ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬಾರದೆಂದು ಹಲವು ಮಠಾಧೀಶರು ಬಹಿರಂಗವಾಗಿ ಆಗ್ರಹಪಡಿಸಿದ್ದು ಸರಿಯಷ್ಟೇ. ಆದರೆ ಇದೀಗ ಯಡಿಯೂರಪ್ಪ ಅವರೇ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಹೊಸ ಮುಖ್ಯಮಂತ್ರಿ ಆಗಿದ್ದಾರೆ. ಮಠಾಧೀಶರ ಆಗ್ರಹಕ್ಕೆ ಗೌರವವೇ ಸಿಗಲಿಲ್ಲದಂತಾಗಿದೆ. ಹೀಗಾಗಿ, ಇದೀಗ ಮಠಾಧೀಶರೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ರಾಜಕೀಯವೆಂಬುದು ಎಷ್ಟೊಂದು ಗಡಚಾಗುತ್ತಿದೆ? ಎಷ್ಟೊಂದು ನಿಗೂಢವಾಗುತ್ತಿದೆ? ಅಲ್ಲವೇ?