<p>‘ಗೆದ್ದಲುಗಳಿಂದ ಕೃಷಿಕರಿಗೆ ಪಾಠ’ (ಪ್ರ.ವಾ., ಮಾ.5) ಎಂಬ ಲೇಖನದಲ್ಲಿ ಹೇಳಿರುವ ವಿಚಾರ ವಾಸ್ತವದಲ್ಲಿ ಕೃಷಿಕರಿಗೆ ಪಾಠವಲ್ಲ. ಬದಲಿಗೆ ‘ವಿಜ್ಞಾನಿಗಳಿಗೆ ಪಾಠ’ ಎಂದಾಗಬೇಕು.</p>.<p>ಏಕೆಂದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸಲು ಹೇಳಿದ್ದೇ ವಿಜ್ಞಾನಿಗಳು. ಗೆದ್ದಲು ಹುಳು ‘ರೈತನ ಮಿತ್ರ’ ಎಂಬುದು ರೈತರಿಗೆ ಯಾವತ್ತೋ ಗೊತ್ತಿತ್ತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಗೆದ್ದಲುಗಳಿಂದ ಕೃಷಿಕರಿಗೆ ಪಾಠ’ (ಪ್ರ.ವಾ., ಮಾ.5) ಎಂಬ ಲೇಖನದಲ್ಲಿ ಹೇಳಿರುವ ವಿಚಾರ ವಾಸ್ತವದಲ್ಲಿ ಕೃಷಿಕರಿಗೆ ಪಾಠವಲ್ಲ. ಬದಲಿಗೆ ‘ವಿಜ್ಞಾನಿಗಳಿಗೆ ಪಾಠ’ ಎಂದಾಗಬೇಕು.</p>.<p>ಏಕೆಂದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸಲು ಹೇಳಿದ್ದೇ ವಿಜ್ಞಾನಿಗಳು. ಗೆದ್ದಲು ಹುಳು ‘ರೈತನ ಮಿತ್ರ’ ಎಂಬುದು ರೈತರಿಗೆ ಯಾವತ್ತೋ ಗೊತ್ತಿತ್ತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>