ದುರುದ್ದೇಶ, ಭ್ರಷ್ಟಾಚಾರಕ್ಕಾಗಿ ಮತ್ತೆ 9 ಜನ ಎಂಜಿನಿಯರುಗಳು ಸಸ್ಪೆಂಡ್
ಬೆಂಗಳೂರು, ಮೇ 25– ದುರುದ್ದೇಶ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ಒಂಬತ್ತು ಮಂದಿ ಎಂಜಿನಿಯರುಗಳನ್ನು ಇತ್ತೀಚಿಗೆ ಸಸ್ಪೆಂಡ್ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ಎಚ್.ಎಂ.ಚೆನ್ನಬಸಪ್ಪ ಅವರು ಇಂದು ಪತ್ರಿಕಾ ವರದಿಗಾರರಿಗೆ ತಿಳಿಸಿದರು.