ನದಿ ಜೋಡಣೆ, ಪಂಪ್ಡ್ ಸ್ಟೋರೇಜ್ ಕೈಬಿಡಿ: ಉತ್ತರ ಕನ್ನಡದ ನಿಯೋಗದಿಂದ ಮನವಿ
Environment Protection: ಬೇಡ್ತಿ–ಅಘನಾಶಿನಿ ನದಿ ಜೋಡಣೆ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಉತ್ತರ ಕನ್ನಡದ ಜನಪ್ರತಿನಿಧಿಗಳ ಹಾಗೂ ಪರಿಸರ ವಾದಿಗಳ ನಿಯೋಗವು ಕೇಂದ್ರ ಸಚಿವರಿಗೆ ಸೋಮವಾರ ಮನವಿ ಸಲ್ಲಿಸಿತು.Last Updated 9 ಫೆಬ್ರುವರಿ 2026, 15:38 IST