ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಭೂತ

Last Updated 18 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ಮರ್ಯಾದೆಗೆ ಅಂಜುವ ಮಂದಿ
ಪ್ರೀತಿಸಿದ ತಪ್ಪಿಗಾಗಿ
ತಮ್ಮ ಕರುಳ ಕುಡಿಯನ್ನು
ತಮ್ಮ ಕೈಯಾರೆ ಕೊಂದು
ಜೈಲಿಗ್ಹೋದರೆ
ಮರ್ಯಾದೆ ಹೆಚ್ಚುತ್ತದೆಯೇ?
ಜಾತಿ ಶ್ರೇಷ್ಠತೆಯ ವ್ಯಸನಕ್ಕೆ
ಯಾವ ಮದ್ದಿಲ್ಲವೇ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT