ಸೋಮವಾರ, 3 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಡಿಜಿಟಲ್‌ ಅರೆಸ್ಟ್ ವಿರುದ್ಧ ಕಠಿಣ ಕಾನೂನು: ಸುಪ್ರೀಂ ಕೋರ್ಟ್‌

₹3 ಸಾವಿರ ಕೋಟಿ ಸುಲಿಗೆ: ಕೇಂದ್ರ ಗೃಹ ಸಚಿವಾಲಯ, ಸಿಬಿಐದಿಂದ ಕೋರ್ಟ್‌ಗೆ ವರದಿ
Last Updated 3 ನವೆಂಬರ್ 2025, 19:50 IST
ಡಿಜಿಟಲ್‌ ಅರೆಸ್ಟ್ ವಿರುದ್ಧ ಕಠಿಣ ಕಾನೂನು: ಸುಪ್ರೀಂ ಕೋರ್ಟ್‌

ಬಿಹಾರ ಚುನಾವಣೆ: ಗೆಲುವಿಗೆ ಎನ್‌ಡಿಎ–ಮಹಾಮೈತ್ರಿ ಏದುಸಿರು

ಬಿಹಾರ ಚುನಾವಣೆ: ವಿರೋಧಪಕ್ಷಗಳ ಒಡಕು ಎನ್‌ಡಿಎಗೆ ನೆರವಾಗುವುದೇ?
Last Updated 3 ನವೆಂಬರ್ 2025, 19:34 IST
ಬಿಹಾರ ಚುನಾವಣೆ: ಗೆಲುವಿಗೆ ಎನ್‌ಡಿಎ–ಮಹಾಮೈತ್ರಿ ಏದುಸಿರು

ಹೈದರಾಬಾದ್‌| ಜಲ್ಲಿ ತುಂಬಿದ ಲಾರಿ ಬಸ್‌ಗೆ ಡಿಕ್ಕಿ: 19 ಸಾವು

Hyderabad Road Tragedy: ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಬಸ್‌ಗೆ ಡಿಕ್ಕಿ ಹೊಡೆದು 19 ಮಂದಿ ಮೃತಪಟ್ಟು, 22 ಮಂದಿ ಗಾಯಗೊಂಡ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
Last Updated 3 ನವೆಂಬರ್ 2025, 16:06 IST
ಹೈದರಾಬಾದ್‌| ಜಲ್ಲಿ ತುಂಬಿದ ಲಾರಿ ಬಸ್‌ಗೆ ಡಿಕ್ಕಿ: 19 ಸಾವು

ರಷ್ಯಾ ದಾಳಿ ಎದುರಿಸಲು ಉಕ್ರೇನ್‌ಗೆ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆ

Ukraine Air Defense: ರಷ್ಯಾದ ನಿರಂತರ ದಾಳಿಗಳನ್ನು ಎದುರಿಸಲು ಅಮೆರಿಕದಿಂದ ಪೆಟ್ರಿಯಾಟ್‌ ವಾಯುರಕ್ಷಣಾ ವ್ಯವಸ್ಥೆ ಉಕ್ರೇನ್‌ಗೆ ದೊರಕಿದೆ ಎಂದು ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ. ಇದು ಈಗ ಕಾರ್ಯಾಚರಣೆಗೆ ತಯಾರಾಗಿದೆ.
Last Updated 3 ನವೆಂಬರ್ 2025, 16:04 IST
ರಷ್ಯಾ ದಾಳಿ ಎದುರಿಸಲು ಉಕ್ರೇನ್‌ಗೆ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆ

Telangana Bus Accident: ಒಂದೇ ಕುಟುಂಬದ ಮೂವರು ಸಹೋದರಿಯರ ದುರಂತ ಸಾವು..

Tragic Bus Crash:ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 6.15ರ ವೇಳೆಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿಯೊಂದು (ಟಿಪ್ಪರ್‌) ತೆಲಂಗಾಣ ಸಾರಿಗೆ ಸಂಸ್ಥೆ ಬಸ್‌ಗೆ ಡಿಕ್ಕಿ ಹೊಡೆದು 19 ಮಂದಿ ಮೃತಪಟ್ಟಿದ್ದಾರೆ. ಆ ನತದೃಷ್ಟ 19 ಜನರಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರೂ ಸೇರಿದ್ದಾರೆ.
Last Updated 3 ನವೆಂಬರ್ 2025, 15:51 IST
Telangana Bus Accident: ಒಂದೇ ಕುಟುಂಬದ ಮೂವರು ಸಹೋದರಿಯರ ದುರಂತ ಸಾವು..

ಚೆನ್ನೈ| ರಾಜಕೀಯ ಪಕ್ಷಗಳ ರ‍್ಯಾಲಿಗೆ ಎಸ್‌ಒಪಿ: ಸರ್ವ ಪಕ್ಷಗಳ ಸಭೆ

Rally Regulation Plan: ತಮಿಳುನಾಡಿನಲ್ಲಿ ರ‍್ಯಾಲಿ ಅವಘಡಗಳನ್ನು ತಡೆಯಲು ಎಸ್‌ಒಪಿ ರೂಪಿಸಲು ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿದ್ದು, ಮದ್ರಾಸ್‌ ಹೈಕೋರ್ಟ್ ಗಡುವಿನ ಹಿಂದೆಯೇ ಈ ಚರ್ಚೆ ನಡೆಯುತ್ತಿದೆ.
Last Updated 3 ನವೆಂಬರ್ 2025, 15:38 IST
ಚೆನ್ನೈ| ರಾಜಕೀಯ ಪಕ್ಷಗಳ ರ‍್ಯಾಲಿಗೆ ಎಸ್‌ಒಪಿ: ಸರ್ವ ಪಕ್ಷಗಳ ಸಭೆ

ಅಹಮದಾಬಾದ್‌| ಸೈಬರ್‌ ಅಪರಾಧಿಗಳಿಗೆ ₹200 ಕೋಟಿ ಅಕ್ರಮ ವರ್ಗಾವಣೆ; 6 ಮಂದಿ ಬಂಧನ

Illegal Money Transfer: ದುಬೈ ಮೂಲದ ಸೈಬರ್ ಅಪರಾಧಿಗಳಿಗೆ ₹200 ಕೋಟಿ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಸಿಐಡಿ ಕ್ರೈಂ ಬ್ರಾಂಚ್ ಆರು ಆರೋಪಿಗಳನ್ನು ಬಂಧಿಸಿದ್ದು, 100ಕ್ಕೂ ಅಧಿಕ ಬ್ಯಾಂಕ್ ಖಾತೆಗಳ ಮಾಹಿತಿ ಲಭಿಸಿದೆ.
Last Updated 3 ನವೆಂಬರ್ 2025, 15:38 IST
ಅಹಮದಾಬಾದ್‌| ಸೈಬರ್‌ ಅಪರಾಧಿಗಳಿಗೆ ₹200 ಕೋಟಿ ಅಕ್ರಮ ವರ್ಗಾವಣೆ; 6 ಮಂದಿ ಬಂಧನ
ADVERTISEMENT

ಜುಬಿನ್‌ ಗರ್ಗ್‌ ಹತ್ಯೆ| ಡಿ. 8ರೊಳಗೆ ಚಾರ್ಜ್‌ಶೀಟ್‌: ಹಿಮಂತ ಬಿಸ್ವ ಶರ್ಮ

Assam CM Statement: ಸಿಂಗಪುರದಲ್ಲಿ ನಿಗೂಢವಾಗಿ ಸಾವಿಗೀಡಾದ ಗಾಯಕ ಜುಬಿನ್‌ ಗರ್ಗ್ ಪ್ರಕರಣದಲ್ಲಿ ಹತ್ಯೆ ಸಾಧ್ಯತೆಯ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮಾತನಾಡಿದ್ದು, ಡಿ.8ರೊಳಗೆ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 15:38 IST
ಜುಬಿನ್‌ ಗರ್ಗ್‌ ಹತ್ಯೆ| ಡಿ. 8ರೊಳಗೆ ಚಾರ್ಜ್‌ಶೀಟ್‌: ಹಿಮಂತ ಬಿಸ್ವ ಶರ್ಮ

ಮುಂಬೈ| ಖಬೂತರ್‌ಖಾನಾ ಬಂದ್‌: ಜೈನ ಗುರು ಉಪವಾಸ ಸತ್ಯಾಗ್ರಹ

Religious Site Protest: ದಾದರ್‌ ಖಬೂತರ್‌ಖಾನಾ ಮೈದಾನವನ್ನು ಮುಚ್ಚಿದ ಬಿಎಂಸಿ ಕ್ರಮದ ವಿರುದ್ಧ ಜೈನ ಗುರು ನಿಲೇಶ್ಚಂದ್ರ ವಿಜಯ್‌ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಬಿಎಂಸಿ ನಿರ್ಧಾರ ಹಿಂತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ.
Last Updated 3 ನವೆಂಬರ್ 2025, 15:38 IST
ಮುಂಬೈ| ಖಬೂತರ್‌ಖಾನಾ ಬಂದ್‌: ಜೈನ ಗುರು ಉಪವಾಸ ಸತ್ಯಾಗ್ರಹ

ಎಸ್‌ಐಆರ್‌ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಡಿಎಂಕೆ ಅರ್ಜಿ ಸಲ್ಲಿಕೆ

Electoral Roll Dispute: ತಮಿಳುನಾಡಿನಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪ್ರಶ್ನಿಸಿ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
Last Updated 3 ನವೆಂಬರ್ 2025, 15:38 IST
ಎಸ್‌ಐಆರ್‌ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಡಿಎಂಕೆ ಅರ್ಜಿ ಸಲ್ಲಿಕೆ
ADVERTISEMENT
ADVERTISEMENT
ADVERTISEMENT