ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

Lingayat Leader Demise: ದೇಶದ ಅತಿ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ.
Last Updated 14 ಡಿಸೆಂಬರ್ 2025, 13:55 IST
ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಆಸ್ಟ್ರೇಲಿಯಾ: ‘ಹನುಕ್ಕಾ ಹಬ್ಬ’ ಆಚರಣೆ ವೇಳೆ ಗುಂಡಿನ ದಾಳಿ; 16 ಜನ ಸಾವು

Australia Attack: ಪ್ರವಾಸಿ ತಾಣ ಬೋಂಡಿ ಬೀಚ್‌ನಲ್ಲಿ ‘ಹನುಕ್ಕಾ ಯಹೂದಿ ಹಬ್ಬ’ದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಸಂಖ್ಯೆಯ ಜನರ ಮೇಲೆ ಬಂದೂಕುಧಾರಿಗಳಿಬ್ಬರು ನಡೆಸಿದ ಯದ್ವಾತದ್ವಾ ಗುಂಡಿನ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
Last Updated 15 ಡಿಸೆಂಬರ್ 2025, 2:37 IST
ಆಸ್ಟ್ರೇಲಿಯಾ: ‘ಹನುಕ್ಕಾ ಹಬ್ಬ’ ಆಚರಣೆ ವೇಳೆ ಗುಂಡಿನ ದಾಳಿ; 16 ಜನ ಸಾವು

ಚಿನಕುರುಳಿ | 14 ಡಿಸೆಂಬರ್ 2025, ಭಾನುವಾರ

ಚಿನಕುರುಳಿ | 14 ಡಿಸೆಂಬರ್ 2025, ಭಾನುವಾರ
Last Updated 13 ಡಿಸೆಂಬರ್ 2025, 22:56 IST
ಚಿನಕುರುಳಿ | 14 ಡಿಸೆಂಬರ್ 2025, ಭಾನುವಾರ

IND vs SA 3rd T20I: ಅರ್ಷದೀಪ್–ಹರ್ಷಿತ್ ಆಟಕ್ಕೆ ಜಯ

ಭಾರತದ ವೇಗಿಗಳ ಮುಂದೆ ಶರಣಾದ ದಕ್ಷಿಣ ಆಫ್ರಿಕಾ l ವರುಣ್, ಕುಲದೀಪ್ ಕೈಚಳಕ
Last Updated 14 ಡಿಸೆಂಬರ್ 2025, 20:51 IST
IND vs SA 3rd T20I: ಅರ್ಷದೀಪ್–ಹರ್ಷಿತ್ ಆಟಕ್ಕೆ ಜಯ

ಈ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ಕಲಾವಿದರು

Kannada Celeb Weddings: 2025ರಲ್ಲಿ ಕನ್ನಡ ಕಿರುತೆರೆಯ ಹಲವು ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೈಷ್ಣವಿ ಗೌಡದಿಂದ ದೀಪ್ತಿ ಮಾನೆ, ರಜಿನಿ, ಮೇಘಾ ಶೆಣೈ ಸೇರಿದಂತೆ ಅನೇಕ ಕಲಾವಿದರ ವಿವಾಹಗಳು ಗಮನ ಸೆಳೆದಿವೆ.
Last Updated 13 ಡಿಸೆಂಬರ್ 2025, 3:30 IST
ಈ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ಕಲಾವಿದರು

ಶಾಮನೂರು ಶಿವಶಂಕರಪ್ಪ ನಿಧನ:ಕಲ್ಲೇಶ್ವರ ಮಿಲ್ ಆವರಣದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ

Shivashankarappa Funeral: ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಗರದ ಹೈಸ್ಕೂಲ್‌ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ 10.30ರಿಂದ ಸಾರ್ವಜನಿಕರು ದರ್ಶನ ಪಡೆಯಬಹುದಾಗಿದ್ದು, ಕಲ್ಲೇಶ್ವರ ಮಿಲ್ ಆವರಣದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.
Last Updated 14 ಡಿಸೆಂಬರ್ 2025, 18:28 IST
ಶಾಮನೂರು ಶಿವಶಂಕರಪ್ಪ ನಿಧನ:ಕಲ್ಲೇಶ್ವರ ಮಿಲ್ ಆವರಣದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ

ಶಾಮನೂರು ಶಿವಶಂಕರಪ್ಪ ನಿಧನ: ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

Davangere University Update: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನ ಹಿನ್ನೆಲೆ ಡಿ.15ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ದಾವಣಗೆರೆ ವಿಶ್ವವಿದ್ಯಾಲಯ ಮುಂದೂಡಿದೆ. ಘಟಕ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Last Updated 14 ಡಿಸೆಂಬರ್ 2025, 14:47 IST
ಶಾಮನೂರು ಶಿವಶಂಕರಪ್ಪ ನಿಧನ: ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ
ADVERTISEMENT

Photos: ನೆನಪಿನ ಅಂಗಳದಲ್ಲಿ ಶಾಮನೂರು ಶಿವಶಂಕರಪ್ಪ

ದೇಶದ ಅತಿ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು.
Last Updated 14 ಡಿಸೆಂಬರ್ 2025, 15:36 IST
Photos: ನೆನಪಿನ ಅಂಗಳದಲ್ಲಿ ಶಾಮನೂರು ಶಿವಶಂಕರಪ್ಪ
err

ವಾರ ಭವಿಷ್ಯ: ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರವಾಗಿರಿ

2025ರ ಡಿಸೆಂಬರ್‌ 14ರಿಂದ 20ರ ವರೆಗೆ
Last Updated 13 ಡಿಸೆಂಬರ್ 2025, 23:30 IST
ವಾರ ಭವಿಷ್ಯ: ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರವಾಗಿರಿ

ತೀರಿಹೋದ ಶಾಮನೂರು... ತೀರದ ಸೆಕ್ಯುಲರ್ ನೆನಪುಗಳು...

Karnataka Leader Legacy: ದಾವಣಗೆರೆ ಶಾಸಕರಾಗಿ, ಖಜಾಂಚಿಯಾಗಿ, ಶೈಕ್ಷಣಿಕ ಸಾಧಕರಾಗಿ, ಸಾಮಾಜಿಕ ಸೇವೆಗಾರರಾಗಿ ಶಾಮನೂರು ಶಿವಶಂಕರಪ್ಪ ಅವರು ತಮ್ಮ ವೈವಿಧ್ಯಮಯ ಬದುಕಿನಿಂದ ಕರ್ನಾಟಕದ ಜನಮನ ಗೆದ್ದಿದ್ದರು. ಅವರ ಮರಣ ಅಪಾರ ಶೋಕ ತಂದಿದೆ.
Last Updated 14 ಡಿಸೆಂಬರ್ 2025, 15:37 IST
ತೀರಿಹೋದ ಶಾಮನೂರು... ತೀರದ ಸೆಕ್ಯುಲರ್ ನೆನಪುಗಳು...
ADVERTISEMENT
ADVERTISEMENT
ADVERTISEMENT