ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಡಿಕೆಶಿ: ಸಚಿವ, ಶಾಸಕರನ್ನು ಹೊರಗಿಟ್ಟು ಪೂಜೆ
DK Shivakumar: ಕಾರವಾರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂಕೋಲಾ ತಾಲ್ಲೂಕಿನ ಆಂದ್ಲೆ ಗ್ರಾಮದ ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದರು. ಅವರು ಸಚಿವ, ಶಾಸಕರನ್ನು ಹೊರಗೆ ಬಿಟ್ಟು ಏಕಾಂಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.Last Updated 19 ಡಿಸೆಂಬರ್ 2025, 19:31 IST