ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

2026 | ಹೊಸ ವರ್ಷದ ಸದಾಶಯ: ಗಣ್ಯರ ನುಡಿಗಳು...

New Year Messages: ನಮ್ಮ ನಾಡಿನ ಸಾಮರಸ್ಯದ ಬದುಕು ಸಜೀವ ಮತ್ತು ಉಸಿರಾಡುವ ಪರಿಕಲ್ಪನೆಯಾಗಿರಬೇಕು. ಅದು ಪದಗಳ ಬದಲಿಗೆ ನಮ್ಮ ದಿನನಿತ್ಯದ ಸಂವಾದಗಳಲ್ಲಿ, ನೆರೆಹೊರೆಯ ಸಹಕಾರದಲ್ಲಿ ಮತ್ತು ಸಾರ್ವಜನಿಕ ವರ್ತನೆಯಲ್ಲಿ ಗೋಚರಿಸಬೇಕು.
Last Updated 31 ಡಿಸೆಂಬರ್ 2025, 19:53 IST
2026 | ಹೊಸ ವರ್ಷದ ಸದಾಶಯ: ಗಣ್ಯರ ನುಡಿಗಳು...

₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ

CBI Raid: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹89.63 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಬಳ್ಳಾರಿಯಲ್ಲಿ ದಾಳಿ ನಡೆಸಿತು.
Last Updated 31 ಡಿಸೆಂಬರ್ 2025, 19:44 IST
₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ

ಸರ್ಕಾರದ ಕೈಗೆ ಕೋವಿಡ್‌ ವರದಿ: ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ

ಸರ್ಕಾರಕ್ಕೆ ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ/ ಔಷಧ, ಆಮ್ಲಜನಕ, ವೈದ್ಯಕೀಯ ಉಪಕರಣ, ಸಾಮಗ್ರಿಗಳ ಖರೀದಿ, ವಿತರಣೆಯ ಅವ್ಯವಹಾರ
Last Updated 31 ಡಿಸೆಂಬರ್ 2025, 19:41 IST
ಸರ್ಕಾರದ ಕೈಗೆ ಕೋವಿಡ್‌ ವರದಿ: ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ

ಕಲಬುರಗಿ ಕೇಂದ್ರ ಕಾರಾಗೃಹ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ?

ಹರಿದಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಹಳೆಯ ವಿಡಿಯೊ
Last Updated 31 ಡಿಸೆಂಬರ್ 2025, 17:11 IST
ಕಲಬುರಗಿ ಕೇಂದ್ರ ಕಾರಾಗೃಹ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ?

ನೆರೆ ಸಂತ್ರಸ್ತರಿಗೆ ಮನೆ ಯಾವಾಗ ನೀಡುತ್ತೀರಿ: ಸಿದ್ದರಾಮಯ್ಯಗೆ ಅಶೋಕ ಪ್ರಶ್ನೆ

Karnataka Flood Victims: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ 13,000 ಕುಟುಂಬಗಳಿಗೆ ಮನೆ ನೀಡುವ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಅಶೋಕ ಆರೋಪಿಸಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
Last Updated 31 ಡಿಸೆಂಬರ್ 2025, 16:45 IST
ನೆರೆ ಸಂತ್ರಸ್ತರಿಗೆ ಮನೆ ಯಾವಾಗ ನೀಡುತ್ತೀರಿ: ಸಿದ್ದರಾಮಯ್ಯಗೆ ಅಶೋಕ ಪ್ರಶ್ನೆ

ಎಐ ಸೂಚ್ಯಂಕ ಜಿಗಿತಕ್ಕೆ ಕರ್ನಾಟಕದ ಕೊಡುಗೆ: ಪ್ರಿಯಾಂಕ್‌ ಖರ್ಗೆ

AI Growth India: ಸ್ಟ್ಯಾನ್‌ಫೋರ್ಡ್ ಎಐ ವೈಬ್ರೆನ್ಸಿ ಸೂಚ್ಯಂಕದಲ್ಲಿ ಭಾರತ ಮೂರನೇ ಸ್ಥಾನ ಪಡೆದಿದ್ದು, ಆರ್‌ಆ್ಯಂಡ್‌ಡಿ, ಪೇಟೆಂಟ್‌ಗಳ ಸಂಖ್ಯೆಯಲ್ಲಿ ಕರ್ನಾಟಕದ ಸಾಧನೆ ಪ್ರಮುಖ ಕಾರಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Last Updated 31 ಡಿಸೆಂಬರ್ 2025, 16:40 IST
ಎಐ ಸೂಚ್ಯಂಕ ಜಿಗಿತಕ್ಕೆ ಕರ್ನಾಟಕದ ಕೊಡುಗೆ: ಪ್ರಿಯಾಂಕ್‌ ಖರ್ಗೆ

ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲ ಗೆಹಲೋತ್‌ಗೆ ಜೆಡಿಎಸ್‌ ಮನವಿ

JDS Opposes Bill: ರಾಜ್ಯದ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಜೆಡಿಎಸ್‌ ನಾಯಕ ಸುರೇಶ್ ಬಾಬು ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.
Last Updated 31 ಡಿಸೆಂಬರ್ 2025, 16:24 IST
ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲ ಗೆಹಲೋತ್‌ಗೆ ಜೆಡಿಎಸ್‌ ಮನವಿ
ADVERTISEMENT

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ

ಬೆಂಗಳೂರಿನ 10 ವರ್ಷದ ಪರಿಣಿತಾ ವಿಶಿಷ್ಟ ಸಾಧನೆ
Last Updated 31 ಡಿಸೆಂಬರ್ 2025, 16:19 IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ

ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

Art Fair Transport: ಜ.4ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಚಿತ್ರಸಂತೆಗೆ ಮೆಜೆಸ್ಟಿಕ್‌ನಿಂದ ವಿವಿಧ ಮಾರ್ಗಗಳಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಬಿಎಂಟಿಸಿ ಬಸ್‌ ಸಂಚರಿಸಲಿದ್ದು, ₹15 ಪ್ರಯಾಣ ದರ ನಿಗದಿಯಾಗಿದೆ.
Last Updated 31 ಡಿಸೆಂಬರ್ 2025, 16:18 IST
ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

ಲೋಕಾಯುಕ್ತ ದಾಳಿ: ಬಿಡಿಎ ಸರ್ವೆ ಮೇಲ್ವಿಚಾರಕ ₹1.53 ಕೋಟಿ ಒಡೆಯ

Corruption Karnataka: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದ ದೂರಿನ ಮೇರೆಗೆ ಬಿ.ಡಿ.ಎ. ಸರ್ವೆ ಮೇಲ್ವಿಚಾರಕ ವೆಂಕಟೇಶ್ ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ₹1.53 ಕೋಟಿ ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ.
Last Updated 31 ಡಿಸೆಂಬರ್ 2025, 15:59 IST
ಲೋಕಾಯುಕ್ತ ದಾಳಿ: ಬಿಡಿಎ ಸರ್ವೆ ಮೇಲ್ವಿಚಾರಕ ₹1.53 ಕೋಟಿ ಒಡೆಯ
ADVERTISEMENT
ADVERTISEMENT
ADVERTISEMENT