ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರಜ್ಞೆ: ಶಿಕ್ಷಕರ ಮಾದರಿ

ಅಕ್ಷರ ಗಾತ್ರ

‘ಕಾಡು ಬೆಳೆಸಲು ಹೊರಟ ಶಾಲಾ ಮಕ್ಕಳು’ ವರದಿ (ಪ್ರ.ವಾ., ಜುಲೈ 2, ಉತ್ತರ ಕನ್ನಡ ಆವೃತ್ತಿ) ಓದಿ ಮನಸ್ಸು ತುಂಬಿ ಬಂತು.

ಕಾಂಕ್ರೀಟ್ ಕಾಡು ಬೆಳೆಸಿ ಇಂದು ನಾವು ಪಡುತ್ತಿರುವ ಪಾಡು ಮುಂದಿನ ಪೀಳಿಗೆಗೆ ಹೊರೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವ ಈ ಸಂದರ್ಭದಲ್ಲಿ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಎಲ್ಲ ಪಾಲಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳನ್ನು ಉನ್ನತ ಶಿಕ್ಷಣ ಪಡೆಯುವಷ್ಟಕ್ಕೇ ಸೀಮಿತಗೊಳಿಸದೆ, ಪರಿಸರದ ಬಗ್ಗೆ, ನೆಲ-ಜಲದ ವಸ್ತುಸ್ಥಿತಿಯ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಾದ ಅನಿವಾರ್ಯ ಇದೆ.

ಇಂತಹ ಅತ್ಯಮೂಲ್ಯವಾದ ಪರಿಸರ ಪ್ರಜ್ಞೆಯನ್ನು ಮಕ್ಕಳಲ್ಲಿ ಬಿತ್ತುತ್ತಿರುವ ಶಿರಸಿ ತಾಲ್ಲೂಕಿನ ತಿಗಣಿಯ ಶಾಲಾ ಶಿಕ್ಷಕರು ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT