ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಪ್ರಜಾವಾಣಿ ಫೋನ್ ಇನ್: SSLC, PU ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸುವುದು ಹೇಗೆ?

LIVE
Prajavani Phone-In: SSLC ಮತ್ತು PU ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಹಾಗೂ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದರು.
Last Updated 21 ಫೆಬ್ರುವರಿ 2026, 8:06 IST
ಪ್ರಜಾವಾಣಿ ಫೋನ್ ಇನ್: SSLC, PU ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸುವುದು ಹೇಗೆ?

ಒತ್ತುವರಿ ತೆರವು: ಸಮಿತಿ ರಚಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

Lake Encroachment Case: ಸಾರಕ್ಕಿ ಕೆರೆ ಬಫರ್ ವಲಯದ ಒತ್ತುವರಿ ತೆರವಿಗೆ ಸಮಿತಿ ರಚಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಮೂರು ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
Last Updated 21 ಫೆಬ್ರುವರಿ 2026, 1:02 IST
ಒತ್ತುವರಿ ತೆರವು: ಸಮಿತಿ ರಚಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ವಿದ್ಯುತ್‌: ಯೂನಿಟ್‌ಗೆ 50 ಪೈಸೆ ಹೆಚ್ಚಳ ಖಚಿತ–ಏಪ್ರಿಲ್‌ ಒಂದರಿಂದ ಜಾರಿ ಸಾಧ್ಯತೆ

ಮಾರ್ಚ್‌ನಲ್ಲಿ ದರ ಏರಿಕೆ ಪ್ರಕಟ: ಏಪ್ರಿಲ್‌ ಒಂದರಿಂದ ಜಾರಿ
Last Updated 20 ಫೆಬ್ರುವರಿ 2026, 23:30 IST
ವಿದ್ಯುತ್‌: ಯೂನಿಟ್‌ಗೆ 50 ಪೈಸೆ ಹೆಚ್ಚಳ ಖಚಿತ–ಏಪ್ರಿಲ್‌ ಒಂದರಿಂದ ಜಾರಿ ಸಾಧ್ಯತೆ

ರಣರಂಗ ಬಿಟ್ಟು ಓಡುವ ಹೇಡಿಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾಮಾಜಿಕ ಜಾಲತಾಣದಲ್ಲಿ ಸರಣಿ ‘ಪೋಸ್ಟ್‌’ ಹಂಚಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 20 ಫೆಬ್ರುವರಿ 2026, 23:30 IST
ರಣರಂಗ ಬಿಟ್ಟು ಓಡುವ ಹೇಡಿಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಾಧ್ಯಮಕ್ಕೆ ಸಕಾರಣ ನಿರ್ಬಂಧ: ಸಿದ್ದರಾಮಯ್ಯ

Vidhana Soudha Media Access: ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ವಿಧಿಸಿರುವುದು ಸಂಪೂರ್ಣವಲ್ಲ, ಸಕಾರಣ ನಿರ್ಬಂಧ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.
Last Updated 20 ಫೆಬ್ರುವರಿ 2026, 22:30 IST
ಮಾಧ್ಯಮಕ್ಕೆ ಸಕಾರಣ ನಿರ್ಬಂಧ: ಸಿದ್ದರಾಮಯ್ಯ

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರ್ಘಟನೆ |SOP: ನಿಲುವು ತಿಳಿಸಲು ನಿರ್ದೇಶನ

Crowd Control SOP: ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದಲ್ಲಿ ಎಸ್‌ಒಪಿ ಅಂಶಗಳನ್ನು ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ನಿಲುವು ತಿಳಿಸಲು ಹೈಕೋರ್ಟ್ ಸೂಚಿಸಿದೆ.
Last Updated 20 ಫೆಬ್ರುವರಿ 2026, 22:30 IST
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರ್ಘಟನೆ |SOP: ನಿಲುವು ತಿಳಿಸಲು ನಿರ್ದೇಶನ

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮನೆಯಲ್ಲಿ ಸಿಸಿಬಿ ಪೊಲೀಸರ ತಪಾಸಣೆ

Mysuru CCB Search: ಮೈಸೂರು ನಗರದಲ್ಲಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಮನೆ ಹಾಗೂ ಕಚೇರಿಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ದೂರು ಆಧರಿಸಿ ತಪಾಸಣೆ ನಡೆಸಿ ಹಾರ್ಡ್‌ಡಿಸ್ಕ್ ಮತ್ತು ದಾಖಲೆಗಳನ್ನು ವಶಕ್ಕೆ ಪಡೆದರು.
Last Updated 20 ಫೆಬ್ರುವರಿ 2026, 17:22 IST
ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮನೆಯಲ್ಲಿ ಸಿಸಿಬಿ ಪೊಲೀಸರ ತಪಾಸಣೆ
ADVERTISEMENT

ಎಟಿಎಂ ಕಳವು ಅಪರಾಧ: ಜುಲ್ಮಾನೆ ಹೆಚ್ಚಿಸಿದ ಹೈಕೋರ್ಟ್

Karnataka High Court: ಎಟಿಎಂ ಕಾರ್ಡ್ ಕಳವು ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸಿದ ಇಬ್ಬರ ಜೈಲು ಶಿಕ್ಷೆ ರದ್ದುಪಡಿಸಿ, ತಲಾ ₹2 ಲಕ್ಷ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
Last Updated 20 ಫೆಬ್ರುವರಿ 2026, 16:51 IST
ಎಟಿಎಂ ಕಳವು ಅಪರಾಧ: ಜುಲ್ಮಾನೆ ಹೆಚ್ಚಿಸಿದ ಹೈಕೋರ್ಟ್

ಬಾಗಲಕೋಟೆ ಗಲಾಟೆ: ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿ– ಆರ್‌.ಅಶೋಕ ಒತ್ತಾಯ

R Ashoka: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ ಮತಾಂಧರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು.
Last Updated 20 ಫೆಬ್ರುವರಿ 2026, 16:15 IST
ಬಾಗಲಕೋಟೆ ಗಲಾಟೆ: ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿ– ಆರ್‌.ಅಶೋಕ ಒತ್ತಾಯ

ಸದಸ್ಯರ ದುರ್ನಡತೆ | ಆಡಳಿತಾತ್ಮಕ ಹಿತದೃಷ್ಟಿಯಿಂದ ವಜಾಗೊಳಿಸಬಹುದು: ಹೈಕೋರ್ಟ್

Legal Ruling: ಬೆಂಗಳೂರು: ‘ದುರ್ನಡತೆ ಆರೋಪ ಸಾಬೀತಾಗಿದ್ದರೆ ಅಂತಹ ಸಂದರ್ಭಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವಜಾಗೊಳಿಸಬಹುದು’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
Last Updated 20 ಫೆಬ್ರುವರಿ 2026, 16:12 IST
ಸದಸ್ಯರ ದುರ್ನಡತೆ | ಆಡಳಿತಾತ್ಮಕ ಹಿತದೃಷ್ಟಿಯಿಂದ ವಜಾಗೊಳಿಸಬಹುದು: ಹೈಕೋರ್ಟ್
ADVERTISEMENT
ADVERTISEMENT
ADVERTISEMENT