ಮಂಗಳವಾರ, 27 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಬೆಂಗಳೂರು, ಕೋಲಾರ ನೀರಿನ ಅಗತ್ಯಕ್ಕಾಗಿ ಅಘನಾಶಿನಿ ತಿರುವು ಯೋಜನೆ?

Aghanashini River: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಲ್ಲಿ ನಿರೀಕ್ಷಿತ ನೀರು ಲಭ್ಯವಾಗದೆ ಬೆಂಗಳೂರು ಮತ್ತು ಕೋಲಾರ ಭಾಗದ ನೀರಿನ ಅಗತ್ಯಕ್ಕಾಗಿ ಸರ್ಕಾರ ಅಘನಾಶಿನಿ ನದಿ ತಿರುವು ಯೋಜನೆಗೆ ಕೈಹಾಕಿದೆ
Last Updated 27 ಜನವರಿ 2026, 23:41 IST
ಬೆಂಗಳೂರು, ಕೋಲಾರ ನೀರಿನ ಅಗತ್ಯಕ್ಕಾಗಿ ಅಘನಾಶಿನಿ ತಿರುವು ಯೋಜನೆ?

ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ

Archaeology News: ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹುಗಲೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ನವರಂಗ ಮಂಟಪದಲ್ಲಿ ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆಯಾಗಿದೆ.
Last Updated 27 ಜನವರಿ 2026, 23:37 IST
ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ

ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ರಾಜ್ಯ ಸರ್ಕಾರಕ್ಕೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿಯಿಂದಲೇ ಪತ್ರ
Last Updated 27 ಜನವರಿ 2026, 23:04 IST
ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ: ಉಭಯ ಸದನಗಳಲ್ಲಿ ಜಟಾಪಟಿ

Assembly Clash: ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಕಾಂಗ್ರೆಸ್‌ ಮತ್ತು ವಿರೋಧಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು.
Last Updated 27 ಜನವರಿ 2026, 23:04 IST
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ: ಉಭಯ ಸದನಗಳಲ್ಲಿ ಜಟಾಪಟಿ

ಯುವಕನ ಕಿಡ್ನಿ ಮಾರಾಟ, ನಿಗೂಢ ಸಾವಿನ ಪ್ರಕರಣ: ಮಾನವ ಹಕ್ಕು ಆಯೋಗದ ಆದೇಶಕ್ಕೆ ತಡೆ

Legal Update: ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರ್ ಮತ್ತು ಹೆಡ್ ಕಾನ್ಸ್‌ಟೆಬಲ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
Last Updated 27 ಜನವರಿ 2026, 22:59 IST
ಯುವಕನ ಕಿಡ್ನಿ ಮಾರಾಟ, ನಿಗೂಢ ಸಾವಿನ ಪ್ರಕರಣ: ಮಾನವ ಹಕ್ಕು ಆಯೋಗದ ಆದೇಶಕ್ಕೆ ತಡೆ

VB-G RAM G Act: ಗಾಂಧೀಜಿಗಾಗಿ ಕಾಂಗ್ರೆಸ್‌ ರಾಜಭವನಕ್ಕೆ

Congress Protest: ನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಹೆಸರಿನ ಕಾಯ್ದೆ ಮೂಲಕ ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿತು.
Last Updated 27 ಜನವರಿ 2026, 22:59 IST
VB-G RAM G Act: ಗಾಂಧೀಜಿಗಾಗಿ ಕಾಂಗ್ರೆಸ್‌ ರಾಜಭವನಕ್ಕೆ

₹400 ಕೋಟಿ ದರೋಡೆ ಪ್ರಕರಣ: ದೂರು ದಾಖಲಾಗಿಲ್ಲ, ಸುಳಿವೂ ಇಲ್ಲ

Robbery Case: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚೋರ್ಲಾ ಘಾಟ್‌ನಲ್ಲಿ ಮೂರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ₹400 ಕೋಟಿ ದರೋಡೆ ಪ್ರಕರಣ ಕುರಿತು ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲ; ಕಂಟೇನರ್‌ಗಳ ಮಾಲೀಕರು ಯಾರು, ಚಾಲಕರು ಯಾರು ಎಂಬ ಸುಳಿವೂ ಸಿಕ್ಕಿಲ್ಲ.
Last Updated 27 ಜನವರಿ 2026, 22:58 IST
₹400 ಕೋಟಿ ದರೋಡೆ ಪ್ರಕರಣ: ದೂರು ದಾಖಲಾಗಿಲ್ಲ, ಸುಳಿವೂ ಇಲ್ಲ
ADVERTISEMENT

ಸಂವಿಧಾನವೇ ಬೆಳಕು| ಅಭಿವ್ಯಕ್ತಿಗೆ ಸಂವಿಧಾನದ ರಕ್ಷಣೆ

Samvidhanave Belaku: ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಅನಿಸಿಕೆಯನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಸಂವಿಧಾನದ 19(1)(ಎ) ವಿಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸಲಾಗಿದೆ.
Last Updated 27 ಜನವರಿ 2026, 22:35 IST
ಸಂವಿಧಾನವೇ ಬೆಳಕು| ಅಭಿವ್ಯಕ್ತಿಗೆ ಸಂವಿಧಾನದ ರಕ್ಷಣೆ

ಮಹಿಳೆಗೆ ರಕ್ಷಣೆ ಎಲ್ಲಿದೆ: ಹೈಕೋರ್ಟ್‌ ಕಳವಳ

ಟ್ರಯಲ್‌ ರೂಮ್‌ನಲ್ಲಿ ತರುಣಿ ಬಟ್ಟೆ ಬದಲಾಯಿಸುತ್ತಿದ್ದಾಗ ಚಿತ್ರೀಕರಣ
Last Updated 27 ಜನವರಿ 2026, 21:53 IST
ಮಹಿಳೆಗೆ ರಕ್ಷಣೆ ಎಲ್ಲಿದೆ: ಹೈಕೋರ್ಟ್‌ ಕಳವಳ

ಎಸ್‌. ಸುರೇಶ್‌ ಕುಮಾರ್‌ಗೆ ತೇಜೋವಧೆ: ಹಕ್ಕುಚ್ಯುತಿ ಸಮಿತಿಗೆ

Suresh Kumar: ಸದನದಲ್ಲಿ ಆಡಿದ ಮಾತುಗಳನ್ನೇ ಮುಂದಿಟ್ಟುಕೊಂಡು ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌ ಅವರ ಮನೆಯ ಗೋಡೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಕೀಳುಮಟ್ಟದ ಪೋಸ್ಟರ್‌ಗಳನ್ನು ಅಂಟಿಸಿ, ತೇಜೋವಧೆ ಮಾಡಿರುವ ಪ್ರಕರಣವನ್ನು ಹಕ್ಕು ಬಾಧ್ಯತಾ ‌ಸಮಿತಿಗೆ ವಹಿಸುವುದಾಗಿ
Last Updated 27 ಜನವರಿ 2026, 21:05 IST
ಎಸ್‌. ಸುರೇಶ್‌ ಕುಮಾರ್‌ಗೆ ತೇಜೋವಧೆ: ಹಕ್ಕುಚ್ಯುತಿ ಸಮಿತಿಗೆ
ADVERTISEMENT
ADVERTISEMENT
ADVERTISEMENT