ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

Politics

ADVERTISEMENT

ವಿಜಯಪುರಕ್ಕೆ ಸಿಎಂ, ಡಿಸಿಎಂ ಇಂದು: ಸಿದ್ದತೆ ಪರಿಶೀಲಿಸಿದ ಸಚಿವ ಎಂ.ಬಿ.ಪಾಟೀಲ

CM Program Vijayapura: ಜನವರಿ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವರ ಸ್ವಾಗತಕ್ಕೆ ‘ಗುಮ್ಮಟಪುರ’ ಸಿಂಗಾರಿಗೊಂಡಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಕಟೌಟ್‌, ಬ್ಯಾನರ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
Last Updated 9 ಜನವರಿ 2026, 2:34 IST
ವಿಜಯಪುರಕ್ಕೆ ಸಿಎಂ, ಡಿಸಿಎಂ ಇಂದು: ಸಿದ್ದತೆ ಪರಿಶೀಲಿಸಿದ ಸಚಿವ ಎಂ.ಬಿ.ಪಾಟೀಲ

ಬಳ್ಳಾರಿ| ಗೃಹಸಚಿವ ಪರಮೇಶ್ವರ್‌ ಅಸಮರ್ಥರು: ಶಾಸಕ ಜನಾರ್ದನ ರೆಡ್ಡಿ

Political Allegations: ‘ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣದಲ್ಲಿ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಇಬ್ಬರನ್ನೂ ಈ ಹೊತ್ತಿಗಾಗಲೇ ಪೊಲೀಸರು ಬಂಧಿಸಬೇಕಿತ್ತು. ಆದರೆ, ಅವರು ಕಾಲಹರಣ ಮಾಡುತ್ತಿದ್ದಾರೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
Last Updated 9 ಜನವರಿ 2026, 2:11 IST
ಬಳ್ಳಾರಿ| ಗೃಹಸಚಿವ ಪರಮೇಶ್ವರ್‌ ಅಸಮರ್ಥರು: ಶಾಸಕ ಜನಾರ್ದನ ರೆಡ್ಡಿ

ತಮಿಳುನಾಡು ಸರ್ಕಾರದಿಂದ ಪೊಂಗಲ್‌ ಹಬ್ಬಕ್ಕೆ ₹3,000 ಉಡುಗೊರೆ

Festival Benefit: ತಮಿಳುನಾಡು ಸರ್ಕಾರ ಅಕ್ಕಿ ವರ್ಗದ ಪಡಿತರ ಚೀಟಿದಾರರಿಗೆ ಪೊಂಗಲ್‌ ಹಬ್ಬದ ಅಂಗವಾಗಿ ₹3,000 ನಗದು ಹಾಗೂ ವಿಶೇಷ ಕಿಟ್ ವಿತರಣೆ ಆರಂಭಿಸಿದ್ದು, ಒಟ್ಟು ₹7,000 ಕೋಟಿ ಮೀಸಲಿರಿಸಲಾಗಿದೆ.
Last Updated 8 ಜನವರಿ 2026, 16:12 IST
ತಮಿಳುನಾಡು ಸರ್ಕಾರದಿಂದ ಪೊಂಗಲ್‌ ಹಬ್ಬಕ್ಕೆ ₹3,000 ಉಡುಗೊರೆ

ಪಂಚ ರಾಜ್ಯ ಚುನಾವಣೆ: ‘ಕೈ’ ಹಿರಿಯ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌

Congress Campaign Strategy: ಅಸ್ಸಾಂ ಮತ್ತು ಕೇರಳ ಚುನಾವಣಾ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಮತ್ತು ಕೆಜೆ ಜಾರ್ಜ್ ಅವರನ್ನು ಕಾಂಗ್ರೆಸ್ ಹಿರಿಯ ವೀಕ್ಷಕರಾಗಿ ನೇಮಿಸಿದ್ದು, ಐದು ರಾಜ್ಯಗಳ ಚುನಾವಣೆ ನಿರೀಕ್ಷೆಗೆ ಸಜ್ಜಾಗಿದೆ.
Last Updated 8 ಜನವರಿ 2026, 16:06 IST
ಪಂಚ ರಾಜ್ಯ ಚುನಾವಣೆ: ‘ಕೈ’ ಹಿರಿಯ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌

ನ್ಯಾಷನಲ್‌ ಹೆರಾಲ್ಡ್‌ಗೆ ₹2.9 ಕೋಟಿ ಜಾಹಿರಾತು: ಪ್ರಲ್ಹಾದ ಜೋಶಿ ಆರೋಪ

ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರದ ಉಡುಗೊರೆ
Last Updated 8 ಜನವರಿ 2026, 15:36 IST
ನ್ಯಾಷನಲ್‌ ಹೆರಾಲ್ಡ್‌ಗೆ ₹2.9 ಕೋಟಿ ಜಾಹಿರಾತು: ಪ್ರಲ್ಹಾದ ಜೋಶಿ ಆರೋಪ

ಅಮರ್ತ್ಯ ಸೆನ್‌, ಶಮಿಗೆ ನೋಟಿಸ್‌: ಸುಳ್ಳು ಸುದ್ದಿ ಎಂದ ಚುನಾವಣಾ ಅಧಿಕಾರಿ

Election Controversy: ನೊಬೆಲ್ ಪುರಸ್ಕೃತ ಅಮರ್ತ್ಯ ಸೆನ್ ಮತ್ತು ಕ್ರಿಕೆಟಿಗ ಮೊಹಮ್ಮದ್ ಶಮಿಗೆ ನೋಟಿಸ್‌ ನೀಡಿದ ವಿಚಾರವನ್ನೊಂದು ತಪ್ಪು ಮಾಹಿತಿ ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
Last Updated 8 ಜನವರಿ 2026, 14:38 IST
ಅಮರ್ತ್ಯ ಸೆನ್‌, ಶಮಿಗೆ ನೋಟಿಸ್‌: ಸುಳ್ಳು ಸುದ್ದಿ ಎಂದ ಚುನಾವಣಾ ಅಧಿಕಾರಿ

CPM ಕಾರ್ಯಕರ್ತನ ಕೊಲೆ ಪ್ರಕರಣ: 7 ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

Political Murder Case: 2008ರಲ್ಲಿ ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲಶ್ಶೇರಿಯ ನ್ಯಾಯಾಲಯವು ಗುರುವಾರ ಏಳು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 8 ಜನವರಿ 2026, 13:38 IST
CPM ಕಾರ್ಯಕರ್ತನ ಕೊಲೆ ಪ್ರಕರಣ: 7 ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ
ADVERTISEMENT

Top 10 News: ಈ ದಿನದ ಪ್ರಮುಖ ಸುದ್ದಿಗಳು- ಜನವರಿ 08, 2026

ರಾಜ್ಯ, ದೇಶ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 5 ಸುದ್ದಿಗಳು ಇಲ್ಲಿವೆ..
Last Updated 8 ಜನವರಿ 2026, 12:43 IST
Top 10 News: ಈ ದಿನದ ಪ್ರಮುಖ ಸುದ್ದಿಗಳು- ಜನವರಿ 08, 2026

ತನಿಖೆಗೆ ಅಡ್ಡಿ | ಪ್ರಮುಖ ಸಾಕ್ಷ್ಯ ಹೊತ್ತೊಯ್ದ ಮಮತಾ: ಜಾರಿ ನಿರ್ದೇಶನಾಲಯ ಅರೋಪ 

‘ನಮ್ಮ ಅಧಿಕಾರಿಗಳು ಪ್ರತೀಕ್ ಜೈನ್‌ ಅವರ ನಿವಾಸದಲ್ಲಿ ಶೋಧ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಡತಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
Last Updated 8 ಜನವರಿ 2026, 11:34 IST
ತನಿಖೆಗೆ ಅಡ್ಡಿ | ಪ್ರಮುಖ ಸಾಕ್ಷ್ಯ ಹೊತ್ತೊಯ್ದ ಮಮತಾ: ಜಾರಿ ನಿರ್ದೇಶನಾಲಯ ಅರೋಪ 

‘ಐ-ಪ್ಯಾಕ್‌’ ಕಚೇರಿ ಮೇಲೆ ಇ.ಡಿ ದಾಳಿ: ಧಾವಿಸಿ ಬಂದ ಮಮತಾ ಬ್ಯಾನರ್ಜಿ

ED Raid: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇನಾಲಯದ (ಇ.ಡಿ) ಅಧಿಕಾರಿಗಳು ಪಶ್ಚಿಮ ಬಂಗಾಳದ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವಿಚಾರ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
Last Updated 8 ಜನವರಿ 2026, 10:33 IST
‘ಐ-ಪ್ಯಾಕ್‌’ ಕಚೇರಿ ಮೇಲೆ ಇ.ಡಿ ದಾಳಿ: ಧಾವಿಸಿ ಬಂದ ಮಮತಾ ಬ್ಯಾನರ್ಜಿ
ADVERTISEMENT
ADVERTISEMENT
ADVERTISEMENT