ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಾ ಕಾರಣ

Last Updated 17 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಪ್ರತಿಷ್ಠೆಯ ಕ್ಷೇತ್ರ ಹೆಬ್ಬಾಳದಲ್ಲಿ
ಆಡಳಿತ ಪಕ್ಷದ ಪರಾಭವ
ಇದು ಅಸಮರ್ಥ ಆಡಳಿತದ ಪ್ರಭಾವ
ಅಧಿಕಾರಕ್ಕಾಗಿ ಪಕ್ಷದೊಳಗಿನ ಕಿತ್ತಾಟ
ಕೆಲವರ ಸರ್ವಾಧಿಕಾರ ಗುಣದ ಆರ್ಭಟ
ಅಗತ್ಯ ವಸ್ತುಗಳ ಬೆಲೆ ಏರಿಕೆ
ಸಂಪುಟ ಪುನಾರಚನೆ ಮುಂದೂಡಿಕೆ
ಹೀಗೇ ಇದೆಯಲ್ಲಾ ಸ್ವಾಮಿ, ಪಕ್ಷದ
ಹಿನ್ನಡೆಗೆ ಎಷ್ಟೊಂದು ಕಾರಣ...
ಹೀಗೆಯೇ ಸಾಗಿದರೆ, ಮುಂದಿನ
ಚುನಾವಣೆಯಲ್ಲಿ ಆಡಳಿತ ಪಕ್ಷದ
ಸ್ಥಿತಿ ಆದೀತು ದಾರುಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT