ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಇಡೀ ದೇಶ ಸ್ವಾಗತಿಸಿದ್ದರೆ, ಇಬ್ಬರಿಗೆ ಮಾತ್ರ ಇದು ಅಪಥ್ಯವೆನಿಸಿದೆ. ಅವರೆಂದರೆ, ಒವೈಸಿ ಮತ್ತು ಪ್ರಮೋದ ಮುತಾಲಿಕ್! ಒಬ್ಬರು, ಐದು ಎಕರೆ ಜಾಗಕ್ಕಾಗಿ ಇಷ್ಟು ವರ್ಷ ನಾವು ಹೋರಾಡಬೇಕಿತ್ತೇ, ಅಯೋಧ್ಯೆಯಲ್ಲಿ ಭೂಮಿ ಖರೀದಿಸುವಷ್ಟು ಸಾಮರ್ಥ್ಯ ನಮ್ಮ ಸಮುದಾಯಕ್ಕಿಲ್ಲವೇ ಎಂದಿದ್ದಾರೆ.