ವೈದ್ಯ ಶಿಕ್ಷಣ ಕೋರ್ಸ್ಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸುವ ಸುಳಿವು ನೀಡಿರುವ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ವರ್ಷಾನುಗಟ್ಟಲೆ ಹಗಲಿರುಳು ನಿರಂತರವಾಗಿ ಅಧ್ಯಯನ ಮಾಡಿ ತಮ್ಮ ಪ್ರತಿಭೆಯಿಂದಲೇ ಸೀಟು ಗಿಟ್ಟಿಸಿಕೊಳ್ಳುವ ಪ್ರತಿಭಾವಂತ ವಿದ್ಯಾರ್ಥಿಗಳ ಮತ್ತು ಅವರ ಪೋಷಕರ ಕಷ್ಟ ಸ್ವಲ್ಪವಾದರೂ ಅರ್ಥವಾದೀತೇ?