ಶುಕ್ರವಾರ, 21 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಗುರುವಾರ, 20 ನವೆಂಬರ್ 2025

Chinakurali Cartoon: ಗುರುವಾರ, 20 ನವೆಂಬರ್ 2025 nassi.
Last Updated 19 ನವೆಂಬರ್ 2025, 23:45 IST
ಚಿನಕುರುಳಿ ಕಾರ್ಟೂನು: ಗುರುವಾರ, 20 ನವೆಂಬರ್ 2025

ಚುರುಮುರಿ: ಲಂಚವೇ ತಾಯಿ–ತಂದೆ!

Political Satire: ಚುರುಮುರಿ: ಲಂಚವೇ ತಾಯಿ–ತಂದೆ!
Last Updated 20 ನವೆಂಬರ್ 2025, 0:27 IST
ಚುರುಮುರಿ: ಲಂಚವೇ ತಾಯಿ–ತಂದೆ!

ಪ್ರತ್ಯೇಕ ದಕ್ಷಿಣ ಭಾರತ; ಹರಳು ಬೀಜದ ವಿಷ: FIRನಲ್ಲಿ ಸೆರೆಸಿಕ್ಕ ಉಗ್ರನ ಯೋಜನೆ...

Ricin Terror Plot: ಸಸಾರಜನಕ ವಿಷದ ಮೂಲಕ ಭಯೋತ್ಪಾದಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಹೈದರಾಬಾದ್‌ ಮೂಲದ ಅಹ್ಮದ್ ಮೊಹಿಯುದ್ದೀನ್ ಸೈಯದ್‌ ಸದ್ಯ ಗುಜರಾತ್ ಎಟಿಎಸ್‌ ಬಂಧನದಲ್ಲಿದ್ದಾನೆ. ಆತ ಹೇಳಿರುವ ಹಲವು ಸಂಗತಿಗಳು
Last Updated 20 ನವೆಂಬರ್ 2025, 8:04 IST
ಪ್ರತ್ಯೇಕ ದಕ್ಷಿಣ ಭಾರತ; ಹರಳು ಬೀಜದ ವಿಷ: FIRನಲ್ಲಿ ಸೆರೆಸಿಕ್ಕ ಉಗ್ರನ ಯೋಜನೆ...

Bihar Govt Formation 2025 |CM ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

Bihar Cabinet Ministers: ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ಜೆಡಿಯು, ಬಿಜೆಪಿಯ 26 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 20 ನವೆಂಬರ್ 2025, 7:45 IST
Bihar Govt Formation 2025 |CM ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

ನಾನು ಜೆಡಿಎಸ್‌ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಸಿದ್ದರಾಮಯ್ಯ

Siddaramaiah Statement: ನಾನು ಜೆಡಿಎಸ್‌ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಅವರ ಮಕ್ಕಳು ನನ್ನನ್ನು ಮುಖ್ಯಮಂತ್ರಿ ಮಾಡಲು ಬಿಡುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇಂದು (ಗುರುವಾರ) ಹೇಳಿದ್ದಾರೆ.
Last Updated 20 ನವೆಂಬರ್ 2025, 12:44 IST
ನಾನು ಜೆಡಿಎಸ್‌ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಸಿದ್ದರಾಮಯ್ಯ

ಕ್ಷಮಿಸು ಮಮ್ಮಿ...: ಶಿಕ್ಷಕರ ದೌರ್ಜನ್ಯಕ್ಕೆ ಮನನೊಂದು ಮೆಟ್ರೊ ಹಳಿಗೆ ಹಾರಿದ ಬಾಲಕ

‘ಕ್ಷಮಿಸು ಮಮ್ಮಿ. ಎಷ್ಟೋ ಬಾರಿ ನಿಮಗೆ ಬೇಸರ ತಂದಿದ್ದೇನೆ. ಇದು ಕೊನೆಯ ಬಾರಿ. ಶಾಲೆಯಲ್ಲಿ ಶಿಕ್ಷಕರು ಇರುವುದೇ ಹಾಗೆ. ಅವರ ಬಗ್ಗೆ ಏನು ಹೇಳಲಿ’ ಎಂದು ಡೆತ್‌ ನೋಟ್‌ ಬರೆದಿಟ್ಟ ವಿದ್ಯಾರ್ಥಿ ದೆಹಲಿ ಮೆಟ್ರೊಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ
Last Updated 20 ನವೆಂಬರ್ 2025, 10:25 IST
ಕ್ಷಮಿಸು ಮಮ್ಮಿ...: ಶಿಕ್ಷಕರ ದೌರ್ಜನ್ಯಕ್ಕೆ ಮನನೊಂದು ಮೆಟ್ರೊ ಹಳಿಗೆ ಹಾರಿದ ಬಾಲಕ

ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಐಶ್ಚರ್ಯಾ ರೈ

Aishwarya Rai: ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ವೇಳೆ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾದಮುಟ್ಟಿ ನಮಸ್ಕರಿಸಿದ್ದಾರೆ.
Last Updated 19 ನವೆಂಬರ್ 2025, 11:40 IST
ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಐಶ್ಚರ್ಯಾ ರೈ
ADVERTISEMENT

ದಿನ ಭವಿಷ್ಯ: ಸಂಗಾತಿಯಿಂದ ಉಡುಗೊರೆ ಸಿಗಲಿದೆ

Daily Horoscope: ದೈನಂದಿನ ರಾಶಿ ಭವಿಷ್ಯವು ಇಂದಿನ ದಿನದ ವೃತ್ತಿ, ಆರ್ಥಿಕತೆ, ಬಂಧುವರ್ತನೆ, ಆರೋಗ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಗ್ರಹಗಳು ಹೇಗೆ ಪರಿಣಾಮ ಬೀರುತ್ತಿವೆ ಎಂಬ ಮಾಹಿತಿಯನ್ನು ನೀಡುತ್ತದೆ.
Last Updated 19 ನವೆಂಬರ್ 2025, 23:42 IST
ದಿನ ಭವಿಷ್ಯ: ಸಂಗಾತಿಯಿಂದ ಉಡುಗೊರೆ ಸಿಗಲಿದೆ

LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ

Chirag Paswan: ಬಿಹಾರ ಸಂಪುಟದಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್)ದ ಇಬ್ಬರು ಶಾಸಕರ ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿರುವ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್‌, ‘ತಂದೆ ರಾಮ್ ವಿಲಾಸ್ ಪಾಸ್ವಾನ್‌ ಕನಸು ನನಸಾದ ಕ್ಷಣ’ ಎಂದಿದ್ದಾರೆ.
Last Updated 20 ನವೆಂಬರ್ 2025, 9:37 IST
LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ

ಅಂಡರ್ 19 ವಿಶ್ವಕಪ್: ಹೈವೋಲ್ಟೇಜ್ ಭಾರತ–ಪಾಕಿಸ್ತಾನ ಮುಖಾಮುಖಿಗೆ ಬ್ರೇಕ್

U19 ವಿಶ್ವಕಪ್ 2026ರ ವೇಳಾಪಟ್ಟಿ ಪ್ರಕಟ. ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಐಸಿಸಿ ಬೇರೆ ಬೇರೆ ಗುಂಪಿನಲ್ಲಿ ಇರಿಸಿದೆ. ಏಷ್ಯಾಕಪ್ ಗೊಂದಲ, ಕ್ರೀಡಾಸ್ಫೂರ್ತಿ ವಿವಾದ, ಮತ್ತು ಹೊಸ ಗುಂಪು ವಿಂಗಡಣೆಗಳ ಸಂಪೂರ್ಣ ವಿವರ.
Last Updated 20 ನವೆಂಬರ್ 2025, 6:12 IST
ಅಂಡರ್ 19 ವಿಶ್ವಕಪ್: ಹೈವೋಲ್ಟೇಜ್ ಭಾರತ–ಪಾಕಿಸ್ತಾನ ಮುಖಾಮುಖಿಗೆ ಬ್ರೇಕ್
ADVERTISEMENT
ADVERTISEMENT
ADVERTISEMENT