ನಾನು ನಿಜವಾದ ಬಿಹಾರಿ..ಹೊರಗಿನವರಿಗೆ ಹೆದರುವುದಿಲ್ಲ:ಅಮಿತ್ ಶಾ ವಿರುದ್ಧ ತೇಜಸ್ವಿ
Bihar Politics: 'ನಾನು ಜೀವಂತವಾಗಿರುವವರೆಗೂ ಬಿಜೆಪಿ ವಿರುದ್ಧ ಹೋರಾಡುತ್ತಲೇ ಇರುತ್ತೇನೆ' ಎಂದು ತೇಜಸ್ವಿ ಯಾದವ್ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದು, ನಿಜವಾದ ಬಿಹಾರಿಗಳು ಹೊರಗಿನವರಿಗೆ ಹೆದರುವುದಿಲ್ಲ ಎಂದಿದ್ದಾರೆ.Last Updated 13 ಅಕ್ಟೋಬರ್ 2025, 10:29 IST