ಶನಿವಾರ, 19 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ತೆಕ್ಕಲಕೋಟೆ: ಪುರಾತನ ವಸ್ತು ಪತ್ತೆ; ಪ್ರಾಗೈತಿಹಾಸಿಕ ಕಾಲದ ನೆಲೆಗಳ ಅಧ್ಯಯನ

Archaeological Discovery: ಒಟ್ಟು 16 ಸಂಶೋಧನಾರ್ಥಿಗಳಿಂದ ಅಧ್ಯಯನ | ವಿವಿಧ ಗಾತ್ರಗಳ ಆಯುಧಗಳು ಪತ್ತೆ | ಪ್ರಾಗೈತಿಹಾಸಿಕ ಕಾಲದ ನೆಲೆಯ ಮಾಹಿತಿ ತೆಕ್ಕಲಕೋಟೆ (ಬಳ್ಳಾರಿ): ಪಟ್ಟಣದ ದಕ್ಷಿಣ ದಿಕ್ಕಿನಲ್ಲಿನ ಬೆಟ್ಟಗುಡ್ಡಗಳ‌ಲ್ಲಿ ನಡೆಯುತ್ತಿರುವ ಉತ್ಖನನ ವೇಳೆ ಅಪರೂಪದ ವಸ್ತುಗಳು ಸಿಕ್ಕಿವೆ.
Last Updated 19 ಜುಲೈ 2025, 0:30 IST
ತೆಕ್ಕಲಕೋಟೆ: ಪುರಾತನ ವಸ್ತು ಪತ್ತೆ; ಪ್ರಾಗೈತಿಹಾಸಿಕ ಕಾಲದ ನೆಲೆಗಳ ಅಧ್ಯಯನ

Karnataka Rains | ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಮಳೆ

Flood Alert: ಬೆಂಗಳೂರು: ರಾಜ್ಯದ ಕೊಡಗು, ಧಾರವಾಡ, ಉತ್ತರ ಕನ್ನಡ, ಬೀದರ್ ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಆದರೆ, ಕರಾವಳಿಯಲ್ಲಿ ಶುಕ್ರವಾರದಂ‌ದು ಮಳೆ ಪ್ರಮಾಣ ತುಸು ತಗ್ಗಿದೆ.
Last Updated 19 ಜುಲೈ 2025, 0:30 IST
Karnataka Rains | ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಮಳೆ

ಬಳ್ಳಾರಿ: 944ನೇ ದಿನಕ್ಕೆ ಭೂಸಂತ್ರಸ್ತರ ಹೋರಾಟ

ಕುಡುತಿನಿ: ಪಾಳುಬಿದ್ದ 10 ಸಾವಿರ ಎಕರೆ ಭೂಮಿ * ಪರಿಹಾರ ಮರೀಚಿಕೆ
Last Updated 19 ಜುಲೈ 2025, 0:30 IST
ಬಳ್ಳಾರಿ: 944ನೇ ದಿನಕ್ಕೆ ಭೂಸಂತ್ರಸ್ತರ ಹೋರಾಟ

ಗುಬ್ಬಿ | ಪರಿಶಿಷ್ಟ ಬಾಲಕಿಗೆ ನಿಂದನೆ, ದೇಗುಲದಿಂದ ಹೊರಕ್ಕೆ: ದೂರು

ಗುಬ್ಬಿ ತಹಶೀಲ್ದಾರ್‌ ಕಚೇರಿಗೆ ದೂರು
Last Updated 19 ಜುಲೈ 2025, 0:30 IST
ಗುಬ್ಬಿ | ಪರಿಶಿಷ್ಟ ಬಾಲಕಿಗೆ ನಿಂದನೆ, ದೇಗುಲದಿಂದ ಹೊರಕ್ಕೆ: ದೂರು

ಯಾದಗಿರಿ: ವಿದ್ಯುತ್ ಪ್ರವಹಿಸಿ ಮೂವರ ಸಾವು

ಭತ್ತದ ಜಮೀನಿನಲ್ಲಿ ಕೆಲಸ ಮಾಡುವಾಗ ನಡೆದ ದುರ್ಘಟನೆ
Last Updated 19 ಜುಲೈ 2025, 0:30 IST
ಯಾದಗಿರಿ: ವಿದ್ಯುತ್ ಪ್ರವಹಿಸಿ ಮೂವರ ಸಾವು

ರಾಜ್ಯ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶ: ಸಾಧನೆ, ‘ಶಕ್ತಿ ಪ್ರದರ್ಶನ‘ಕ್ಕೆ ಸಜ್ಜು

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಚಾಲನೆ ಇಂದು
Last Updated 19 ಜುಲೈ 2025, 0:30 IST
ರಾಜ್ಯ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶ: ಸಾಧನೆ, ‘ಶಕ್ತಿ ಪ್ರದರ್ಶನ‘ಕ್ಕೆ ಸಜ್ಜು

ಹೈಕಮಾಂಡ್ ಬೆದರಿಸಲು ಸಿದ್ದರಾಮಯ್ಯ ಸಮಾವೇಶ: ವಿಜಯೇಂದ್ರ ಟೀಕೆ

Political Criticism: ಮೈಸೂರು: ಹೈಕಮಾಂಡ್‌ನನ್ನು ಒತ್ತಡಕ್ಕೆ ಒಳಪಡಿಸಲು ಸಿದ್ದರಾಮಯ್ಯನವರು ಸಮಾವೇಶ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
Last Updated 19 ಜುಲೈ 2025, 0:08 IST
ಹೈಕಮಾಂಡ್ ಬೆದರಿಸಲು ಸಿದ್ದರಾಮಯ್ಯ ಸಮಾವೇಶ: ವಿಜಯೇಂದ್ರ ಟೀಕೆ
ADVERTISEMENT

ರಾಯಚೂರು: ಸಚಿವ ಶರಣಪ್ರಕಾಶ ವಿರುದ್ಧ ‘ಕೈ’ ಶಾಸಕರ ಆಕ್ರೋಶ

ನಡೆಯದ ಅಭಿವೃದ್ಧಿ ಕಾಮಗಾರಿ; ಪೊಲೀಸ್‌ ಗುಂಡೂಗಿರಿಗೆ ಅಸಮಾಧಾನ
Last Updated 18 ಜುಲೈ 2025, 23:49 IST
ರಾಯಚೂರು: ಸಚಿವ ಶರಣಪ್ರಕಾಶ ವಿರುದ್ಧ ‘ಕೈ’ ಶಾಸಕರ ಆಕ್ರೋಶ

ಶಾಸಕರ ಮುನಿಸು ತಣಿಸಲು ಮುಂದಾದ ಸಿಎಂ; ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹50 ಕೋಟಿ

CM Development Grant: ಬೆಂಗಳೂರು: ‘ಗ್ಯಾರಂಟಿ’ ಯೋಜನೆಗಳಿಂದಾಗಿ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂಬ ಸ್ವಪಕ್ಷೀಯ ಶಾಸಕರ ಆರೋಪದ ಬೆನ್ನಲ್ಲೇ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ₹50 ಕೋಟಿ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
Last Updated 18 ಜುಲೈ 2025, 19:49 IST
ಶಾಸಕರ ಮುನಿಸು ತಣಿಸಲು ಮುಂದಾದ ಸಿಎಂ; ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹50 ಕೋಟಿ

ಸಿ.ಎಂ ಅಳಿವು–ಉಳಿವಿನ ಸಮಾವೇಶ: ಆರ್‌.ಅಶೋಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಳಿವು–ಉಳಿವಿನ ಸಮಾವೇಶವನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದ್ದಾರೆ.
Last Updated 18 ಜುಲೈ 2025, 16:09 IST
ಸಿ.ಎಂ ಅಳಿವು–ಉಳಿವಿನ ಸಮಾವೇಶ: ಆರ್‌.ಅಶೋಕ
ADVERTISEMENT
ADVERTISEMENT
ADVERTISEMENT