ಶುಕ್ರವಾರ, 30 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಮೈಸೂರಿನ ಕುಸ್ತಿಪಟು ಟೈಗರ್ ಬಾಲಾಜಿ ಇನ್ನಿಲ್ಲ

Wrestler Death: ಮೈಸೂರು: ಕುಸ್ತಿಪಟು, ಸುಣ್ಣದ ಕೇರಿ ನಿವಾಸಿ 'ಟೈಗರ್' ಬಾಲಾಜಿ ಜೆಟ್ಟಿ (67) ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಅವರಿಗೆ ಪುತ್ರ ಇದ್ದಾರೆ. ಕೆಲ ವರ್ಷದ ಹಿಂದೆ ಪತ್ನಿ ಮತ್ತು ಮತ್ತೊಬ್ಬ ಪುತ್ರ ಮೃತಪಟ್ಟಿದ್ದರು.
Last Updated 30 ಜನವರಿ 2026, 8:37 IST
ಮೈಸೂರಿನ ಕುಸ್ತಿಪಟು ಟೈಗರ್ ಬಾಲಾಜಿ ಇನ್ನಿಲ್ಲ

ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಬಿಜಿಪಿ ಸಂಸದರ ವರ್ತನೆ: ಡಿಕೆಶಿ ವ್ಯಂಗ್ಯ

Union Budget: ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವಾಗಲೂ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಇದರ ಬಗ್ಗೆ ಬಿಜೆಪಿ ಸಂಸದರು, ಕೇಂದ್ರ ಸಚಿವರು ಯಾರೂ ದನಿ ಎತ್ತುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಕುಟುಕಿದರು.
Last Updated 30 ಜನವರಿ 2026, 8:09 IST
ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಬಿಜಿಪಿ ಸಂಸದರ ವರ್ತನೆ: ಡಿಕೆಶಿ ವ್ಯಂಗ್ಯ

ಚಿಕ್ಕಬಳ್ಳಾಪುರ: ಪೋಕ್ಸೊ ಕೇಸ್‌ನಲ್ಲಿ 28 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ

Chikkaballapura– ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ ಅಪರಾಧಿಗೆ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯವು 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿದೆ.
Last Updated 30 ಜನವರಿ 2026, 6:14 IST
ಚಿಕ್ಕಬಳ್ಳಾಪುರ: ಪೋಕ್ಸೊ ಕೇಸ್‌ನಲ್ಲಿ 28 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ

Video | ಅಬಕಾರಿ ಭ್ರಷ್ಟಾಚಾರ: ಏನಿದರ ಮರ್ಮ ? ಪ್ರಜಾವಾಣಿ ಚರ್ಚೆ

Jagadish Nayak Lokayukta: ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
Last Updated 30 ಜನವರಿ 2026, 5:33 IST
Video | ಅಬಕಾರಿ ಭ್ರಷ್ಟಾಚಾರ: ಏನಿದರ ಮರ್ಮ ? ಪ್ರಜಾವಾಣಿ ಚರ್ಚೆ

Election Commission: ಮತದಾರರ ಅಹವಾಲುಗಳ ಪರಿಹಾರಕ್ಕೆ 'ಬುಕ್‌ ಎ ಕಾಲ್‌'

ECI Book a Call: ಬೆಂಗಳೂರು: ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಂದ ಮತದಾರರ ಪಟ್ಟಿ ಬಗೆಗಿನ ಅಹವಾಲುಗಳಿಗೆ ಉತ್ತರ ಪಡೆಯಲು ‘ಬುಕ್‌ ಎ ಕಾಲ್‌’ ಪರಿಚಯಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಅಂತರ್ಜಾಲದಲ್ಲಿ ವೋಟರ್‌ ಸರ್ವಿಸ್‌ ಪೋರ್ಟಲ್‌ನಲ್ಲಿ
Last Updated 30 ಜನವರಿ 2026, 4:51 IST
Election Commission: ಮತದಾರರ ಅಹವಾಲುಗಳ ಪರಿಹಾರಕ್ಕೆ 'ಬುಕ್‌ ಎ ಕಾಲ್‌'

ಕೋಗಿಲು ಬಡಾವಣೆ: ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು: ಹೈಕೋರ್ಟ್‌

Kogilu Layouts: ಯಲಹಂಕ ವ್ಯಾಪ್ತಿಯ ಕೋಗಿಲು ಲೇ ಔಟ್ ವ್ಯಾಪ್ತಿಯ ಫಕೀರ್ ಹಾಗೂ ವಸೀಂ ಕಾಲೋನಿಯಲ್ಲಿ ಜನರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರೂ ಅವುಗಳನ್ನು ತೆರವುಗೊಳಿಸುವಾಗ ರಾಜ್ಯ ಸರ್ಕಾರ ಪೂರ್ವಭಾವಿ ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು
Last Updated 30 ಜನವರಿ 2026, 0:12 IST
ಕೋಗಿಲು ಬಡಾವಣೆ: ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು: ಹೈಕೋರ್ಟ್‌

ವಿಧಾನ ಪರಿಷತ್‌ | ಅಸಂಸದೀಯ ಪದ ಬಳಕೆ: ಹರಿಪ್ರಸಾದ್ ವಿಷಾದ

ವಿರೋಧ ಪಕ್ಷಗಳ ಧರಣಿಗೆ ಸತತ ಎರಡನೇ ದಿನವೂ ಪರಿಷತ್‌ ಕಲಾಪ ಬಲಿ
Last Updated 30 ಜನವರಿ 2026, 0:05 IST
ವಿಧಾನ ಪರಿಷತ್‌ | ಅಸಂಸದೀಯ ಪದ ಬಳಕೆ: ಹರಿಪ್ರಸಾದ್ ವಿಷಾದ
ADVERTISEMENT

ಅಸಹಾಯಕರಾದರೇ ‘ಹೌದಾ ಹುಲಿಯಾ’!: ಸುನಿಲ್‌ಕುಮಾರ್

ಪುತ್ರ ವ್ಯಾಮೋಹವೊ, ಸ್ವಪಕ್ಷೀಯರ ಬೆದರಿಕೆಯೊ: ಸುನಿಲ್‌ಕುಮಾರ್ ಪ್ರಶ್ನೆ
Last Updated 29 ಜನವರಿ 2026, 23:47 IST
ಅಸಹಾಯಕರಾದರೇ ‘ಹೌದಾ ಹುಲಿಯಾ’!: ಸುನಿಲ್‌ಕುಮಾರ್

ಫೆ.4ರ ವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ವಿಸ್ತರಣೆ

Legislative Session:ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನ ಫೆಬ್ರುವರಿ 4ರವರೆಗೆ ನಡೆಯಲಿರುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ತಿಳಿಸಿದರು.
Last Updated 29 ಜನವರಿ 2026, 23:43 IST
ಫೆ.4ರ ವರೆಗೆ ವಿಧಾನಮಂಡಲ ಜಂಟಿ ಅಧಿವೇಶನ  ವಿಸ್ತರಣೆ

ಲೋಕಾಯುಕ್ತ ದಾಳಿ: ಭೂಸ್ವಾಧೀನಾಧಿಕಾರಿ ಎನ್‌. ತೇಜಸ್‌ ಕುಮಾರ್‌ ₹26 ಕೋಟಿ ಒಡೆಯ

Lokayukta Raid: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಭೂಸ್ವಾಧೀನ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹26.65 ಕೋಟಿ ಮೊತ್ತದ ಆಸ್ತಿ ಪತ್ತೆ ಮಾಡಿದ್ದಾರೆ.
Last Updated 29 ಜನವರಿ 2026, 23:37 IST
ಲೋಕಾಯುಕ್ತ ದಾಳಿ: ಭೂಸ್ವಾಧೀನಾಧಿಕಾರಿ ಎನ್‌. ತೇಜಸ್‌ ಕುಮಾರ್‌ ₹26 ಕೋಟಿ ಒಡೆಯ
ADVERTISEMENT
ADVERTISEMENT
ADVERTISEMENT