ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ

ADVERTISEMENT

ರನ್ನ ಸಕ್ಕರೆ ಕಾರ್ಖಾನೆ: ಟೆಂಡರ್ ಕರೆಯಲು ಸಿಎಂ ಸೂಚನೆ

ಮುಧೋಳ ತಾಲ್ಲೂಕಿನ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಅಲ್ಪಾವಧಿ ಟೆಂಡರ್ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
Last Updated 28 ಸೆಪ್ಟೆಂಬರ್ 2023, 16:28 IST
ರನ್ನ ಸಕ್ಕರೆ ಕಾರ್ಖಾನೆ: ಟೆಂಡರ್ ಕರೆಯಲು ಸಿಎಂ ಸೂಚನೆ

ಡಿಕೆಶಿ ಭೇಟಿಯಾದ ಬಿಕೆಎಚ್‌, ಮುನಿಯಪ್ಪ

ವಿಧಾನಪರಿಷತ್ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮತ್ತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
Last Updated 28 ಸೆಪ್ಟೆಂಬರ್ 2023, 16:19 IST
ಡಿಕೆಶಿ ಭೇಟಿಯಾದ ಬಿಕೆಎಚ್‌, ಮುನಿಯಪ್ಪ

ಜೆಡಿಎಸ್‌ ಶಾಸಕ ಕಂದಕೂರ ಮನವೊಲಿಸಿದ ನಿಖಿಲ್‌ ಕುಮಾರಸ್ವಾಮಿ

ಬಿಜೆಪಿ-ಜೆಡಿಎಸ್‌ ಮೈತ್ರಿಯ ನಂತರ ಅಸಮಾಧಾನಗೊಂಡಿದ್ದ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರನ್ನು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಗುರುವಾರ ಭೇಟಿಯಾಗಿ ಮನವೊಲಿಸಿದರು.
Last Updated 28 ಸೆಪ್ಟೆಂಬರ್ 2023, 16:15 IST
ಜೆಡಿಎಸ್‌ ಶಾಸಕ ಕಂದಕೂರ ಮನವೊಲಿಸಿದ ನಿಖಿಲ್‌ ಕುಮಾರಸ್ವಾಮಿ

ಭಾರಿ ಮಳೆಯಾಗುವ ಸಾಧ್ಯತೆ: ನಾಳೆ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

IMD weather report: ರಾಜ್ಯದ ಕೆಲವೆಡೆ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ತಲಾ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
Last Updated 28 ಸೆಪ್ಟೆಂಬರ್ 2023, 16:05 IST
ಭಾರಿ ಮಳೆಯಾಗುವ ಸಾಧ್ಯತೆ: ನಾಳೆ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಹೋರಾಟ: ಎನ್​.ಎಂ. ಸುರೇಶ್

ನಟ ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಎಲ್ಲ ಸಂಘಟನೆಗಳು ಒಟ್ಟಾಗಿ ಶುಕ್ರವಾರ ಸಾಂಕೇತಿಕ ಪ್ರತಿಭಟನೆಯನ್ನೂ ನಡೆಸಲಿವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​.ಎಂ. ಸುರೇಶ್ ತಿಳಿಸಿದರು.
Last Updated 28 ಸೆಪ್ಟೆಂಬರ್ 2023, 16:00 IST
ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಹೋರಾಟ: ಎನ್​.ಎಂ. ಸುರೇಶ್

ಇಸ್ಲಾಂ ಹಿಂಸೆ ಬಿತ್ತುತ್ತದೆ ಎನ್ನುವುದೇ ಮಿಥ್ಯೆ: ಚಿರಂಜೀವಿ ಸಿಂಘ್

‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆಯಲ್ಲಿ ಚಿರಂಜೀವಿ ಸಿಂಘ್
Last Updated 28 ಸೆಪ್ಟೆಂಬರ್ 2023, 15:58 IST
ಇಸ್ಲಾಂ ಹಿಂಸೆ ಬಿತ್ತುತ್ತದೆ ಎನ್ನುವುದೇ ಮಿಥ್ಯೆ: ಚಿರಂಜೀವಿ ಸಿಂಘ್

ಆರ್‌ ಅಂಡ್‌ ಡಿ ಕೇಂದ್ರ: ‘ಆಪ್ಟೀವ್’ ಆಹ್ವಾನ

ಜಾಗತಿಕ ಉದ್ಯಮ ಸಂಸ್ಥೆಗಳ ಜತೆ ಸಚಿವ ಎಂ.ಬಿ. ಪಾಟೀಲ ಸಭೆ
Last Updated 28 ಸೆಪ್ಟೆಂಬರ್ 2023, 15:57 IST
ಆರ್‌ ಅಂಡ್‌ ಡಿ ಕೇಂದ್ರ: ‘ಆಪ್ಟೀವ್’ ಆಹ್ವಾನ
ADVERTISEMENT

ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ 12,668 ಅರ್ಜಿಗಳ ತ್ವರಿತ ಇತ್ಯರ್ಥಕ್ಕೆ ಸೂಚನೆ

ರಾಜ್ಯದ 29 ಜಿಲ್ಲೆಗಳಲ್ಲಿ ಸೆ.23ರಂದು ನಡೆದಿದ್ದ ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ 12,668 ಅರ್ಜಿಗಳನ್ನು ಆಯಾ ಇಲಾಖೆಗಳು ತ್ವರಿತವಾಗಿ ಇತ್ಯರ್ಥ ಮಾಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ–ವಿಭಾಗ ಸೂಚಿಸಿದೆ.
Last Updated 28 ಸೆಪ್ಟೆಂಬರ್ 2023, 15:56 IST
ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ 12,668 ಅರ್ಜಿಗಳ ತ್ವರಿತ ಇತ್ಯರ್ಥಕ್ಕೆ ಸೂಚನೆ

ಸಿಡಬ್ಲ್ಯುಎಂಎ‌ ಸಭೆ: ಖದ್ದು ಹಾಜರಿಗೆ ಅಧಿಕಾರಿಗಳಿಗೆ ಡಿಕೆಶಿ ಸೂಚನೆ

‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆ ಶುಕ್ರವಾರ ನಡೆಯಲಿದ್ದು, ಈ ಸಭೆಯಲ್ಲಿ ಆನ್‌ಲೈನ್ ಬದಲು ಖುದ್ದು ಭಾಗವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
Last Updated 28 ಸೆಪ್ಟೆಂಬರ್ 2023, 15:50 IST
ಸಿಡಬ್ಲ್ಯುಎಂಎ‌ ಸಭೆ: ಖದ್ದು ಹಾಜರಿಗೆ ಅಧಿಕಾರಿಗಳಿಗೆ  ಡಿಕೆಶಿ ಸೂಚನೆ

Video | ಅಖಂಡ ಕರ್ನಾಟಕ ಬಂದ್: ನಾಳೆ ಏನಿರುತ್ತೆ? ಏನಿರಲ್ಲ?

Cauvery Water Dispute: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಆಚರಣೆ ಮಾಡಲಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Last Updated 28 ಸೆಪ್ಟೆಂಬರ್ 2023, 15:42 IST
Video | ಅಖಂಡ ಕರ್ನಾಟಕ ಬಂದ್: ನಾಳೆ ಏನಿರುತ್ತೆ? ಏನಿರಲ್ಲ?
ADVERTISEMENT