ಸೋಮವಾರ, 26 ಜನವರಿ 2026
×
ADVERTISEMENT

Politics

ADVERTISEMENT

ಜಗಳೂರು | ಬಡವರ ವಿಷಯದಲ್ಲಿ ರಾಜಕೀಯ ಸಲ್ಲದು: ಬಿ.ದೇವೇಂದ್ರಪ್ಪ

MGNREGA Concerns: ‘ಗ್ರಾಮೀಣ ಬಡವರ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜಕೀಯ ಮಾಡುವುದು ಅಮಾನವೀಯ’ ಎಂದು ಜಗಳೂರಿನಲ್ಲಿ ಶಾಸಕ ಬಿ.ದೇವೇಂದ್ರಪ್ಪ ಆರೋಪಿಸಿದರು.
Last Updated 26 ಜನವರಿ 2026, 8:56 IST
ಜಗಳೂರು | ಬಡವರ ವಿಷಯದಲ್ಲಿ ರಾಜಕೀಯ ಸಲ್ಲದು:  ಬಿ.ದೇವೇಂದ್ರಪ್ಪ

Republic Day: 'ಅಕ್ಕ ಪಡೆ' ಮಂಗಳೂರು ನಗರಕ್ಕೂ ವಿಸ್ತರಣೆ –ದಿನೇಶ್ ಗುಂಡೂರಾವ್

Mangaluru News: ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಆರಂಭಿಸಲಾದ 'ಅಕ್ಕ ಪಡೆ'ಯನ್ನು ಮಂಗಳೂರು ನಗರಕ್ಕೂ ವಿಸ್ತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಣರಾಜ್ಯೋತ್ಸವದಂದು ಘೋಷಿಸಿದರು.
Last Updated 26 ಜನವರಿ 2026, 6:03 IST
Republic Day: 'ಅಕ್ಕ ಪಡೆ' ಮಂಗಳೂರು ನಗರಕ್ಕೂ ವಿಸ್ತರಣೆ –ದಿನೇಶ್ ಗುಂಡೂರಾವ್

ಮೂರು ರಾಜ್ಯಗಳ 32 ಸಾಧಕರಿಗೆ 'ಪದ್ಮ' ಪ್ರಶಸ್ತಿ: ವಿಧಾನಸಭೆ ಚುನಾವಣೆ ಮೇಲೆ ಕಣ್ಣು?

Assembly Elections: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್‌, ಹಿಂದುಳಿದ ವರ್ಗಗಳ ನಾಯಕ ವೆಲ್ಲಪಳ್ಳಿ ನಟೇಶನ್‌, ನಟ ಮಮ್ಮುಟಿ ಸೇರಿದಂತೆ ಒಟ್ಟು 131 ಸಾಧಕರಿಗೆ ಕೇಂದ್ರ ಸರ್ಕಾರವು ಗಣರಾಜ್ಯೋತ್ಸವದ ಮುನ್ನಾದಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ.
Last Updated 26 ಜನವರಿ 2026, 2:55 IST
ಮೂರು ರಾಜ್ಯಗಳ 32 ಸಾಧಕರಿಗೆ 'ಪದ್ಮ' ಪ್ರಶಸ್ತಿ: ವಿಧಾನಸಭೆ ಚುನಾವಣೆ ಮೇಲೆ ಕಣ್ಣು?

ಶೇ 56ರಷ್ಟು ಮೀಸಲಾತಿ: 9ನೇ ಪರಿಚ್ಛೇದಕ್ಕೆ ಸೇರಿಸಲು ವಿ.ಎಸ್‌. ಉಗ್ರಪ್ಪ ಆಗ್ರಹ

Reservation Demand: ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೇ 56ರಷ್ಟು ಮೀಸಲಾತಿ ಜಾರಿಗೆ ಬರಲೇಬೇಕು. ಅದನ್ನು 9ನೇ ಪರಿಚ್ಛೇದಕ್ಕೆ ಸೇರಿಸಿ ಅನುಕೂಲ ಕಲ್ಪಿಸಬೇಕು ಎಂದು ವಿ.ಎಸ್‌. ಉಗ್ರಪ್ಪ ಆಗ್ರಹಿಸಿದರು.
Last Updated 25 ಜನವರಿ 2026, 14:22 IST
ಶೇ 56ರಷ್ಟು ಮೀಸಲಾತಿ: 9ನೇ ಪರಿಚ್ಛೇದಕ್ಕೆ ಸೇರಿಸಲು ವಿ.ಎಸ್‌. ಉಗ್ರಪ್ಪ ಆಗ್ರಹ

ವಾಯುಮಾಲಿನ್ಯದಿಂದ ಸಾಮಾನ್ಯ ಜನರು ಬೆಲೆ ತೆರುತ್ತಿದ್ದಾರೆ: ರಾಹುಲ್ ಗಾಂಧಿ

Health Impact: ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಸಾಮಾನ್ಯ ಜನರ ಆರೋಗ್ಯ ಹದಗೆಡುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 25 ಜನವರಿ 2026, 11:27 IST
ವಾಯುಮಾಲಿನ್ಯದಿಂದ ಸಾಮಾನ್ಯ ಜನರು ಬೆಲೆ ತೆರುತ್ತಿದ್ದಾರೆ: ರಾಹುಲ್ ಗಾಂಧಿ

2026ರ ಜನವರಿ 25: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Roundup: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಗಣರಾಜ್ಯೋತ್ಸವ ಭಾಷಣದ ವಿವಾದದಿಂದ ಹಿಡಿದು ಬಿಎಂಎಸ್‌ ಟ್ರಸ್ಟ್‌ ಹಣದ ಮುಟ್ಟುಗೋಲುವರೆಗೆ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.
Last Updated 25 ಜನವರಿ 2026, 2:42 IST
2026ರ ಜನವರಿ 25: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಬಿಜೆಪಿ ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಆಪತ್ತು: ಮಲ್ಲಿಕಾರ್ಜುನ ಖರ್ಗೆ

42,345 ಮನೆಗಳ ಹಂಚಿಕೆ, ಹಕ್ಕುಪತ್ರಗಳ ವಿತರಣಾ ಸಮಾರಂಭ
Last Updated 24 ಜನವರಿ 2026, 23:30 IST
ಬಿಜೆಪಿ ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಆಪತ್ತು: ಮಲ್ಲಿಕಾರ್ಜುನ ಖರ್ಗೆ
ADVERTISEMENT

ಗಣರಾಜ್ಯೋತ್ಸವ: ರಾಜ್ಯಪಾಲರ ಮುಂದೆ ಮತ್ತೆ 'ಸರ್ಕಾರಿ' ಭಾಷಣ

Governor vs Government: ಬೆಂಗಳೂರು: ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದುತ್ತಾರೆಯೇ ಎಂಬ ಚರ್ಚೆ ನಡೆದಿದೆ.
Last Updated 24 ಜನವರಿ 2026, 23:30 IST
ಗಣರಾಜ್ಯೋತ್ಸವ: ರಾಜ್ಯಪಾಲರ ಮುಂದೆ ಮತ್ತೆ 'ಸರ್ಕಾರಿ' ಭಾಷಣ

ಕಾಂಗ್ರೆಸ್‌ ಆಂತರಿಕ ಕಲಹ ತಣ್ಣಗಾಗಿಸಲು ಶಾಂತಿ ಮಂಡಳಿ ಸ್ಥಾಪಿಸಿ: ಬಿಜೆಪಿ ವ್ಯಂಗ್ಯ

BJP vs Congress: ನವದೆಹಲಿ: ‘ಕಾಂಗ್ರೆಸ್‌ ಪಕ್ಷವು ತನ್ನ ಆಂತರಿಕ ಕಲಹವನ್ನು ತಣ್ಣಗಾಗಿಸಲು ‘ಶಾಂತಿ ಮಂಡಳಿ’ಯನ್ನು ಸ್ಥಾಪಿಸಬೇಕು. ಕರ್ನಾಟಕ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶದಲ್ಲಿನ ಕಲಹದ ಬಳಿಕ, ಈಗ ಜಾರ್ಖಂಡ್‌ನಲ್ಲಿ ಕಲಹ ಆರಂಭಾಗಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
Last Updated 24 ಜನವರಿ 2026, 16:23 IST
ಕಾಂಗ್ರೆಸ್‌ ಆಂತರಿಕ ಕಲಹ ತಣ್ಣಗಾಗಿಸಲು ಶಾಂತಿ ಮಂಡಳಿ ಸ್ಥಾಪಿಸಿ: ಬಿಜೆಪಿ ವ್ಯಂಗ್ಯ

ಗುಜರಾತ್‌ನಲ್ಲಿಯೂ ಮತಗಳ್ಳತನ: ರಾಹುಲ್‌ ಗಾಂಧಿ

Electoral Fraud: ನವದೆಹಲಿ: ‘ಎಸ್‌ಐಆರ್‌ ಎಲ್ಲೆಲ್ಲಿ ನಡೆಯುತ್ತದೆಯೊ ಅಲ್ಲೆಲ್ಲಾ ಮತಗಳ್ಳತನ ನಡೆಯುತ್ತದೆ. ಗುಜರಾತ್‌ನಲ್ಲಿ ನಡೆಯುತ್ತಿರುವುದು ಆಡಳಿತಾತ್ಮಕವಾದ ಎಸ್‌ಐಆರ್‌ ಪ್ರಕ್ರಿಯೆ ಅಲ್ಲ. ಅಲ್ಲಿ ನಡೆಯುತ್ತಿರುವುದು ಯೋಜಿತ ಸಂಘಟಿತ ಮತ್ತು ಕಾರ್ಯತಂತ್ರದ ಭಾಗವಾದ ಮತಗಳ್ಳತನ’
Last Updated 24 ಜನವರಿ 2026, 16:01 IST
ಗುಜರಾತ್‌ನಲ್ಲಿಯೂ ಮತಗಳ್ಳತನ: ರಾಹುಲ್‌ ಗಾಂಧಿ
ADVERTISEMENT
ADVERTISEMENT
ADVERTISEMENT