ಮೈಸೂರು, ಜ. 25– ‘ನನಗೆ ಲಾಟರಿಯಲ್ಲಿ ಬಹುಮಾನ ಬಂದರೆ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಕನಸು ಕಟ್ಟಿಕೊಂಡವರು ಬಹಳ, ಇವರ ಸಂಖ್ಯೆ ಇತ್ತೀಚೆಗೆ ಸಾಕಷ್ಟು ಬೆಳೆದಿತ್ತು. ಆದರೆ ಮೈಸೂರು ನಾಗರಿಕರಿಗೆ ‘ಎ‘ ಶ್ರೇಣಿಯಲ್ಲಿ ಎರಡೂವರೆ ಲಕ್ಷ ಬಹುಮಾನ ಪಡೆದ ಇಲ್ಲಿನ ಅರಮನೆ ಮೊಕ್ತೇಸರ್ ಶ್ರೀ ಎಸ್. ನಾರಾಯಣ ರಾವ್ ಈ ಗುಂಪಿಗೆ ಸೇರಿದವರಲ್ಲ.