ಮಂಗಳವಾರ, 8 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಸಿದ್ದರಾಮಯ್ಯನವರೇ, ಅನ್ನಭಾಗ್ಯಕ್ಕೆ ಏಕೆ ಭಂಗತಂದಿದ್ದೀರಿ?: ಬಿಜೆಪಿ

BJP Criticism on Karnataka Government: 'ಅನ್ನರಾಮಯ್ಯ' ಎಂದು ಹೊಗಳಿಸಿಕೊಳ್ಳುವ ಸಿದ್ದರಾಮಯ್ಯನವರೇ, ಅನ್ನಭಾಗ್ಯಕ್ಕೆ ಏಕೆ ಭಂಗತಂದಿದ್ದೀರಿ ಎಂದು ಬಿಜೆಪಿ ಪ್ರಶ್ನಿಸಿದೆ.
Last Updated 8 ಜುಲೈ 2025, 7:20 IST
ಸಿದ್ದರಾಮಯ್ಯನವರೇ, ಅನ್ನಭಾಗ್ಯಕ್ಕೆ ಏಕೆ ಭಂಗತಂದಿದ್ದೀರಿ?: ಬಿಜೆಪಿ

ಸಾರ್ವಜನಿಕ ವಾಹನಗಳಿಗೆ ‘ತುರ್ತು ಬಟನ್‌’ ಅಳವಡಿಕೆ ಚುರುಕು

ಕೇಂದ್ರ ಸರಕಾರದ ‘ನಿರ್ಭಯ’ ಯೋಜನೆಯಡಿ ಕರ್ನಾಟಕದಲ್ಲಿ 1.17 ಲಕ್ಷ ಸಾರ್ವಜನಿಕ ವಾಹನಗಳಲ್ಲಿ ವಿಎಲ್‌ಟಿ ಮತ್ತು ಎಮರ್ಜೆನ್ಸಿ ಬಟನ್ ಅಳವಡಿಸು.
Last Updated 8 ಜುಲೈ 2025, 0:56 IST
ಸಾರ್ವಜನಿಕ ವಾಹನಗಳಿಗೆ ‘ತುರ್ತು ಬಟನ್‌’ ಅಳವಡಿಕೆ ಚುರುಕು

ಗಾರ್ಡನ್‌ ಸಿಟಿ ಅಲ್ಲ, ಹೋರ್ಡಿಂಗ್‌ ಸಿಟಿ: ಹೈಕೋರ್ಟ್‌ ಅಸಮಾಧಾನ

ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳು, ಹೋರ್ಡಿಂಗ್‌ಗಳು ತೆರವುಗೊಳಿಸಲು ಹೈಕೋರ್ಟ್‌ ಬಿಬಿಎಂಪಿಗೆ ಆದೇಶ.
Last Updated 8 ಜುಲೈ 2025, 0:44 IST
ಗಾರ್ಡನ್‌ ಸಿಟಿ ಅಲ್ಲ, ಹೋರ್ಡಿಂಗ್‌ ಸಿಟಿ: ಹೈಕೋರ್ಟ್‌ ಅಸಮಾಧಾನ

ಇಸ್ರೊ ಚಟುವಟಿಕೆ: ಭೂ ಸ್ವಾಧೀನ ರದ್ದು

ಹೈಕೋರ್ಟ್‌ ಇಸ್ರೊ ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿತು, ದೇವನಹಳ್ಳಿ ಮತ್ತು ಲಾಲಗೊಂಡನ ಹಳ್ಳಿಯ 81 ಎಕರೆ ಜಮೀನು ಹಿಂತೆಗೆದುಕೊಳ್ಳಲು ಆದೇಶ.
Last Updated 8 ಜುಲೈ 2025, 0:42 IST
ಇಸ್ರೊ ಚಟುವಟಿಕೆ: ಭೂ ಸ್ವಾಧೀನ ರದ್ದು

ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಭೇಟಿಗಾಗಿ ಸಿಎಂ, ಡಿಸಿಎಂ ದೆಹಲಿ ಯಾತ್ರೆ

ದೆಹಲಿಗೆ ಕೇಂದ್ರ ಸಚಿವರನ್ನು ಭೇಟಿಯಾಗಿ, ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್‌ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೊಂದಿಗೆ ಚರ್ಚೆ.
Last Updated 8 ಜುಲೈ 2025, 0:40 IST
 ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಭೇಟಿಗಾಗಿ ಸಿಎಂ, ಡಿಸಿಎಂ ದೆಹಲಿ ಯಾತ್ರೆ

ಒಂದೂವರೆ ಸಾವಿರ ವಕೀಲರ ಸನ್ನದು ಅಮಾನತು

ಕೆಎಸ್‌ಬಿಸಿ ಕರೆಯ ಮೇರೆಗೆ 1,531 ವಕೀಲರು ಸನ್ನದು ಅಮಾನತು ಮಾಡಿಕೊಂಡಿದ್ದಾರೆ, ಇನ್ನೂ 59,784 ವಕೀಲರು ಸ್ಪಂದನೆ ನೀಡಲಿಲ್ಲ.
Last Updated 8 ಜುಲೈ 2025, 0:37 IST
ಒಂದೂವರೆ ಸಾವಿರ ವಕೀಲರ ಸನ್ನದು ಅಮಾನತು

ಮಧ್ಯಾಹ್ನ ಬಿಸಿಯೂಟ | ಮೊಟ್ಟೆ ವಿತರಿಸದ 568 ಶಾಲೆಗಳಿಗೆ ನೋಟಿಸ್‌

568 Schools Issued Notice Egg Issue: ಮಧ್ಯಾಹ್ನ ಬಿಸಿಯೂಟಕ್ಕೆ ಮಕ್ಕಳಿಂದ ಮೊಟ್ಟೆಗೆ ಬೇಡಿಕೆ ಇದ್ದರೂ, ಬಾಳೆ ಹಣ್ಣು ನೀಡುತ್ತಿರುವ ರಾಜ್ಯದಲ್ಲಿನ 568 ಶಾಲೆಗಳ ಮುಖ್ಯಸ್ಥರು, ಎಸ್‌ಡಿಎಂಸಿ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
Last Updated 8 ಜುಲೈ 2025, 0:30 IST
ಮಧ್ಯಾಹ್ನ ಬಿಸಿಯೂಟ | ಮೊಟ್ಟೆ ವಿತರಿಸದ 568 ಶಾಲೆಗಳಿಗೆ ನೋಟಿಸ್‌
ADVERTISEMENT

ಎತ್ತಿನಹೊಳೆ ಯೋಜನೆಗೆ ಹಿನ್ನಡೆ: 432 ಎಕರೆ ಅರಣ್ಯ ಬಳಕೆಗೆ ಸಿಗದ ಒಪ್ಪಿಗೆ

ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ, ಕರ್ನಾಟಕ ಸರ್ಕಾರದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ 432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವ ಪ್ರಸ್ತಾವವನ್ನು ಪರಿಗಣಿಸದೆ ಹಿನ್ನಡೆ ಒದಗಿಸಿದೆ.
Last Updated 8 ಜುಲೈ 2025, 0:17 IST
ಎತ್ತಿನಹೊಳೆ ಯೋಜನೆಗೆ ಹಿನ್ನಡೆ: 432 ಎಕರೆ ಅರಣ್ಯ ಬಳಕೆಗೆ ಸಿಗದ ಒಪ್ಪಿಗೆ

ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ 33 ಅಂಕ ಸಾಕು: ಪ್ರಥಮ ಭಾಷೆ 125ರ ಬದಲು 100ಕ್ಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ 33 ಅಂಕಗಳನ್ನು ತೇರ್ಗಡೆಯಾಗಿ, ಪ್ರಥಮ ಭಾಷೆ 100 ಅಂಕಗಳಿಗೆ ಇಳಿಕೆ, ಹೊಸ ಸಿಬಿಎಸ್‌ಇ ಮಾದರಿಯಲ್ಲಿ ತಿದ್ದುಪಡಿ.
Last Updated 8 ಜುಲೈ 2025, 0:03 IST
ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ  33 ಅಂಕ ಸಾಕು: ಪ್ರಥಮ ಭಾಷೆ 125ರ ಬದಲು 100ಕ್ಕೆ

ಇಸ್ರೋ ಚಟುವಟಿಕೆ: ಭೂ ಸ್ವಾಧೀನ ರದ್ದು; ಹೈಕೋರ್ಟ್‌

High Court Quashes Devanahalli Order: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಕಾರ್ಯಚಟುವಟಿಕೆ ವಿಸ್ತರಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಅಬ್ಬಚಿಕ್ಕನಹಳ್ಳಿ ಮತ್ತು ಲಾಲಗೊಂಡನ ಹಳ್ಳಿಯಲ್ಲಿನ 81 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌
Last Updated 7 ಜುಲೈ 2025, 23:30 IST
ಇಸ್ರೋ ಚಟುವಟಿಕೆ: ಭೂ ಸ್ವಾಧೀನ ರದ್ದು; ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT