ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

‘ಟ್ಯಾಂಕರ್‌ ಮಾಫಿಯಾ’ಕ್ಕೆ ಸರ್ಕಾರ ನೆರವು: ಅಶೋಕ

Tanker Mafia: ‘ಟ್ಯಾಂಕರ್‌ ಮಾಫಿಯಾಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಕಾರಣಕ್ಕೆ ಕೊಳವೆ ಬಾವಿಗಳ ದುರಸ್ತಿ ಮಾಡಿಸಲು ಸಿದ್ದರಾಮಯ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ದೂರಿದ್ದಾರೆ.
Last Updated 23 ಫೆಬ್ರುವರಿ 2026, 13:50 IST
‘ಟ್ಯಾಂಕರ್‌ ಮಾಫಿಯಾ’ಕ್ಕೆ ಸರ್ಕಾರ ನೆರವು: ಅಶೋಕ

ಚಂದ್ರು ಲಮಾಣಿ ಲಂಚ ಪಡೆದಿರುವುದು ಸಮರ್ಥನೀಯ ಅಲ್ಲ: ಸೋಮಣ್ಣ

BJP MLA Bribery: ‘ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆದ ಆರೋಪ ಎದುರಿಸುತ್ತಿರುವ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರ ಕೃತ್ಯವನ್ನು ನಾನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ. ಲಂಚ ಪಡೆದಿರುವುದು ಸಮಂಜಸ ಅಲ್ಲ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
Last Updated 23 ಫೆಬ್ರುವರಿ 2026, 13:48 IST
ಚಂದ್ರು ಲಮಾಣಿ ಲಂಚ ಪಡೆದಿರುವುದು ಸಮರ್ಥನೀಯ ಅಲ್ಲ: ಸೋಮಣ್ಣ

ಮಾಧ್ಯಮದವರು ಘನತೆ, ಗಾಂಭೀರ್ಯದಿಂದ ವರ್ತಿಸಲಿ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

Basavaraj Horatti: ಮಾಧ್ಯಮದವರು ಘನತೆ ಮತ್ತು ಗಾಂಭೀರ್ಯ ಕಾಪಾಡಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದರು. ವಿಧಾನಸೌಧದಲ್ಲಿ ಶಿಸ್ತಿನ ಪಾಲನೆ ಅಗತ್ಯವೆಂದು ತಿಳಿಸಿದರು.
Last Updated 23 ಫೆಬ್ರುವರಿ 2026, 13:46 IST
ಮಾಧ್ಯಮದವರು ಘನತೆ, ಗಾಂಭೀರ್ಯದಿಂದ ವರ್ತಿಸಲಿ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಮಣ್ಣು ಹೊತ್ತು ಮನರೇಗಾ ಬಚಾವ್ ಸಂಗ್ರಾಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿಕೆಶಿ

MGNREGA Protest:‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಣ್ಣು ಹೊತ್ತು ಗಮನ ಸೆಳೆದರು.
Last Updated 23 ಫೆಬ್ರುವರಿ 2026, 13:38 IST
ಮಣ್ಣು ಹೊತ್ತು ಮನರೇಗಾ ಬಚಾವ್ ಸಂಗ್ರಾಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿಕೆಶಿ

ಮನರೇಗಾ ನಾಶ; ಕೇಂದ್ರದಿಂದ ಬಡವರ ಅನ್ನಕ್ಕೆ ಕುತ್ತು: ಸಿಎಂ ಸಿದ್ದರಾಮಯ್ಯ

MGNREGA Protest: ಮನರೇಗಾ ಸ್ವರೂಪ ಬದಲಿಸಿ ಬಡವರ ಉದ್ಯೋಗ ಹಕ್ಕು ಕಿತ್ತುಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ವಿಬಿ ಜಿ ರಾಮ್ ಜಿ ರದ್ದುಪಡಿಸಿ ಯೋಜನೆ ಮರುಸ್ಥಾಪನೆಗೆ ಕಾಂಗ್ರೆಸ್ ಆಗ್ರಹಿಸಿದೆ.
Last Updated 23 ಫೆಬ್ರುವರಿ 2026, 13:16 IST
ಮನರೇಗಾ ನಾಶ; ಕೇಂದ್ರದಿಂದ ಬಡವರ ಅನ್ನಕ್ಕೆ ಕುತ್ತು: ಸಿಎಂ ಸಿದ್ದರಾಮಯ್ಯ

ಡಿಕೆಶಿ ಏನೇ ಹೇಳಿದರೂ ತಲೆ ಮೇಲಿಟ್ಟುಕೊಂಡು ಸ್ವೀಕರಿಸುತ್ತೇನೆ: ಇಕ್ಬಾಲ್ ಹುಸೇನ್

Iqbal Hussain: ಲವು ಸಚಿವರು ಶಾಸಕರ ಭೇಟಿಗೂ ಸಿಗುತ್ತಿಲ್ಲ. ಕೆಲಸ–ಕಾರ್ಯಗಳಿಗೂ ಸ್ಪಂದಿಸುತ್ತಿಲ್ಲ. ಸಚಿವರ ಈ ನಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಗಮನಕ್ಕೆ ತಂದಿದ್ದೇವೆ
Last Updated 23 ಫೆಬ್ರುವರಿ 2026, 12:37 IST
ಡಿಕೆಶಿ ಏನೇ ಹೇಳಿದರೂ ತಲೆ ಮೇಲಿಟ್ಟುಕೊಂಡು ಸ್ವೀಕರಿಸುತ್ತೇನೆ: ಇಕ್ಬಾಲ್ ಹುಸೇನ್

ವಿದ್ಯಾವಂತ ಎಂಬ ಕಾರಣಕ್ಕೆ ಚಂದ್ರು ಲಮಾಣಿ ವಿರುದ್ಧ ಪಿತೂರಿ: ರಮೇಶ ಜಾರಕಿಹೊಳಿ

corruption allegations: ಪರಿಶಿಷ್ಟ ಸಮುದಾಯದ ಶಾಸಕ ಚಂದ್ರು ಲಮಾಣಿ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಪಿತೂರಿ ಮಾಡಿ ಸಿಲುಕಿಸಲಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
Last Updated 23 ಫೆಬ್ರುವರಿ 2026, 12:23 IST
ವಿದ್ಯಾವಂತ ಎಂಬ ಕಾರಣಕ್ಕೆ ಚಂದ್ರು ಲಮಾಣಿ ವಿರುದ್ಧ ಪಿತೂರಿ: ರಮೇಶ ಜಾರಕಿಹೊಳಿ
ADVERTISEMENT

ದಲಿತರು ಸಿಎಂ ಆಗುವುದನ್ನು ತಪ್ಪಿಸಿದವರೇ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

Karnataka Politics: ದಲಿತರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದವರೇ ಸಿದ್ದರಾಮಯ್ಯ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
Last Updated 23 ಫೆಬ್ರುವರಿ 2026, 11:36 IST
ದಲಿತರು ಸಿಎಂ ಆಗುವುದನ್ನು ತಪ್ಪಿಸಿದವರೇ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಪ್ರೊ.ಜಿ.ರಾಮಕೃಷ್ಣ ಸಹಿತ ಮೂವರಿಗೆ ನಾಡೋಜ ಗೌರವ

Hampi University Award: ಚಿಂತಕ ಪ್ರೊ.ಜಿ.ರಾಮಕೃಷ್ಣ, ಸಾಹಿತಿ ಪ್ರೊ.ಸಿ.ಮಹದೇವಪ್ಪ ಮತ್ತು ಎಚ್.ಸಿ.ಸತ್ಯನ್ ಅವರಿಗೆ ನಾಡೋಜ ಗೌರವಕ್ಕೆ ಪಾತ್ರರಾಗಲಿದ್ದಾರೆ.
Last Updated 23 ಫೆಬ್ರುವರಿ 2026, 11:19 IST
ಪ್ರೊ.ಜಿ.ರಾಮಕೃಷ್ಣ ಸಹಿತ ಮೂವರಿಗೆ ನಾಡೋಜ ಗೌರವ

ಬಂಜಾರ ಸಮಾಜವನ್ನು ‘ಟಾರ್ಗೆಟ್’ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ

Karnataka Politics: ಕಾಂಗ್ರೆಸ್ ಸರ್ಕಾರ ಬಂಜಾರ ಸಮಾಜವನ್ನು ಗುರಿಯಾಗಿಸುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು.
Last Updated 23 ಫೆಬ್ರುವರಿ 2026, 11:18 IST
ಬಂಜಾರ ಸಮಾಜವನ್ನು ‘ಟಾರ್ಗೆಟ್’ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ
ADVERTISEMENT
ADVERTISEMENT
ADVERTISEMENT