ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಬೆಂಗಳೂರು–ಮಡಗಾಂವ್‌ ವಂದೇ ಭಾರತ್‌: ಎಚ್‌ಡಿಕೆ ಪತ್ರ

ಎಚ್‌.ಡಿ. ಕುಮಾರಸ್ವಾಮಿ ಅವರು ಬೆಂಗಳೂರು–ಮಡಗಾಂವ್‌ ವಂದೇ ಭಾರತ್‌ ರೈಲು ಸೇವೆ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ. ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗದಿಂದ ಗೋವಾಕ್ಕೆ ಸಂಪರ್ಕ.
Last Updated 23 ಡಿಸೆಂಬರ್ 2025, 23:21 IST
ಬೆಂಗಳೂರು–ಮಡಗಾಂವ್‌ ವಂದೇ ಭಾರತ್‌: ಎಚ್‌ಡಿಕೆ ಪತ್ರ

ಜ.29ರಿಂದ ಚಲನಚಿತ್ರೋತ್ಸವ: 60 ದೇಶಗಳ 20ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನ

2025ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಆರಂಭ; 60+ ದೇಶಗಳಿಂದ 200 ಚಿತ್ರಗಳು, 400+ ಪ್ರದರ್ಶನಗಳು, ಮಹಿಳಾ ಸಬಲೀಕರಣ ಧ್ಯೇಯ, ಪ್ರವೇಶ ನೋಂದಣಿ ವಿವರ ಇಲ್ಲಿ.
Last Updated 23 ಡಿಸೆಂಬರ್ 2025, 23:11 IST
ಜ.29ರಿಂದ ಚಲನಚಿತ್ರೋತ್ಸವ: 60 ದೇಶಗಳ 20ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನ

ಮೆಟ್ರೊ ಪರಿಷ್ಕೃತ ದರಕ್ಕೆ ಒಪ್ಪಿಗೆ: ಕೇಂದ್ರಕ್ಕೆ ಡಿಕೆಶಿ ಮನವಿ

Metro Project Request: ಮೆಟ್ರೋ ಹಂತ 2 ಮತ್ತು 3ಎ ಯೋಜನೆಗಳಿಗೆ ಅನುಮೋದನೆ ಹಾಗೂ ಬೆಂಬಲ ನೀಡುವಂತೆ ಡಿಕೆ ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದು, ರಾಜ್ಯದ ಅನೇಕ ಪ್ರಸ್ತಾವನೆಗಳು ಅತಿಯಾದ ವಿಳಂಬಕ್ಕೆ ಒಳಗಾಗಿವೆ.
Last Updated 23 ಡಿಸೆಂಬರ್ 2025, 22:39 IST
ಮೆಟ್ರೊ ಪರಿಷ್ಕೃತ ದರಕ್ಕೆ ಒಪ್ಪಿಗೆ: ಕೇಂದ್ರಕ್ಕೆ ಡಿಕೆಶಿ ಮನವಿ

Karnataka Politics| ನಾಯಕತ್ವ ಬದಲಾವಣೆ: ರಾಹುಲ್‌ ತೀರ್ಮಾನಿಸಬೇಕು–ಸಿದ್ದರಾಮಯ್ಯ

ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಮಾಡಿದ್ದು ಸರ್ಕಾರ: ಸಿದ್ದರಾಮಯ್ಯ
Last Updated 23 ಡಿಸೆಂಬರ್ 2025, 22:30 IST
Karnataka Politics| ನಾಯಕತ್ವ ಬದಲಾವಣೆ: ರಾಹುಲ್‌ ತೀರ್ಮಾನಿಸಬೇಕು–ಸಿದ್ದರಾಮಯ್ಯ

ಸಹಕಾರಿ ಸಂಘದ ಸಿಇಒ ₹9.89 ಕೋಟಿ ಆಸ್ತಿಯ ಒಡೆಯ

ಲೋಕಾ ದಾಳಿ: ₹19 ಕೋಟಿ ಆಸ್ತಿ ಪತ್ತೆ
Last Updated 23 ಡಿಸೆಂಬರ್ 2025, 22:30 IST
ಸಹಕಾರಿ ಸಂಘದ ಸಿಇಒ ₹9.89 ಕೋಟಿ ಆಸ್ತಿಯ ಒಡೆಯ

ಡಿಕೆಶಿ ಗಮನಹರಿಸಿದ್ದರೆ ಹೆಚ್ಚು ಸ್ಥಾನಗಳಲ್ಲಿ ಗೆಲುವು: ಶಾಸಕ ಕೆ.ಎನ್‌. ರಾಜಣ್ಣ

ಮತಕಳವು: ನ. 17ರಂದು ರಾಹುಲ್‌ ಗಾಂಧಿಗೆ ಕೆ.ಎನ್‌. ರಾಜಣ್ಣ ಬರೆದಿದ್ದ ಪತ್ರ ಬಹಿರಂಗ
Last Updated 23 ಡಿಸೆಂಬರ್ 2025, 22:30 IST
ಡಿಕೆಶಿ ಗಮನಹರಿಸಿದ್ದರೆ ಹೆಚ್ಚು ಸ್ಥಾನಗಳಲ್ಲಿ ಗೆಲುವು: ಶಾಸಕ ಕೆ.ಎನ್‌. ರಾಜಣ್ಣ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನೈಸರ್ಗಿಕ ಕೃಷಿ ಕಾರ್ಯಾಗಾರ ಜ.3ರಿಂದ

Natural farming ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನೈಸರ್ಗಿಕ ಕೃಷಿ ಪದ್ಧತಿಯ ಕಾರ್ಯಾಗಾರವು ಜನವರಿ 3ರಿಂದ ನಾಲ್ಕು ದಿನ ನಡೆಯಲಿದೆ.
Last Updated 23 ಡಿಸೆಂಬರ್ 2025, 16:20 IST
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನೈಸರ್ಗಿಕ ಕೃಷಿ ಕಾರ್ಯಾಗಾರ ಜ.3ರಿಂದ
ADVERTISEMENT

ದ್ವೇಷ ಭಾಷಣ ಮಸೂದೆ: ಬಿಜೆಪಿ ಪ್ರತಿಭಟನೆ

Hate Speech Bill: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಯ ಮೂಲಕ ವಾಕ್‌ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
Last Updated 23 ಡಿಸೆಂಬರ್ 2025, 16:18 IST
ದ್ವೇಷ ಭಾಷಣ ಮಸೂದೆ: ಬಿಜೆಪಿ ಪ್ರತಿಭಟನೆ

ಒಟ್ಟಿಗೆ ಕಾಣಿಸಿಕೊಂಡಿರುವ 5 ಹುಲಿ ಸೆರೆಗೆ ಬೋನು, ಅರವಳಿಕೆ ಬಳಸಿ: ಖಂಡ್ರೆ

Chamarajanagar Tiger Alert: ಚಾಮರಾಜನಗರ ತಾಲ್ಲೂಕಿನ ನಂಜೇದೇವಪುರದಲ್ಲಿ ಕಾಣಿಸಿಕೊಂಡಿರುವ ಐದು ಹುಲಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮೊದಲಿಗೆ ಬೋನುಗಳನ್ನು ಅಳವಡಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Last Updated 23 ಡಿಸೆಂಬರ್ 2025, 16:01 IST
ಒಟ್ಟಿಗೆ ಕಾಣಿಸಿಕೊಂಡಿರುವ 5 ಹುಲಿ ಸೆರೆಗೆ ಬೋನು, ಅರವಳಿಕೆ ಬಳಸಿ: ಖಂಡ್ರೆ

ಅಯೋಧ್ಯೆಗೆ ₹2.5 ಕೋಟಿ ಮೌಲ್ಯದ ರಾಮನ ಕಲಾಕೃತಿ ನೀಡಿದ ಬೆಂಗಳೂರು ಮೂಲದ ಮಹಿಳೆ

Bengaluru Woman Donation: ಚಿನ್ನದ ಕುಸುರಿ, ಅಮೂಲ್ಯ ರತ್ನ ಹಾಗೂ ಹರಳುಗಳನ್ನು ಬಳಸಿ ತಯಾರಿಸಿದ 800 ಕೆ.ಜಿ ತೂಕದ, ₹2.5 ಕೋಟಿ ಬೆಲೆ ಬಾಳುವ ತಂಜಾವೂರು ಶೈಲಿಯಲ್ಲಿರುವ ಶ್ರೀರಾಮನ ಕಲಾಕೃತಿಯನ್ನು ಅಂಚೆ ಇಲಾಖೆ ಬೆಂಗಳೂರಿನಿಂದ ಅಯೋಧ್ಯೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
Last Updated 23 ಡಿಸೆಂಬರ್ 2025, 15:48 IST
ಅಯೋಧ್ಯೆಗೆ ₹2.5 ಕೋಟಿ ಮೌಲ್ಯದ ರಾಮನ ಕಲಾಕೃತಿ ನೀಡಿದ ಬೆಂಗಳೂರು ಮೂಲದ ಮಹಿಳೆ
ADVERTISEMENT
ADVERTISEMENT
ADVERTISEMENT