61 ಎಕರೆ ಒತ್ತುವರಿ ತೆರವಿಗೆ ನಿರ್ದೇಶನ: ಶ್ರೀನಿವಾಸಪುರ ಅರಣ್ಯ ಜಮೀನು ಪ್ರಕರಣ
ಜಂಟಿ ಸರ್ವೆ ನಡೆಸಿ, ಒತ್ತುವರಿ ಕಂಡುಬಂದರೆ ತೆರವುಗೊಳಿಸುವಂತೆ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶನ ನೀಡಿದ್ದಾರೆ.Last Updated 23 ಅಕ್ಟೋಬರ್ 2024, 16:09 IST