ವಾಚಕರ ವಾಣಿ: ಏರುತ್ತಿದೆ ಧಗೆ
ಏರುತ್ತಿದೆ ಧಗೆ
ಬೆವರಿಳಿಸುತ
ನಿಧಾನವಾಗಿ ಏರುತ್ತಿದೆ
ಬಿಸಿಲಿನ ಧಗೆ...
ಬಸವಳಿಯುತ
ಜನಜೀವನ ತತ್ತರಿಸುತ್ತಿದೆ
ಬೆಲೆ ಏರಿಕೆಯ ಬಿಸಿಗೆ...
ಮೀಸಲಾತಿ ಕೂಗಿಗೆ ಕಳಚುತ್ತಿದೆ
ಸಮುದಾಯದ ಬೆಸುಗೆ...
ಮಹಾಂತೇಶ್ ಬಿ. ನಿಟ್ಟೂರ್
ದಾವಣಗೆರೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.