ಶನಿವಾರ, 6 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸಾಹಿತ್ಯ ಉತ್ಸವ: ವಿಧ್ವಂಸಕ ಕೃತ್ಯ, ಹೋಟೆಲುಗಳಲ್ಲಿ ಔತಣಕೂಟ; ಬಾನು ಮುಷ್ತಾಕ್‌

ಬಂಡಾಯವೆಂದರೆ ಪ್ರತಿರೋಧದ ಕಿಡಿ: ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಬಾನು ಮುಷ್ತಾಕ್‌ ಮನದಾಳ
Last Updated 6 ಡಿಸೆಂಬರ್ 2025, 14:44 IST
ಸಾಹಿತ್ಯ ಉತ್ಸವ: ವಿಧ್ವಂಸಕ ಕೃತ್ಯ, ಹೋಟೆಲುಗಳಲ್ಲಿ ಔತಣಕೂಟ; ಬಾನು ಮುಷ್ತಾಕ್‌

ಶಾಲಾ ಅವ್ಯವಹಾರವೂ ಬಯಲಿಗೆ: ಅಶೋಕ

ರಾಜ್ಯ ಸರ್ಕಾರದ ಪ್ರತಿ ಇಲಾಖೆಯಲ್ಲೂ ಅಕ್ರಮ, ಅವ್ಯವಹಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಉಪಲೋಕಾಯುಕ್ತರ ಹೇಳಿಕೆ ಸಾಬೀತು ಮಾಡುವಂತೆ ಸರ್ಕಾರಿ
Last Updated 6 ಡಿಸೆಂಬರ್ 2025, 14:39 IST
ಶಾಲಾ ಅವ್ಯವಹಾರವೂ ಬಯಲಿಗೆ: ಅಶೋಕ

ವಿಡಿಯೊ: ವಿಮಾನದ ಅನುಭವ ನೀಡುವ ಕೆಸ್‌ಆರ್‌ಟಿಸಿಯ ಫ್ಲೈಬಸ್‌!

Airport Bus Experience: ವಿಮಾನದಲ್ಲಿಯ ಅನುಭವ ನೀಡುವ ಪ್ರಯತ್ನವಾಗಿ ಕೆಎಸ್‌ಆರ್‌ಟಿಸಿಯ ಫ್ಲೈಬಸ್‌ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಬಸ್‌ ನೇರವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ.
Last Updated 6 ಡಿಸೆಂಬರ್ 2025, 14:35 IST
ವಿಡಿಯೊ: ವಿಮಾನದ ಅನುಭವ ನೀಡುವ ಕೆಸ್‌ಆರ್‌ಟಿಸಿಯ ಫ್ಲೈಬಸ್‌!

ಸುಳ್ಳು ಜಾತಿ ಪ್ರಮಾಣ ಪತ್ರ: ಶಾಸಕ ಕೊತ್ತೂರು ಮಂಜುನಾಥ್‌ ಮೇಲ್ಮನವಿ ವಜಾ

ನಕಲಿ ಜಾತಿ ಪ್ರಮಾಣಪತ್ರ–ಎಫ್‌ಐಆರ್‌ಗೆ ತಡೆ ಕೋರಿದ್ದ ಅರ್ಜಿ
Last Updated 6 ಡಿಸೆಂಬರ್ 2025, 14:28 IST
ಸುಳ್ಳು ಜಾತಿ ಪ್ರಮಾಣ ಪತ್ರ: ಶಾಸಕ ಕೊತ್ತೂರು ಮಂಜುನಾಥ್‌ ಮೇಲ್ಮನವಿ ವಜಾ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಚಳಿ; ಮಂಜು ಕವಿದ ವಾತಾವರಣ

Weather Forecast Karnataka: ರಾಜ್ಯದ ಒಳನಾಡು ಭಾಗದಲ್ಲಿ ತಾಪಮಾನ ಇಳಿಕೆಯಾಗಲಿದ್ದು, ಮುಂದಿನ ಮೂರು ದಿನ ಬೆಳಗಿನ ಜಾವ ಮಂಜು ಕವಿದ ವಾತಾವರಣ ಮತ್ತು ತುಂತುರು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
Last Updated 6 ಡಿಸೆಂಬರ್ 2025, 14:15 IST
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಚಳಿ; ಮಂಜು ಕವಿದ ವಾತಾವರಣ

ಕೌಶಲ ತರಬೇತಿ ಪಡೆದವರಿಗೆ ಜಾಗತಿಕ ಬೇಡಿಕೆ: ಸಚಿವ ಶರಣಪ್ರಕಾಶ್ ಪಾಟೀಲ

‘ಕರ್ನಾಟಕದ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ತರಬೇತಿ ಪಡೆದು ಅತ್ಯುನ್ನತ ಮಟ್ಟದ ಕೌಶಲ ತರಬೇತಿ ಪಡೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದೆ’ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 13:48 IST
ಕೌಶಲ ತರಬೇತಿ ಪಡೆದವರಿಗೆ ಜಾಗತಿಕ ಬೇಡಿಕೆ: ಸಚಿವ ಶರಣಪ್ರಕಾಶ್ ಪಾಟೀಲ

ವೈದ್ಯಕೀಯ: 3ನೇ ಸುತ್ತಿನ ಫಲಿತಾಂಶ ಪ್ರಕಟ: ಕೆಇಎ

ಹೈಕೋರ್ಟ್‌ ಆದೇಶದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
Last Updated 6 ಡಿಸೆಂಬರ್ 2025, 13:42 IST
ವೈದ್ಯಕೀಯ: 3ನೇ ಸುತ್ತಿನ ಫಲಿತಾಂಶ ಪ್ರಕಟ: ಕೆಇಎ
ADVERTISEMENT

ರಾಹುಲ್‌ ವಿರುದ್ಧದ ಪ್ರಕರಣ: ವಿಚಾರಣೆ ಮುಂದೂಡಿಕೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಕುರಿತು ವಿಚಾರಣೆ ನಡೆಸಿದ ಮಹಾರಾಷ್ಟ್ರದ ಠಾಣೆಯ ಭಿವಂಡಿ ನ್ಯಾಯಾಲಯವು ಸಾಕ್ಷಿದಾರರು ಗೈರಾಗಿದ್ದ ಕಾರಣ ವಿಚಾರಣೆಯನ್ನು ಡಿಸೆಂಬರ್‌ 20ಕ್ಕೆ ಮುಂದೂಡಿದೆ.‌
Last Updated 6 ಡಿಸೆಂಬರ್ 2025, 13:31 IST
ರಾಹುಲ್‌ ವಿರುದ್ಧದ ಪ್ರಕರಣ: ವಿಚಾರಣೆ ಮುಂದೂಡಿಕೆ

ಹೇಳಿಕೆಗೆ ಸೀಮಿತವಾದ ಉಪಲೋಕಾಯುಕ್ತರು: ಎಚ್‌.ಡಿ. ಕುಮಾರಸ್ವಾಮಿ ಟೀಕೆ

HD Kumaraswamy on Lokayukta: ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪಗಳ ನಡುವೆಯೇ ಉಪ ಲೋಕಾಯುಕ್ತರು ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು. ಅವರ ಕ್ರಿಯಾಶೀಲತೆಯ ಬಗ್ಗೆ ಪ್ರಶ್ನೆ ಎತ್ತಿದರು.
Last Updated 6 ಡಿಸೆಂಬರ್ 2025, 12:58 IST
ಹೇಳಿಕೆಗೆ ಸೀಮಿತವಾದ ಉಪಲೋಕಾಯುಕ್ತರು: ಎಚ್‌.ಡಿ. ಕುಮಾರಸ್ವಾಮಿ ಟೀಕೆ

ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: HD ಕುಮಾರಸ್ವಾಮಿ

HD Kumaraswamy Apology: ಇತ್ತೀಚೆಗಿನ ರಾಜಕೀಯ ಹೇಳಿಕೆಯಿಂದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಶಿಕ್ಷಣ, ಗೌರವದ ಮಾತುಗಳನ್ನೂ ಈ ಸಂದರ್ಭದಲ್ಲಿ ಪ್ರಕಟಿಸಿದರು.
Last Updated 6 ಡಿಸೆಂಬರ್ 2025, 12:54 IST
ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: HD ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT