<p>ಬ್ಯೂಟಿಪಾರ್ಲರ್, ಧೂಮಪಾನದಿಂದ ಹಿಡಿದು ಮದ್ಯ ಮಾರಾಟ ಸಹ ಲಾಕ್ಡೌನ್ ನಿಯಮದಿಂದ ಮುಕ್ತವಾದರೂ ದೇವಾಲಯಗಳನ್ನು ಇನ್ನೂ ಮುಚ್ಚಿರುವುದು ಯಾವ ನ್ಯಾಯ? ಹಲವಾರು ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಿರುವ ಸರ್ಕಾರವು ಧಾರ್ಮಿಕ ಚಟುವಟಿಕೆಗಳಿಗೂ ಇಂತಹುದೇ ಅನುಮತಿ ನೀಡಬೇಕು. ಮುಕ್ತಿಗೆ ಮಾರ್ಗ ತೋರಿಸುತ್ತವೆಂದು ನಂಬಲಾಗಿರುವ ಧಾರ್ಮಿಕ ಕ್ಷೇತ್ರಗಳು ಲಾಕ್ಡೌನ್ನಿಂದ ಮುಕ್ತಿ ಪಡೆಯದಿರುವುದು, ಈ ಕುರಿತು ಧಾರ್ಮಿಕ ಮುಖಂಡರೂ ಮೌನ ವಹಿಸಿರುವುದು ಸರಿಯಲ್ಲ.</p>.<p>-<strong>ಎಸ್.ನಾಗರಾಜ ನಾಗೂರ,ಬಾಗಲಕೋಟೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ಯೂಟಿಪಾರ್ಲರ್, ಧೂಮಪಾನದಿಂದ ಹಿಡಿದು ಮದ್ಯ ಮಾರಾಟ ಸಹ ಲಾಕ್ಡೌನ್ ನಿಯಮದಿಂದ ಮುಕ್ತವಾದರೂ ದೇವಾಲಯಗಳನ್ನು ಇನ್ನೂ ಮುಚ್ಚಿರುವುದು ಯಾವ ನ್ಯಾಯ? ಹಲವಾರು ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಿರುವ ಸರ್ಕಾರವು ಧಾರ್ಮಿಕ ಚಟುವಟಿಕೆಗಳಿಗೂ ಇಂತಹುದೇ ಅನುಮತಿ ನೀಡಬೇಕು. ಮುಕ್ತಿಗೆ ಮಾರ್ಗ ತೋರಿಸುತ್ತವೆಂದು ನಂಬಲಾಗಿರುವ ಧಾರ್ಮಿಕ ಕ್ಷೇತ್ರಗಳು ಲಾಕ್ಡೌನ್ನಿಂದ ಮುಕ್ತಿ ಪಡೆಯದಿರುವುದು, ಈ ಕುರಿತು ಧಾರ್ಮಿಕ ಮುಖಂಡರೂ ಮೌನ ವಹಿಸಿರುವುದು ಸರಿಯಲ್ಲ.</p>.<p>-<strong>ಎಸ್.ನಾಗರಾಜ ನಾಗೂರ,ಬಾಗಲಕೋಟೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>