<p>ರಾಜ್ಯ ಮುಜರಾಯಿ ಇಲಾಖೆಯುಅನುದಾನವನ್ನು ಮರುಹಂಚಿಕೆ ಮಾಡಿ, ಆಡಳಿತಾರೂಢ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಕೊಡಮಾಡಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 19). ದೇವರಿಗೆ ಹಣ ಹಂಚಿಕೆಯಲ್ಲೂ ‘ರಾಜಕೀಯ’! ಇಲ್ಲಿ ಅನುದಾನ ಪಡೆಯದ ದೇವಳದ ದೇವರೇ ಸತ್ಯವಂತ. ಏಕೆಂದರೆ ಆ ದೇವರುಗಳಿಗೆ ‘ರಾಜಕೀಯ’ದ ಹಂಗಿಲ್ಲ ತಾನೆ? ಓ ದೇವ ಕ್ಷಮಿಸು. ಮೊರೆ ಇಟ್ಟಾಗ ಆಶೀರ್ವದಿಸುವ ನಿನಗೇ ಇಂತಹ ಅವಸ್ಥೆ! ನೀನಾರಲ್ಲಿ ಮೊರೆ ಇಡುವೆಯೋ?</p>.<p><strong>ನಗರ ಗುರುದೇವ್ ಭಂಡಾರ್ಕರ್,ಹೊಸನಗರ</strong><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ ಮುಜರಾಯಿ ಇಲಾಖೆಯುಅನುದಾನವನ್ನು ಮರುಹಂಚಿಕೆ ಮಾಡಿ, ಆಡಳಿತಾರೂಢ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಕೊಡಮಾಡಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 19). ದೇವರಿಗೆ ಹಣ ಹಂಚಿಕೆಯಲ್ಲೂ ‘ರಾಜಕೀಯ’! ಇಲ್ಲಿ ಅನುದಾನ ಪಡೆಯದ ದೇವಳದ ದೇವರೇ ಸತ್ಯವಂತ. ಏಕೆಂದರೆ ಆ ದೇವರುಗಳಿಗೆ ‘ರಾಜಕೀಯ’ದ ಹಂಗಿಲ್ಲ ತಾನೆ? ಓ ದೇವ ಕ್ಷಮಿಸು. ಮೊರೆ ಇಟ್ಟಾಗ ಆಶೀರ್ವದಿಸುವ ನಿನಗೇ ಇಂತಹ ಅವಸ್ಥೆ! ನೀನಾರಲ್ಲಿ ಮೊರೆ ಇಡುವೆಯೋ?</p>.<p><strong>ನಗರ ಗುರುದೇವ್ ಭಂಡಾರ್ಕರ್,ಹೊಸನಗರ</strong><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>