ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

₹9.5 ಲಕ್ಷ ಲಂಚ ಪ್ರಕರಣ: ಬೆಂಗಳೂರಿನ ಸಿಪಿಆರ್‌ಐ ನಿರ್ದೇಶಕರ ಬಂಧನ

ಸಿಬಿಐ ಅಧಿಕಾರಿಗಳಿಂದ ಕಾರ್ಯಾಚರಣೆ
Last Updated 9 ಜನವರಿ 2026, 22:30 IST
₹9.5 ಲಕ್ಷ ಲಂಚ ಪ್ರಕರಣ: ಬೆಂಗಳೂರಿನ ಸಿಪಿಆರ್‌ಐ ನಿರ್ದೇಶಕರ ಬಂಧನ

ಒಳಮೀಸಲಾತಿ ಮಸೂದೆ ವಾಪಸ್: ಸ್ಪಷ್ಟನೆ ಕೇಳಿದ ಲೋಕಭವನ

Reservation Clarification: ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳಿಸಿದ್ದು, ಕೆಲ ಸ್ಪಷ್ಟನೆಗಳನ್ನು ಕೇಳಲಾಗಿದೆ. 22 ಮಸೂದೆಗಳಲ್ಲಿ 19ಕ್ಕೆ ಅಂಕಿತ ನೀಡಲಾಗಿದೆ.
Last Updated 9 ಜನವರಿ 2026, 22:30 IST
ಒಳಮೀಸಲಾತಿ ಮಸೂದೆ ವಾಪಸ್: ಸ್ಪಷ್ಟನೆ ಕೇಳಿದ ಲೋಕಭವನ

ನಾ. ಮೊಗಸಾಲೆ, ಕಪ್ಪಣ್ಣ ಸೇರಿ 7 ಮಂದಿಗೆ ಸಂದೇಶ ಪ್ರಶಸ್ತಿ

sandesh award announced ಸಾಹಿತಿ ಡಾ.ನಾ.ಮೊಗಸಾಲೆ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಏಳು ಸಾಧಕರು ಹಾಗೂ ಒಂದು ಸಂಸ್ಥೆಗೆ 2026ನೇ ಸಾಲಿನ ‘ಸಂದೇಶ ಪ್ರಶಸ್ತಿ’ ಘೋಷಿಸಲಾಗಿದೆ.
Last Updated 9 ಜನವರಿ 2026, 21:21 IST
ನಾ. ಮೊಗಸಾಲೆ, ಕಪ್ಪಣ್ಣ ಸೇರಿ 7 ಮಂದಿಗೆ ಸಂದೇಶ ಪ್ರಶಸ್ತಿ

ಗ್ರಾಪಂ ಅನುದಾನ: ಕೇಂದ್ರಕ್ಕೆ ಒತ್ತಡ ಹಾಕಲು ವಿಪ ಕಾಂಗ್ರೆಸ್‌ ಸದಸ್ಯರ ಪತ್ರ

Gram Panchayat Grants: ಬಾಕಿ ಇರುವ 15ನೇ ಹಣಕಾಸು ಆಯೋಗದ ₹2,100 ಕೋಟಿ ಅನುದಾನವನ್ನು ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ತುರ್ತಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಕೋರಿ ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Last Updated 9 ಜನವರಿ 2026, 21:00 IST
ಗ್ರಾಪಂ ಅನುದಾನ: ಕೇಂದ್ರಕ್ಕೆ ಒತ್ತಡ ಹಾಕಲು ವಿಪ ಕಾಂಗ್ರೆಸ್‌ ಸದಸ್ಯರ ಪತ್ರ

ಉಮಾ ಅನಂತ್‌, ಸಂತೋಷ ಚಿನಗುಡಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Madhyama academy award: ‘ಸುಧಾ’ ವಾರಪತ್ರಿಕೆ ಮುಖ್ಯ ಉಪ ಸಂಪಾದಕಿ ಉಮಾ ಅನಂತ್‌ ಅವರು ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ‘ಪ್ರಜಾವಾಣಿ’ಯ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಸಂತೋಷ ಜಿ.ಚಿನಗುಡಿ ಅವರು ‘ಮೈಸೂರು ದಿಗಂತ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
Last Updated 9 ಜನವರಿ 2026, 20:57 IST
ಉಮಾ ಅನಂತ್‌, ಸಂತೋಷ ಚಿನಗುಡಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

KEA Exam: ನಾಳೆಯಿಂದ ನೇಮಕಾತಿ ಪರೀಕ್ಷೆ

KEA Exam– ತಾಂತ್ರಿಕ ಶಿಕ್ಷಣ, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್‌ಡಿಎಲ್, ಕೃಷಿ ಮಾರಾಟ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಜ.10 ಮತ್ತು 11ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸುತ್ತಿದೆ.
Last Updated 9 ಜನವರಿ 2026, 20:53 IST
KEA Exam: ನಾಳೆಯಿಂದ ನೇಮಕಾತಿ ಪರೀಕ್ಷೆ

ಬಿಜೆಪಿ–ಜೆಡಿಎಸ್‌ ನಾಯಕರ ಸಭೆ ಇಂದು

BJP-JDS leaders' meeting ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ವಿಧಾನಪರಿಷತ್‌ ಚುನಾವಣೆ ಮತ್ತಿತರ ವಿಷಯಗಳು ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ಸಭೆ ಶನಿವಾರ ನಡೆಯಲಿದೆ.
Last Updated 9 ಜನವರಿ 2026, 20:41 IST
ಬಿಜೆಪಿ–ಜೆಡಿಎಸ್‌ ನಾಯಕರ ಸಭೆ ಇಂದು
ADVERTISEMENT

ಒದ್ದು ಕಿತ್ತುಕೊಳ್ಳುವ ಅನುಭವ ನನ್ನದಲ್ಲ: ಎಚ್‌ಡಿಕೆ

Political Counter: ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಎಚ್‌ಡಿಕೆ, 'ಒದ್ದು ಕಿತ್ತುಕೊಳ್ಳುವ ಅನುಭವ ನನಗಿಲ್ಲ' ಎಂದು ಟ್ವೀಟ್ ಮಾಡಿ ಭೂಕಬಳಿಕೆ, ಅಧಿಕಾರ ದುರೂಪಯೋಗದ ಆರೋಪವನ್ನೂ ಮಾಡಿದ್ದಾರೆ.
Last Updated 9 ಜನವರಿ 2026, 16:23 IST
ಒದ್ದು ಕಿತ್ತುಕೊಳ್ಳುವ ಅನುಭವ ನನ್ನದಲ್ಲ: ಎಚ್‌ಡಿಕೆ

ಮಲೆಯಾಳ ಕಡ್ಡಾಯ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ ಪತ್ರ

‘ಮಸೂದೆ ಜಾರಿ ಮಾಡಿದರೆ ವಿರೋಧ: ಗಡಿನಾಡ ಕನ್ನಡಿಗರ ರಕ್ಷಣೆಗೆ ಬದ್ಧ’
Last Updated 9 ಜನವರಿ 2026, 16:21 IST
ಮಲೆಯಾಳ ಕಡ್ಡಾಯ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ  ಪತ್ರ

ISPL ಕ್ರಿಕೆಟ್ ಲೀಗ್‌: ಚೆನ್ನೈ ಸಿಂಗಮ್ಸ್ ತಂಡದಲ್ಲಿ ಕೊಪ್ಪಳದ ಗಣೇಶ್‌

ಟೆನಿಸ್ ಬಾಲ್ ಕ್ರಿಕೆಟ್‌ನಿಂದ ISPLವರೆಗೆ ಪಯಣಿಸಿದ ಕೊಪ್ಪಳದ ಗಣೇಶ್ ಚೆನ್ನೈ ಸಿಂಗಮ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೀಸನ್–3ರಲ್ಲಿ ಅವರ ಮೊದಲ ಅವಕಾಶ.
Last Updated 9 ಜನವರಿ 2026, 16:20 IST
ISPL ಕ್ರಿಕೆಟ್ ಲೀಗ್‌: ಚೆನ್ನೈ ಸಿಂಗಮ್ಸ್ ತಂಡದಲ್ಲಿ ಕೊಪ್ಪಳದ ಗಣೇಶ್‌
ADVERTISEMENT
ADVERTISEMENT
ADVERTISEMENT