ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 27–3–1994

ಭಾನುವಾರ
Last Updated 26 ಮಾರ್ಚ್ 2019, 17:29 IST
ಅಕ್ಷರ ಗಾತ್ರ

ವೀರಪ್ಪನ್ ತಂಡದ ಐವರ ಬಂಧನ

ಮೈಸೂರು, ಮಾ. 26– ಕುಖ್ಯಾತ ಕಾಡುಗಳ್ಳ ನರಹಂತಕ ವೀರಪ್ಪನ್ ತಂಡಕ್ಕೆ ನೆರವಾಗುತ್ತಿದ್ದು ಕೆಲವು ಕಾಲ ತಂಡದಲ್ಲಿದ್ದ ಐದು ಮಂದಿಯನ್ನು ಕರ್ನಾಟಕ ವಿಶೇಷ ಕಾರ್ಯಾಚರಣೆ ಪಡೆ ಬಂಧಿಸಿದೆ ಎಂದು ಪಡೆಯ ಮುಖ್ಯಸ್ಥ ಶಂಕರಬಿದರಿ ಇಂದು ಪ್ರಕಟಿಸಿದರು.

ಈಗ ಪೊಲೀಸರ ವಶಕ್ಕೆ ಬಂದಿರುವ ಎಲ್ಲ ಐದು ಮಂದಿ ಹರಿಕೃಷ್ಣ, ಶಕೀಲ್ ಅಹ್ಮದ್ ಮೊದಲಾದವರ ಕಗ್ಗೊಲೆಯಲ್ಲಿ (1992ರ ಆಗಸ್ಟ್ 14) ನೇರವಾಗಿ ಪಾಲುಗೊಂಡವರು.

ಕಾಫಿ, ಏಲಕ್ಕಿಗೆ ವಿದೇಶಿ ಮೂಲದ ವೈರಸ್

ಮಡಿಕೇರಿ, ಮಾ. 26– ಕೆಲವೊಂದು ವೈರಸ್ ಮೂಲದ ಕಾಯಿಲೆಗಳು ರಾಜ್ಯದ ಪ್ರಮುಖ ಆರ್ಥಿಕ ಬೆಳೆಗಳಿಗೆ ತಗುಲಿದ್ದು ಮಲೆನಾಡ ಭಾಗದ ಆರ್ಥಿಕ ಪರಿಸ್ಥಿತಿ ಏರುಪೇರಾಗುವ ಅಪಾಯ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT