ಕೊಟ್ಟ ಮನವಿಯನ್ನು ಸಂಬಂಧಪಟ್ಟವರಿಗೆ ರವಾನೆ ಮಾಡುವುದು. ಬಂದಂತಹ ಉತ್ತರವನ್ನು ಕಡತಕ್ಕೆ ಸೇರಿಸಿಕೊಳ್ಳುವುದು ಇವರ ಕೆಲಸ ಆಗಿದೆ. ಜನಸ್ಪಂದನ ಕೋಶ ಜಡ್ಡುಗಟ್ಟಿದೆ. ಸಕ್ರಿಯವಾದ ಐಎಎಸ್ ಆಧಿಕಾರಿಯನ್ನು ನೇಮಿಸಿ ಕ್ರಿಯಾಶೀಲ ಆಗುವಂತೆ ಮುಖ್ಯಮಂತ್ರಿಯವರು ಕ್ರಮ ಕೈಗೊಳ್ಳಬೇಕು.
-ದೇಶಹಳ್ಳಿ ರಾಮಚಂದ್ರಾಚಾರಿ,ಮೈಸೂರು .