ರಾಜಕಾರಣಿಗಳು ತಮ್ಮ ಎದುರಾಳಿಗಳನ್ನು ಬೈಯ್ಯಲು ಅಮಾಯಕ ಪ್ರಾಣಿಗಳನ್ನು ಎಗ್ಗಿಲ್ಲದೇಬಳಸುತ್ತಿದ್ದಾರೆ. ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’, ‘ಸತ್ತ ಕುದುರೆಗಳು’, ‘ತಾವೇ ಕಲ್ಲು ಹೊಡೆಸಿ ನಮ್ಮ ಮೇಲೆ ಗೂಬೆ ಕೂರಿಸ್ತಾರೆ’, ‘ಅವರು ಕಳ್ಳೆತ್ತು ಎಂದು ನನಗೆ ಮೊದಲೇ ಗೊತ್ತಿತ್ತು’... ಈ ರೀತಿ ಎದುರಾಳಿಗಳ ವಿರುದ್ಧದ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.