ಗುರುವಾರ, 29 ಜನವರಿ 2026
×
ADVERTISEMENT

Politics

ADVERTISEMENT

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಕೆ.ಜೆ.ಜಾರ್ಜ್

Karnataka Politics: ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಮುಖ್ಯಮಂತ್ರಿ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು. ಬಿಜೆಪಿಯ ವಿ.ಸುನಿಲ್ ಕುಮಾರ್ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿ ಅವರ ಪುತ್ರನ
Last Updated 29 ಜನವರಿ 2026, 8:32 IST
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಕೆ.ಜೆ.ಜಾರ್ಜ್

ರಾಜ್ಯ ಸರ್ಕಾರದಿಂದ ಸಂವಿಧಾನಬಾಹಿರ ಕೆಲಸ: ಬಿಜೆಪಿ ಆರೋಪ

Karnataka BJP: ‘ರಾಜ್ಯ ಸರ್ಕಾರವು ಜಾಹೀರಾತಿನ ಮೂಲಕ ಕೇಂದ್ರ ಸರ್ಕಾರವನ್ನು ಅತ್ಯುಗ್ರವಾಗಿ ಟೀಕಿಸಿ ಸಂವಿಧಾನಬಾಹಿರ ಕೆಲಸ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ. ಮಹೇಶ್ ಆರೋಪಿಸಿದರು. ‘ಸ್ವಾರ್ಥ ಸಾಧನೆಗಾಗಿ, ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ.
Last Updated 29 ಜನವರಿ 2026, 7:43 IST
ರಾಜ್ಯ ಸರ್ಕಾರದಿಂದ ಸಂವಿಧಾನಬಾಹಿರ ಕೆಲಸ: ಬಿಜೆಪಿ ಆರೋಪ

ಮೇಲ್ದರ್ಜೆಗೇರಿಸೋ ಕನಸು ಕಂಡಿದ್ದ ವಿಮಾನ ನಿಲ್ದಾಣದಲ್ಲೇ ಪ್ರಾಣಬಿಟ್ಟ ಅಜಿತ್ ಪವಾರ್

Ajit Pawar Baramati: ಮುಂಬೈ: ಒಂದು ಕಾಲದಲ್ಲಿ ಬರಪೀಡಿತ ಪ್ರದೇಶವಾಗಿದ್ದ ಪುಣೆಯ ಬಾರಾಮತಿಯಲ್ಲಿ, ಕೃಷಿ, ತೋಟಗಾರಿಕೆ ಚಟುವಟಿಕೆಗಳು ವಿಫುಲವಾಗಿವೆ. ಹೈನು, ಸಹಕಾರ ಸಂಸ್ಥೆಗಳು, ಕೈಗಾರಿಕೆಗಳು ಬಂದಿದ್ದು, ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಗಳೂ ಆಗಿವೆ.
Last Updated 29 ಜನವರಿ 2026, 6:21 IST
ಮೇಲ್ದರ್ಜೆಗೇರಿಸೋ ಕನಸು ಕಂಡಿದ್ದ ವಿಮಾನ ನಿಲ್ದಾಣದಲ್ಲೇ ಪ್ರಾಣಬಿಟ್ಟ ಅಜಿತ್ ಪವಾರ್

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

Congress Infighting: ಚಿಕ್ಕಬಳ್ಳಾಪುರ: ಚಿಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾಳಯದ ಪ್ರಮುಖ ನಾಯಕರು ಎನ್‌.ಸಿ. ವೆಂಕಟೇಶ್ ಮತ್ತು ಯಲುವಳ್ಳಿ ಎನ್. ರಮೇಶ್ ನಡುವಿನ ಸ್ಪರ್ಧೆಯಿಂದ ಪಕ್ಷದೊಳಗಿನ ಗುಂಪುರಾಜಕೀಯ ಮರುಎತ್ತಿದೆ
Last Updated 29 ಜನವರಿ 2026, 6:05 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

ಅಜಿತ್ ಪವಾರ್ ನಿಧನ | ಎನ್‌ಸಿಪಿಗೆ ಆಘಾತ; ಚುಕ್ಕಾಣಿ ಹಿಡಿಯುವರೇ ಪತ್ನಿ ಸುನೇತ್ರಾ?

NCP Leadership Crisis: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಹಠಾತ್ ನಿಧನದಿಂದಾಗಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಕವಲುದಾರಿಯಲ್ಲಿದ್ದು, ಮುಂದೇನು? ಎಂಬ ಪ್ರಶ್ನೆ ಉದ್ಭವಿಸಿದೆ.
Last Updated 29 ಜನವರಿ 2026, 5:16 IST
ಅಜಿತ್ ಪವಾರ್ ನಿಧನ | ಎನ್‌ಸಿಪಿಗೆ ಆಘಾತ; ಚುಕ್ಕಾಣಿ ಹಿಡಿಯುವರೇ ಪತ್ನಿ ಸುನೇತ್ರಾ?

ವಿಮಾನ ದುರಂತಕ್ಕೂ ಮೊದಲೇ ಅಜಿತ್ ಪವಾರ್ ಸಾವಿನ ಅಪ್‌ಡೇಟ್? ಅಸಲಿ ವಿಷಯವೇ ಬೇರೆ!

Ajit Pawar Death: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ (ಜನವರ 28) ಬೆಳಿಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರೊಂದಿಗೆ ಇನ್ನೂ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
Last Updated 29 ಜನವರಿ 2026, 2:49 IST
ವಿಮಾನ ದುರಂತಕ್ಕೂ ಮೊದಲೇ ಅಜಿತ್ ಪವಾರ್ ಸಾವಿನ ಅಪ್‌ಡೇಟ್? ಅಸಲಿ ವಿಷಯವೇ ಬೇರೆ!

ಅಜಿತ್‌ ಪವಾರ್‌: ಸಕ್ಕರೆ ಕಣದ ಅಕ್ಕರೆಯ ನಾಯಕ

Ajit Pawar Legacy: ಆರು ಬಾರಿ ಉಪ ಮುಖ್ಯಮಂತ್ರಿ ಆಗಿದ್ದರೂ, ಅಜಿತ್‌ ಪವಾರ್‌ ಗೆ ಮುಖ್ಯಮಂತ್ರಿ ಹುದ್ದೆ ಎಂದೂ ಸಿಕ್ಕಿರಲಿಲ್ಲ. ಶರದ್‌ ಪವಾರ್‌ ಅವರ ನೆರಳಿನಿಂದ ಹೊರಬಂದು ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Last Updated 28 ಜನವರಿ 2026, 23:35 IST
ಅಜಿತ್‌ ಪವಾರ್‌: ಸಕ್ಕರೆ ಕಣದ ಅಕ್ಕರೆಯ ನಾಯಕ
ADVERTISEMENT

ಗ್ರಾ.ಪಂ–ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲು ನಿಗದಿಗೆ ಅಂತಿಮ ಗಡುವು

Karnataka Local Body Polls: ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಗಡುವು ನೀಡಿದೆ. ಫೆ.5ಕ್ಕೆ ಮುಂದೂಡಲಾಗಿದೆ ವಿಚಾರಣೆ.
Last Updated 28 ಜನವರಿ 2026, 16:25 IST
ಗ್ರಾ.ಪಂ–ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲು ನಿಗದಿಗೆ ಅಂತಿಮ ಗಡುವು

ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ

Mamta Banerjee CEC Meeting: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್‌ಐಆರ್ ವಿರುದ್ಧದ ಹೋರಾಟವನ್ನು ದೆಹಲಿಗೆ ಕೊಂಡೊಯ್ಯಲಿದ್ದಾರೆ ಎಂದು ಘೋಷಿಸಿದ್ದಾರೆ. ಫೆ.2ರಂದು ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಭೇಟಿ ಮಾಡುವವರು.
Last Updated 28 ಜನವರಿ 2026, 16:25 IST
ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ

ಲೋಕಭವನ ದೂರವಾಣಿ ಕದ್ದಾಲಿಕೆ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

CBI Probe Demand: ಲೋಕಭವನ ಮತ್ತು ಆರ್‌ಎಸ್‌ಎಸ್ ಕಚೇರಿಗಳ ದೂರವಾಣಿ ಕದ್ದಾಲಿಕೆ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಒತ್ತಾಯಿಸಿದರು. ಸರ್ಕಾರ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದರು.
Last Updated 28 ಜನವರಿ 2026, 16:19 IST
ಲೋಕಭವನ ದೂರವಾಣಿ ಕದ್ದಾಲಿಕೆ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
ADVERTISEMENT
ADVERTISEMENT
ADVERTISEMENT