<p><strong>ಅಮರಾವತಿ,</strong> ಡಿ. 30– ನಗರವಾಸಿಗಳಿಗೆ ದೊರೆಯುತ್ತಿ ರುವಂತೆಯೇ ಗ್ರಾಮಸ್ಥರಿಗೂ ಅನುಕೂಲಗಳು ದೊರೆಯಲು ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಸೂಕ್ತವಾಗಿ ಮಾರ್ಪಡಿಸಬೇಕು ಎಂದು ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದರು ಇಂದು ತಿಳಿಸಿದರು.</p>.<p>ಶ್ರೀಶಿವಾಜಿ ಲೋಕ ವಿದ್ಯಾಪೀಠದ ಉದ್ಘಾಟನೆ ನಡೆಸುತ್ತಾ, ಡೆನ್ಮಾರ್ಕ್, ನಾರ್ವೆ, ಸ್ವೀಡನ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳು ಶಿಕ್ಷಣ ವ್ಯವಸ್ಥೆಯ ಮೂಲಕ ಅಜ್ಞಾನವನ್ನೂ, ನಿರಕ್ಷರತೆಯನ್ನೂ ಸಂಪತ್ತಿನಲ್ಲಿ ವಿಷಮತೆಗಳನ್ನೂ ತೊಡೆದು ಹಾಕಿವೆ ಎಂದು ಡಾ. ಪ್ರಸಾದರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ,</strong> ಡಿ. 30– ನಗರವಾಸಿಗಳಿಗೆ ದೊರೆಯುತ್ತಿ ರುವಂತೆಯೇ ಗ್ರಾಮಸ್ಥರಿಗೂ ಅನುಕೂಲಗಳು ದೊರೆಯಲು ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಸೂಕ್ತವಾಗಿ ಮಾರ್ಪಡಿಸಬೇಕು ಎಂದು ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದರು ಇಂದು ತಿಳಿಸಿದರು.</p>.<p>ಶ್ರೀಶಿವಾಜಿ ಲೋಕ ವಿದ್ಯಾಪೀಠದ ಉದ್ಘಾಟನೆ ನಡೆಸುತ್ತಾ, ಡೆನ್ಮಾರ್ಕ್, ನಾರ್ವೆ, ಸ್ವೀಡನ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳು ಶಿಕ್ಷಣ ವ್ಯವಸ್ಥೆಯ ಮೂಲಕ ಅಜ್ಞಾನವನ್ನೂ, ನಿರಕ್ಷರತೆಯನ್ನೂ ಸಂಪತ್ತಿನಲ್ಲಿ ವಿಷಮತೆಗಳನ್ನೂ ತೊಡೆದು ಹಾಕಿವೆ ಎಂದು ಡಾ. ಪ್ರಸಾದರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>