ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೈಕ ಪರಿಹಾರ

Last Updated 30 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಾಧನೆ ರಹಿತ
ರಾಜಕೀಯ ನಾಯಕರ
ಭಾಷಣಗಳೆಲ್ಲಾ
ಅಪ್ಪಟ ಸುಳ್ಳು

ದಶಕಗಳಾರು ಕಳೆದರೂ
ತಪ್ಪಲಿಲ್ಲ
ಜನಸಾಮಾನ್ಯರ
ಬವಣೆಯ ಗೋಳು

ಇರುವುದೊಂದೇ ಪರಿಹಾರ (ಮಾರ್ಗ)
ಈ ನಾಯಕರ ಆಶ್ವಾಸನೆ
ಆಸೆ, ಆಮಿಷಗಳನೆಲ್ಲ
ಕಡೆಗಣಿಸಿ ಸಾರಾಸಗಟಾಗಿ

ಮತದಾರ ಪ್ರಭುಗಳು.
ತಮ್ಮೋತ್ಮಸಾಕ್ಷಿಯ
ಪವಿತ್ರ ಮತ ಚಲಾಯಿಸಲಿ
ತಪ್ಪದೇ ಮತಗಟ್ಟೆಗೆ ಹೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT