ಆದರೆ ಕುವೆಂಪು ಒಂದು ಧರ್ಮಸೂಕ್ಷ್ಮವನ್ನು ತುಂಬ ವಿನಯದಿಂದ ಎತ್ತಿ ಹಿಡಿದಿದ್ದಾರೆ. ರಾಮ ಕಥನಕ್ಕಿಂತ ರಾಮಾಯಣ ಕಥನ ಮಿಗಿಲು, ರಾಮಾಯಣ ಕಥನಕಾರ ವಾಲ್ಮೀಕಿ ಮಿಗಿಲು ಎಂದು. ಹಾಗೆಂದು ಸಿಟ್ಟು ಬಂದಿತೆ ಇಂದಿನ ಸರ್ಕಾರಕ್ಕೆ? ಗೊತ್ತಿಲ್ಲ. ಆದರೆ, ಶಾಂತವಾಗಿ ಯೋಚಿಸಿ, ತಪ್ಪನ್ನು ತಿದ್ದಿಕೊಳ್ಳಲಿಕ್ಕೆ ಈಗಲೂ ಕಾಲ ಮಿಂಚಿಲ್ಲ.