<p><strong>ಮಂಗಳವಾರ, 10–3–1964</strong><br /> <strong>ಶರಾವತಿ ಯೋಜನೆ ವ್ಯವಹಾರದಲ್ಲಿ ಹಣದ ಪೋಲು: ಗಣಮುಖಿ ಟೀಕೆ</strong><br /> <strong>(ನಮ್ಮ ಅಸೆಂಬ್ಲಿ ಪ್ರತಿನಿಧಿಯಿಂದ)</strong></p>.<p><strong>ಬೆಂಗಳೂರು, ಮಾ. 9– </strong>ಸರಕಾರ ಹೊರಡಿಸಿರುವ ಶ್ವೇತಪತ್ರದಿಂದ ಶರಾವತಿ ಯೋಜನೆಯ ವ್ಯವಹಾರದಲ್ಲಿ ಹಣ ಪೋಲಾಗಿರುವುದು ಸರ್ವವಿದಿತವಾಗಿದೆಯೆಂದು ಮಾಜಿ ಸಚಿವ ಶ್ರೀ ಅಣ್ಣಾರಾವ್ ಗಣಮುಖಿ ಅವರು ಇಂದು ವಿಧಾನಸಭೆಯಲ್ಲಿ ಟೀಕಿಸಿದರು.<br /> ತಮ್ಮ ಬಜೆಟ್ ಮೇಲಿನ ಭಾಷಣದಲ್ಲಿ ಶ್ವೇತಪತ್ರವೊಂದನ್ನೇ ಪ್ರಸ್ತಾಪಿಸಿದ ಮಾಜಿ ಸಚಿವರು ಟೆಂಡರುಗಳ ವ್ಯವಹಾರದಲ್ಲಿ ‘ಸರ್ಕಾರ ಎಲ್ಲ ಘಟ್ಟಗಳಲ್ಲೂ ತನ್ನ ಅಧಿಕಾರವನ್ನು ಚಲಾಯಿಸದೆ ಬಿಟ್ಟುಕೊಟ್ಟಿದೆ ಎಂಬುದು ಸ್ಪಷ್ಟವಾಗುವುದು’ ಎಂದು ವಿವರಿಸಿದರು.<br /> <br /> <strong>‘ರಾಜಭವನ’ವಾಗಿ ಕೃಮಾರಕೃಪಾ</strong><br /> <strong>ಬೆಂಗಳೂರು, ಮಾ. 9– </strong>ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿರುವ ‘ಕುಮಾರಕೃಪಾ’ ರಾಜ್ಯದ ಪ್ರಥಮ ಕಾಯಂ ರಾಜಭವನವಾಗಿ ಪರಿವರ್ತನೆಗೊಳ್ಳುವುದೆಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳವಾರ, 10–3–1964</strong><br /> <strong>ಶರಾವತಿ ಯೋಜನೆ ವ್ಯವಹಾರದಲ್ಲಿ ಹಣದ ಪೋಲು: ಗಣಮುಖಿ ಟೀಕೆ</strong><br /> <strong>(ನಮ್ಮ ಅಸೆಂಬ್ಲಿ ಪ್ರತಿನಿಧಿಯಿಂದ)</strong></p>.<p><strong>ಬೆಂಗಳೂರು, ಮಾ. 9– </strong>ಸರಕಾರ ಹೊರಡಿಸಿರುವ ಶ್ವೇತಪತ್ರದಿಂದ ಶರಾವತಿ ಯೋಜನೆಯ ವ್ಯವಹಾರದಲ್ಲಿ ಹಣ ಪೋಲಾಗಿರುವುದು ಸರ್ವವಿದಿತವಾಗಿದೆಯೆಂದು ಮಾಜಿ ಸಚಿವ ಶ್ರೀ ಅಣ್ಣಾರಾವ್ ಗಣಮುಖಿ ಅವರು ಇಂದು ವಿಧಾನಸಭೆಯಲ್ಲಿ ಟೀಕಿಸಿದರು.<br /> ತಮ್ಮ ಬಜೆಟ್ ಮೇಲಿನ ಭಾಷಣದಲ್ಲಿ ಶ್ವೇತಪತ್ರವೊಂದನ್ನೇ ಪ್ರಸ್ತಾಪಿಸಿದ ಮಾಜಿ ಸಚಿವರು ಟೆಂಡರುಗಳ ವ್ಯವಹಾರದಲ್ಲಿ ‘ಸರ್ಕಾರ ಎಲ್ಲ ಘಟ್ಟಗಳಲ್ಲೂ ತನ್ನ ಅಧಿಕಾರವನ್ನು ಚಲಾಯಿಸದೆ ಬಿಟ್ಟುಕೊಟ್ಟಿದೆ ಎಂಬುದು ಸ್ಪಷ್ಟವಾಗುವುದು’ ಎಂದು ವಿವರಿಸಿದರು.<br /> <br /> <strong>‘ರಾಜಭವನ’ವಾಗಿ ಕೃಮಾರಕೃಪಾ</strong><br /> <strong>ಬೆಂಗಳೂರು, ಮಾ. 9– </strong>ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿರುವ ‘ಕುಮಾರಕೃಪಾ’ ರಾಜ್ಯದ ಪ್ರಥಮ ಕಾಯಂ ರಾಜಭವನವಾಗಿ ಪರಿವರ್ತನೆಗೊಳ್ಳುವುದೆಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>