ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತು ಬೇಡ, ದಂಡ ವಿಧಿಸಿ

Last Updated 1 ಮೇ 2020, 20:00 IST
ಅಕ್ಷರ ಗಾತ್ರ

ಅರಸೀಕೆರೆ ನಗರಸಭೆಯ ಸಿಬ್ಬಂದಿ ಇತ್ತೀಚೆಗೆ ಕೆಲಸದ ಅವಧಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ತೊಡಗದೆ, ಟಿಕ್‌ಟಾಕ್‌ ಮಾಡುತ್ತಾ ಕಾಲಕಳೆದಿರುವುದು ದುರದೃಷ್ಟಕರ. ಇದಕ್ಕಾಗಿ ಅವರನ್ನು ಅಮಾನತು ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅದರ ಬದಲು, ಹೀಗೆ ಮಾಡಿದವರೆಲ್ಲರ ಹದಿನೈದು ‌ದಿನದ ವೇತನವನ್ನು ಕಡಿತಗೊಳಿಸಿ, ಮುಖ್ಯಮಂತ್ರಿ ಅವರ ಕೊರೊನಾ ಪರಿಹಾರ ನಿಧಿಗೆ ಜಮಾ ಮಾಡುವುದು ಒಳ್ಳೆಯದು.

–ಮಹೇಶ್, ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT