<p>‘ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ’. ಗೀತೆಯಲ್ಲಿನ ಈ ಶ್ಲೋಕ ಈಗಿನ ಚುನಾವಣಾ ನಂತರದ ಪರಿಸ್ಥಿತಿಗೆ ಅನುರೂಪವಾಗಿದೆ.</p>.<p>ಇಲ್ಲಿ ಕೃಷ್ಣನ ಪಾತ್ರವನ್ನು ರಾಜಕೀಯ ಪಕ್ಷಗಳು ವಹಿಸಿದ್ದರೆ, ಅರ್ಜುನನ ಪಾತ್ರವನ್ನು ಮತದಾರರು ವಹಿಸಿದ್ದಾರೆ ಅಷ್ಟೇ. ನಮ್ಮ ಮತದಾನವೆಂಬ ‘ಕರ್ಮ’ವನ್ನು ಮಾಡಿದ್ದೇವೆ ‘ಫಲ’ವನ್ನು ರಾಜಕೀಯ ಪಕ್ಷಗಳೆಂಬ ಕೃಷ್ಣನಿಗೆ ಬಿಟ್ಟಿದ್ದೇವೆ. ಕೃಷ್ಣ ದಯಪಾಲಿಸುವ ‘ಫಲ’ ಸ್ವೀಕರಿಸುವುದು ಮತದಾರರಿಗೆ ಇರುವ ಏಕೈಕ ’ವಿಕಲ್ಪ’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ’. ಗೀತೆಯಲ್ಲಿನ ಈ ಶ್ಲೋಕ ಈಗಿನ ಚುನಾವಣಾ ನಂತರದ ಪರಿಸ್ಥಿತಿಗೆ ಅನುರೂಪವಾಗಿದೆ.</p>.<p>ಇಲ್ಲಿ ಕೃಷ್ಣನ ಪಾತ್ರವನ್ನು ರಾಜಕೀಯ ಪಕ್ಷಗಳು ವಹಿಸಿದ್ದರೆ, ಅರ್ಜುನನ ಪಾತ್ರವನ್ನು ಮತದಾರರು ವಹಿಸಿದ್ದಾರೆ ಅಷ್ಟೇ. ನಮ್ಮ ಮತದಾನವೆಂಬ ‘ಕರ್ಮ’ವನ್ನು ಮಾಡಿದ್ದೇವೆ ‘ಫಲ’ವನ್ನು ರಾಜಕೀಯ ಪಕ್ಷಗಳೆಂಬ ಕೃಷ್ಣನಿಗೆ ಬಿಟ್ಟಿದ್ದೇವೆ. ಕೃಷ್ಣ ದಯಪಾಲಿಸುವ ‘ಫಲ’ ಸ್ವೀಕರಿಸುವುದು ಮತದಾರರಿಗೆ ಇರುವ ಏಕೈಕ ’ವಿಕಲ್ಪ’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>