ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಮೊರೆ...!?

Last Updated 23 ಡಿಸೆಂಬರ್ 2019, 15:17 IST
ಅಕ್ಷರ ಗಾತ್ರ

ರಾಜ್ಯ ಮುಜರಾಯಿ ಇಲಾಖೆಯುಅನುದಾನವನ್ನು ಮರುಹಂಚಿಕೆ ಮಾಡಿ, ಆಡಳಿತಾರೂಢ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಕೊಡಮಾಡಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 19). ದೇವರಿಗೆ ಹಣ ಹಂಚಿಕೆಯಲ್ಲೂ ‘ರಾಜಕೀಯ’! ಇಲ್ಲಿ ಅನುದಾನ ಪಡೆಯದ ದೇವಳದ ದೇವರೇ ಸತ್ಯವಂತ. ಏಕೆಂದರೆ ಆ ದೇವರುಗಳಿಗೆ ‘ರಾಜಕೀಯ’ದ ಹಂಗಿಲ್ಲ ತಾನೆ? ಓ ದೇವ ಕ್ಷಮಿಸು. ಮೊರೆ ಇಟ್ಟಾಗ ಆಶೀರ್ವದಿಸುವ ನಿನಗೇ ಇಂತಹ ಅವಸ್ಥೆ! ನೀನಾರಲ್ಲಿ ಮೊರೆ ಇಡುವೆಯೋ?

ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT