ಹುದ್ದೆ ಕಿತ್ತಾಟದಲ್ಲಿ ಆಡಳಿತ ಸ್ಥಗಿತ, ಅಭಿವೃದ್ಧಿ ಶೂನ್ಯ: ನಾರಾಯಣಸ್ವಾಮಿ
Political Criticism: ‘ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ದುಪ್ಪಟ್ಟು, ರೈತರ ಖಾತೆಗೆ ಪರಿಹಾರ ವಹಿಸಿಲ್ಲ, ಸಂಪುಟ ಪುನರ್ರಚನೆಯಲ್ಲೂ ಗೊಂದಲ’ ಎಂದು ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.Last Updated 23 ನವೆಂಬರ್ 2025, 5:00 IST