ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

ಫೆ.8ರಂದು ಬಸವ ದಳ ರಾಷ್ಟ್ರೀಯ ಅಧಿವೇಶನ: ಕೆ.ವಿ.ವೀರೇಶ

Kudalasangama News: ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧಿವೇಶನವು ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ನಡೆಯಲಿದೆ. 'ನಾನು ಲಿಂಗಾಯತ' ಅಭಿಯಾನದ ಮೂಲಕ ಧರ್ಮ ಜಾಗೃತಿ ಮೂಡಿಸಲು ಸಂಘಟನೆ ನಿರ್ಧರಿಸಿದೆ.
Last Updated 12 ಜನವರಿ 2026, 17:08 IST
ಫೆ.8ರಂದು ಬಸವ ದಳ ರಾಷ್ಟ್ರೀಯ ಅಧಿವೇಶನ: ಕೆ.ವಿ.ವೀರೇಶ

ಸೇಡಂ | ವಿಬಿ–ಜಿ–ರಾಮ್–ಜಿ ವಿರುದ್ಧ ಕಾನೂನು ಸಮರ: ಸಿಎಂ ಸಿದ್ದರಾಮಯ್ಯ

Sedam News: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜಿ ರಾಮ್ ಕಾಯ್ದೆ‌ ವಿರುದ್ಧ ಕಾನೂನು ಹೋರಾಟ ‌ನಡೆಸಲಾಗುವುದು ಮತ್ತು ಈ ಕುರಿತು ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ‌ಸಿದ್ದರಾಮಯ್ಯ ತಿಳಿಸಿದರು.
Last Updated 12 ಜನವರಿ 2026, 16:54 IST
ಸೇಡಂ | ವಿಬಿ–ಜಿ–ರಾಮ್–ಜಿ ವಿರುದ್ಧ ಕಾನೂನು ಸಮರ: ಸಿಎಂ ಸಿದ್ದರಾಮಯ್ಯ

ಹೈಕೋರ್ಟ್‌ ಸ್ಥಳಾಂತರ: ಸರ್ಕಾರಕ್ಕೆ ನೋಟಿಸ್‌

High Court PIL: ಹೈಕೋರ್ಟ್‌ ಕಟ್ಟಡ ಸ್ಥಳಾಂತರಕ್ಕೆ 30 ಎಕರೆ ಜಾಗ ಮೀಸಲಿಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿ ಸರ್ಕಾರ ಮತ್ತು ರಿಜಿಸ್ಟ್ರಾರ್‌ ಜನರಲ್‌ಗೆ ನೋಟಿಸ್‌ ನೀಡಲು ಆದೇಶ ನೀಡಲಾಗಿದೆ.
Last Updated 12 ಜನವರಿ 2026, 16:20 IST
ಹೈಕೋರ್ಟ್‌ ಸ್ಥಳಾಂತರ: ಸರ್ಕಾರಕ್ಕೆ ನೋಟಿಸ್‌

ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆ: ಕೀ ಉತ್ತರ ಪ್ರಕಟ

Recruitment Exam Key: ತಾಂತ್ರಿಕ ಶಿಕ್ಷಣ, ಜಲಮಂಡಳಿ ಸೇರಿದಂತೆ ಹಲವು ಇಲಾಖೆಗಳ ನೇಮಕಾತಿ ಪರೀಕ್ಷೆಗಾಗಿ ಜನವರಿ 10,11ರಂದು ನಡೆದ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ
Last Updated 12 ಜನವರಿ 2026, 16:15 IST
ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆ: ಕೀ ಉತ್ತರ ಪ್ರಕಟ

ಧಾರವಾಡ| ಶಾಲೆಯಿಂದ ಇಬ್ಬರು ಮಕ್ಕಳ ಅಪಹರಣ: ದಾಂಡೇಲಿ ಸಮೀಪ ಸಿಕ್ಕಿಬಿದ್ದ ವ್ಯಕ್ತಿ

Dharwad Kidnapping: ಧಾರವಾಡ: ನಗರದ ಕಮಲಾಪುರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಮೂರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರ ಅಪಹರಿಸಿ ಕರೆದೊಯ್ದಿದ್ದ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ಪೊಲೀಸರಿಗೆ ಸಿಕ್ಕಿಬಿದ್ದಿದ್ಧಾನೆ.
Last Updated 12 ಜನವರಿ 2026, 16:15 IST
ಧಾರವಾಡ| ಶಾಲೆಯಿಂದ ಇಬ್ಬರು ಮಕ್ಕಳ ಅಪಹರಣ: ದಾಂಡೇಲಿ ಸಮೀಪ ಸಿಕ್ಕಿಬಿದ್ದ ವ್ಯಕ್ತಿ

ಅಗತ್ಯ ಇದ್ದಾಗ ಸಿ.ಎಂ, ಡಿಸಿಎಂಗೆ ಬುಲಾವ್‌: ಮಲ್ಲಿಕಾರ್ಜುನ ಖರ್ಗೆ

Congress Leadership Talks: ಡಿಕೆ ಶಿವಕುಮಾರ್ ಖರ್ಗೆ ಅವರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಸಿದ್ದು, ಖರ್ಗೆ ಅಗತ್ಯವಿದ್ದರೆ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
Last Updated 12 ಜನವರಿ 2026, 16:13 IST
ಅಗತ್ಯ ಇದ್ದಾಗ ಸಿ.ಎಂ, ಡಿಸಿಎಂಗೆ ಬುಲಾವ್‌: ಮಲ್ಲಿಕಾರ್ಜುನ ಖರ್ಗೆ

ಪಿಂಚಣಿ ಪಾವತಿ: ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ

University Grant: ಮೈಸೂರು: ರಾಜ್ಯದ ಆರು ವಿಶ್ವವಿದ್ಯಾಲಯಗಳಿಗೆ ಪಿಂಚಣಿ ಪಾವತಿಗಾಗಿ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿ.ವಿಗಳಿಗೆ ರಾಜ್ಯ ವಲಯ ಯೋಜನೆಗಳಡಿ ಅನುದಾನ ಒದಗಿಸಲಾಗಿದೆ.
Last Updated 12 ಜನವರಿ 2026, 16:10 IST
ಪಿಂಚಣಿ ಪಾವತಿ: ವಿಶ್ವವಿದ್ಯಾಲಯಗಳಿಗೆ ಅನುದಾನ  ಬಿಡುಗಡೆ ಮಾಡಿ ಸರ್ಕಾರ ಆದೇಶ
ADVERTISEMENT

ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ನ್ಯೂಸೌತ್ ವೇಲ್ಸ್‌ ವಿವಿ ಕ್ಯಾಂಪಸ್‌

Australian University Campus: ನ್ಯೂಸೌತ್ ವೇಲ್ಸ್‌ ವಿಶ್ವವಿದ್ಯಾಲಯವು ಆಗಸ್ಟ್‌ನಲ್ಲಿ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಶಾಖೆಯನ್ನು ಆರಂಭಿಸಲಿದ್ದು, ವಾಣಿಜ್ಯ, ಪತ್ರಿಕೋದ್ಯಮ, ಡೇಟಾ ವಿಜ್ಞಾನ, ಸೈಬರ್ ಭದ್ರತೆ ಕೋರ್ಸ್‌ಗಳನ್ನು ನೀಡಲಿದೆ.
Last Updated 12 ಜನವರಿ 2026, 16:10 IST
ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ನ್ಯೂಸೌತ್ ವೇಲ್ಸ್‌ ವಿವಿ ಕ್ಯಾಂಪಸ್‌

ದ್ವೇಷ ತಡೆ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

Hate Crimes Bill: ದ್ವೇಷ ಭಾಷಣ ಮಸೂದೆಗೆ ಸಹಿ ಹಾಕಬಾರದು ಎಂದು ಬಿಜೆಪಿ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುವ ಸಾಧ್ಯತೆ ಇರುವುದಾಗಿ ಎಚ್ಚರಿಸಿದೆ. ಕೋಗಿಲು ಹಾಗೂ ಗೂಂಡಾ ಪ್ರಕರಣಗಳ ಕುರಿತು ಸಹ ಚರ್ಚೆ ನಡೆದಿದೆ.
Last Updated 12 ಜನವರಿ 2026, 16:02 IST
ದ್ವೇಷ ತಡೆ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

ಇದು ನನ್ನ ಜೀವನದ ಕಹಿಯ ಕ್ಷಣ.. ಗೂಗಲ್ ಕಂಪನಿಯ ಕೆಲಸ ಕಳೆದುಕೊಂಡ ಬೆಂಗಳೂರಿನ ಟೆಕಿ

Arpit Bhayani | ಬೆಂಗಳೂರು: ಇಲ್ಲಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಗೂಗಲ್ ತೊರೆದ ನಂತರ ತನ್ನ ಜೀವನದ ಕಹಿ ಕ್ಷಣಗಳನ್ನು ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
Last Updated 12 ಜನವರಿ 2026, 15:50 IST
ಇದು ನನ್ನ ಜೀವನದ ಕಹಿಯ ಕ್ಷಣ.. ಗೂಗಲ್ ಕಂಪನಿಯ ಕೆಲಸ ಕಳೆದುಕೊಂಡ ಬೆಂಗಳೂರಿನ ಟೆಕಿ
ADVERTISEMENT
ADVERTISEMENT
ADVERTISEMENT