ಅಪಘಾತದ ಕತ್ತಲಲ್ಲಿ ಮಾನವೀಯತೆಯ ಬೆಳಕು
ಬಸ್ ನಿಂತಿತೆಂದು ಭಾವಿಸಿ ನಾನು ಕೆಳಕ್ಕೆ ಇಳಿಯತೊಡಗಿದೆ. ಇನ್ನೇನು ನೆಲದ ಮೇಲೆ ಕಾಲಿಡಬೇಕು, ಅಷ್ಟರಲ್ಲಿ ಚಾಲಕ ವಾಹನವನ್ನು ಹಿಮ್ಮುಖವಾಗಿ ಚಲಿಸಿದ. ಬಸ್ ಹಿಮ್ಮುಖವಾಗಿ ಚಲಿಸಿದ ಕಾರಣ ಆಯತಪ್ಪಿ ಬಿದ್ದೆ. ಬಸ್ಸಿನ ಚಾಲಕನಂತೂ ಕಾಳಜಿ ವಹಿಸಿ, ಬಲವಂತವಾಗಿ ಹಾಲು ಹಣ್ಣುಗಳನ್ನಿತ್ತು ಉಪಚರಿಸಿದರು. ನನ್ನನ್ನು ಮನೆಯವರೆಗೆ ಬಿಟ್ಟುಬರಲು ಒಬ್ಬ ವ್ಯಕ್ತಿಯನ್ನು ನಿಯೋಜಿಸಿ, ಆತ್ಮೀಯನೊಬ್ಬನನ್ನು ಬೀಳ್ಕೊಡುವಂತೆ ಕಳುಹಿಸಿದರು.Last Updated 12 ಮಾರ್ಚ್ 2013, 19:59 IST