ಹುಬ್ಬಳ್ಳಿಯಲ್ಲಿ ಮಂಗಳವಾರ ಮುಂಜಾನೆ ದಟ್ಟವಾದ ಮಂಜು ಮುಸುಕಿದ ಆಹ್ಲಾದಕರ ವಾತಾವರಣ ಕಂಡುಬಂದಿತು. ಮಂಜಿನ ನಡುವೆ ಜನರು ನೃಪತುಂಗ ಬೆಟ್ಟದಲ್ಲಿ ವಾಯು ವಿಹಾರ ಮಾಡುತ್ತಿದ್ದ ದೃಶ್ಯ, ಬಿಆರ್ ಟಿಎಸ್ ರಸ್ತೆಯಲ್ಲಿ ವಾಹನಗಳು ಪಾಗ್ ಲೈಟ್ ಹಾಕಿಕೊಂಡು ಸಾಗುತ್ತಿರುವ ದೃಶ್ಯ, ಇಬ್ಬನಿ ತಬ್ಬಿದ ಉಣಕಲ್ ಕೆರೆ ಸೌಂದರ್ಯ ಮನಸೆಳೆಯುವಂತಿತ್ತು.-ಪ್ರಜಾವಾಣಿ ಚಿತ್ರ: ತಾಜುದ್ದೀನ್ ಅಜಾದ್