<p>ಭೂ ಕಬಳಿಕೆಯಲ್ಲಿ<br /> ಜಿಲ್ಲಾಧಿಕಾರಿಯೂ<br /> ಪ್ರಮುಖ ಪಾಲುದಾರ<br /> <br /> ಇವರನ್ನು ಸ್ವಾಗತಿಸಲು<br /> ಕಾದಿದೆಯಂತೆ<br /> ಪರಪ್ಪನ ಅಗ್ರಹಾರ<br /> <br /> ಭೂ ಕಬಳಿಕೆಯ<br /> ಹಿಂದೆಲ್ಲಾ ಪ್ರಕರಣಗಳಲ್ಲೂ<br /> ಇದ್ದೇ ಇರುತ್ತೆ ಸ್ವಾಮಿ<br /> ಸರ್ಕಾರಿ ಅಧಿಕಾರಿಗಳ ಪಾತ್ರ<br /> <br /> ಆದರೆ ಸಿಕ್ಕಿ ಹಾಕಿ<br /> ಕೊಳ್ಳುವುದು ಇಂತಹ<br /> ಕೆಲವೇ ಮಂದಿ ಮಾತ್ರ<br /> </p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಭೂ ಕಬಳಿಕೆಯಲ್ಲಿ<br /> ಜಿಲ್ಲಾಧಿಕಾರಿಯೂ<br /> ಪ್ರಮುಖ ಪಾಲುದಾರ<br /> <br /> ಇವರನ್ನು ಸ್ವಾಗತಿಸಲು<br /> ಕಾದಿದೆಯಂತೆ<br /> ಪರಪ್ಪನ ಅಗ್ರಹಾರ<br /> <br /> ಭೂ ಕಬಳಿಕೆಯ<br /> ಹಿಂದೆಲ್ಲಾ ಪ್ರಕರಣಗಳಲ್ಲೂ<br /> ಇದ್ದೇ ಇರುತ್ತೆ ಸ್ವಾಮಿ<br /> ಸರ್ಕಾರಿ ಅಧಿಕಾರಿಗಳ ಪಾತ್ರ<br /> <br /> ಆದರೆ ಸಿಕ್ಕಿ ಹಾಕಿ<br /> ಕೊಳ್ಳುವುದು ಇಂತಹ<br /> ಕೆಲವೇ ಮಂದಿ ಮಾತ್ರ<br /> </p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>