ಕಲಾಪದಿಂದ ಹೊರಗುಳಿದ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ರೈತ ಸಂಘ ಮತ್ತು ಕನ್ನಡ ಚಳವಳಿಯ ಸದಸ್ಯರು ವಾಸುದೇವನ್ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ನಡೆದ ವ್ಯವಹಾರಗಳ ಸಂಬಂಧ ಸದನ ಸಮಿತಿ ರಚಿಸುವಂತೆ ಮುಂದಿಟ್ಟ ಬೇಡಿಕೆಯನ್ನು ಸರ್ಕಾರ ಒಪ್ಪದಿದ್ದುದರಿಂದ ತೆರೆಮರೆಯಲ್ಲಿ ನಡೆದ ಸಂಧಾನ ವಿಫಲವಾಗಿ ಕಲಾಪಗಳು ನಡೆಯಲಿಲ್ಲ.