ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಶನಿವಾರ, 13 ಸೆಪ್ಟೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಶನಿವಾರ, 13 ಸೆಪ್ಟೆಂಬರ್ 2025
Last Updated 13 ಸೆಪ್ಟೆಂಬರ್ 2025, 0:10 IST
ಚಿನಕುರುಳಿ ಕಾರ್ಟೂನು: ಶನಿವಾರ, 13 ಸೆಪ್ಟೆಂಬರ್ 2025

ಚುರುಮುರಿ: ಚೋರಿ ಚೋರಿ 2025

Vote Theft Satire: ‘ಆಟಂ ಬಾಂಬ್‌ ಹಾಕಿದ ರಾಹುಲ್‌ಜಿ ಹೈಡ್ರೋಜನ್ ಬಾಂಬ್ ಸಿಡಿಸ್ತೀನಿ ಅಂತಿದಾರೆ’ ಎಂದಳು ಮಡದಿ.
Last Updated 13 ಸೆಪ್ಟೆಂಬರ್ 2025, 0:27 IST
ಚುರುಮುರಿ: ಚೋರಿ ಚೋರಿ 2025

ದಿನ ಭವಿಷ್ಯ: ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಕಂಡುಬರಲಿದೆ

Horoscope: ಇಂದಿನ ದಿನದ ರಾಶಿಭವಿಷ್ಯದಲ್ಲಿ ನಿಮ್ಮ ಆರೋಗ್ಯ, ವೃತ್ತಿ, ಹಣಕಾಸು ಮತ್ತು ಪ್ರೀತಿಜೀವನದ ಬಗ್ಗೆ ಗ್ರಹಚಲನೆ ಏನು ಹೇಳುತ್ತವೆ ಎಂಬುದನ್ನು ತಿಳಿಯಿರಿ.
Last Updated 13 ಸೆಪ್ಟೆಂಬರ್ 2025, 0:23 IST
ದಿನ ಭವಿಷ್ಯ: ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಕಂಡುಬರಲಿದೆ

ನನ್ನ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ : ವೇದಿಕೆ ಮೇಲೆ ಅನುಶ್ರೀ ಭಾವುಕ

TV Anchor Anushree: ಜೀ ಕನ್ನಡ ವಾಹಿನಿಯ ಮಹಾಸಂಗಮ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಭಾವುಕರಾಗಿ ಮಾತನಾಡಿ, ತನ್ನ ಜೀವನಕ್ಕೆ ಅರ್ಥ ನೀಡಿದವರು ಪತಿ ರೋಷನ್ ಎಂದು ವೇದಿಕೆಯಲ್ಲಿ ಹೇಳಿದ ದೃಶ್ಯ ವೈರಲ್ ಆಗಿದೆ.
Last Updated 12 ಸೆಪ್ಟೆಂಬರ್ 2025, 9:13 IST
ನನ್ನ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ : ವೇದಿಕೆ ಮೇಲೆ ಅನುಶ್ರೀ ಭಾವುಕ

ಮತಾಂತರಗೊಂಡವರು ಕ್ರೈಸ್ತರೇ: ಮುಖ್ಯಮಂತ್ರಿ ಸಿದ್ದರಾಮಯ್ಯ

Caste Census: ಕುರುಬ, ಬ್ರಾಹ್ಮಣ, ಲಿಂಗಾಯತ, ದಲಿತ, ವೈಶ್ಯ ಅಥವಾ ಒಕ್ಕಲಿಗ ಯಾರೇ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೂ, ಅವರು ಕ್ರೈಸ್ತರೇ ಆಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2025, 1:19 IST
ಮತಾಂತರಗೊಂಡವರು ಕ್ರೈಸ್ತರೇ: ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿನಕುರುಳಿ ಕಾರ್ಟೂನು: ಶುಕ್ರವಾರ, 12 ಸೆಪ್ಟೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಶುಕ್ರವಾರ, 12 ಸೆಪ್ಟೆಂಬರ್ 2025
Last Updated 11 ಸೆಪ್ಟೆಂಬರ್ 2025, 23:15 IST
ಚಿನಕುರುಳಿ ಕಾರ್ಟೂನು: ಶುಕ್ರವಾರ, 12 ಸೆಪ್ಟೆಂಬರ್ 2025

ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಲಾರಿ ನುಗ್ಗಿ 9 ಜನ ಸಾವು: ಹಾಸನದಲ್ಲಿ ಘೋರ ದುರಂತ

Hassana Ganesh Visarjan Tragedy: ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕ್ಯಾಂಟರ್‌ ಲಾರಿ ನುಗ್ಗಿ ಕನಿಷ್ಠ 6 ಮಂದಿ ಮೃತರು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದೆ.
Last Updated 13 ಸೆಪ್ಟೆಂಬರ್ 2025, 2:43 IST
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಲಾರಿ ನುಗ್ಗಿ 9 ಜನ ಸಾವು: ಹಾಸನದಲ್ಲಿ ಘೋರ ದುರಂತ
ADVERTISEMENT

ಹಾಸನ ಗಣೇಶ ಮೆರವಣಿಗೆ ದುರಂತ: ಸ್ಥಳಕ್ಕೆ ನಿಖಿಲ್ ಭೇಟಿ, ಕುಮಾರಸ್ವಾಮಿ ಸಾಂತ್ವನ

Hassan Ganesh Visarjana Tragedy: ಹಾಸನದ ಮೊಸಳೆಹೊಸಳ್ಳಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಯುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
Last Updated 12 ಸೆಪ್ಟೆಂಬರ್ 2025, 17:32 IST
ಹಾಸನ ಗಣೇಶ ಮೆರವಣಿಗೆ ದುರಂತ: ಸ್ಥಳಕ್ಕೆ ನಿಖಿಲ್ ಭೇಟಿ, ಕುಮಾರಸ್ವಾಮಿ ಸಾಂತ್ವನ

ಹಾಸನ ಗಣೇಶ ಮೆರವಣಿಗೆ ದುರಂತದಲ್ಲಿ 8 ಮಂದಿ ಸಾವು: ಸಚಿವ ಕೃಷ್ಣ ಬೈರೇಗೌಡ

Accident Update: ಹಾಸನದ ಮೊಸಳೆಹೊಸಹಳ್ಳಿಯಲ್ಲಿ ನಡೆದ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತ್ವರಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2025, 18:42 IST
ಹಾಸನ ಗಣೇಶ ಮೆರವಣಿಗೆ ದುರಂತದಲ್ಲಿ 8 ಮಂದಿ ಸಾವು: ಸಚಿವ ಕೃಷ್ಣ ಬೈರೇಗೌಡ

ತಾಯ್ತನ ಮುಂದೂಡದಿರಿ: ಗರ್ಭಧಾರಣೆಗೆ ಸೂಕ್ತ ವಯಸ್ಸು ಯಾವುದು?

Fertility Awareness: ವೃತ್ತಿಜೀವನ ಅಥವಾ ಆರ್ಥಿಕ ಕಾರಣಗಳಿಂದ ಗರ್ಭಧಾರಣೆಯನ್ನು ಮುಂದೂಡುತ್ತಿರುವ ದಂಪತಿಗಳಿಗೆ, ವೈದ್ಯರು 25ರಿಂದ 35ರೊಳಗೆ ಗರ್ಭಧಾರಣೆ ಸೂಕ್ತವೆಂದು ಶಿಫಾರಸು ಮಾಡುತ್ತಾರೆ. ಪುರುಷರಿಗೆ 40ರೊಳಗೆ ಯೋಜನೆ ಉತ್ತಮ.
Last Updated 12 ಸೆಪ್ಟೆಂಬರ್ 2025, 7:28 IST
ತಾಯ್ತನ ಮುಂದೂಡದಿರಿ: ಗರ್ಭಧಾರಣೆಗೆ ಸೂಕ್ತ ವಯಸ್ಸು ಯಾವುದು?
ADVERTISEMENT
ADVERTISEMENT
ADVERTISEMENT