ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

ಝೆರೋಧಾ ಸ್ಥಾಪಕರಿಗೆ ₹8 ಕೋಟಿ ತೆರಿಗೆ ವಿನಾಯಿತಿ

Income Tax Relief: ದೇಶದ ಪ್ರಮುಖ ಆನ್‌ಲೈನ್‌ ಹೂಡಿಕೆಯ ವೇದಿಕೆ ಎನಿಸಿರುವ ಝೆರೋಧಾದ ಸ್ಥಾಪಕ ಹೂಡಿಕೆದಾರ, ವಿಜಯ್ ಮಾರಿಯಪ್ಪನ್‌ ಆಸ್ಟಿನ್‌ ಪ್ರಕಾಶ್‌ ಅವರು ಭಾರತದ ಶಾಶ್ವತ ನಿವಾಸಿ ಅಲ್ಲದಿರುವುದರಿಂದ, ಡಿಟಿಎಎ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹರು.
Last Updated 13 ಜನವರಿ 2026, 19:27 IST
ಝೆರೋಧಾ ಸ್ಥಾಪಕರಿಗೆ ₹8 ಕೋಟಿ ತೆರಿಗೆ ವಿನಾಯಿತಿ

ಒಂದೇ ದಿನದಲ್ಲಿ ಎರಡು ರಾಜ್ಯಗಳಲ್ಲಿ ಆಧಾರ್: ಬಾಂಗ್ಲಾ ಪ್ರಜೆಗೆ ಜಾಮೀನು ನಕಾರ

Illegal Immigrants: ನಕಲಿ ಆಧಾರ್ ಕಾರ್ಡ್ ಬಳಸಿ ಪಡೆದುಕೊಂಡಿದ್ದ ಪಾಸ್‌ಪೋರ್ಟ್ ಮೂಲಕ ಐದು ಬಾರಿ ಬಾಂಗ್ಲಾ ದೇಶಕ್ಕೆ ಪ್ರಯಾಣಿಸಿದ್ದ ಮತ್ತು ಸದ್ಯ ಮಾನವ ಕಳ್ಳಸಾಗಣೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಾಂಗ್ಲಾ ಪ್ರಜೆಯೊಬ್ಬರಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್‌ ನಿರಾಕರಿಸಿದೆ.
Last Updated 13 ಜನವರಿ 2026, 19:24 IST
ಒಂದೇ ದಿನದಲ್ಲಿ ಎರಡು ರಾಜ್ಯಗಳಲ್ಲಿ ಆಧಾರ್: ಬಾಂಗ್ಲಾ ಪ್ರಜೆಗೆ ಜಾಮೀನು ನಕಾರ

ಒಳಮೀಸಲಾತಿ | ಅಲೆಮಾರಿಗಳಿಗೆ ನ್ಯಾಯಕ್ಕಾಗಿ ಹೋರಾಟ: ಬಿಜೆಪಿ ಹಿರಿಯರ ತೀರ್ಮಾನ

BJP Internal Reservation Protest: ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಬಿಜೆಪಿ ಹಿರಿಯ ನಾಯಕರ ಸಭೆ ತೀರ್ಮಾನಿಸಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೋರಾಟ ನಡೆಯಲಿದೆ.
Last Updated 13 ಜನವರಿ 2026, 19:21 IST
ಒಳಮೀಸಲಾತಿ | ಅಲೆಮಾರಿಗಳಿಗೆ ನ್ಯಾಯಕ್ಕಾಗಿ ಹೋರಾಟ: ಬಿಜೆಪಿ ಹಿರಿಯರ ತೀರ್ಮಾನ

ಬೆಂಗಳೂರು: ಪ್ರಾಂಶುಪಾಲರ ಹುದ್ದೆ ಸೇವಾನಿರತರಿಗೆ ನೀಡಲು ಒತ್ತಾಯ

Principal Recruitment Row: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ನೇರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ ಸೇವಾಜ್ಯೇಷ್ಠತೆಯ ಆಧಾರದಲ್ಲಿ ಅಧ್ಯಾಪಕರಿಗೆ ಬಡ್ತಿ ನೀಡಬೇಕು ಎಂದು ಉನ್ನತ ಶಿಕ್ಷಣ ಚಿಂತನಾ ವೇದಿಕೆ ಒತ್ತಾಯಿಸಿದೆ.
Last Updated 13 ಜನವರಿ 2026, 19:20 IST
ಬೆಂಗಳೂರು: ಪ್ರಾಂಶುಪಾಲರ ಹುದ್ದೆ ಸೇವಾನಿರತರಿಗೆ ನೀಡಲು ಒತ್ತಾಯ

ಪವರ್‌ ಟಿ.ವಿ ರಾಕೇಶ್‌ ಶೆಟ್ಟಿಗೆ 3 ತಿಂಗಳ ಜೈಲು

Power TV Rakesh Shetty: ಹಿರಿಯ ಐಪಿಎಸ್‌ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ದಾಖಲಿಸಿರುವ ಸಿವಿಲ್‌ ವ್ಯಾಜ್ಯದಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ ಆರೋಪದಡಿ ಪವರ್‌ ಟಿವಿ ಮುಖ್ಯಸ್ಥ ರಾಕೇಶ್‌ ಶೆಟ್ಟಿ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ
Last Updated 13 ಜನವರಿ 2026, 18:40 IST
ಪವರ್‌ ಟಿ.ವಿ ರಾಕೇಶ್‌ ಶೆಟ್ಟಿಗೆ 3 ತಿಂಗಳ ಜೈಲು

ಜ್ಯೂಸ್‌ನಲ್ಲಿ ಮತ್ತಿನ ಔಷಧ ಬೆರೆಸಿ ನೀಡಿ ಪ್ರಜ್ಞೆ ತಪ್ಪಿಸಿ ಕಳ್ಳತನ: ಇಬ್ಬರ ಬಂಧನ

Drugged and Robbed: ರೈಲು ಪ್ರಯಾಣಿಕರನ್ನು ಪರಿಚಯಿಸಿಕೊಂಡು ಟೀ ಹಾಗೂ ಜ್ಯೂಸ್‌ನಲ್ಲಿ ಮತ್ತುಬರುವ ಔಷಧ ಬೆರೆಸಿ ಕೊಟ್ಟು ಪ್ರಜ್ಞೆ ತಪ್ಪಿದ ಬಳಿಕ ಕಳ್ಳತನ ಮಾಡುತ್ತಿದ್ದ ಬಿಹಾರದ ಇಬ್ಬರನ್ನು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
Last Updated 13 ಜನವರಿ 2026, 18:34 IST
ಜ್ಯೂಸ್‌ನಲ್ಲಿ ಮತ್ತಿನ ಔಷಧ ಬೆರೆಸಿ ನೀಡಿ ಪ್ರಜ್ಞೆ ತಪ್ಪಿಸಿ ಕಳ್ಳತನ: ಇಬ್ಬರ ಬಂಧನ

ವೀರಪ್ಪನ್‌ ಕಾರ್ಯಾಚರಣೆ ವೇಳೆ JSTF ಕಿರುಕುಳ ಸಂತ್ರಸ್ತರ ಪರಿಹಾರ ಬಾಕಿ: ನೋಟಿಸ್‌

Vidhial People Welfare Foundation: ಕಾಡುಗಳ್ಳ ವೀರಪ್ಪನ್ ಸೆರೆಹಿಡಿಯವ ಕಾರ್ಯಾಚರಣೆ ವೇಳೆ ಕರ್ನಾಟಕ-ತಮಿಳುನಾಡು ಜಂಟಿ ವಿಶೇಷ ಕಾರ್ಯಪಡೆಯ ಕಿರುಕುಳಕ್ಕೆ ಒಳಗಾದ 89 ಸಂತ್ರಸ್ತರಿಗೆ ನೀಡಬೇಕಿರುವ ಬಾಕಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರಕ್ಕೆ
Last Updated 13 ಜನವರಿ 2026, 18:28 IST
ವೀರಪ್ಪನ್‌ ಕಾರ್ಯಾಚರಣೆ ವೇಳೆ JSTF ಕಿರುಕುಳ ಸಂತ್ರಸ್ತರ ಪರಿಹಾರ ಬಾಕಿ: ನೋಟಿಸ್‌
ADVERTISEMENT

ಕಾಸರಗೋಡು | ಮಲಯಾಳ ಭಾಷೆ ಕಡ್ಡಾಯ: ಪರಿಣತರ ಸಮಿತಿ ರಚನೆಗೆ ತೀರ್ಮಾನ

Kasaragod Kannada Struggle: ಮಲಯಾಳ ಭಾಷಾ ಕಲಿಕೆ ಕಡ್ಡಾಯ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಗಡಿನಾಡ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಲು ಸ್ಥಳೀಯವಾಗಿ ಪರಿಣತರ ಸಮಿತಿ ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ.
Last Updated 13 ಜನವರಿ 2026, 18:22 IST
ಕಾಸರಗೋಡು | ಮಲಯಾಳ ಭಾಷೆ ಕಡ್ಡಾಯ: ಪರಿಣತರ ಸಮಿತಿ ರಚನೆಗೆ ತೀರ್ಮಾನ

ಶಾಸಕ ಸೈಲ್‌ ಜಾಮೀನು: ವರದಿ ನೀಡಲು ಏಮ್ಸ್‌ಗೆ ಹೈಕೋರ್ಟ್ ನಿರ್ದೇಶನ

Satish Sail Health: ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಆಸ್ಪತ್ರೆಯಲ್ಲಿರುವ ಅಗತ್ಯವಿದೆಯೇ ಅಥವಾ ಅವರಿಗೆ ಕಸ್ಟಡಿಯಲ್ಲೇ ಚಿಕಿತ್ಸೆ ನೀಡಬಹುದೇ ವರದಿ ನೀಡಿ
Last Updated 13 ಜನವರಿ 2026, 18:22 IST
ಶಾಸಕ ಸೈಲ್‌ ಜಾಮೀನು: ವರದಿ ನೀಡಲು ಏಮ್ಸ್‌ಗೆ ಹೈಕೋರ್ಟ್ ನಿರ್ದೇಶನ

ಉತ್ತರ ಕರ್ನಾಟಕದಲ್ಲೂ ವಾಕ್‌–ಶ್ರವಣ ಸಂಸ್ಥೆ ಸ್ಥಾಪಿಸಿ: ನಡ್ಡಾಗೆ ದಿನೇಶ್‌ ಮನವಿ

All India Institute of Speech and Hearing: ಮೈಸೂರಿನ ವಾಕ್‌–ಶ್ರವಣ ಸಂಸ್ಥೆಯ ಘಟಕವನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಲು ಅನುಮೋದನೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡಿದರು.
Last Updated 13 ಜನವರಿ 2026, 18:10 IST
ಉತ್ತರ ಕರ್ನಾಟಕದಲ್ಲೂ ವಾಕ್‌–ಶ್ರವಣ ಸಂಸ್ಥೆ ಸ್ಥಾಪಿಸಿ: ನಡ್ಡಾಗೆ ದಿನೇಶ್‌ ಮನವಿ
ADVERTISEMENT
ADVERTISEMENT
ADVERTISEMENT