<p><strong>ಭಿನ್ನಮತ ಗುರುತಿಸಲು ಪಟೇಲ್ ನಿರಾಕರಣೆ</strong></p>.<p><strong>ನವದಹೆಲಿ, ನ. 30 (ಯುಎನ್ಐ)– </strong>ಕರ್ನಾಟಕದ ಆಡಳಿತ ಜನತಾದಳದಲ್ಲಿ ಭಿನ್ನಮತ ಇದೆ ಎಂಬುದನ್ನು ಒಪ್ಪಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಸಿದ್ಧರಿರಲಿಲ್ಲ.</p>.<p>ಜನತಾದಳದ ಸೂರಜ್ಕುಂಡ್ ಶಿಬಿರದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಪಟೇಲ್, ‘ಅವರಿಗೆ ಮಾನ್ಯತೆ ನೀಡಲು ತಿರಸ್ಕರಿಸುತ್ತೇನೆ’ ಎಂದರು.</p>.<p>ನಾಯಕತ್ವದ ಬಗ್ಗೆ ಭಿನ್ನಮತೀಯರು ದೂರುತ್ತಿರುವ ಪತ್ರಿಕಾ ವರದಿಗಳನ್ನು ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ದೃಢಪಡಿಸಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಭಿನ್ನಮತ ಗುರುತಿಸಲು ಪಟೇಲ್ ನಿರಾಕರಣೆ</strong></p>.<p><strong>ನವದಹೆಲಿ, ನ. 30 (ಯುಎನ್ಐ)– </strong>ಕರ್ನಾಟಕದ ಆಡಳಿತ ಜನತಾದಳದಲ್ಲಿ ಭಿನ್ನಮತ ಇದೆ ಎಂಬುದನ್ನು ಒಪ್ಪಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಸಿದ್ಧರಿರಲಿಲ್ಲ.</p>.<p>ಜನತಾದಳದ ಸೂರಜ್ಕುಂಡ್ ಶಿಬಿರದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಪಟೇಲ್, ‘ಅವರಿಗೆ ಮಾನ್ಯತೆ ನೀಡಲು ತಿರಸ್ಕರಿಸುತ್ತೇನೆ’ ಎಂದರು.</p>.<p>ನಾಯಕತ್ವದ ಬಗ್ಗೆ ಭಿನ್ನಮತೀಯರು ದೂರುತ್ತಿರುವ ಪತ್ರಿಕಾ ವರದಿಗಳನ್ನು ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ದೃಢಪಡಿಸಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>