ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷದ ವಿಜೃಂಭಣೆ ಬೇಡ

Last Updated 9 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಜ್ಯೋತಿಷಕ್ಕೆ ಟಿ.ವಿ. ಮಾಧ್ಯಮ ಹೆಚ್ಚು ಪ್ರಾಧಾನ್ಯ ಕೊಡುತ್ತಿರುವ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು   ಬಾಹ್ಯಾಕಾಶ ವಿಜ್ಞಾನಿ ಡಾ. ಯು.ಆರ್. ರಾವ್ ಅವರು ವ್ಯಕ್ತ­ಪಡಿಸಿರುವುದು ಅತ್ಯಂತ ಶ್ಲಾಘನೀಯ.

ಭವಿಷ್ಯ ಪ್ರಸಾರ ಕುರಿತು ಡಾ. ಯು. ­­ಆರ್‌. ರಾವ್‌ ಅವರಿಗೆ ಮಾತ್ರ­ವಲ್ಲ, ಹೆಚ್ಚಿನ ನಾಗರಿಕರಿಗೂ ಅಸಮಾಧಾನವಿದೆ.
ವೈಜ್ಞಾನಿಕವಾಗಿ ಚಿಂತನೆಗೆ ಹಚ್ಚುವ, ಮುಖ್ಯ­ವಾಗಿ ಇಂದಿನ ದಿನಗಳಲ್ಲಿ ಹೆಚ್ಚು­ತ್ತಿರುವ ಕೌಟುಂಬಿಕ ಸಮಸ್ಯೆಗಳಿಗೆ ಪರಿ­ಹಾರ ಕಂಡುಕೊಳ್ಳುವಂತಹ  ವಿಷಯ­ಗಳ ಬಗ್ಗೆ ಪ್ರತಿದಿನ ಉತ್ತಮ ಹಾಗೂ ಆರೋಗ್ಯ­ಕರವಾದ ಕಾರ್ಯಕ್ರಮಗಳನ್ನು  ಟಿವಿ ಮಾಧ್ಯಮ ಪ್ರಸಾರ ಮಾಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT