ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಬೆಂಗಳೂರು| ನಾಳೆಯಿಂದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ

‘ಉತ್ಪಾದನೋತ್ತರ ಕೃಷಿ– ರೈತರ ಸಬಲೀಕರಣ’ ಘೋಷವಾಕ್ಯದಡಿ ಆಯೋಜನೆ
Last Updated 4 ಫೆಬ್ರುವರಿ 2026, 16:15 IST
ಬೆಂಗಳೂರು| ನಾಳೆಯಿಂದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ

ಉನ್ನತ ಶಿಕ್ಷಣ: 2 ಸಾವಿರ ಬೋಧಕರ ನೇಮಕಕ್ಕೆ ಆದೇಶ

Teaching Jobs Karnataka: byline no author page goes here ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ 2 ಸಾವಿರ ಬೋಧಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವಂತೆ ಆದೇಶಿಸಲಾಗಿದೆ.
Last Updated 4 ಫೆಬ್ರುವರಿ 2026, 16:13 IST
ಉನ್ನತ ಶಿಕ್ಷಣ: 2 ಸಾವಿರ ಬೋಧಕರ ನೇಮಕಕ್ಕೆ ಆದೇಶ

ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆ ತರಲು ತಜ್ಞರ ಸಮಿತಿ ರಚನೆ

Engineering Education India: byline no author page goes here ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮೂಲ ಎಂಜಿನಿಯರಿಂಗ್‌ ಕೋರ್ಸ್‌ಗಳ ಪುನಶ್ಚೇತನ, ಉದ್ಯೋಗಾವಕಾಶಗಳಿಗೆ ತಕ್ಕ ಪಠ್ಯಕ್ರಮದ ಪರಿಷ್ಕರಣೆ ಬಗ್ಗೆ ಶಿಫಾರಸು ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ.
Last Updated 4 ಫೆಬ್ರುವರಿ 2026, 16:13 IST
ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆ ತರಲು ತಜ್ಞರ ಸಮಿತಿ ರಚನೆ

ಪಿಯು ಕಾಲೇಜು ಕೊಠಡಿ ನಿರ್ಮಾಣಕ್ಕೆ ₹94 ಕೋಟಿ

PU College Construction: byline no author page goes here ಬೆಂಗಳೂರಿನಲ್ಲಿ ವಿವಿಧ ಪಿಯು ಕಾಲೇಜುಗಳಲ್ಲಿ ಹೊಸ ಕೊಠಡಿಗಳು, ಶೌಚಾಲಯಗಳ ನಿರ್ಮಾಣ ಮತ್ತು ದುರಸ್ತಿಗೆ ₹94.38 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.
Last Updated 4 ಫೆಬ್ರುವರಿ 2026, 16:08 IST
ಪಿಯು ಕಾಲೇಜು ಕೊಠಡಿ ನಿರ್ಮಾಣಕ್ಕೆ ₹94 ಕೋಟಿ

ಎಸ್‌ಜಿಆರ್‌ಸಿ: ಕಾನೂನು ವಿವಿಗೆ ಗಡುವು ಒಂದು ವಾರ ಗಡುವು ನೀಡಿದ ಹೈಕೋರ್ಟ್

Karnataka High Court Order: byline no author page goes here ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಎಸ್‌ಜಿಆರ್‌ಸಿ ರಚನೆಗೆ ಯುಜಿಸಿ ನಿರ್ದೇಶನದಂತೆ ಕ್ರಮ ವಹಿಸಬೇಕೆಂದು ಹೈಕೋರ್ಟ್ ನಿರ್ದಿಷ್ಟವಾಗಿ ಒಂದು ವಾರ ಗಡುವು ನೀಡಿದೆ.
Last Updated 4 ಫೆಬ್ರುವರಿ 2026, 16:08 IST
ಎಸ್‌ಜಿಆರ್‌ಸಿ: ಕಾನೂನು ವಿವಿಗೆ ಗಡುವು ಒಂದು ವಾರ ಗಡುವು ನೀಡಿದ ಹೈಕೋರ್ಟ್

ಜೋತಿಷಿ ಕಮಲಾಕರ ಭಟ್ಟ ಜತೆ ಸಂಬಂಧ ಆರೋಪ: ಹರಿಪ್ರಸಾದ್‌–ಸುರೇಶ್‌ಕುಮಾರ್‌ ಜಟಾಪಟಿ

ಜೋತಿಷಿ ಕಮಲಾಕರ ಭಟ್ಟಗೆ ಬೆಂಬಲ ನೀಡಿದ ಆರೋಪವನ್ನು ಬಿಜೆಪಿ ಶಾಸಕ ಸುರೇಶ್‌ಕುಮಾರ್ ತಿರಸ್ಕರಿಸಿದ್ದು, ಕಾಂಗ್ರೆಸ್‌ ನಾಯಕ ಹರಿಪ್ರಸಾದ್ ಆರೋಪಗಳ ವಿರುದ್ಧ ಕಿಡಿಕಾರಿದ್ದಾರೆ.
Last Updated 4 ಫೆಬ್ರುವರಿ 2026, 16:07 IST
ಜೋತಿಷಿ ಕಮಲಾಕರ ಭಟ್ಟ ಜತೆ ಸಂಬಂಧ ಆರೋಪ: ಹರಿಪ್ರಸಾದ್‌–ಸುರೇಶ್‌ಕುಮಾರ್‌ ಜಟಾಪಟಿ

ಬೆಂಗಳೂರು: ಬಾಡಿ ಲೋಶನ್‌ ತರಲಿಲ್ಲಾ ಅಂತಾ ಕೇಸು..!

ಬಾಡಿ ಲೋಶನ್ ಮತ್ತು ಹಾಲು ತರದ ಹಿನ್ನೆಲೆಯಲ್ಲಿ ಪತ್ನಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಇದನ್ನು ಅಸ್ಪಷ್ಟ ಹಾಗೂ ಸುಳ್ಳು ಆರೋಪ ಎಂದು ಪತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Last Updated 4 ಫೆಬ್ರುವರಿ 2026, 16:06 IST
ಬೆಂಗಳೂರು: ಬಾಡಿ ಲೋಶನ್‌ ತರಲಿಲ್ಲಾ ಅಂತಾ ಕೇಸು..!
ADVERTISEMENT

ಬೆಂಗಳೂರು: ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಸಲು ಸೂಚನೆ

2025ರ ಡಿಸೆಂಬರ್‌ 12ಕ್ಕೆ ಅಧ್ಯಕ್ಷರ ಅವಧಿ ಅಂತ್ಯವಾಗುವ ಹಿನ್ನೆಲೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ತಕ್ಷಣ ಚುನಾವಣೆ ಪ್ರಕ್ರಿಯೆ ಆರಂಭಿಸಲು ಸರ್ಕಾರ ಸೂಚನೆ ನೀಡಿದೆ.
Last Updated 4 ಫೆಬ್ರುವರಿ 2026, 16:06 IST
ಬೆಂಗಳೂರು: ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಸಲು ಸೂಚನೆ

ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಗದ್ಗದಿತರಾದ ದೇವೇಗೌಡ

ರಾಜ್ಯಸಭೆಯಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡ, ಕರ್ನಾಟಕದ ಕುಡಿಯುವ ನೀರಿನ ಬಿಕ್ಕಟ್ಟಿನ ಕುರಿತು ಚಿಂತೆ ವ್ಯಕ್ತಪಡಿಸಿ, ನನೆಗುದಿಗೆ ಬಿದ್ದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
Last Updated 4 ಫೆಬ್ರುವರಿ 2026, 15:49 IST
ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಗದ್ಗದಿತರಾದ ದೇವೇಗೌಡ

ಲೇ ಆರೆಸ್ಸೆಸ್‌ನವ್ರಾ ...ಥೂ ನಿಮ್ಮ... ಯಾಕೆ ಕೂಗಾಡ್ತೀರಿ: ಶಾಸಕ ಶಿವಲಿಂಗೇಗೌಡ

Assembly Outburst: ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ, ಆರೆಸ್ಸೆಸ್, ಬಿಜೆಪಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
Last Updated 4 ಫೆಬ್ರುವರಿ 2026, 11:30 IST
ಲೇ ಆರೆಸ್ಸೆಸ್‌ನವ್ರಾ ...ಥೂ ನಿಮ್ಮ... ಯಾಕೆ ಕೂಗಾಡ್ತೀರಿ: ಶಾಸಕ ಶಿವಲಿಂಗೇಗೌಡ
ADVERTISEMENT
ADVERTISEMENT
ADVERTISEMENT