ಶುಕ್ರವಾರ, 2 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಬಳ್ಳಾರಿ ಗಲಾಟೆ: ನ್ಯಾಯಾಂಗ ತನಿಖೆಗೆ ಬಿಜೆ‍ಪಿ ಒತ್ತಾಯ

Bellary Case: ಬಳ್ಳಾರಿಯಲ್ಲಿ ಗಲಾಟೆ ಮತ್ತು ಗುಂಡೇಟಿನಿಂದ ವ್ಯಕ್ತಿ ಸಾವಿಗೀಡಾದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 2 ಜನವರಿ 2026, 16:17 IST
ಬಳ್ಳಾರಿ ಗಲಾಟೆ: ನ್ಯಾಯಾಂಗ ತನಿಖೆಗೆ ಬಿಜೆ‍ಪಿ ಒತ್ತಾಯ

ಬಳ್ಳಾರಿ ಗಲಾಟೆ: ಗುಂಡು ಹಾರಿದ್ದು ಭರತ್‌ ಆಪ್ತನ ಖಾಸಗಿ ಅಂಗರಕ್ಷಕನ ಬಂದೂಕಿನಿಂದ !

Ballari Violence Update: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ವೇಳೆ ರಾಜಶೇಖರ್ ಅವರ ಸಾವಿಗೆ ಶಾಸಕ ಭರತ್ ರೆಡ್ಡಿ ಆಪ್ತನ ಖಾಸಗಿ ಅಂಗರಕ್ಷಕನ ಬಂದೂಕಿನ ಗುಂಡು ಕಾರಣ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
Last Updated 2 ಜನವರಿ 2026, 16:15 IST
ಬಳ್ಳಾರಿ ಗಲಾಟೆ: ಗುಂಡು ಹಾರಿದ್ದು ಭರತ್‌ ಆಪ್ತನ ಖಾಸಗಿ ಅಂಗರಕ್ಷಕನ ಬಂದೂಕಿನಿಂದ !

ಗಾಳಿಯಲ್ಲಿ ಗುಂಡು ಹಾರಿಸಿದಾಗ ಯಡವಟ್ಟು: ಬಳ್ಳಾರಿ ಘರ್ಷಣೆ ಬಗ್ಗೆ ಸಿದ್ದರಾಮಯ್ಯ

Ballari Clash: ಬಳ್ಳಾರಿಯಲ್ಲಿ ನಡೆದ ಘರ್ಷಣೆಯ ವೇಳೆ ಸತೀಶ್ ರೆಡ್ಡಿ ಅವರು ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ರಾಜಶೇಖರ ಅವರಿಗೆ ತಗುಲಿರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 2 ಜನವರಿ 2026, 15:59 IST
ಗಾಳಿಯಲ್ಲಿ ಗುಂಡು ಹಾರಿಸಿದಾಗ ಯಡವಟ್ಟು: ಬಳ್ಳಾರಿ ಘರ್ಷಣೆ ಬಗ್ಗೆ ಸಿದ್ದರಾಮಯ್ಯ

ಮತಗಳವು| ಹಳೆಯ ಸಮೀಕ್ಷೆ ಬಳಸಿಕೊಂಡು BJP ಜನರ ದಾರಿತಪ್ಪಿಸುತ್ತಿದೆ: ಸಿದ್ದರಾಮಯ್ಯ

Survey Misuse Claim: ಚುನಾವಣಾ ಆಯೋಗದ ಹಳೆಯ ಸಮೀಕ್ಷೆಯೊಂದನ್ನು ಬಳಸಿಕೊಂಡು, ಜನರ ದಾರಿತಪ್ಪಿಸುವ ವ್ಯರ್ಥಪ್ರಯತ್ನವನ್ನು ಬಿಜೆಪಿ ಪಕ್ಷವು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Last Updated 2 ಜನವರಿ 2026, 15:55 IST
ಮತಗಳವು| ಹಳೆಯ ಸಮೀಕ್ಷೆ ಬಳಸಿಕೊಂಡು BJP ಜನರ ದಾರಿತಪ್ಪಿಸುತ್ತಿದೆ: ಸಿದ್ದರಾಮಯ್ಯ

ತಜ್ಞರ ವರದಿ ಬಳಿಕ ಸಫಾರಿ: ಸಿಎಂ ಸಿದ್ದರಾಮಯ್ಯ

ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುನರಾರಂಭಕ್ಕೆ ಚರ್ಚೆ
Last Updated 2 ಜನವರಿ 2026, 15:52 IST
ತಜ್ಞರ ವರದಿ ಬಳಿಕ ಸಫಾರಿ: ಸಿಎಂ ಸಿದ್ದರಾಮಯ್ಯ

ಜವಳಿ ಪಾರ್ಕ್ | ₹390 ಕೋಟಿ ಬಿಡುಗಡೆಗೆ ಅನುಮೋದನೆ: ಸಚಿವ ಶಿವಾನಂದ ಪಾಟೀಲ

ರಾಷ್ಟ್ರೀಯ ಕೈಮಗ್ಗ ಮೇಳ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ
Last Updated 2 ಜನವರಿ 2026, 15:41 IST
ಜವಳಿ ಪಾರ್ಕ್ | ₹390 ಕೋಟಿ ಬಿಡುಗಡೆಗೆ ಅನುಮೋದನೆ: ಸಚಿವ ಶಿವಾನಂದ ಪಾಟೀಲ

ಏಪ್ರಿಲ್‌ 23, 24ಕ್ಕೆ ಸಿಇಟಿ: ಜನವರಿ 17ರಿಂದಲೇ ನೋಂದಣಿ ಆರಂಭ

‌ವಿದ್ಯಾರ್ಥಿಗಳ ಅನುಕೂಲಕ್ಕೆ ‘ಸಿಇಟಿ ದಿಕ್ಸೂಚಿ’ ಬಿಡುಗಡೆ
Last Updated 2 ಜನವರಿ 2026, 15:31 IST
ಏಪ್ರಿಲ್‌ 23, 24ಕ್ಕೆ ಸಿಇಟಿ: ಜನವರಿ 17ರಿಂದಲೇ ನೋಂದಣಿ ಆರಂಭ
ADVERTISEMENT

ಮತಗಳವು ಆಗಿಲ್ಲ ಎನ್ನುವುದು ಕಾಂಗ್ರೆಸ್‌ ಸಮೀಕ್ಷೆಯಿಂದಲೇ ಬಹಿರಂಗ: ಅಮಿತ್ ಮಾಳವೀಯ

Rahul Gandhi Allegation: ಕರ್ನಾಟಕದಲ್ಲಿ ಮತಗಳವು ನಡೆದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪ ಮಾಡಿದ್ದರು, ಆದರೆ ಅದು ಸುಳ್ಳು ಎನ್ನುವುದು ಅವರ ಪಕ್ಷದವರು ಮಾಡಿರುವ ಸಮೀಕ್ಷೆಯಿಂದಲೇ ಬಹಿರಂಗವಾಗಿದೆ.
Last Updated 2 ಜನವರಿ 2026, 15:29 IST
ಮತಗಳವು ಆಗಿಲ್ಲ ಎನ್ನುವುದು ಕಾಂಗ್ರೆಸ್‌ ಸಮೀಕ್ಷೆಯಿಂದಲೇ ಬಹಿರಂಗ: ಅಮಿತ್ ಮಾಳವೀಯ

ಬ್ಯಾನರ್ ಅಳವಡಿಕೆ ವೇಳೆ ಗಲಾಟೆ: ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು

Pavan Nejjur Suspended: ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಎದುರು ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗುರುವಾರ ರಾತ್ರಿ ಘರ್ಷಣೆ ಸಂಭವಿಸಿದ್ದು, ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ.
Last Updated 2 ಜನವರಿ 2026, 14:24 IST
ಬ್ಯಾನರ್ ಅಳವಡಿಕೆ ವೇಳೆ ಗಲಾಟೆ: ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು

ಸ್ವಜಾತಿ ಪಕ್ಷಪಾತ ಮಾಡಬೇಡಿ: ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು

Siddaramaiah : ಅಧಿಕಾರಿಗಳು ಜಾತಿ ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಸೂಚನೆ ನೀಡಿದರು.
Last Updated 2 ಜನವರಿ 2026, 14:18 IST
ಸ್ವಜಾತಿ ಪಕ್ಷಪಾತ ಮಾಡಬೇಡಿ: ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು
ADVERTISEMENT
ADVERTISEMENT
ADVERTISEMENT