ಭಾನುವಾರ, 16 ನವೆಂಬರ್ 2025
×
ADVERTISEMENT

Politics

ADVERTISEMENT

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ: ಡಿಕೆಶಿ

Congress High Command: ನವದೆಹಲಿ: 'ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಶನಿವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
Last Updated 15 ನವೆಂಬರ್ 2025, 17:30 IST
ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ: ಡಿಕೆಶಿ

ಬಿಹಾರ-ಯುಪಿ ನಡುವೆ ರಾಮ-ಸೀತೆಯಂತೆ ಮುರಿಯಲಾಗದ ಬಾಂಧವ್ಯವಿದೆ: ಯೋಗಿ ಆದಿತ್ಯನಾಥ

Yogi Adityanath: ‘ಭಗವಾನ್ ರಾಮ ಮತ್ತು ಜಾನಕಿ ಮಾತಾ (ಸೀತೆ) ನಡುವಿನ ಪವಿತ್ರ ಬಂಧದಂತೆ ಉತ್ತರ ಪ್ರದೇಶ ಮತ್ತು ಬಿಹಾರ ಸಂಸ್ಕೃತಿ, ಪರಂಪರೆ ಮತ್ತು ಸಂಕಲ್ಪವನ್ನು ಸಂಕೇತಿಸುತ್ತವೆ. ಎರಡು ರಾಜ್ಯಗಳ ನಡುವೆ ಮುರಿಯಲಾಗದ ಮತ್ತು ಬಲಷ್ಠವಾದ ಸಂಬಂಧವಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
Last Updated 15 ನವೆಂಬರ್ 2025, 13:09 IST
ಬಿಹಾರ-ಯುಪಿ ನಡುವೆ ರಾಮ-ಸೀತೆಯಂತೆ ಮುರಿಯಲಾಗದ ಬಾಂಧವ್ಯವಿದೆ: ಯೋಗಿ ಆದಿತ್ಯನಾಥ

ಬಿಹಾರದಲ್ಲಿ RJDಗೆ ಹೀನಾಯ ಸೋಲು: ರಾಜಕೀಯ, ಕುಟುಂಬ ತ್ಯಜಿಸಿದ ರೋಹಿಣಿ ಆಚಾರ್ಯ

ಬೀದಿಗೆ ಬಂದ ಲಾಲೂ ಕುಟುಂಬದ ‘ಕದನ’
Last Updated 15 ನವೆಂಬರ್ 2025, 10:24 IST
ಬಿಹಾರದಲ್ಲಿ RJDಗೆ ಹೀನಾಯ ಸೋಲು: ರಾಜಕೀಯ, ಕುಟುಂಬ ತ್ಯಜಿಸಿದ ರೋಹಿಣಿ ಆಚಾರ್ಯ

ಬಿಹಾರ ಚುನಾವಣಾ ಫಲಿತಾಂಶ ಎಲ್ಲರಿಗೂ ಪಾಠವಾಗಲಿದೆ: ನಿತೀಶ್ ಅಭಿನಂದಿಸಿದ ಸ್ಟಾಲಿನ್

Bihar Election Result: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ.
Last Updated 15 ನವೆಂಬರ್ 2025, 9:49 IST
ಬಿಹಾರ ಚುನಾವಣಾ ಫಲಿತಾಂಶ ಎಲ್ಲರಿಗೂ ಪಾಠವಾಗಲಿದೆ: ನಿತೀಶ್ ಅಭಿನಂದಿಸಿದ ಸ್ಟಾಲಿನ್

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯ: ಕಲಬುರಗಿಯಲ್ಲಿ ಬಿಜೆಪಿ‌ ವಿಜಯೋತ್ಸವ

Bihar Election Result: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸಾಧಿಸಿದ ಗೆಲುವಿನ ಹಿನ್ನೆಲೆಯಲ್ಲಿ, ಕಲಬುರಗಿಯಲ್ಲಿ ಬಿಜೆಪಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿತು.
Last Updated 15 ನವೆಂಬರ್ 2025, 7:16 IST
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯ: ಕಲಬುರಗಿಯಲ್ಲಿ ಬಿಜೆಪಿ‌ ವಿಜಯೋತ್ಸವ

ಯಾದಗಿರಿ| ಬಿಹಾರದಲ್ಲಿ ಗೆಲುವು: ಬಿಜೆಪಿ ಸಂಭ್ರಮಾಚರಣೆ

BJP Celebration: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಗಳಿಸಿದ್ದ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿನ ನೇತಾಜಿ ಸುಭಾಷ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು.
Last Updated 15 ನವೆಂಬರ್ 2025, 6:47 IST
ಯಾದಗಿರಿ| ಬಿಹಾರದಲ್ಲಿ ಗೆಲುವು: ಬಿಜೆಪಿ ಸಂಭ್ರಮಾಚರಣೆ

ಕೊಪ್ಪಳ| ಬಿಹಾರದಲ್ಲಿ ಗೆಲುವು; ಬಿಜೆಪಿ, ಜೆಡಿಎಸ್‌ ಸಂಭ್ರಮಾಚರಣೆ

NDA Celebration: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಇಲ್ಲಿನ ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಭಾಗ್ಯನಗರದಲ್ಲಿ ಬಿಜೆಪಿ
Last Updated 15 ನವೆಂಬರ್ 2025, 6:29 IST
ಕೊಪ್ಪಳ| ಬಿಹಾರದಲ್ಲಿ ಗೆಲುವು; ಬಿಜೆಪಿ, ಜೆಡಿಎಸ್‌ ಸಂಭ್ರಮಾಚರಣೆ
ADVERTISEMENT

ಬೀದರ್‌| ಬಿಹಾರದಲ್ಲಿ ಹಿಂದುತ್ವ, ವಿಕಾಸವಾದಕ್ಕೆ ಜಯ: ಬಿಜೆಪಿ

NDA Mandate Bihar: ಎನ್‌ಡಿಎಗೆ ಭರ್ಜರಿ ಜಯ ತಂದುಕೊಟ್ಟ ಬಿಹಾರದ ಮತದಾರರು ಹಿಂದುತ್ವ ಮತ್ತು ವಿಕಾಸವಾದಕ್ಕೆ ಬೆಂಬಲ ನೀಡಿದ್ದಾರೆ ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಹಾಗೂ ಭಗವಂತ ಖೂಬಾ ಸಂತಸ ವ್ಯಕ್ತಪಡಿಸಿದರು.
Last Updated 15 ನವೆಂಬರ್ 2025, 6:19 IST
ಬೀದರ್‌| ಬಿಹಾರದಲ್ಲಿ ಹಿಂದುತ್ವ, ವಿಕಾಸವಾದಕ್ಕೆ ಜಯ: ಬಿಜೆಪಿ

ಬೀದರ್| ಕಾಂಗ್ರೆಸ್ ಕಚೇರಿಗಳಾದ ಪೊಲೀಸ್‌ ಠಾಣೆಗಳು: ಶಾಸಕ ಸಿದ್ದಲಿಂಗಪ್ಪ ಪಾಟೀಲ್

BJP MLA Charges: ಕಾಂಗ್ರೆಸ್‌ ಸರ್ಕಾರ ಬಂದ ನಂತರ ಪೊಲೀಸ್‌ ಠಾಣೆಗಳು ಪಕ್ಷದ ಕಚೇರಿಗಳಂತಾಗಿವೆ. ಬಿದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ರೈತರ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರನ್ನು ಬಂಧಿಸದ ಬಗ್ಗೆ ಶಾಸಕ ಟೀಕೆ ವ್ಯಕ್ತಪಡಿಸಿದ್ದಾರೆ.
Last Updated 15 ನವೆಂಬರ್ 2025, 6:18 IST
ಬೀದರ್| ಕಾಂಗ್ರೆಸ್ ಕಚೇರಿಗಳಾದ ಪೊಲೀಸ್‌ ಠಾಣೆಗಳು: ಶಾಸಕ ಸಿದ್ದಲಿಂಗಪ್ಪ ಪಾಟೀಲ್

ಹುಲಸೂರ ಪಟ್ಟಣ ಪಂಚಾಯಿತಿ ಮಾಡದಿದ್ದರೆ ಅರೆಬೆತ್ತಲೆ ಧರಣಿ: ಶಾಸಕ ಶರಣು ಸಲಗರ

Belagavi MLA Statement: ಹುಲಸೂರ ಪಟ್ಟಣ ಪಂಚಾಯಿತಿಯ ಘೋಷಣೆ ಮಾಡುವಲ್ಲಿ ತಾರತಮ್ಯ ವರ್ತನೆ ತಪ್ಪಿಲ್ಲ. ಬೆಳಗಾವಿ ಅಧಿವೇಶನ ವೇಳೆ ಸುವರ್ಣ ಸೌಧದ ಎದುರು ಅರೆಬೆತ್ತಲೆ ಧರಣಿ ಮಾಡುವ ಎಚ್ಚರಿಕೆಯನ್ನು ಶಾಸಕರು ನೀಡಿದ್ದಾರೆ.
Last Updated 15 ನವೆಂಬರ್ 2025, 6:18 IST
ಹುಲಸೂರ ಪಟ್ಟಣ ಪಂಚಾಯಿತಿ ಮಾಡದಿದ್ದರೆ ಅರೆಬೆತ್ತಲೆ ಧರಣಿ: ಶಾಸಕ ಶರಣು ಸಲಗರ
ADVERTISEMENT
ADVERTISEMENT
ADVERTISEMENT