ಮಂಗಳವಾರ, 25 ನವೆಂಬರ್ 2025
×
ADVERTISEMENT

Politics

ADVERTISEMENT

ನ್ಯಾಯಯುತವಾಗಿ ಸಿಎಂ ಸ್ಥಾನ ಡಿಕೆಶಿಗೆ ಸಿಗಬೇಕಿತ್ತು: ಪ್ರತಾಪ್‌ ಸಿಂಹ

Political Controversy: ‘ನ್ಯಾಯಯುತವಾಗಿ ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ್‌ಗೆ ಸಿಗಬೇಕಿತ್ತು. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬಲಹೀನರಾಗಿದ್ದು, ಎಲ್ಲರಿಗೂ ಹೆದರಿಕೊಳ್ಳುವ ಹೈಕಮಾಂಡ್‌ ಆಗಿದೆ. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು’ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಆರೋಪಿಸಿದರು.
Last Updated 25 ನವೆಂಬರ್ 2025, 9:24 IST
ನ್ಯಾಯಯುತವಾಗಿ ಸಿಎಂ ಸ್ಥಾನ ಡಿಕೆಶಿಗೆ ಸಿಗಬೇಕಿತ್ತು: ಪ್ರತಾಪ್‌ ಸಿಂಹ

ದೆಹಲಿಗೆ ಹೊರಟ ಮಲ್ಲಿಕಾರ್ಜುನ ಖರ್ಗೆ: ಡಿಕೆಶಿ ಜೊತೆ ಕೆಲಹೊತ್ತು ಚರ್ಚೆ

Rahul Gandhi Meeting: ಮಂಗಳವಾರ ಬೆಳಿಗ್ಗೆ ದೆಹಲಿಗೆ ಹೊರಟ ಖರ್ಗೆಯವರು, ಸದಾಶಿವನಗರ ನಿವಾಸದಿಂದ ಡಿಕೆ ಶಿವಕುಮಾರ್ ಜೊತೆಗೆ ವಿಮಾನ ನಿಲ್ದಾಣಕ್ಕೆ ತೆರಳಿದರು. ರಾಜ್ಯ ರಾಜಕೀಯ, ನಾಯಕತ್ವ ಗೊಂದಲ ಚರ್ಚೆ ಸಾಧ್ಯತೆ ಇದೆ.
Last Updated 25 ನವೆಂಬರ್ 2025, 7:18 IST
ದೆಹಲಿಗೆ ಹೊರಟ ಮಲ್ಲಿಕಾರ್ಜುನ ಖರ್ಗೆ: ಡಿಕೆಶಿ ಜೊತೆ ಕೆಲಹೊತ್ತು ಚರ್ಚೆ

ಯಾದಗಿರಿ| ರಾಜ್ಯದ ನಾಯಕತ್ವ ಬದಲಾಗಲ್ಲ, ಎದೆಗುಂದ ಬೇಡಿ: ಸಚಿವ ಕೆ.ಜೆ. ಜಾರ್ಜ್

Congress Leadership: ಪಕ್ಷದ ಕಾರ್ಯಕರ್ತರು ಎದೆಗುಂದದೆ ಮುಂದಿನ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು. ನೇತೃತ್ವ ಬದಲಾಗುವುದಿಲ್ಲ ಮತ್ತು ಐದು ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಬೇಕೆಂದರು.
Last Updated 25 ನವೆಂಬರ್ 2025, 6:15 IST
ಯಾದಗಿರಿ| ರಾಜ್ಯದ ನಾಯಕತ್ವ ಬದಲಾಗಲ್ಲ, ಎದೆಗುಂದ ಬೇಡಿ: ಸಚಿವ ಕೆ.ಜೆ. ಜಾರ್ಜ್

ಕುಕನೂರು| ನಾಡು ಕಂಡ ಶ್ರೇಷ್ಠ ರಾಜಕಾರಣಿ ವೀರಭದ್ರಪ್ಪ: ಬಸವರಾಜ ರಾಯರಡ್ಡಿ

Political Legacy Remembered: ಕುಕನೂರಿನಲ್ಲಿ ವೀರಭದ್ರಪ್ಪ ಶಿರೂರು ಅವರ ಪುತ್ಥಳಿಗೆ ಚಾಲನೆ ನೀಡಿದ ಬಸವರಾಜ ರಾಯರಡ್ಡಿ ಅವರು, ನಾಡು ಕಂಡ ಶ್ರೇಷ್ಠ ರಾಜಕಾರಣಿಯ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದು ಸಲಹೆ ನೀಡಿದರು.
Last Updated 25 ನವೆಂಬರ್ 2025, 5:58 IST
ಕುಕನೂರು| ನಾಡು ಕಂಡ ಶ್ರೇಷ್ಠ ರಾಜಕಾರಣಿ ವೀರಭದ್ರಪ್ಪ: ಬಸವರಾಜ ರಾಯರಡ್ಡಿ

ವಿಜಯಪುರ| ಖರ್ಗೆ ನಾಮಕವಾಸ್ತೆ ಎಐಸಿಸಿ ಅಧ್ಯಕ್ಷ: ಸಂಸದ ಗೋವಿಂದ ಕಾರಜೋಳ

Congress Dalit Criticism: byline no author page goes here ವಿಜಯಪುರದಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನು ನಾಮಕವಾಸ್ತೆ ಅಧ್ಯಕ್ಷ ಎಂದು ಕರೆಯುತ್ತಾ, ಕಾಂಗ್ರೆಸ್ ದಲಿತರನ್ನು ಕೇವಲ ವೋಟ್ ಬ್ಯಾಂಕ್‌ಗೆ ಬಳಸುತ್ತಿದೆ ಎಂದು ಆರೋಪಿಸಿದರು.
Last Updated 25 ನವೆಂಬರ್ 2025, 5:23 IST
ವಿಜಯಪುರ| ಖರ್ಗೆ ನಾಮಕವಾಸ್ತೆ ಎಐಸಿಸಿ ಅಧ್ಯಕ್ಷ: ಸಂಸದ ಗೋವಿಂದ ಕಾರಜೋಳ

ಹಾನಗಲ್| ಸಿ.ಎಂ. ಬದಲಾವಣೆ ನನಗೆ ಗೊತ್ತಿಲ್ಲ: ಶಾಸಕ ಶ್ರೀನಿವಾಸ ಮಾನೆ

Congress Leadership Statement: ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು “ಪಕ್ಷದಲ್ಲಿ ಹಣದಿಂದ ಮುಖ್ಯಮಂತ್ರಿಯಾಗುವ ಸಂಪ್ರದಾಯವಿಲ್ಲ, ಬದಲಾವಣೆ ಕುರಿತು ನಮಗೆ ಮಾಹಿತಿ ನೀಡಿಲ್ಲ” ಎಂದು ಸಿ.ಎಂ ಬದಲಾವಣೆ ಕುರಿತ ಚರ್ಚೆಗೆ ಸ್ಪಷ್ಟನೆ ನೀಡಿದರು.
Last Updated 25 ನವೆಂಬರ್ 2025, 2:59 IST
ಹಾನಗಲ್| ಸಿ.ಎಂ. ಬದಲಾವಣೆ ನನಗೆ ಗೊತ್ತಿಲ್ಲ: ಶಾಸಕ ಶ್ರೀನಿವಾಸ ಮಾನೆ

ಬೆಳಗಾವಿ| ಡಿ.ಕೆ.ಶಿವಕುಮಾರ್‌ ಬಳಿ ಹೆಚ್ಚು ಶಾಸಕರಿಲ್ಲ: ರಮೇಶ ಜಾರಕಿಹೊಳಿ

Congress Leadership Rift: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ಬಳಿ ಶಾಸಕರ ಬೆಂಬಲ ಕಡಿಮೆ ಎಂದು ಸವಾಲು ಹಾಕಿದರು. 50 ಶಾಸಕರನ್ನು ತೋರಿಸಿದರೆ ಈಗಲೇ ಸಿಎಂ ಮಾಡಿಸಲು ನಾನು ಒತ್ತಾಯಿಸುವೆ ಎಂದು ಹೇಳಿದರು.
Last Updated 25 ನವೆಂಬರ್ 2025, 2:46 IST
ಬೆಳಗಾವಿ| ಡಿ.ಕೆ.ಶಿವಕುಮಾರ್‌ ಬಳಿ ಹೆಚ್ಚು ಶಾಸಕರಿಲ್ಲ: ರಮೇಶ ಜಾರಕಿಹೊಳಿ
ADVERTISEMENT

ಬೆಳಗಾವಿ| ವಿಜಯೇಂದ್ರ ವಿಚಾರ; ಹೈಕಮಾಂಡ್‌ ನಿರ್ಧರಿಸಲಿ: ರಮೇಶ ಜಾರಕಿಹೊಳಿ

BJP Karnataka Politics: ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ವಿಜಯೇಂದ್ರ ನಾಯಕತ್ವ ವಿರೋಧ ವ್ಯಕ್ತಪಡಿಸಿ, ಈ ವಿಷಯದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ವಾಲ್ಮೀಕಿ ಸಮುದಾಯ ಪರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Last Updated 25 ನವೆಂಬರ್ 2025, 2:46 IST
ಬೆಳಗಾವಿ| ವಿಜಯೇಂದ್ರ ವಿಚಾರ; ಹೈಕಮಾಂಡ್‌ ನಿರ್ಧರಿಸಲಿ: ರಮೇಶ ಜಾರಕಿಹೊಳಿ

ರಾಮನಗರ:ಡಿಕೆಶಿ ಸಿ.ಎಂ ಆಗಲೆಂದು ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

Political Leadership Appeal: ರಾಮನಗರ ಬಿಳಗುಂಬದ ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಘೋಷಣೆ ಕೂಗಿದರು. ಶಾಸಕರು ದೆಹಲಿಗೆ ಭೇಟಿ ನೀಡಿದ್ದಾರೆ.
Last Updated 25 ನವೆಂಬರ್ 2025, 2:30 IST
ರಾಮನಗರ:ಡಿಕೆಶಿ ಸಿ.ಎಂ ಆಗಲೆಂದು ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಚನ್ನಪಟ್ಟಣ| ನನಗೆ ಯಾವುದೇ ಬಣವಿಲ್ಲ: ಸಿ.ಪಿ. ಯೋಗೇಶ್ವರ್

Congress Leadership Change: ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಅವರು “ನಾನು ಪಕ್ಷದಲ್ಲಿ ಒಂದು ವರ್ಷದ ಮಗು, ನನಗೆ ಬಣವಿಲ್ಲ” ಎಂದು ಸ್ಪಷ್ಟಪಡಿಸಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಾಯಕರೆಂದು ಹೇಳಿದರು.
Last Updated 25 ನವೆಂಬರ್ 2025, 2:29 IST
ಚನ್ನಪಟ್ಟಣ| ನನಗೆ ಯಾವುದೇ ಬಣವಿಲ್ಲ: ಸಿ.ಪಿ. ಯೋಗೇಶ್ವರ್
ADVERTISEMENT
ADVERTISEMENT
ADVERTISEMENT