖಮ್ಮಮ್, ಡಿ. 11– ಭದ್ರಾಚಲದ ವೆಂಕಟಪುರಂ ಮತ್ತು ಪೇರೂರು ಪ್ರದೇಶ ಮತ್ತು ಯಲ್ಲಂಡು ತಾಲ್ಲೂಕಿಗೆ ಸೇರಿದ ಗುಂಡಾಲ ಅರಣ್ಯ ಪ್ರದೇಶದಲ್ಲಿ ನಲಗೊಂಡ, ಕರೀಂನಗರ, ಪಶ್ಚಿಮ ಗೋದಾವರಿ ಮತ್ತು ಖಮ್ಮಮ್ ಜಿಲ್ಲೆಗಳಿಗೆ ಸೇರಿದ ‘ನಕ್ಸಲೀಯರು’ ಗುಡ್ಡಗಾಡು ಜನಾಂಗಗಳಿಗೆ ಗೆರಿಲ್ಲಾ ಸಮರ ತಂತ್ರದಲ್ಲಿ ತರಬೇತಿ ಕೊಡುತ್ತಿರುವರೆಂದು ವರದಿಯಾಗಿದೆ.