ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಜಿ–ರಾಮ್‌ ಜಿ ವಾಪಸ್‌ ಪಡೆಯಿರಿ, ನರೇಗಾ ಮರುಸ್ಥಾಪಿಸಿ: ಪ್ರಧಾನಿಗೆ ಸಿಎಂ ಪತ್ರ

ನರೇಗಾ ಮರುಸ್ಥಾಪನೆಗೆ ಒತ್ತಾಯಿಸಿ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ
Last Updated 30 ಡಿಸೆಂಬರ್ 2025, 18:43 IST
ಜಿ–ರಾಮ್‌ ಜಿ ವಾಪಸ್‌ ಪಡೆಯಿರಿ, ನರೇಗಾ ಮರುಸ್ಥಾಪಿಸಿ: ಪ್ರಧಾನಿಗೆ ಸಿಎಂ ಪತ್ರ

ವಿಧಾನಪರಿಷತ್‌ನ ಶಿಕ್ಷಕರು, ಪದವೀಧರರ ಕ್ಷೇತ್ರ: ಕಾಂಗ್ರೆಸ್‌ ಪಟ್ಟಿ ಪ್ರಕಟ

Congress Candidates: ವಿಧಾನಪರಿಷತ್‌ನ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಗೆ 2026ರ ನವೆಂಬರ್‌ನಲ್ಲಿ ನಡೆಯುವ ಚುನಾವಣೆಗೆ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ.
Last Updated 30 ಡಿಸೆಂಬರ್ 2025, 16:09 IST
ವಿಧಾನಪರಿಷತ್‌ನ ಶಿಕ್ಷಕರು, ಪದವೀಧರರ ಕ್ಷೇತ್ರ: ಕಾಂಗ್ರೆಸ್‌ ಪಟ್ಟಿ ಪ್ರಕಟ

ಬಜೆಟ್‌ ಸಭೆಯೊಳಗೆ ನಾಯಕತ್ವ ಗೊಂದಲಕ್ಕೆ ‘ಹೈ’ ಪರಿಹಾರ: ಗೃಹ ಸಚಿವ ಜಿ.ಪರಮೇಶ್ವರ

G Parameshwara: ‘ರಾಜ್ಯದಲ್ಲಿನ ನಾಯಕತ್ವ ಗೊಂದಲ ಕುರಿತು ಬಜೆಟ್‌ ಪೂರ್ವಭಾವಿ ಸಭೆ ಆರಂಭಕ್ಕೂ ಮೊದಲೇ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 30 ಡಿಸೆಂಬರ್ 2025, 15:41 IST
ಬಜೆಟ್‌ ಸಭೆಯೊಳಗೆ ನಾಯಕತ್ವ ಗೊಂದಲಕ್ಕೆ ‘ಹೈ’ ಪರಿಹಾರ: ಗೃಹ ಸಚಿವ ಜಿ.ಪರಮೇಶ್ವರ

ಕೇರಳಿಗರ ವಿರುದ್ಧ ಹೇಳಿಕೆ ನೀಡಿಲ್ಲ: ಡಿ.ಕೆ.ಶಿವಕುಮಾರ್‌

Karnataka Deputy CM: ‘ನಮಗೆ ಕೇರಳಿಗರ ಅಗತ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ’ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೇರಳದ ಜನರು ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಅವರು ನನ್ನನ್ನು ಬಹಳ ಪ್ರೀತಿಸುತ್ತಾರೆ. ನನಗೂ ಅವರ ಮೇಲೆ ಗೌರವವಿದೆ’ ಎಂದರು.
Last Updated 30 ಡಿಸೆಂಬರ್ 2025, 15:35 IST
ಕೇರಳಿಗರ ವಿರುದ್ಧ ಹೇಳಿಕೆ ನೀಡಿಲ್ಲ: ಡಿ.ಕೆ.ಶಿವಕುಮಾರ್‌

ಹಣ ಅಕ್ರಮ ವರ್ಗಾವಣೆ ಪ್ರಕರಣ: ಚಿತ್ರದುರ್ಗದ ಶಾಸಕ ವೀರೇಂದ್ರಗೆ ಜಾಮೀನು

KC Veerendra Bail: ಹಣ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 30 ಡಿಸೆಂಬರ್ 2025, 14:35 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಚಿತ್ರದುರ್ಗದ ಶಾಸಕ ವೀರೇಂದ್ರಗೆ ಜಾಮೀನು

Kogilu Demolition | ಅಕ್ರಮ ವಲಸಿಗರಿಗೆ ಕಾಂಗ್ರೆಸ್‌ನಿಂದ ವಸತಿ: ಅಶೋಕ

R Ashoka Allegations: ‘ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದ ಮುಸ್ಲಿಮರಿಗೆ ಕಾಂಗ್ರೆಸ್ ನಾಯಕರೇ ಕೋಗಿಲು ಗ್ರಾಮದಲ್ಲಿ ಮನೆ ಮಾಡಿಕೊಟ್ಟಿದ್ದರು. ಈಗ ರಾಜ್ಯ ಸರ್ಕಾರವೇ ಮನೆ ನಿರ್ಮಿಸಿಕೊಡಲು ಮುಂದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
Last Updated 30 ಡಿಸೆಂಬರ್ 2025, 14:22 IST
Kogilu Demolition | ಅಕ್ರಮ ವಲಸಿಗರಿಗೆ ಕಾಂಗ್ರೆಸ್‌ನಿಂದ ವಸತಿ: ಅಶೋಕ

Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ

Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ
Last Updated 30 ಡಿಸೆಂಬರ್ 2025, 14:04 IST
Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ
ADVERTISEMENT

ಅಭಿವೃದ್ಧಿ ಎಂಬುದೇ ಶಾಪವಾಗಿ ಪರಿಣಮಿಸುತ್ತಿದೆ: ಸಾಹಿತಿ ರಹಮತ್ ತರೀಕೆರೆ ಅಭಿಮತ

Development vs Environment: ಕಾರ್ಖಾನೆಗಳು, ಆಣೆಕಟ್ಟುಗಳ ನಿರ್ಮಾಣ ಎಂಬುದು ಈ ಹಿಂದೆ ಅಭಿವೃದ್ಧಿ ಎಂದು ಕರೆಸಿಕೊಳ್ಳುತ್ತಿತ್ತು. ಅವನ್ನು ವರವೆಂದು ಸ್ವೀಕರಿಸಲಾಗುತ್ತಿತ್ತು. ಆದರೆ ಅಂತಹ ಅಭಿವೃದ್ಧಿ ಹೆಸರಿನ ವರಗಳೇ ಇಂದು ಕ್ಯಾನ್ಸರ್‌ನಂತೆ ಶಾಪವಾಗುತ್ತಿವೆ.
Last Updated 30 ಡಿಸೆಂಬರ್ 2025, 12:31 IST
ಅಭಿವೃದ್ಧಿ ಎಂಬುದೇ ಶಾಪವಾಗಿ ಪರಿಣಮಿಸುತ್ತಿದೆ: ಸಾಹಿತಿ ರಹಮತ್ ತರೀಕೆರೆ ಅಭಿಮತ

ಮುಳ್ಳುಕಂಟೆಯಲ್ಲಿ ನವಜಾತ ಹೆಣ್ಣು ಶಿಶು: ಅಮ್ಮನ ಎದೆಹಾಲು ಇಲ್ಲದೆ ಒದ್ದಾಡಿದ ಕೂಸು

Koppala Newborn: ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟೆಯಲ್ಲಿ ಮಂಗಳವಾರ ನವಜಾತು ಹೆಣ್ಣು ಶಿಶು ಪತ್ತೆಯಾಗಿದ್ದು, ಸಾರ್ವಜನಿಕರ ಕಾಳಜಿಯಿಂದ ಮಗು ಬದುಕುಳಿದಿದೆ.
Last Updated 30 ಡಿಸೆಂಬರ್ 2025, 12:24 IST
ಮುಳ್ಳುಕಂಟೆಯಲ್ಲಿ ನವಜಾತ ಹೆಣ್ಣು ಶಿಶು: ಅಮ್ಮನ ಎದೆಹಾಲು ಇಲ್ಲದೆ ಒದ್ದಾಡಿದ ಕೂಸು

ಹೊಸವರ್ಷದ ಸಂಭ್ರಮದಲ್ಲಿ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ: ಸಿದ್ದರಾಮಯ್ಯ ಮನವಿ

Siddaramaiah: 2026ರ ಹೊಸ ವರ್ಷವನ್ನು ಅತ್ಯಂತ ಸಂತೋಷ– ಸಂಭ್ರಮದಿಂದ ಬರಮಾಡಿಕೊಳ್ಳುವ ಜೊತೆಗೆ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
Last Updated 30 ಡಿಸೆಂಬರ್ 2025, 11:30 IST
ಹೊಸವರ್ಷದ ಸಂಭ್ರಮದಲ್ಲಿ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ: ಸಿದ್ದರಾಮಯ್ಯ ಮನವಿ
ADVERTISEMENT
ADVERTISEMENT
ADVERTISEMENT