ದಿವಂಗತ ನೆಹರೂ ಹಾಗೂ ಶಾಸ್ತ್ರಿಯವರ ಆಶ್ವಾಸನೆಗಳಿಗೆ ಈ ಮಸೂದೆ ಶಾಸನಬದ್ಧ ಮಾನ್ಯತೆ ನೀಡುತ್ತದೆ. ಮಂಡನೆಯ ಘಟ್ಟದಲ್ಲಿಯೂ ಸಹ ಈ ಮಸೂದೆಗೆ ತೀವ್ರ ವಿರೋಧವಿತ್ತು. ಆದರೆ ಅದು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿರಲಿಲ್ಲ. ವಿರೋಧ ವ್ಯಕ್ತಪಡಿಸಿದವರು ಏಕೈಕ ಕಾಂಗ್ರೆಸ್ಸಿಗ ಸೇಠ್ ಗೋವಿಂದದಾಸ್, ಜನಸಂಘ ಮತ್ತು ಎಸ್.ಎಸ್.ಪಿ.