ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ರಾಜ್ಯ

ADVERTISEMENT

ಆನೇಕಲ್: ಆನೆ ತೊಳೆಯುತ್ತಿದ್ದ ಕಾವಾಡಿ ಕೆರೆಯಲ್ಲಿ ಮುಳಗಿ ಸಾವು

ಆನೇಕಲ್ : ಆನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಏಕಾಏಕಿ ಆನೆ ನೀರಿನೊಳಗೆ ನುಗ್ಗಿದ ಪರಿಣಾಮ ಕಾವಾಡಿಗನೊಬ್ಬ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ...
Last Updated 23 ಅಕ್ಟೋಬರ್ 2024, 16:25 IST
ಆನೇಕಲ್: ಆನೆ ತೊಳೆಯುತ್ತಿದ್ದ ಕಾವಾಡಿ ಕೆರೆಯಲ್ಲಿ ಮುಳಗಿ ಸಾವು

61 ಎಕರೆ ಒತ್ತುವರಿ ತೆರವಿಗೆ ನಿರ್ದೇಶನ: ಶ್ರೀನಿವಾಸಪುರ ಅರಣ್ಯ ಜಮೀನು ಪ್ರಕರಣ

ಜಂಟಿ ಸರ್ವೆ ನಡೆಸಿ, ಒತ್ತುವರಿ ಕಂಡುಬಂದರೆ ತೆರವುಗೊಳಿಸುವಂತೆ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶನ ನೀಡಿದ್ದಾರೆ.
Last Updated 23 ಅಕ್ಟೋಬರ್ 2024, 16:09 IST
61 ಎಕರೆ ಒತ್ತುವರಿ ತೆರವಿಗೆ ನಿರ್ದೇಶನ: ಶ್ರೀನಿವಾಸಪುರ ಅರಣ್ಯ ಜಮೀನು ಪ್ರಕರಣ

‘ಗೃಹ ಆರೋಗ್ಯ’ ಯೋಜನೆಗೆ ಚಾಲನೆ: ಮನೆ ಬಾಗಿಲಿನಲ್ಲಿಯೇ ಆರೋಗ್ಯ ತಪಾಸಣೆ

ಮನೆ ಬಾಗಿಲಿನಲ್ಲಿಯೇ ಆರೋಗ್ಯ ತಪಾಸಣೆ ನಡೆಸಿ, ಮಾತ್ರೆಗಳನ್ನು ವಿತರಿಸುವ ಆರೋಗ್ಯ ಇಲಾಖೆಯ ‘ಗೃಹ ಆರೋಗ್ಯ’ ಯೋಜನೆಗೆ ಗುರುವಾರ ಚಾಲನೆ ಸಿಗಲಿದೆ.
Last Updated 23 ಅಕ್ಟೋಬರ್ 2024, 16:05 IST
‘ಗೃಹ ಆರೋಗ್ಯ’ ಯೋಜನೆಗೆ ಚಾಲನೆ: ಮನೆ ಬಾಗಿಲಿನಲ್ಲಿಯೇ ಆರೋಗ್ಯ ತಪಾಸಣೆ

ಎನ್‌ಡಿಎ ಮೈತ್ರಿಕೂಟ ನನ್ನ ಬೆಳವಣಿಗೆಗೆ ಅಡ್ಡಿ: ಸಿ.ಪಿ. ಯೋಗೇಶ್ವರ್

ನಾನಿದ್ದ ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಸೇರಿಕೊಂಡ ಬಳಿಕ ಎನ್‌ಡಿಎ ಮೈತ್ರಿಕೂಟದಲ್ಲಿ ಇದ್ದ ವಾತಾವರಣ ನನ್ನ ರಾಜಕೀಯ ಬೆಳವಣಿಗೆಗೆ ಪೂರಕ ಆಗಿರಲಿಲ್ಲ. ಹೀಗಾಗಿ ಸ್ವಯಂಪ್ರೇರಿತವಾಗಿ, ಬೇಷರತ್‌ ಆಗಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ’ ಎಂದು ಸಿ.ಪಿ. ಯೋಗೇಶ್ವರ ಸಮರ್ಥನೆ ನೀಡಿದರು.
Last Updated 23 ಅಕ್ಟೋಬರ್ 2024, 16:02 IST
ಎನ್‌ಡಿಎ ಮೈತ್ರಿಕೂಟ ನನ್ನ ಬೆಳವಣಿಗೆಗೆ ಅಡ್ಡಿ: ಸಿ.ಪಿ. ಯೋಗೇಶ್ವರ್

ಕೆಪಿಎಸ್‌ಸಿ ಪರೀಕ್ಷೆ ಎಡವಟ್ಟು: ಕಾರ್ಯದರ್ಶಿ ರಾಕೇಶ್‌ ಕುಮಾರ್ ವರ್ಗ

ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆ– ಉತ್ತರಗಳಲ್ಲಿ ತಪ್ಪುಗಳು ಕಾಣಿಸಿಕೊಂಡ ಕಾರಣಕ್ಕೆ ಸುದ್ದಿಯಲ್ಲಿದ್ದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ ಕೆ. ರಾಕೇಶ್‌ ಕುಮಾರ್‌ ಅವರನ್ನು ಹೊಣೆಯಿಂದ ಮುಕ್ತಗೊಳಿಸಲಾಗಿದೆ.
Last Updated 23 ಅಕ್ಟೋಬರ್ 2024, 16:01 IST
ಕೆಪಿಎಸ್‌ಸಿ ಪರೀಕ್ಷೆ ಎಡವಟ್ಟು: ಕಾರ್ಯದರ್ಶಿ ರಾಕೇಶ್‌ ಕುಮಾರ್ ವರ್ಗ

ಅಧಿಕಾರದ ದಾಹಕ್ಕೆ ಯೋಗೇಶ್ವರ್‌ ಪಕ್ಷಾಂತರ: ನಿಖಿಲ್‌ ಟೀಕೆ

ಎರಡೂವರೆ ವರ್ಷ ರಾಜಕೀಯ ಮಾಡಿದವರಿಗೆ ಬದ್ಧತೆ ಇಲ್ಲ. ಸದಾ ಅಧಿಕಾರ ಸಿಗುವ ಜಾಗಕ್ಕೆ ಹಾರುತ್ತಾರೆ ಎಂದು ಯುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಟೀಕಿಸಿದರು.
Last Updated 23 ಅಕ್ಟೋಬರ್ 2024, 15:55 IST
ಅಧಿಕಾರದ ದಾಹಕ್ಕೆ ಯೋಗೇಶ್ವರ್‌ ಪಕ್ಷಾಂತರ: ನಿಖಿಲ್‌ ಟೀಕೆ

ಬಿ ನಾಗೇಂದ್ರ ಜಾಮೀನು ರದ್ದು ಕೋರಿ ಇ.ಡಿ ಅರ್ಜಿ

ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯವು (ಇ.ಡಿ) ಹೈಕೋರ್ಟ್‌ ಮೆಟ್ಟಿಲೇರಿದೆ.
Last Updated 23 ಅಕ್ಟೋಬರ್ 2024, 15:53 IST
ಬಿ ನಾಗೇಂದ್ರ ಜಾಮೀನು ರದ್ದು ಕೋರಿ ಇ.ಡಿ ಅರ್ಜಿ
ADVERTISEMENT

ವಾಯು ಮಾಲಿನ್ಯದಿಂದ ವಾರ್ಷಿಕ 33 ಸಾವಿರ ಸಾವು: ವಿವರಣೆ ಕೇಳಿದ ಎನ್‌ಜಿಟಿ

ಬೆಂಗಳೂರು ಸೇರಿದಂತೆ ದೇಶದ 10 ಮಹಾನಗರಗಳಲ್ಲಿ ವಾಯುಮಾಲಿನ್ಯದಿಂದ ವಾರ್ಷಿಕ 33 ಸಾವಿರ ಮಂದಿ ಸಾಯುತ್ತಿದ್ದಾರೆ ಎಂಬ ಅಧ್ಯಯನ ವರದಿಯ ಆಧಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿವರಣೆ ಕೇಳಿದೆ.
Last Updated 23 ಅಕ್ಟೋಬರ್ 2024, 15:48 IST
ವಾಯು ಮಾಲಿನ್ಯದಿಂದ ವಾರ್ಷಿಕ 33 ಸಾವಿರ ಸಾವು: ವಿವರಣೆ ಕೇಳಿದ ಎನ್‌ಜಿಟಿ

ಮಂಡ್ಯ ಸಮ್ಮೇಳನಕ್ಕೆ ₹25 ಕೋಟಿಗೆ ಶಿಫಾರಸು: ಸಚಿವ ಚಲುವರಾಯಸ್ವಾಮಿ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹25 ಕೋಟಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಶಿಫಾರಸು ಮಾಡಲಾಗಿದ್ದು, ಇದರ ಇತಿಮಿತಿಯೊಳಗೆ ವೆಚ್ಚ ನಿಯಂತ್ರಣ ಮಾಡಿಕೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.
Last Updated 23 ಅಕ್ಟೋಬರ್ 2024, 15:47 IST
ಮಂಡ್ಯ ಸಮ್ಮೇಳನಕ್ಕೆ ₹25 ಕೋಟಿಗೆ ಶಿಫಾರಸು: ಸಚಿವ ಚಲುವರಾಯಸ್ವಾಮಿ

ದೇಶದೆಲ್ಲೆಡೆಗೆ ಕಂಬಳದ ಸೊಗಡು: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಸ್ಪಷ್ಟನೆ

ಕೋಣಗಳ ಓಟದ ಕಂಬಳ ಸ್ಪರ್ಧೆಯು ಸಮಸ್ತ ಕರ್ನಾಟಕದ ಸಂಸ್ಕೃತಿಗೆ ಸಂಬಂಧಿಸಿದ್ದು, ಇದನ್ನು ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಕೊಂಡೊಯ್ಯುವ ಸಂದರ್ಭ ಕೂಡಿಬಂದಿದೆ’ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೌಖಿಕವಾಗಿ ತಿಳಿಸಿದೆ.
Last Updated 23 ಅಕ್ಟೋಬರ್ 2024, 15:38 IST
ದೇಶದೆಲ್ಲೆಡೆಗೆ ಕಂಬಳದ ಸೊಗಡು: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT