ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಟ್‌ ತೆಗೆಸಿ

ಕುಂದುಕೊರತೆ
Last Updated 19 ಜನವರಿ 2015, 19:30 IST
ಅಕ್ಷರ ಗಾತ್ರ

ಬಹು ಅಂತಸ್ತು ಕಟ್ಟಡಗಳಲ್ಲಿ ಹಲವು ಇಲಾಖೆಗಳು ಇದ್ದು, ಅದರಲ್ಲಿನ ಸಿಬ್ಬಂದಿಯು ಆಡಳಿತಾತ್ಮಕ ಕಾರಣಗಳಿಂದ ದಿನನಿತ್ಯ ವಿಧಾನಸೌಧಕ್ಕೆ ಹೋಗಲೇಬೇಕು. ಅವರೆಲ್ಲಾ ಸುತ್ತಿ ಬಳಸಿ ನಡೆದುಹೋಗಬೇಕಾಗಿದೆ. ಬಹು ಅಂತಸ್ತಿನ ಕಟ್ಟಡದ ಒಂದು ಬದಿಯ ಗೇಟು ಸಂಜೆ ಮಾತ್ರ (5ರಿಂದ 6) ಪಿಎಚ್‌ಎಸ್‌ ಬಸ್‌ಗಳಿಗೆ ಹೋಗಲೆಂದು ತೆರೆದಿರುತ್ತದೆ. ಆದರೆ ಕಚೇರಿ ಸಮಯದಲ್ಲಿ ಬೀಗ ಹಾಕಿರುತ್ತದೆ. ಸಚಿವಾಲಯ ನೌಕರರ ಆಡಳಿತಾತ್ಮಕ ಹಿತದೃಷ್ಟಿಯಿಂದ ಮಾತ್ರ (ಸಚಿವಾಲಯ ಸಿಬ್ಬಂದಿಗೆ ಮಾತ್ರ ಎಂದು ಫಲಕ ಹಾಕಿಸಿ) ತೆರೆದರೆ, ಅದರಲ್ಲೂ ಮಹಿಳೆಯರಿಗೆ, ವಿಕಲಚೇತನರಿಗೆ ಬಹಳ ಉಪಕಾರವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT