<p><strong>ನೆಹರು ಸಂಧಿಸಲು ಲಂಡನ್ಗೆ ಬಿ.ಎನ್. ರಾವ್</strong></p><p>ಲಂಡನ್, ಜ. 7– ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಬಿ.ಎನ್. ರಾವ್ರವರು ಪಂಡಿತ ನೆಹರುರವರನ್ನು ಸಂಧಿಸಲು ಸದ್ಯದಲ್ಲೇ ಲಂಡನ್ಗೆ ಬರಲಿರುವರೆಂಬ ಲೇಕ್ ಸಕ್ಸೆಸ್ ವರದಿಯು, ರಾವ್<br>ರವರು ಭಾರತ ಪ್ರಧಾನಿಯೊಂದಿಗೆ ಕೊರಿಯದಲ್ಲಿ ಯುದ್ಧ ಸ್ತಂಭನ ಮತ್ತು ಚೀನಾದೊಂದಿಗೆ ಪೌರಾತ್ಯ ಸಮಸ್ಯೆಗಳ ಬಗ್ಗೆ, ಹೊಸ ಯೋಜನೆಗಳ ಬಗ್ಗೆ ಚರ್ಚಿಸಬಹುದೆಂಬ ವದಂತಿಗೆ ಕಾರಣವಾಗಿದೆ.</p>.<p>ಪಂಡಿತ ನೆಹರುರವರು, ಕಾಮನ್ವೆಲ್ತ್ ರಾಷ್ಟ್ರಗಳೆಲ್ಲ ಒಂದೇರೀತಿಯ ಧೋರಣೆ ಅನುಸರಿಸ<br>ಬೇಕೆಂದು ಒತ್ತಾಯಪಡಿಸಬಹುದೆಂದೂ ಅಧಿಕೃತ ವಲಯಗಳಿಂದ ತಿಳಿದುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಹರು ಸಂಧಿಸಲು ಲಂಡನ್ಗೆ ಬಿ.ಎನ್. ರಾವ್</strong></p><p>ಲಂಡನ್, ಜ. 7– ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಬಿ.ಎನ್. ರಾವ್ರವರು ಪಂಡಿತ ನೆಹರುರವರನ್ನು ಸಂಧಿಸಲು ಸದ್ಯದಲ್ಲೇ ಲಂಡನ್ಗೆ ಬರಲಿರುವರೆಂಬ ಲೇಕ್ ಸಕ್ಸೆಸ್ ವರದಿಯು, ರಾವ್<br>ರವರು ಭಾರತ ಪ್ರಧಾನಿಯೊಂದಿಗೆ ಕೊರಿಯದಲ್ಲಿ ಯುದ್ಧ ಸ್ತಂಭನ ಮತ್ತು ಚೀನಾದೊಂದಿಗೆ ಪೌರಾತ್ಯ ಸಮಸ್ಯೆಗಳ ಬಗ್ಗೆ, ಹೊಸ ಯೋಜನೆಗಳ ಬಗ್ಗೆ ಚರ್ಚಿಸಬಹುದೆಂಬ ವದಂತಿಗೆ ಕಾರಣವಾಗಿದೆ.</p>.<p>ಪಂಡಿತ ನೆಹರುರವರು, ಕಾಮನ್ವೆಲ್ತ್ ರಾಷ್ಟ್ರಗಳೆಲ್ಲ ಒಂದೇರೀತಿಯ ಧೋರಣೆ ಅನುಸರಿಸ<br>ಬೇಕೆಂದು ಒತ್ತಾಯಪಡಿಸಬಹುದೆಂದೂ ಅಧಿಕೃತ ವಲಯಗಳಿಂದ ತಿಳಿದುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>