ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಬದಲಾಯಿಸುವ ಧೋರಣೆ ಅಭಿವೃದ್ಧಿಗೆ ಮಾರಕ

Last Updated 6 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರನ್ನು ಬದಲಾಯಿಸಿ, ಆ ಜಾಗಕ್ಕೆ ರೈತ ಮುಖಂಡರೊಬ್ಬರನ್ನು ನೇಮಿಸಿದೆ. ಕಮ್ಮರಡಿಯವರ ಅಧಿಕಾರಾವಧಿ ಇನ್ನೂ ಇದ್ದಾಗಲೇ ಇಂತಹ ಕ್ರಮಕ್ಕೆ ಮುಂದಾದುದು ಸರಿಯಲ್ಲ. ಬೆಲೆ ಆಯೋಗದ ಅಧ್ಯಕ್ಷರದು ತಾಂತ್ರಿಕ ಹುದ್ದೆಯಾಗಿದ್ದು, ಇದಕ್ಕೆ ರೈತರೊಬ್ಬರನ್ನು ನೇಮಕ ಮಾಡಿರುವುದು ಎಷ್ಟು ಸರಿ? ಸರ್ಕಾರ ಬದಲಾದ ನಂತರ ಎಲ್ಲವನ್ನೂ ಬದಲಿಸಬೇಕೆಂಬ ಧೋರಣೆ ಅಭಿವೃದ್ಧಿಗೆ ಮಾರಕವಲ್ಲವೇ?

-ಅಣೇಕಟ್ಟೆ ವಿಶ್ವನಾಥ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT