ಶನಿವಾರ, 6 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಶುಕ್ರವಾರ, 05 ಡಿಸೆಂಬರ್‌ ‌2025

Chinakuruli cartoon | ಚಿನಕುರುಳಿ : ಶುಕ್ರವಾರ, 05 ಡಿಸೆಂಬರ್‌ ‌2025
Last Updated 4 ಡಿಸೆಂಬರ್ 2025, 23:30 IST
ಚಿನಕುರುಳಿ | ಶುಕ್ರವಾರ, 05 ಡಿಸೆಂಬರ್‌ ‌2025

ಬಿಗ್‌ಬಾಸ್ ವಿಜೇತ ಸೂರಜ್ ಚವಾಣ್ ಅದ್ಧೂರಿ ವಿವಾಹ; ಚಿತ್ರಗಳು ಇಲ್ಲಿವೆ

Bigg Boss Marathi: ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿಜೇತ ಸೂರಜ್ ಚವಾಣ್ ಅವರು ಬಾಲ್ಯದ ಗೆಳೆತಿಯ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ತಾಲೂಕಿನ ಮೋಡ್ವೆ ಗ್ರಾಮದ ಸೂರಜ್ ನವೆಂಬರ್ 29ರಂದು ಸಂಜನಾ
Last Updated 4 ಡಿಸೆಂಬರ್ 2025, 7:37 IST
ಬಿಗ್‌ಬಾಸ್ ವಿಜೇತ ಸೂರಜ್ ಚವಾಣ್ ಅದ್ಧೂರಿ ವಿವಾಹ; ಚಿತ್ರಗಳು ಇಲ್ಲಿವೆ
err

ಕಾರಿನಲ್ಲಿ ಬೆಂಕಿ: ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಸಾವು

ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಬಳಿಯ (ಗದಗ–ಹುಬ್ಬಳ್ಳಿ ಹೆದ್ದಾರಿ) ಅರೆರಾ ಸೇತುವೆ ಸಮೀಪ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಹಾವೇರಿಯ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ (45) ಸಾವಿಗೀಡಾಗಿದ್ದಾರೆ.
Last Updated 5 ಡಿಸೆಂಬರ್ 2025, 17:13 IST
ಕಾರಿನಲ್ಲಿ ಬೆಂಕಿ: ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಸಾವು

ಸ್ಮೃತಿ ಮಂದಾನ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್; ನಿಶ್ಚಿತಾರ್ಥದ ಉಂಗುರ ಮಾಯ?

Smriti Mandhana Instagram: ಸಂಗೀತ ನಿರ್ದೇಶಕ ಪಲಾಶ್‌ ಮುಚ್ಛಲ್‌ ಅವರ ಜೊತೆಗಿನ ವಿವಾಹ ಮುಂದೂಡಿಕೆಯಾದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮೊದಲ ಬಾರಿ ಪೋಸ್ಟ್ ಹಾಕಿದ್ದಾರೆ.
Last Updated 5 ಡಿಸೆಂಬರ್ 2025, 13:35 IST
ಸ್ಮೃತಿ ಮಂದಾನ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್; ನಿಶ್ಚಿತಾರ್ಥದ ಉಂಗುರ ಮಾಯ?

ಶಿವಮೊಗ್ಗ: ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ, ಪುತ್ರ ಆಕಾಶ್ ನೇಣಿಗೆ ಶರಣು

Family Tragedy: ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ (55) ಹಾಗೂ ಅವರ ಪುತ್ರ ಆಕಾಶ್ ಹೊಮ್ಮರಡಿ (34) ಇಲ್ಲಿನ ಅಶ್ವತ್ಥ ನಗರದ ಅವರ ನಿವಾಸದಲ್ಲಿ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ಡಿಸೆಂಬರ್ 2025, 13:18 IST
ಶಿವಮೊಗ್ಗ: ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ, ಪುತ್ರ ಆಕಾಶ್ ನೇಣಿಗೆ ಶರಣು

ಆರ್‌ಸಿಬಿ, ಮುಂಬೈ ಅಲ್ಲ; ಇದುವೇ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಐಪಿಎಲ್ ತಂಡ

Google Trends Punjab Kings: ಸರ್ಚ್ ಎಂಜಿನ್ ದೈತ್ಯ ಗೂಗಲ್‌ನಲ್ಲಿ 2025ನೇ ಸಾಲಿನಲ್ಲಿ ಅತಿ ಹೆಚ್ಚು ಹುಡುಕಾಡಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಎಂಬ ಗೌರವಕ್ಕೆ ಪಂಜಾಬ್ ಕಿಂಗ್ಸ್ ಪಾತ್ರವಾಗಿದೆ.
Last Updated 5 ಡಿಸೆಂಬರ್ 2025, 15:55 IST
ಆರ್‌ಸಿಬಿ, ಮುಂಬೈ ಅಲ್ಲ; ಇದುವೇ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಐಪಿಎಲ್ ತಂಡ

Corruption | ಹೇಳಿಕೆ ದುರುಪಯೋಗ ಸಲ್ಲ: ನ್ಯಾ.ವೀರಪ್ಪ ಗುಡುಗು

Corruption Survey India: ಭ್ರಷ್ಟಾಚಾರದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿ ಇದೆ ಎಂಬುದು ಇಂಡಿಯಾ ಕರಪ್ಶನ್‌ ಸರ್ವೇ–2019ರ ಸರ್ವೇಕ್ಷಣಾ ವರದಿಯ ಅಂಕಿ ಅಂಶ ಆಧರಿಸಿದ ನನ್ನ ಹೇಳಿಕೆಯನ್ನು ರಾಜಕಾರಣಿಗಳು ದುರುಪಯೋಗ ಮಾಡಿಕೊಂಡರೆ ಸಹಿಸುವುದಿಲ್ಲ
Last Updated 5 ಡಿಸೆಂಬರ್ 2025, 14:29 IST
Corruption | ಹೇಳಿಕೆ ದುರುಪಯೋಗ ಸಲ್ಲ: ನ್ಯಾ.ವೀರಪ್ಪ ಗುಡುಗು
ADVERTISEMENT

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌

National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಭಾಗವಾಗಿ ಆರ್ಥಿಕ ಮತ್ತು ವಹಿವಾಟು ವಿವರಗಳನ್ನು ಕೋರಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದರೂ ಆಗಿರುವ ಸಹೋದರ ಡಿ.ಕೆ.ಸುರೇಶ್ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
Last Updated 5 ಡಿಸೆಂಬರ್ 2025, 16:09 IST
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌

ಚುರುಮುರಿ: ಕೋಳಿ ರಾಜಕೀಯ!

Political Satire | ಚುರುಮುರಿ: ಕೋಳಿ ರಾಜಕೀಯ!
Last Updated 4 ಡಿಸೆಂಬರ್ 2025, 23:30 IST
 ಚುರುಮುರಿ: ಕೋಳಿ ರಾಜಕೀಯ!

ರೆಪೊ ದರ ಇಳಿಕೆ: ಗೃಹ ಸಾಲ ಪಡೆದುಕೊಂಡವರಿಗೆ ಲಾಭವೇನು?

ಸಾಮಾನ್ಯವಾಗಿ ರೆಪೊ ದರ ಇಳಿಕೆಯಾದಾಗ ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಇಳಿಕೆ ಮಾಡುತ್ತವೆ. ರೆಪೊ ದರದ ಮೇಲೆ ಅವಲಂಬಿತವಾದ ಸಾಲ ಪಡೆದವರು (ಫ್ಲೋಟಿಂಗ್ ದರ) ಇದರ ಪ್ರಯೋಜನವನ್ನು ಮೊದಲು ಪಡೆಯುತ್ತಾರೆ. ಮುಂಬರುವ ಇಎಂಐ ಮೊತ್ತ ಕಡಿಮೆಯಾಗುತ್ತದೆ.
Last Updated 5 ಡಿಸೆಂಬರ್ 2025, 14:34 IST
ರೆಪೊ ದರ ಇಳಿಕೆ: ಗೃಹ ಸಾಲ ಪಡೆದುಕೊಂಡವರಿಗೆ ಲಾಭವೇನು?
ADVERTISEMENT
ADVERTISEMENT
ADVERTISEMENT