<p><strong>ವೈದ್ಯಕೀಯ ಶಿಕ್ಷಣ: ಷರತ್ತಿನ ಮೇಲೆ ಪ್ರವೇಶಕ್ಕೆ ಕೋರ್ಟ್ ಅನುಮತಿ</strong></p>.<p><strong>ಬೆಂಗಳೂರು, ನ. 14– </strong>ರಾಜ್ಯದ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ, ಅಭ್ಯರ್ಥಿಗಳಿಂದ ಅವಶ್ಯ ಬಿದ್ದಲ್ಲಿ ತಮ್ಮನ್ನು ಹೊರಕಳುಹಿಸಬಹುದೆಂಬ ಪ್ರಮಾಣ ಅಥವಾ ಒಪ್ಪಿಗೆ ಪತ್ರ ಪಡೆದು ಷರತ್ತಿನ ಮೇಲೆ ಪ್ರವೇಶ ನೀಡಬಹುದು ಎಂದು ಹೈಕೋರ್ಟ್ ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿಭಾಗಕ್ಕೆ ಅನುಮತಿ ನೀಡಿತು.</p>.<p>ಅಂತಿಮವಾಗಿ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ ಸೀಟುಗಳನ್ನು ನಿಗದಿ ಮಾಡಿದ ನಂತರ, ಅದರಲ್ಲಿ ಪ್ರವೇಶ ಸಂಖ್ಯೆ ನಿಗದಿಗಿಂತ ಹೆಚ್ಚು ಇದ್ದಲ್ಲಿ ಅಷ್ಟು ಮಂದಿಯನ್ನು ಹೊರಕಳುಹಿಸಬೇಕು. ಅದಕ್ಕೆ ಪ್ರವೇಶ ಪಡೆದಿರುವವರ ಒಪ್ಪಿಗೆ ಇರಬೇಕು ಎಂದು ಸ್ಪಷ್ಟಪಡಿಸಿತು.</p>.<p><strong>ಸೌಂದರ್ಯ ಸ್ಪರ್ಧೆ ವಿರೋಧಿಗಳಿಗೆ ಕಾರಂತ ತರಾಟೆ</strong></p>.<p><strong>ಬೆಂಗಳೂರು, ನ. 14–</strong> ‘ವಿಶ್ವ ಸುಂದರಿ ಸ್ಪರ್ಧೆ ದೊಡ್ಡ ವಿಷಯವೇನಲ್ಲ. ಚಿಂತೆ ಮಾಡಬೇಕಾದ ಪ್ರಮುಖ ವಿಚಾರಗಳು ಬಹಳಷ್ಟಿವೆ’.</p>.<p>ನಗರದಲ್ಲಿ ನಡೆಯುತ್ತಿರುವ ವಿಶ್ವ ಸುಂದರಿ ಸ್ಪರ್ಧೆ ಬಗ್ಗೆ ಕನ್ನಡದ ಹಿರಿಯ ಲೇಖಕ ಡಾ. ಕೆ.ಶಿವರಾಮ ಕಾರಂತ ಅವರು ವ್ಯಕ್ತಪಡಿಸಿದ ಸ್ಪಷ್ಟ ಅಭಿಪ್ರಾಯ ಇದು.</p>.<p>‘ವಿಶ್ವ ಸುಂದರಿ ಸ್ಪರ್ಧೆ ನಡೆಸುವುದು ಘೋರವಾದ ಕೆಲಸ ಅನ್ನಿಸುವುದಿಲ್ಲ. ನಮ್ಮ ಊರಲ್ಲಿ ಕ್ಯಾಬರೆ ನಡೆಯುತ್ತಿಲ್ಲವೆ? ಯಾರು ಏನು ಮಾಡಿದ್ದಾರೆ’ ಎಂದು ಕಾರಂತರು ಪ್ರಶ್ನಿಸಿದರು.</p>.<p>ಬೆಂಗಳೂರು, ನ. 14– ರಾಜ್ಯದ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ, ಅಭ್ಯರ್ಥಿಗಳಿಂದ ಅವಶ್ಯ ಬಿದ್ದಲ್ಲಿ ತಮ್ಮನ್ನು ಹೊರಕಳುಹಿಸಬಹುದೆಂಬ ಪ್ರಮಾಣ ಅಥವಾ ಒಪ್ಪಿಗೆ ಪತ್ರ ಪಡೆದು ಷರತ್ತಿನ ಮೇಲೆ ಪ್ರವೇಶ ನೀಡಬಹುದು ಎಂದು ಹೈಕೋರ್ಟ್ ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿಭಾಗಕ್ಕೆ ಅನುಮತಿ ನೀಡಿತು.</p>.<p>ಅಂತಿಮವಾಗಿ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ ಸೀಟುಗಳನ್ನು ನಿಗದಿ ಮಾಡಿದ ನಂತರ, ಅದರಲ್ಲಿ ಪ್ರವೇಶ ಸಂಖ್ಯೆ ನಿಗದಿಗಿಂತ ಹೆಚ್ಚು ಇದ್ದಲ್ಲಿ ಅಷ್ಟು ಮಂದಿಯನ್ನು ಹೊರಕಳುಹಿಸಬೇಕು. ಅದಕ್ಕೆ ಪ್ರವೇಶ ಪಡೆದಿರುವವರ ಒಪ್ಪಿಗೆ ಇರಬೇಕು ಎಂದು ಸ್ಪಷ್ಟಪಡಿಸಿತು.</p>.<p><strong>ಸೌಂದರ್ಯ ಸ್ಪರ್ಧೆ ವಿರೋಧಿಗಳಿಗೆ ಕಾರಂತ ತರಾಟೆ</strong></p>.<p><strong>ಬೆಂಗಳೂರು, ನ. 14–</strong> ‘ವಿಶ್ವ ಸುಂದರಿ ಸ್ಪರ್ಧೆ ದೊಡ್ಡ ವಿಷಯವೇನಲ್ಲ. ಚಿಂತೆ ಮಾಡಬೇಕಾದ ಪ್ರಮುಖ ವಿಚಾರಗಳು ಬಹಳಷ್ಟಿವೆ’.</p>.<p>ನಗರದಲ್ಲಿ ನಡೆಯುತ್ತಿರುವ ವಿಶ್ವ ಸುಂದರಿ ಸ್ಪರ್ಧೆ ಬಗ್ಗೆ ಕನ್ನಡದ ಹಿರಿಯ ಲೇಖಕ ಡಾ. ಕೆ.ಶಿವರಾಮ ಕಾರಂತ ಅವರು ವ್ಯಕ್ತಪಡಿಸಿದ ಸ್ಪಷ್ಟ ಅಭಿಪ್ರಾಯ ಇದು.</p>.<p>‘ವಿಶ್ವ ಸುಂದರಿ ಸ್ಪರ್ಧೆ ನಡೆಸುವುದು ಘೋರವಾದ ಕೆಲಸ ಅನ್ನಿಸುವುದಿಲ್ಲ. ನಮ್ಮ ಊರಲ್ಲಿ ಕ್ಯಾಬರೆ ನಡೆಯುತ್ತಿಲ್ಲವೆ? ಯಾರು ಏನು ಮಾಡಿದ್ದಾರೆ’ ಎಂದು ಕಾರಂತರು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೈದ್ಯಕೀಯ ಶಿಕ್ಷಣ: ಷರತ್ತಿನ ಮೇಲೆ ಪ್ರವೇಶಕ್ಕೆ ಕೋರ್ಟ್ ಅನುಮತಿ</strong></p>.<p><strong>ಬೆಂಗಳೂರು, ನ. 14– </strong>ರಾಜ್ಯದ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ, ಅಭ್ಯರ್ಥಿಗಳಿಂದ ಅವಶ್ಯ ಬಿದ್ದಲ್ಲಿ ತಮ್ಮನ್ನು ಹೊರಕಳುಹಿಸಬಹುದೆಂಬ ಪ್ರಮಾಣ ಅಥವಾ ಒಪ್ಪಿಗೆ ಪತ್ರ ಪಡೆದು ಷರತ್ತಿನ ಮೇಲೆ ಪ್ರವೇಶ ನೀಡಬಹುದು ಎಂದು ಹೈಕೋರ್ಟ್ ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿಭಾಗಕ್ಕೆ ಅನುಮತಿ ನೀಡಿತು.</p>.<p>ಅಂತಿಮವಾಗಿ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ ಸೀಟುಗಳನ್ನು ನಿಗದಿ ಮಾಡಿದ ನಂತರ, ಅದರಲ್ಲಿ ಪ್ರವೇಶ ಸಂಖ್ಯೆ ನಿಗದಿಗಿಂತ ಹೆಚ್ಚು ಇದ್ದಲ್ಲಿ ಅಷ್ಟು ಮಂದಿಯನ್ನು ಹೊರಕಳುಹಿಸಬೇಕು. ಅದಕ್ಕೆ ಪ್ರವೇಶ ಪಡೆದಿರುವವರ ಒಪ್ಪಿಗೆ ಇರಬೇಕು ಎಂದು ಸ್ಪಷ್ಟಪಡಿಸಿತು.</p>.<p><strong>ಸೌಂದರ್ಯ ಸ್ಪರ್ಧೆ ವಿರೋಧಿಗಳಿಗೆ ಕಾರಂತ ತರಾಟೆ</strong></p>.<p><strong>ಬೆಂಗಳೂರು, ನ. 14–</strong> ‘ವಿಶ್ವ ಸುಂದರಿ ಸ್ಪರ್ಧೆ ದೊಡ್ಡ ವಿಷಯವೇನಲ್ಲ. ಚಿಂತೆ ಮಾಡಬೇಕಾದ ಪ್ರಮುಖ ವಿಚಾರಗಳು ಬಹಳಷ್ಟಿವೆ’.</p>.<p>ನಗರದಲ್ಲಿ ನಡೆಯುತ್ತಿರುವ ವಿಶ್ವ ಸುಂದರಿ ಸ್ಪರ್ಧೆ ಬಗ್ಗೆ ಕನ್ನಡದ ಹಿರಿಯ ಲೇಖಕ ಡಾ. ಕೆ.ಶಿವರಾಮ ಕಾರಂತ ಅವರು ವ್ಯಕ್ತಪಡಿಸಿದ ಸ್ಪಷ್ಟ ಅಭಿಪ್ರಾಯ ಇದು.</p>.<p>‘ವಿಶ್ವ ಸುಂದರಿ ಸ್ಪರ್ಧೆ ನಡೆಸುವುದು ಘೋರವಾದ ಕೆಲಸ ಅನ್ನಿಸುವುದಿಲ್ಲ. ನಮ್ಮ ಊರಲ್ಲಿ ಕ್ಯಾಬರೆ ನಡೆಯುತ್ತಿಲ್ಲವೆ? ಯಾರು ಏನು ಮಾಡಿದ್ದಾರೆ’ ಎಂದು ಕಾರಂತರು ಪ್ರಶ್ನಿಸಿದರು.</p>.<p>ಬೆಂಗಳೂರು, ನ. 14– ರಾಜ್ಯದ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ, ಅಭ್ಯರ್ಥಿಗಳಿಂದ ಅವಶ್ಯ ಬಿದ್ದಲ್ಲಿ ತಮ್ಮನ್ನು ಹೊರಕಳುಹಿಸಬಹುದೆಂಬ ಪ್ರಮಾಣ ಅಥವಾ ಒಪ್ಪಿಗೆ ಪತ್ರ ಪಡೆದು ಷರತ್ತಿನ ಮೇಲೆ ಪ್ರವೇಶ ನೀಡಬಹುದು ಎಂದು ಹೈಕೋರ್ಟ್ ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿಭಾಗಕ್ಕೆ ಅನುಮತಿ ನೀಡಿತು.</p>.<p>ಅಂತಿಮವಾಗಿ ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳಿಗೆ ಸೀಟುಗಳನ್ನು ನಿಗದಿ ಮಾಡಿದ ನಂತರ, ಅದರಲ್ಲಿ ಪ್ರವೇಶ ಸಂಖ್ಯೆ ನಿಗದಿಗಿಂತ ಹೆಚ್ಚು ಇದ್ದಲ್ಲಿ ಅಷ್ಟು ಮಂದಿಯನ್ನು ಹೊರಕಳುಹಿಸಬೇಕು. ಅದಕ್ಕೆ ಪ್ರವೇಶ ಪಡೆದಿರುವವರ ಒಪ್ಪಿಗೆ ಇರಬೇಕು ಎಂದು ಸ್ಪಷ್ಟಪಡಿಸಿತು.</p>.<p><strong>ಸೌಂದರ್ಯ ಸ್ಪರ್ಧೆ ವಿರೋಧಿಗಳಿಗೆ ಕಾರಂತ ತರಾಟೆ</strong></p>.<p><strong>ಬೆಂಗಳೂರು, ನ. 14–</strong> ‘ವಿಶ್ವ ಸುಂದರಿ ಸ್ಪರ್ಧೆ ದೊಡ್ಡ ವಿಷಯವೇನಲ್ಲ. ಚಿಂತೆ ಮಾಡಬೇಕಾದ ಪ್ರಮುಖ ವಿಚಾರಗಳು ಬಹಳಷ್ಟಿವೆ’.</p>.<p>ನಗರದಲ್ಲಿ ನಡೆಯುತ್ತಿರುವ ವಿಶ್ವ ಸುಂದರಿ ಸ್ಪರ್ಧೆ ಬಗ್ಗೆ ಕನ್ನಡದ ಹಿರಿಯ ಲೇಖಕ ಡಾ. ಕೆ.ಶಿವರಾಮ ಕಾರಂತ ಅವರು ವ್ಯಕ್ತಪಡಿಸಿದ ಸ್ಪಷ್ಟ ಅಭಿಪ್ರಾಯ ಇದು.</p>.<p>‘ವಿಶ್ವ ಸುಂದರಿ ಸ್ಪರ್ಧೆ ನಡೆಸುವುದು ಘೋರವಾದ ಕೆಲಸ ಅನ್ನಿಸುವುದಿಲ್ಲ. ನಮ್ಮ ಊರಲ್ಲಿ ಕ್ಯಾಬರೆ ನಡೆಯುತ್ತಿಲ್ಲವೆ? ಯಾರು ಏನು ಮಾಡಿದ್ದಾರೆ’ ಎಂದು ಕಾರಂತರು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>