ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

Video | ಕರ್ನಾಟಕದಲ್ಲಿ ಮೊದಲ ಬಾರಿಗೆ ಚಿರತೆಗೆ ಎಂಆರ್‌ಐ ಸ್ಕ್ಯಾನ್‌!

Wildlife Treatment Karnataka: ಪಾರ್ಶ್ವವಾಯುಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಚಿರತೆ ಭದ್ರಾಗೆ ಚಿಕಿತ್ಸೆಯ ಭಾಗವಾಗಿ ಶುಕ್ರವಾರ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು.
Last Updated 7 ಫೆಬ್ರುವರಿ 2026, 16:41 IST
Video | ಕರ್ನಾಟಕದಲ್ಲಿ ಮೊದಲ ಬಾರಿಗೆ ಚಿರತೆಗೆ ಎಂಆರ್‌ಐ ಸ್ಕ್ಯಾನ್‌!

ಬೆಳಗಾವಿ: ಕಬ್ಬಿನ ಟ್ರ್ಯಾಕ್ಟರ್‌ಗಳಿಂದಾಗಿ ಒಂದೇ ದಿನ ಇಬ್ಬರು ಮಹಿಳೆಯರ ಸಾವು

Belagavi Accident: ಬೆಳಗಾವಿ: ಜಿಲ್ಲೆಯ ಘಟಪ್ರಭಾ ಹಾಗೂ ಹಾರೂಗೇರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಕಬ್ಬು ತುಂಬಿದ ಟ್ರ್ಯಾಕ್ಟರ್‌ ಹರಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಘಟಪ್ರಭಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಲೋಳಸೂರು ಬಸ್‌
Last Updated 7 ಫೆಬ್ರುವರಿ 2026, 16:35 IST
ಬೆಳಗಾವಿ: ಕಬ್ಬಿನ ಟ್ರ್ಯಾಕ್ಟರ್‌ಗಳಿಂದಾಗಿ ಒಂದೇ ದಿನ ಇಬ್ಬರು ಮಹಿಳೆಯರ ಸಾವು

ಮೆಟ್ರೊ: ಹೊಸ ಎಫ್‌ಎಫ್‌ಸಿ ರಚನೆಗೆ ಅಶೋಕ ಒತ್ತಾಯ

Metro Fare Protest: ನಮ್ಮ ಮೆಟ್ರೊ ದರ ಏರಿಕೆಯನ್ನು ಖಂಡಿಸಿರುವ ಆರ್. ಅಶೋಕ ಅವರು, ಭಾರತದಲ್ಲಿ ಅತ್ಯಂತ ದುಬಾರಿ ದರ ಇರುವ ಮೆಟ್ರೊಗೆ ಹೊಸ ಎಫ್‌ಎಫ್‌ಸಿ ಸಮಿತಿ ರಚಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
Last Updated 7 ಫೆಬ್ರುವರಿ 2026, 16:21 IST
ಮೆಟ್ರೊ: ಹೊಸ ಎಫ್‌ಎಫ್‌ಸಿ ರಚನೆಗೆ ಅಶೋಕ ಒತ್ತಾಯ

ದಾಖಲಾತಿ ನಂತರೇ ವರ್ಗಾವಣೆ: ಉಪನ್ಯಾಸಕರ ಒತ್ತಾಯ

PU Lecturer Transfer: ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ದಾಖಲಾತಿ ನಂತರವೇ ನಡೆಯಬೇಕು ಎಂದು ವಿದ್ಯಾರ್ಥಿ–ಉಪನ್ಯಾಸಕ ಅನುಪಾತ ಪರಿಷ್ಕರಣೆಗೂ ಒತ್ತಾಯಿಸಲಾಗಿದೆ ಎಂದು ಉಪನ್ಯಾಸಕರ ಸಂಘ ತಿಳಿಸಿದೆ.
Last Updated 7 ಫೆಬ್ರುವರಿ 2026, 16:21 IST
ದಾಖಲಾತಿ ನಂತರೇ ವರ್ಗಾವಣೆ: ಉಪನ್ಯಾಸಕರ ಒತ್ತಾಯ

ಕೆಪಿಎಸ್‌ ಮ್ಯಾಗ್ನೆಟ್‌ ಶಾಲೆಗಳ ವಿರೋಧಿಸಿ ಸಮಾವೇಶ

Education Rights Protest: ಬೆಂಗಳೂರು—ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವುದನ್ನು ತಕ್ಷಣ ನಿಲ್ಲಿಸಬೇಕೆಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಮಾವೇಶದಲ್ಲಿ ಆಗ್ರಹಿಸಿದರು.
Last Updated 7 ಫೆಬ್ರುವರಿ 2026, 15:49 IST
ಕೆಪಿಎಸ್‌ ಮ್ಯಾಗ್ನೆಟ್‌ ಶಾಲೆಗಳ ವಿರೋಧಿಸಿ ಸಮಾವೇಶ

‘ಎಂಎಸ್‌ಐಎಲ್‌ ಚಿಟ್ಸ್’ ಹೂಡಿಕೆ ಸುಭದ್ರ–ಸಿಎಂ ಸಿದ್ದರಾಮಯ್ಯ

ಹೊಸ ತಂತ್ರಾಂಶ, ಮೊಬೈಲ್ ಆ್ಯಪ್‌ ಬಿಡುಗಡೆ
Last Updated 7 ಫೆಬ್ರುವರಿ 2026, 15:48 IST
‘ಎಂಎಸ್‌ಐಎಲ್‌ ಚಿಟ್ಸ್’ ಹೂಡಿಕೆ ಸುಭದ್ರ–ಸಿಎಂ ಸಿದ್ದರಾಮಯ್ಯ

ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್‌ ಶೀಘ್ರ: ಸಚಿವ ಅಶ್ವಿನಿ ವೈಷ್ಣವ್‌

ಕರ್ನಾಟಕದ ರೈಲ್ವೆ ಯೋಜನೆಗಳಿಗೆ ₹7,748 ಕೋಟಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌
Last Updated 7 ಫೆಬ್ರುವರಿ 2026, 15:47 IST
ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್‌ ಶೀಘ್ರ: ಸಚಿವ ಅಶ್ವಿನಿ ವೈಷ್ಣವ್‌
ADVERTISEMENT

ಗೃಹಲಕ್ಷ್ಮಿಗೆ ಜೀವಿತ ಪ್ರಮಾಣಪತ್ರ: ಸಿಎಂ ಸೂಚನೆ

Welfare Scheme Reform: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಂದ ಜೀವಿತ ಪ್ರಮಾಣಪತ್ರ ಕಡ್ಡಾಯಗೊಳಿಸಲು ಮುಖ್ಯ ಕಾರ್ಯದರ್ಶಿಗೆ ತಕ್ಷಣ ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 15:40 IST
ಗೃಹಲಕ್ಷ್ಮಿಗೆ ಜೀವಿತ ಪ್ರಮಾಣಪತ್ರ: ಸಿಎಂ ಸೂಚನೆ

ಮಂಗಳೂರಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಕೇಸ್: ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ

High Court Verdict: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ದೃಢೀಕರಿಸುವಂತೆ ಕೋರಿ
Last Updated 7 ಫೆಬ್ರುವರಿ 2026, 15:33 IST
ಮಂಗಳೂರಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಕೇಸ್: ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ

54 ನಿಗಮ– ಮಂಡಳಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ

State Minister Status Order: ರಾಜ್ಯ ಸರ್ಕಾರವು ಗೇರು ಅಭಿವೃದ್ಧಿ ನಿಗಮ, ಹಜ್ ಸಮಿತಿ, ಕ್ರಿಶ್ಚಿಯನ್‌ ಅಭಿವೃದ್ಧಿ ನಿಗಮ ಸೇರಿದಂತೆ 54 ನಿಗಮ–ಮಂಡಳಿ ಅಧ್ಯಕ್ಷರಿಗೆ ತಕ್ಷಣದಿಂದ ರಾಜ್ಯ ಸಚಿವ ಸ್ಥಾನಮಾನ ನೀಡುವಂತೆ ಆದೇಶ ಹೊರಡಿಸಿದೆ.
Last Updated 7 ಫೆಬ್ರುವರಿ 2026, 14:39 IST
54 ನಿಗಮ– ಮಂಡಳಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ
ADVERTISEMENT
ADVERTISEMENT
ADVERTISEMENT