ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಡ್ಡುಗಟ್ಟಿದ ಜನಸ್ಪಂದನ ಕೋಶ

ಅಕ್ಷರ ಗಾತ್ರ

ರಾಜ್ಯದ ಮುಖ್ಯಮಂತ್ರಿಯವರ ನೇರ ನಿಯಂತ್ರಣದಲ್ಲಿ ಜನಸ್ಪಂದನ ಕೋಶ ಎಂಬ ಶಾಖೆ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ತನ್ನ ಅಧಿಕಾರವನ್ನು ಚಲಾಯಿಸಿ ಪ್ರಕರಣಗಳ ಮುಕ್ತಿಗಾಗಿ ಕ್ರಮ ಕೈಗೊಳ್ಳುತ್ತಿಲ್ಲ.

ಕೊಟ್ಟ ಮನವಿಯನ್ನು ಸಂಬಂಧಪಟ್ಟವರಿಗೆ ರವಾನೆ ಮಾಡುವುದು. ಬಂದಂತಹ ಉತ್ತರವನ್ನು ಕಡತಕ್ಕೆ ಸೇರಿಸಿಕೊಳ್ಳುವುದು ಇವರ ಕೆಲಸ ಆಗಿದೆ. ಜನಸ್ಪಂದನ ಕೋಶ ಜಡ್ಡುಗಟ್ಟಿದೆ. ಸಕ್ರಿಯವಾದ ಐಎಎಸ್ ಆಧಿಕಾರಿಯನ್ನು ನೇಮಿಸಿ ಕ್ರಿಯಾಶೀಲ ಆಗುವಂತೆ ಮುಖ್ಯಮಂತ್ರಿಯವರು ಕ್ರಮ ಕೈಗೊಳ್ಳಬೇಕು. 
-ದೇಶಹಳ್ಳಿ ರಾಮಚಂದ್ರಾಚಾರಿ,ಮೈಸೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT