ಕರುನಾಡ ರಾಜಧಾನಿಯಲಿ
ಗರಿಗೆದರುತ್ತಿರುವ
ಗೂಂಡಾ ಸಂಸ್ಕೃತಿಗೆ,
ಹಲ್ಲೆಗಳ ಸರಮಾಲೆಗೆ,
ಭದ್ರತೆ ಕಾರಣವಲ್ಲ
ಇವರಿಗೆಲ್ಲಾ ಮೂರ್ಹೊತ್ತು
ರಕ್ಷಣೆ? ಇವರಿಗಾಗಿಯೇ
ಪೊಲೀಸ್ ವ್ಯವಸ್ಥೆ ಇರಬೇಕೆ?
ಊರಗಲ ಭಾನಗಡಿ,
ಸುಳ್ಳುಭರವಸೆ, ದಂಧೆ,
ಲಂಚ, ಮೋಸ, ದಗಾ
ಅನ್ಯಾಯ, ಅಕ್ರಮಗಳ
ಮೂಲಕ ಗೆದ್ದು ಬರುವ
ಅಡ್ಡದಾರಿಯ ಖದೀಮರಿಗೆ
ಆಗುತ್ತಿರುವ `ಶಿಕ್ಷೆ~
ಇದಾಗಿರಬಹುದೇ!