ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ನಿಮಗೆ ಸಿಕ್ಕಿರುವ ಅಧಿಕಾರ ದೇವೇಗೌಡರ ದೇಣಿಗೆ:ಸಿದ್ದರಾಮಯ್ಯಗೆ ಎಚ್‌ಡಿಕೆ ತಿರುಗೇಟು

Karnataka Politics: ಸಿದ್ದರಾಮಯ್ಯ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿ, ನಿಮಗೆ ಸಿಕ್ಕ ಅಧಿಕಾರ ದೇವೇಗೌಡರ ದೇಣಿಗೆ ಎಂದು ಹೇಳಿ ಜಾತಿ ರಾಜಕೀಯದ ಆರೋಪ ಮಾಡಿದರು.
Last Updated 22 ಫೆಬ್ರುವರಿ 2026, 11:28 IST
ನಿಮಗೆ ಸಿಕ್ಕಿರುವ ಅಧಿಕಾರ ದೇವೇಗೌಡರ ದೇಣಿಗೆ:ಸಿದ್ದರಾಮಯ್ಯಗೆ ಎಚ್‌ಡಿಕೆ ತಿರುಗೇಟು

ಕುಮಾರಸ್ವಾಮಿ, ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ, ಮುಗಿಸಿದರು: ಸಿ.ಎಂ

Karnataka Politics: ಎಚ್.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪಕ್ಷವೆಂದರು.
Last Updated 22 ಫೆಬ್ರುವರಿ 2026, 11:22 IST
ಕುಮಾರಸ್ವಾಮಿ, ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ, ಮುಗಿಸಿದರು: ಸಿ.ಎಂ

ಕೆಲವು ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡರೆ ನನಗೆ ಒಳ್ಳೆಯದು: ಡಿ.ಕೆ.ಶಿವಕುಮಾರ

Karnataka Congress: ಕಾರವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಇಕ್ಬಾಲ್ ಹುಸೇನ್ ಸೇರಿದಂತೆ ಕೆಲ ಕಾಂಗ್ರೆಸ್ ಶಾಸಕರು ಮೌನವಾಗಿದ್ದರೆ ಒಳ್ಳೆಯದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
Last Updated 22 ಫೆಬ್ರುವರಿ 2026, 10:55 IST
ಕೆಲವು ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡರೆ ನನಗೆ ಒಳ್ಳೆಯದು: ಡಿ.ಕೆ.ಶಿವಕುಮಾರ

‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ರೈತರನ್ನು ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ

Karnataka Farmers: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಂಜನಗೂಡು ಬಾಳೆಹಣ್ಣು ಸೇರಿದಂತೆ ಕರ್ನಾಟಕದ ಕೃಷಿ ಉತ್ಪನ್ನಗಳ ರಫ್ತು ಸಾಧನೆಯನ್ನು ಪ್ರಶಂಸಿಸಿ ರೈತರ ಪರಿಶ್ರಮವನ್ನು ಮೆಚ್ಚಿದರು.
Last Updated 22 ಫೆಬ್ರುವರಿ 2026, 10:40 IST
‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ರೈತರನ್ನು ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ

ಜೂನ್ ಒಳಗೆ ಜಿ.ಪಂ, ತಾ.ಪಂ ಚುನಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Taluk Panchayat Elections: ಜೂನ್ ಒಳಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗೋಕರ್ಣ ಪಟ್ಟಣ ಪಂಚಾಯಿತಿ ರಚನೆ ಚುನಾವಣೆ ಬಳಿಕ ಮಾಡುವುದಾಗಿ ತಿಳಿಸಿದರು.
Last Updated 22 ಫೆಬ್ರುವರಿ 2026, 9:16 IST
ಜೂನ್ ಒಳಗೆ ಜಿ.ಪಂ, ತಾ.ಪಂ ಚುನಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೂಡ್ಲಿಗಿ: ಚಿಕ್ಕಮಗಳೂರಿನಲ್ಲಿ ಆನೆ ತುಳಿತಕ್ಕೆ ಕಾಮಯ್ಯನಹಟ್ಟಿ ಮಹಿಳೆ ಬಲಿ

Kudligi Woman Death: ತಾಲ್ಲೂಕಿನ ಗೆದ್ದಲಗಟ್ಟೆ ಕಾಮಯ್ಯನಹಟ್ಟಿ ಗ್ರಾಮದ ಬಿ. ಬೋರಮ್ಮ(45) ಎಂಬ ಮಹಿಳೆ ಚಿಕ್ಕಮಗಳೂರು ತಾಲ್ಲೂಕಿನ ಕಾಫಿ ಎಷ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ತುಳಿತದಿಂದ ಭಾನುವಾರ ಮೃತಪಟ್ಟಿದ್ದಾರೆ.
Last Updated 22 ಫೆಬ್ರುವರಿ 2026, 8:32 IST
ಕೂಡ್ಲಿಗಿ: ಚಿಕ್ಕಮಗಳೂರಿನಲ್ಲಿ ಆನೆ ತುಳಿತಕ್ಕೆ ಕಾಮಯ್ಯನಹಟ್ಟಿ ಮಹಿಳೆ ಬಲಿ

ರಾಜ್ಯದಲ್ಲಿ ಶೇ 40ರಷ್ಟು ಶಾಸಕರು ಕಮಿಷನ್‌ ದಂಧೆಕೋರರು: ಆರ್.ಮಂಜುನಾಥ್‌ ಆರೋಪ

Karnataka Contractors Association: ರಾಜ್ಯದಲ್ಲಿ ಪಕ್ಷಾತೀತವಾಗಿ ಶಾಸಕರು ಕಮಿಷನ್ ದಂಧೆಕೋರರಾಗಿದ್ದಾರೆ. ಶೇ 30ರಿಂದ 40ರಷ್ಟು ಶಾಸಕರಂತೂ ಇದರಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ ಎಂದು ಆರ್‌.ಮಂಜುನಾಥ್‌ ಹೇಳಿದರು.
Last Updated 22 ಫೆಬ್ರುವರಿ 2026, 8:27 IST
ರಾಜ್ಯದಲ್ಲಿ ಶೇ 40ರಷ್ಟು ಶಾಸಕರು ಕಮಿಷನ್‌ ದಂಧೆಕೋರರು: ಆರ್.ಮಂಜುನಾಥ್‌ ಆರೋಪ
ADVERTISEMENT

ಶಾಸಕ ಕೊತ್ತೂರು ಮಂಜುನಾಥ್ ಗೂಂಡಾಗಿರಿ ಮಾಡುತ್ತಿದ್ದಾರೆ: ಜೆಡಿಎಸ್ ಕಿಡಿ

Helicopter Unit Controversy: ಬೆಂಗಳೂರು: ಕೋಲಾರದ ವೇಮಗಲ್‌ನಲ್ಲಿನ ತಲೆ ಎತ್ತುತ್ತಿರುವ ಹೆಲಿಕಾಪ್ಟರ್ ನಿರ್ಮಾಣ ಘಟಕದ ವಿರುದ್ಧ ಸ್ಥಳೀಯ ಶಾಸಕ ಕೊತ್ತೂರು ಮಂಜುನಾಥ್ ಧ್ವನಿ ಎತ್ತಿರುವ ಬಗ್ಗೆ ಜೆಡಿಎಸ್ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಆಕ್ರೋಶ
Last Updated 22 ಫೆಬ್ರುವರಿ 2026, 7:33 IST
ಶಾಸಕ ಕೊತ್ತೂರು ಮಂಜುನಾಥ್ ಗೂಂಡಾಗಿರಿ ಮಾಡುತ್ತಿದ್ದಾರೆ: ಜೆಡಿಎಸ್ ಕಿಡಿ

ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರ: BJP ಜನ, ಗುತ್ತಿಗೆದಾರರಿಂದ ಆರೋಪ

ಆರೋಪ– ಪ್ರತ್ಯಾರೋಪಕ್ಕೆ ಎರಡು ಆಡಿಯೊ ಬಿಡುಗಡೆ
Last Updated 22 ಫೆಬ್ರುವರಿ 2026, 7:08 IST
ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರ: BJP ಜನ, ಗುತ್ತಿಗೆದಾರರಿಂದ ಆರೋಪ

ಶಾಸಕ ಚಂದ್ರು ಲಮಾಣಿ: ವೇಗವಾಗಿ ಬೆಳೆದು ಮುಗ್ಗರಿಸಿದರು!

Shirahatti MLA: ಮುಂಡರಗಿ ತಾಲ್ಲೂಕಿನ ದಿಂಡೂರು ತಾಂಡಾದ ಚಂದ್ರು ಲಮಾಣಿ ರಾಜಕಾರಣಿ ಆಗುವುದಕ್ಕೂ ಮುನ್ನ ಶಿರಹಟ್ಟಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿದ್ದರು. ಆಗ ಹೊರರೋಗಿ ವಿಭಾಗದ ಚೀಟಿ ಮಾಡುವ ಹಣದಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.
Last Updated 22 ಫೆಬ್ರುವರಿ 2026, 7:01 IST
ಶಾಸಕ ಚಂದ್ರು ಲಮಾಣಿ: ವೇಗವಾಗಿ ಬೆಳೆದು ಮುಗ್ಗರಿಸಿದರು!
ADVERTISEMENT
ADVERTISEMENT
ADVERTISEMENT