ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಗ್ರಹಪೀಡಿತ

Last Updated 23 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಸಂಸತ್ ಅಧಿವೇಶನದ ಬಗ್ಗೆ ಹಿರಿಯರಾದ ಎಸ್‌.ಎಲ್‌. ಶೇಷಗಿರಿ ರಾವ್‌ ಅವರ ಸಾಮಾಜಿಕ ಕಳಕಳಿಯ ಪ್ರಾಮಾಣಿಕ ಪತ್ರಕ್ಕೆ (ವಾ.ವಾ., ಆ. 20) ಶ್ರೀನಿವಾಸ ಕಾರ್ಕಳ (ವಾ.ವಾ., ಆ. 21) ಅವರ ಪ್ರತಿಕ್ರಿಯೆ ಓದಿ ಬೇಸರವಾಯಿತು. ಹಿರಿಯರ ಕಾಳಜಿಪೂರ್ವಕ ಪತ್ರಕ್ಕೆ ಪೂರ್ವಗ್ರಹಪೀಡಿತರಾಗಿ ಪ್ರತಿಕ್ರಿಯಿಸುವುದು ಸರಿಯಲ್ಲ. ಯಾವುದೇ ಪಕ್ಷ, ಯಾವುದೇ ಕಾಲಘಟ್ಟದಲ್ಲಿ ಅಧಿವೇಶನಕ್ಕೆ ಅಡ್ಡಿಪಡಿಸುವುದು ತರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT