ಶನಿವಾರ, 31 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಶನಿವಾರ, 31 ಜನವರಿ 2026

Cartoon: ಸಮಾಜ, ರಾಜಕೀಯ ಮತ್ತು ದಿನನಿತ್ಯದ ಬದುಕಿನ ಸಣ್ಣ ಆದರೆ ತೀಕ್ಷ್ಣ ವಿಚಾರಗಳನ್ನು ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಹೇಳುವ ‘ಚಿನಕುರುಳಿ ಕಾರ್ಟೂನು’ ಓದುಗರ ಗಮನ ಸೆಳೆಯುತ್ತದೆ.
Last Updated 30 ಜನವರಿ 2026, 23:28 IST
ಚಿನಕುರುಳಿ ಕಾರ್ಟೂನು: ಶನಿವಾರ, 31 ಜನವರಿ 2026

ಚುರುಮುರಿ: ಆಪರೇಷನ್ ‘ಮಾರು’ವೇಷ!

Political Satire: ನಾಯಕ್ರು ರಾಜ್ರಂಗೆ ಮಾರುವೇಷದಾಗೆ ಓಗಿ ಜನ್ರ ಕಷ್ಟ ಸುಖ ತಿಳ್ಕಬೇಕು ಅಂತ ವಿಧಾನಸಭೆಯ ಅಧಿವೇಶನದಲ್ಲಿ ಕಮಲದೋರು ಉಪದೇಶ ಮಾಡವ್ರಲ್ಲಪ್ಪ’ ಎಂದು ಗುದ್ಲಿಂಗ ಸಭೆಯಲ್ಲಿ ಮಾತು ಆರಂಭಿಸಿದ.
Last Updated 30 ಜನವರಿ 2026, 23:34 IST
ಚುರುಮುರಿ: ಆಪರೇಷನ್ ‘ಮಾರು’ವೇಷ!

ದಿನ ಭವಿಷ್ಯ: ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸಿ

Daily Horoscope: ಸಹೋದರರ ಜೊತೆ ತಾಳ್ಮೆ ಕಳೆದುಕೊಂಡು ಕಲಹಗಳನ್ನು ಮಾಡುವಿರಿ. ಮನಸ್ತಾಪಗಳು ಕ್ರಮೇಣ ಬಗೆಹರಿದು ನೆಮ್ಮದಿ ಕಾಣುವಿರಿ. ಮನೆಯಲ್ಲಿ ಪತ್ನಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ.
Last Updated 31 ಜನವರಿ 2026, 0:08 IST
ದಿನ ಭವಿಷ್ಯ: ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸಿ

ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026
Last Updated 29 ಜನವರಿ 2026, 23:33 IST
ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026

ಲಂಚ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ

Police Corruption: ಠಾಣೆಯ ವಶದಲ್ಲಿದ್ದ ವಾಹನ ಬಿಡುಗಡೆಗೆ ₹40 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ.
Last Updated 31 ಜನವರಿ 2026, 5:00 IST
ಲಂಚ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ

ಲಾಭ ಗಳಿಕೆ ವಹಿವಾಟು: ಚಿನ್ನದ ದರ ₹14 ಸಾವಿರ, ಬೆಳ್ಳಿಯ ದರ ₹20 ಸಾವಿರ ಇಳಿಕೆ

Silver Rate: ಇಲ್ಲಿನ ಚಿನಿವಾರ ಪೇಟೆಯಲ್ಲಿ ನಡೆದ ವಹಿವಾಟಿನಲ್ಲಿ ಚಿನ್ನದ ದರವು 10 ಗ್ರಾಂಗೆ ₹14 ಸಾವಿರದಷ್ಟು, ಬೆಳ್ಳಿಯ ದರವು ಕೆ.ಜಿ.ಗೆ ₹20 ಸಾವಿರದಷ್ಟು ಇಳಿಕೆ ಆಗಿದೆ.
Last Updated 30 ಜನವರಿ 2026, 15:33 IST
ಲಾಭ ಗಳಿಕೆ ವಹಿವಾಟು: ಚಿನ್ನದ ದರ ₹14 ಸಾವಿರ, ಬೆಳ್ಳಿಯ ದರ ₹20 ಸಾವಿರ ಇಳಿಕೆ

ಗುಂಡಣ್ಣ: 2026ರ ಜನವರಿ 30, ಶುಕ್ರವಾರ

ಗುಂಡಣ್ಣ: ಶುಕ್ರವಾರ 30, 2026
Last Updated 30 ಜನವರಿ 2026, 1:59 IST
ಗುಂಡಣ್ಣ: 2026ರ ಜನವರಿ 30, ಶುಕ್ರವಾರ
ADVERTISEMENT

WPL: ಎಲಿಮಿನೇಟರ್‌ಗೆ ಗುಜರಾತ್‌ ಜೈಂಟ್ಸ್‌ ಲಗ್ಗೆ

WPL 2026: ಗುಜರಾತ್‌ ಜೈಂಟ್ಸ್‌ ತಂಡವು ಶುಕ್ರವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು 11 ರನ್‌ಗಳಿಂದ ಮಣಿಸಿ ಎಲಿಮಿನೇಟರ್‌ಗೆ ಅರ್ಹತೆ ಪಡೆಯಿತು.‌
Last Updated 30 ಜನವರಿ 2026, 18:22 IST
WPL: ಎಲಿಮಿನೇಟರ್‌ಗೆ ಗುಜರಾತ್‌ ಜೈಂಟ್ಸ್‌ ಲಗ್ಗೆ

ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

PM Kisan Tractor Subsidy: ದೇಶದ ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 30 ಜನವರಿ 2026, 8:07 IST
ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

Assam Elections: 2014ರ ಭರವಸೆ ಪುನರುಚ್ಚರಿಸಿ ಅಸ್ಸಾಂ ಜನರ ಮತ ಕೇಳಿದ ಅಮಿತ್ ಶಾ

Amit Shah: 'ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿರುವವರನ್ನು ಗುರುತಿಸಿ, ಹೊರಗಟ್ಟುವುದಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಿ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಸ್ಸಾಂ ಜನರಲ್ಲಿ ಮನವಿ ಮಾಡಿದ್ದಾರೆ. ಇದು, ಕೇಸರಿ ಪಕ್ಷವು 2014ರ ಲೋಕಸಭೆ ಚುನಾವಣೆ
Last Updated 31 ಜನವರಿ 2026, 2:35 IST
Assam Elections: 2014ರ ಭರವಸೆ ಪುನರುಚ್ಚರಿಸಿ ಅಸ್ಸಾಂ ಜನರ ಮತ ಕೇಳಿದ ಅಮಿತ್ ಶಾ
ADVERTISEMENT
ADVERTISEMENT
ADVERTISEMENT