ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸಮೀಕ್ಷೆ ವಿಳಂಬ ಸಂಭವ: ಜಾತಿ ಹೆಸರಿನ ಮುಂದೆ ‘ಹಿಂದೂ ಕ್ರೈಸ್ತ’ ಉಲ್ಲೇಖಕ್ಕೆ ತಡೆ

Survey Controversy: ಬೆಂಗಳೂರು: ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ, ಹೊಸ ಜಾತಿಗಳ ಉಲ್ಲೇಖದ ಬಗ್ಗೆ ಸಚಿವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
Last Updated 19 ಸೆಪ್ಟೆಂಬರ್ 2025, 0:30 IST
ಸಮೀಕ್ಷೆ ವಿಳಂಬ ಸಂಭವ: ಜಾತಿ ಹೆಸರಿನ ಮುಂದೆ ‘ಹಿಂದೂ ಕ್ರೈಸ್ತ’ ಉಲ್ಲೇಖಕ್ಕೆ ತಡೆ

ಗಣಿ ಗುತ್ತಿಗೆ: ಸಿ.ಎಂ ವಿರುದ್ಧದ ಪಿಐಎಲ್‌ ವಜಾ

Mining lease ‘ಗಣಿ ಗುತ್ತಿಗೆ ಪರವಾನಗಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ನಿರ್ದೇಶಿಸಬೇಕು’ ಎಂದು ಕೋರಲಾದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
Last Updated 18 ಸೆಪ್ಟೆಂಬರ್ 2025, 23:13 IST
ಗಣಿ ಗುತ್ತಿಗೆ: ಸಿ.ಎಂ ವಿರುದ್ಧದ ಪಿಐಎಲ್‌ ವಜಾ

ಮುಡಾ ನಿವೇಶನಗಳ ಹಂಚಿಕೆಯಲ್ಲಿ ಭಾರಿ ಹಗರಣ ನಡೆದಿದೆ: ಇ.ಡಿ.

ಮೈಸೂರು ಮುಡಾ ನಿವೇಶನಗಳ ಹಂಚಿಕೆಯಲ್ಲಿ ಕಾನೂನು ಉಲ್ಲಂಘನೆ, ನಕಲಿ ದಾಖಲೆ ಬಳಕೆ ಹಾಗೂ ಲಂಚದ ಆರೋಪಗಳು ಹೊರಬಿದ್ದಿವೆ. ಇಡಿಗೆ ಸಿಕ್ಕ ಪುರಾವೆಗಳ ಆಧಾರದಲ್ಲಿ 252 ನಿವೇಶನಗಳನ್ನು ₹400 ಕೋಟಿ ಮೌಲ್ಯದಲ್ಲಿ ಮುಟ್ಟುಗೋಲು ಹಾಕಲಾಗಿದೆ.
Last Updated 18 ಸೆಪ್ಟೆಂಬರ್ 2025, 21:15 IST
ಮುಡಾ ನಿವೇಶನಗಳ ಹಂಚಿಕೆಯಲ್ಲಿ ಭಾರಿ ಹಗರಣ ನಡೆದಿದೆ: ಇ.ಡಿ.

ಮಡಿಕೇರಿ: ‘ಬೆಳಕಿನ ದಸರೆ’ಯನ್ನು ಬೆಳಗಲಿವೆ 13 ಭಾಷೆಯ ಕವನಗಳು!

ಬಹುಭಾಷೆಗಳ ಜಿಲ್ಲೆ ಕೊಡಗಿನಲ್ಲಿ ಎಲ್ಲ ಭಾಷೆಗಳಿಗೂ ಆದ್ಯತೆ
Last Updated 18 ಸೆಪ್ಟೆಂಬರ್ 2025, 20:37 IST
ಮಡಿಕೇರಿ: ‘ಬೆಳಕಿನ ದಸರೆ’ಯನ್ನು ಬೆಳಗಲಿವೆ 13 ಭಾಷೆಯ ಕವನಗಳು!

ಆಳಂದ | ಮತದಾರರ ಚೀಟಿ ರದ್ದತಿ ಆರೋಪ; ಅರ್ಜಿ ಸಲ್ಲಿಸಿದ್ದು ನಿಜ: ಚುನಾವಣಾಧಿಕಾರಿ

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಶಂಕಾಸ್ಪದವಾಗಿ 6,018 ಮತದಾರರ ಚೀಟಿ ರದ್ದತಿ ಅರ್ಜಿಗಳು ಸಲ್ಲಿಕೆಯಾಗಿದ್ದರೂ, ಪರಿಶೀಲನೆಯ ಬಳಿಕ 24 ಮಾತ್ರ ನೈಜವಾಗಿರುವುದಾಗಿ ರಾಜ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಉಳಿದ 5,994 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
Last Updated 18 ಸೆಪ್ಟೆಂಬರ್ 2025, 20:32 IST
ಆಳಂದ | ಮತದಾರರ ಚೀಟಿ ರದ್ದತಿ ಆರೋಪ; ಅರ್ಜಿ ಸಲ್ಲಿಸಿದ್ದು ನಿಜ: ಚುನಾವಣಾಧಿಕಾರಿ

ಪಿಎಸ್‌ಐ ನೇಮಕಾತಿ ಹಗರಣ: ಪ್ರಕರಣ ರದ್ದು ಕೋರಿದ್ದ ಅಮ್ರಿತ್ ಪೌಲ್ ಅರ್ಜಿ ತಿರಸ್ಕೃತ

PSI Scam Case: ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದ ಐಪಿಎಸ್‌ ಅಧಿಕಾರಿ ಅಮ್ರಿತ್‌ ಪೌಲ್‌ ಅವರ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.
Last Updated 18 ಸೆಪ್ಟೆಂಬರ್ 2025, 20:31 IST
ಪಿಎಸ್‌ಐ ನೇಮಕಾತಿ ಹಗರಣ: ಪ್ರಕರಣ ರದ್ದು ಕೋರಿದ್ದ ಅಮ್ರಿತ್ ಪೌಲ್ ಅರ್ಜಿ ತಿರಸ್ಕೃತ

ಧರ್ಮಸ್ಥಳ ಪ್ರಕರಣ | ದೂರುದಾರನ ಹೇಳಿಕೆಗಳು ಸುಳ್ಳು: ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್

Legal Investigation: ‘ಧರ್ಮಸ್ಥಳದ ಆಜುಬಾಜಿನ ಸ್ಥಳಗಳಲ್ಲಿ ನೂರಾರು ಅನಾಮಧೇಯ ಹೆಣ್ಣು ಮಕ್ಕಳ ಮೃತದೇಹಗಳನ್ನು ಕಾನೂನುಬಾಹಿರವಾಗಿ ದಫನ ಮಾಡಲಾಗಿದೆ ಎಂಬ ದೂರುದಾರ ಚಿನ್ನಯ್ಯನ ಹೇಳಿಕೆಗಳು ಆತನ ಸ್ವಂತ ಹೇಳಿಕೆಗಳಲ್ಲ. ಅವೆಲ್ಲ ಸುಳ್ಳು’ ಎಂದು ರಾಜ್ಯ ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
Last Updated 18 ಸೆಪ್ಟೆಂಬರ್ 2025, 20:30 IST
ಧರ್ಮಸ್ಥಳ ಪ್ರಕರಣ | ದೂರುದಾರನ ಹೇಳಿಕೆಗಳು ಸುಳ್ಳು: ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್
ADVERTISEMENT

ಹೊಳೆನರಸೀಪುರ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಹಿಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತ ಹೆರಿಗೆ
Last Updated 18 ಸೆಪ್ಟೆಂಬರ್ 2025, 20:19 IST
ಹೊಳೆನರಸೀಪುರ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

DGP ಪದೋನ್ನತಿ: ರಾಜ್ಯ ಸರ್ಕಾರದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ತಡೆ

IPS Promotion: ಬೆಂಗಳೂರು: ಐಪಿಎಸ್‌ ಅಧಿಕಾರಿಗಳಾದ ಉಮೇಶ್‌ ಕುಮಾರ್ ಮತ್ತು ಅರುಣ್‌ ಚಕ್ರವರ್ತಿ ಅವರಿಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಹುದ್ದೆಗೆ ಪದೋನ್ನತಿ ನೀಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಮಧ್ಯಂತರ ತಡೆ ನೀಡಿದೆ.
Last Updated 18 ಸೆಪ್ಟೆಂಬರ್ 2025, 19:45 IST
DGP ಪದೋನ್ನತಿ: ರಾಜ್ಯ ಸರ್ಕಾರದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ತಡೆ

ಆಳಂದ ಕ್ಷೇತ್ರದಲ್ಲಿ ಮತಕಳವು ಆರೋಪ: ಚುನಾವಣಾ ಆಯೋಗಕ್ಕೆ ರಾಹುಲ್‌ ಗಾಂಧಿ ಗಡುವು

Rahul Gandhi Voter List Scam: ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನ ನಡೆದಿತ್ತು ಎಂದು ಆರೋಪಿಸಿದರು.
Last Updated 18 ಸೆಪ್ಟೆಂಬರ್ 2025, 19:18 IST
ಆಳಂದ ಕ್ಷೇತ್ರದಲ್ಲಿ ಮತಕಳವು ಆರೋಪ: ಚುನಾವಣಾ ಆಯೋಗಕ್ಕೆ ರಾಹುಲ್‌ ಗಾಂಧಿ ಗಡುವು
ADVERTISEMENT
ADVERTISEMENT
ADVERTISEMENT