ಮುಖ್ಯಮಂತ್ರಿ ಅವರು ಯುಗಾದಿ ದಿನ ಪ್ರಕಟಿಸುವ ಪಟ್ಟಿಯಲ್ಲಿ ಚಾಮರಾಜನಗರ, ಉಡುಪಿ, ಗದಗ, ಹಾವೇರಿ, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಚಿಕ್ಕೋಡಿ ಅಥವಾ ಗೋಕಾಕ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಯಾದಗಿರಿ ಅಥವಾ ಭೀಮರಾಯನಗುಡಿ ಅಥವಾ ಸುರಪುರ (ಈ ಮೂರರ ಪೈಕಿ ಒಂದು ಜಿಲ್ಲೆಯಾಗಿ ರಚನೆಯಾಗಲಿದೆ) ಎಂದು ಉನ್ನತ ಮೂಲಗಳು ತಿಳಿಸಿವೆ.