ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಒಳಮೀಸಲು | ಬಲಗೈನವರಿಗೆ ಅನ್ಯಾಯ: ಕೋರ್ಟ್‌ ಮೆಟ್ಟಿಲೇರಬೇಕಿದೆ; ಕೃಷ್ಣಮೂರ್ತಿ ಬೇಸರ

Reservation Dispute: ‘ಒಳ ಮೀಸಲಾತಿ ಸಮೀಕ್ಷೆ ಎರಡು ಬಾರಿ ನಡೆದರೂ, ಬಲಗೈ ಸಮುದಾಯಕ್ಕೆ ಅನ್ಯಾಯವೇ ಆಗಿದೆ’ ಎಂದು ಕಾಂಗ್ರೆಸ್ ಶಾಸಕ ಎ.ಆರ್.ಕೃಷ್ಣಮೂರ್ತಿ ಶುಕ್ರವಾರ ಬೇಸರ ವ್ಯಕ್ತಪಡಿಸಿದರು.
Last Updated 5 ಸೆಪ್ಟೆಂಬರ್ 2025, 23:30 IST
ಒಳಮೀಸಲು | ಬಲಗೈನವರಿಗೆ ಅನ್ಯಾಯ:
ಕೋರ್ಟ್‌ ಮೆಟ್ಟಿಲೇರಬೇಕಿದೆ; ಕೃಷ್ಣಮೂರ್ತಿ ಬೇಸರ

ಸೌಜನ್ಯಾ ತಾಯಿ ಕುಸುಮಾವತಿ ವಿರುದ್ಧ ಮಾನಹಾನಿ ಪೋಸ್ಟ್‌: ಪ್ರಕರಣ ದಾಖಲು

Social Media Defamation: ಸೌಜನ್ಯಾ ಅವರ ತಾಯಿ ಕುಸುಮಾವತಿ, ಅವರ ಪರ ಹೋರಾಟಗಾರರ ವಿರುದ್ಧ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ ಆರೋಪ ಕುರಿತು ಪ್ರಕರಣ ದಾಖಲಾಗಿದೆ.
Last Updated 5 ಸೆಪ್ಟೆಂಬರ್ 2025, 23:30 IST
ಸೌಜನ್ಯಾ ತಾಯಿ ಕುಸುಮಾವತಿ ವಿರುದ್ಧ ಮಾನಹಾನಿ ಪೋಸ್ಟ್‌: ಪ್ರಕರಣ ದಾಖಲು

ಕೊಪ್ಪಳ | ಮುಸ್ಲಿಂರಿಂದ ಗಣೇಶ ಮೂರ್ತಿ ಪೂಜೆ: ಹಿಂದೂಗಳಿಂದ ಈದ್‌ಗೆ ಅನ್ನಸಂತರ್ಪಣೆ

Hindu Muslim Unity: ಕೊಪ್ಪಳ ನಗರದಲ್ಲಿ ಶುಕ್ರವಾರ ನಡೆದ ಮುಹಮ್ಮದ್‌ ಪೈಗಂಬರರ ಜಯಂತ್ಯುತ್ಸವದ ಮೆರವಣಿಗೆ ವೇಳೆ ಮುಸ್ಲಿಮರು ಇಲ್ಲಿನ ಗಡಿಯಾರ ಕಂಬದ ಗಜಾನನ ಮಿತ್ರ ಮಂಡಳಿಯ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು.
Last Updated 5 ಸೆಪ್ಟೆಂಬರ್ 2025, 23:30 IST
ಕೊಪ್ಪಳ | ಮುಸ್ಲಿಂರಿಂದ ಗಣೇಶ ಮೂರ್ತಿ ಪೂಜೆ: ಹಿಂದೂಗಳಿಂದ ಈದ್‌ಗೆ ಅನ್ನಸಂತರ್ಪಣೆ

ಮಂಜುನಾಥ ಸ್ವಾಮಿಯ ಅನುಗ್ರಹ: ಸತ್ಯದ ಸಾಕ್ಷಾತ್ಕಾರ; ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮಜಾಗೃತಿ ಸಮಾವೇಶ
Last Updated 5 ಸೆಪ್ಟೆಂಬರ್ 2025, 23:30 IST
ಮಂಜುನಾಥ ಸ್ವಾಮಿಯ ಅನುಗ್ರಹ: ಸತ್ಯದ ಸಾಕ್ಷಾತ್ಕಾರ; ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಯೂಟ್ಯೂಬರ್‌ಗಳಿಗೆ ಆಫರ್‌: ಸುಮಂತ್‌ ಆರೋಪ

YouTuber Allegation: ಮಂಡ್ಯ: ಧರ್ಮಸ್ಥಳ ವಿರುದ್ಧದ ಷಡ್ಯಂತ್ರಕ್ಕೆ ಕೈಜೋಡಿಸುವ ಯೂಟ್ಯೂಬರ್‌ಗಳಿಗೆ ಫಂಡಿಂಗ್‌ ಆಗಿದೆ. ನನಗೂ ಆಫರ್‌ ಬಂದಿತ್ತು ಎಂದು ಯೂಟ್ಯೂಬರ್‌ ಸುಮಂತ್‌ ಆರೋಪಿಸಿ, ಎಸ್‌ಐಟಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
Last Updated 5 ಸೆಪ್ಟೆಂಬರ್ 2025, 23:30 IST
ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಯೂಟ್ಯೂಬರ್‌ಗಳಿಗೆ ಆಫರ್‌: ಸುಮಂತ್‌ ಆರೋಪ

ದಸರಾ ಸುದ್ದಿ ಛಾಯಾಚಿತ್ರ ಸ್ಪರ್ಧೆ: ‘ಪ್ರಜಾವಾಣಿ’ಯ ಮೂವರಿಗೆ ಬಹುಮಾನ

Mysuru Dasara Contest: ‘ಮೈಸೂರು ದಸರಾ’ ನಿಮಿತ್ತ ‘ಮೈಸೂರು ಪತ್ರಿಕಾ ಛಾಯಾಗ್ರಾಹಕರ ಸಂಘ’ವು ನಡೆಸಿದ ರಾಜ್ಯಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ಯ ಮೂವರು ಪತ್ರಿಕಾ ಛಾಯಾಗ್ರಾಹಕರು ಸೇರಿದಂತೆ 7 ಮಂದಿ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
Last Updated 5 ಸೆಪ್ಟೆಂಬರ್ 2025, 23:30 IST
ದಸರಾ ಸುದ್ದಿ ಛಾಯಾಚಿತ್ರ ಸ್ಪರ್ಧೆ: ‘ಪ್ರಜಾವಾಣಿ’ಯ ಮೂವರಿಗೆ ಬಹುಮಾನ

ಸಂಪ್ರದಾಯ ಮುರಿದರೆ ರಾಜ್ಯಕ್ಕೆ ಅಪಾಯ ಕಾದಿದೆ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಗರಂ

Somanna Criticism: ‘ಸಿದ್ದರಾಮಯ್ಯ ಯಾರನ್ನೊ ಮೆಚ್ಚಿಸಲು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದಾರೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು.
Last Updated 5 ಸೆಪ್ಟೆಂಬರ್ 2025, 23:30 IST
ಸಂಪ್ರದಾಯ ಮುರಿದರೆ ರಾಜ್ಯಕ್ಕೆ ಅಪಾಯ ಕಾದಿದೆ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಗರಂ
ADVERTISEMENT

ಗ್ಯಾರಂಟಿ | ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪಾಲಕರಿಗೆ ಆದ್ಯತೆ ನೀಡಿ: ಬಸವಂತಪ್ಪ

Government School Priority: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೆ ‘ಗ್ಯಾರಂಟಿ’ ಯೋಜನೆಯಲ್ಲಿ ಆದ್ಯತೆ ನೀಡುವ ನೀತಿ ರೂಪಿಸುವ ಅಗತ್ಯವಿದೆ. ಆಗ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ, ಶಾಲೆಗಳೂ ಅಭಿವೃದ್ಧಿ ಹೊಂದಲಿವೆ’ ಎಂದು ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ ಅಭಿಪ್ರಾಯಪಟ್ಟರು.
Last Updated 5 ಸೆಪ್ಟೆಂಬರ್ 2025, 23:30 IST
ಗ್ಯಾರಂಟಿ | ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪಾಲಕರಿಗೆ ಆದ್ಯತೆ ನೀಡಿ: ಬಸವಂತಪ್ಪ

4,346 ಹುದ್ದೆ ಭರ್ತಿಗೆ ಸಿದ್ದತೆ...: 1 ಲಕ್ಷ ಜನರ ರಕ್ಷಣೆಗೆ 165 ಪೊಲೀಸರು!

18 ಸಾವಿರ ಹುದ್ದೆಗಳು ಖಾಲಿ
Last Updated 5 ಸೆಪ್ಟೆಂಬರ್ 2025, 23:30 IST
4,346 ಹುದ್ದೆ ಭರ್ತಿಗೆ ಸಿದ್ದತೆ...: 1 ಲಕ್ಷ ಜನರ ರಕ್ಷಣೆಗೆ 165 ಪೊಲೀಸರು!

ಸೇವಾ ನ್ಯೂನತೆ: ಎಸ್‌ಬಿಐಗೆ ದಂಡ

Bank Service Deficiency: ಸೇವಾ ನ್ಯೂನತೆಯಿಂದ ಗ್ರಾಹಕರು ಕಳೆದುಕೊಂಡಿದ್ದ ₹50 ಸಾವಿರ ಮತ್ತು ಮಾನಸಿಕ ಹಿಂಸೆಗೆ ₹10 ಸಾವಿರ, ಪ್ರಕರಣದ ವೆಚ್ಚ ₹5 ಸಾವಿರ ಸೇರಿ ₹65 ಸಾವಿರ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಎಸ್‌ಬಿಐಗೆ ಆದೇಶಿಸಿದೆ.
Last Updated 5 ಸೆಪ್ಟೆಂಬರ್ 2025, 23:30 IST
ಸೇವಾ ನ್ಯೂನತೆ: ಎಸ್‌ಬಿಐಗೆ ದಂಡ
ADVERTISEMENT
ADVERTISEMENT
ADVERTISEMENT