ಜೋತಿಷಿ ಕಮಲಾಕರ ಭಟ್ಟ ಜತೆ ಸಂಬಂಧ ಆರೋಪ: ಹರಿಪ್ರಸಾದ್–ಸುರೇಶ್ಕುಮಾರ್ ಜಟಾಪಟಿ
ಜೋತಿಷಿ ಕಮಲಾಕರ ಭಟ್ಟಗೆ ಬೆಂಬಲ ನೀಡಿದ ಆರೋಪವನ್ನು ಬಿಜೆಪಿ ಶಾಸಕ ಸುರೇಶ್ಕುಮಾರ್ ತಿರಸ್ಕರಿಸಿದ್ದು, ಕಾಂಗ್ರೆಸ್ ನಾಯಕ ಹರಿಪ್ರಸಾದ್ ಆರೋಪಗಳ ವಿರುದ್ಧ ಕಿಡಿಕಾರಿದ್ದಾರೆ.Last Updated 4 ಫೆಬ್ರುವರಿ 2026, 16:07 IST