ಭಾನುವಾರ, 25 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಲಿಂಗತ್ವ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ದೌರ್ಜನ್ಯವೇ ಅಡ್ಡಿ: ಸಮೀಕ್ಷಾ ವರದಿ

Transgender Survey Karnataka: ರಾಜ್ಯದಲ್ಲಿ 10,365 ಲಿಂಗತ್ವ ಅಲ್ಪಸಂಖ್ಯಾತರನ್ನು ‘ಲಿಂಗತ್ವ ಅಲ್ಪಸಂಖ್ಯಾತರ ಮೂಲಹಂತದ ಸಮೀಕ್ಷೆ’ಯು ಗುರುತಿಸಿದ್ದು, ಆ ಪೈಕಿ 9,701 ಮಂದಿಯು ಶಾಲೆಗಳಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.
Last Updated 25 ಜನವರಿ 2026, 23:41 IST
ಲಿಂಗತ್ವ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ದೌರ್ಜನ್ಯವೇ ಅಡ್ಡಿ: ಸಮೀಕ್ಷಾ ವರದಿ

Padma Awards: ‘ಪದ್ಮ ಪ್ರಶಸ್ತಿ’ ಪುರಸ್ಕೃತರ ಪರಿಚಯ

Karnataka Padma Honours: ಸಾಹಿತ್ಯ, ವೈದ್ಯಕೀಯ, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯದಲ್ಲಿ ಸಾಧನೆ ಮಾಡಿದ ಕರ್ನಾಟಕದ ಎಂಟು ಸಾಧಕರಿಗೆ ಈ ವರ್ಷ ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿಗಳು ಲಭಿಸಿವೆ. ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ.
Last Updated 25 ಜನವರಿ 2026, 23:34 IST
Padma Awards: ‘ಪದ್ಮ ಪ್ರಶಸ್ತಿ’ ಪುರಸ್ಕೃತರ ಪರಿಚಯ

ಶಿಕ್ಷಕರ ನೇಮಕ: ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ನಿಟ್ಟುಸಿರು

Kannada Schools: ಮಹಾರಾಷ್ಟ್ರದ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.
Last Updated 25 ಜನವರಿ 2026, 23:31 IST
ಶಿಕ್ಷಕರ ನೇಮಕ: ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ನಿಟ್ಟುಸಿರು

Online Game|₹3,522 ಕೋಟಿ ವಂಚನೆ:ವಿನ್‌ಝೋ ಪ್ರೈವೆಟ್‌ ಲಿಮಿಟೆಡ್‌ ವಿರುದ್ಧ ದೂರು

Winzo Money Laundering: ಆನ್‌ಲೈನ್‌ ಗೇಮ್‌ಗಳಲ್ಲಿ ಚಂದಾದಾರರಿಗೆ ವಂಚಿಸುವ ಮತ್ತು ಠೇವಣಿ ಹಿಂದಿರುಗಿಸದೇ ಇರುವ ಮೂಲಕ ವಿನ್‌ಝೋ ಕಂಪನಿಯು ₹3,522 ಕೋಟಿಯನ್ನು ಅಕ್ರಮವಾಗಿ ಗಳಿಸಿದೆ ಎಂದು ಇ.ಡಿ ಹೇಳಿದೆ.
Last Updated 25 ಜನವರಿ 2026, 23:30 IST
Online Game|₹3,522 ಕೋಟಿ ವಂಚನೆ:ವಿನ್‌ಝೋ ಪ್ರೈವೆಟ್‌ ಲಿಮಿಟೆಡ್‌ ವಿರುದ್ಧ ದೂರು

ಸಂಚಾರ ದಟ್ಟಣೆ: 5 ವರ್ಷಗಳಲ್ಲಿ ₹2.50 ಲಕ್ಷ ಕೋಟಿ ವೆಚ್ಚ– ಡಿಕೆಶಿ

DK Shivakumar: ನಗರದ ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಐದು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹ 2.50 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ
Last Updated 25 ಜನವರಿ 2026, 23:25 IST
ಸಂಚಾರ ದಟ್ಟಣೆ:  5 ವರ್ಷಗಳಲ್ಲಿ ₹2.50 ಲಕ್ಷ ಕೋಟಿ ವೆಚ್ಚ– ಡಿಕೆಶಿ

ಉಪನಗರ ಯೋಜನೆ ಬಹಿರಂಗ ಚರ್ಚೆ: HDK ಪಂಥಾಹ್ವಾನ, ದಿನ ನಿಗದಿ ಮಾಡಿ ಎಂದ ಡಿಕೆಶಿ

ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ಯೋಜನೆ ಬಹಿರಂಗ ಚರ್ಚೆ
Last Updated 25 ಜನವರಿ 2026, 23:21 IST
ಉಪನಗರ ಯೋಜನೆ ಬಹಿರಂಗ ಚರ್ಚೆ: HDK ಪಂಥಾಹ್ವಾನ, ದಿನ ನಿಗದಿ ಮಾಡಿ ಎಂದ ಡಿಕೆಶಿ

ಅಮೆಜಾನ್‌ನಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಲಭ್ಯ

Khadi National Flag: ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಘಟಕದಲ್ಲಿ ತಯಾರಾಗುವ ಖಾದಿ ರಾಷ್ಟ್ರಧ್ವಜ ಈಗ ಇ–ಕಾಮರ್ಸ್ ಜೈಂಟು ಅಮೆಜಾನ್‌ ಮೂಲಕ ಖರೀದಿಸಲು ಲಭ್ಯವಾಗಿದ್ದು, ಖಾದಿ ಉತ್ಪನ್ನಗಳ ವ್ಯಾಪ್ತಿಗೆ ಹೊಸ ಬಾಗಿಲುತೆರೆದಿದೆ.
Last Updated 25 ಜನವರಿ 2026, 17:33 IST
ಅಮೆಜಾನ್‌ನಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಲಭ್ಯ
ADVERTISEMENT

'ಗ್ಯಾರಂಟಿ’ ಪ್ರಚಾರಕ್ಕೆ ‘ರಂಗೋಲಿ’ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್

Karnataka Guarantee Schemes: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ‘ಪ್ರತಿ ಮನೆಗೆ ಐದು ಗ್ಯಾರಂಟಿಗಳು. ಮನೆ ಮುಂದೆ ರಂಗೋಲಿ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
Last Updated 25 ಜನವರಿ 2026, 16:17 IST
'ಗ್ಯಾರಂಟಿ’ ಪ್ರಚಾರಕ್ಕೆ ‘ರಂಗೋಲಿ’ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್

ಅಂಚೆ ಇಲಾಖೆ | ಪ್ರತಿನಿಧಿಗಳ ನೇಮಕ: ಜನವರಿ 30ರಂದು ನೇರ ಸಂದರ್ಶನ

Postal Life Insurance Recruitment: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳ ನಿಯುಕ್ತಿಗಾಗಿ ಅಂಚೆ ಇಲಾಖೆಯು ಜ. 30ರಂದು ನೇರ ಸಂದರ್ಶನ ಏರ್ಪಡಿಸಿದೆ.
Last Updated 25 ಜನವರಿ 2026, 15:56 IST
ಅಂಚೆ ಇಲಾಖೆ | ಪ್ರತಿನಿಧಿಗಳ ನೇಮಕ: ಜನವರಿ 30ರಂದು ನೇರ ಸಂದರ್ಶನ

ಪ್ರಭಾ ಮಲ್ಲೇಶ್‌ರಿಂದ ಸಾಂಪ್ರದಾಯಿಕ ಚಿತ್ರಕಲೆಗೆ ಹೊಸ ಆಯಾಮ: ಬಿ.ಎಲ್‌.ಶಂಕರ್‌

Traditional Painting: ಪ್ರಭಾ ಮಲ್ಲೇಶ್‌ ಅವರು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ವೈಶಿಷ್ಟ್ಯಕ್ಕೆ ಧಕ್ಕೆ ತರದೇ ಇರುವ ರೀತಿಯಲ್ಲಿ ಈ ಚಿತ್ರಕಲೆಗೆ ಹೊಸ ಆಯಾಮ ನೀಡಿದ್ದಾರೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ ಎಲ್ ಶಂಕರ್ ಹೇಳಿದರು
Last Updated 25 ಜನವರಿ 2026, 15:41 IST
ಪ್ರಭಾ ಮಲ್ಲೇಶ್‌ರಿಂದ ಸಾಂಪ್ರದಾಯಿಕ ಚಿತ್ರಕಲೆಗೆ ಹೊಸ ಆಯಾಮ: ಬಿ.ಎಲ್‌.ಶಂಕರ್‌
ADVERTISEMENT
ADVERTISEMENT
ADVERTISEMENT