ಯಾದಗಿರಿ| ರಾಜ್ಯದ ನಾಯಕತ್ವ ಬದಲಾಗಲ್ಲ, ಎದೆಗುಂದ ಬೇಡಿ: ಸಚಿವ ಕೆ.ಜೆ. ಜಾರ್ಜ್
Congress Leadership: ಪಕ್ಷದ ಕಾರ್ಯಕರ್ತರು ಎದೆಗುಂದದೆ ಮುಂದಿನ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು. ನೇತೃತ್ವ ಬದಲಾಗುವುದಿಲ್ಲ ಮತ್ತು ಐದು ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಬೇಕೆಂದರು.Last Updated 25 ನವೆಂಬರ್ 2025, 6:15 IST