ಉತ್ತರ ಕರ್ನಾಟಕದಲ್ಲಿ ಜೋಳ, ದಕ್ಷಿಣ ಕರ್ನಾಟಕದಲ್ಲಿ ರಾಗಿ ಪ್ರಮುಖ ಆಹಾರಧಾನ್ಯದ ಬೆಳೆಗಳು ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಜೋಳಕ್ಕೆ ರಾಗಿಗಿಂತ ಕಡಿಮೆ ಬೆಂಬಲ ಬೆಲೆ ನಿಗದಿ ಮಾಡಿದ್ದು ತಾರತಮ್ಯವಲ್ಲದೆ ಮತ್ತೇನು? (ಸಂಗತ, ಸೆ. 9). ಹೀಗಾಗಿಯೇ ರೈತರು ಜೋಳ ಬೆಳೆಯುವುದನ್ನು ಬಿಟ್ಟು, ರೊಕ್ಕದ ಬೆಳೆಯಾಗಿ ವಕ್ಕರಿಸಿದ ಸೂರ್ಯಕಾಂತಿಗೆ ಮೊರೆ ಹೋದದ್ದು.