ಭಾನುವಾರ, 23 ನವೆಂಬರ್ 2025
×
ADVERTISEMENT

Politics

ADVERTISEMENT

ಕುಂದಗೋಳ| ಪಂಚಮಸಾಲಿಗೆ ಮೀಸಲಾತಿ ಸಿಗಲೇಬೇಕು: ಬಸನಗೌಡ ಪಾಟೀಲ ಯತ್ನಾಳ

Reservation Demand: ಪಂಚಮಸಾಲಿ ಸಮಾಜಕ್ಕೆ ನ್ಯಾಯಯುತ ಮೀಸಲಾತಿ ನೀಡಬೇಕು ಎಂದು ಬಿಜಾಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಪಂಚಮಸಾಲಿ ಸ್ವಾಮೀಜಿಗಳು ಕುಂದಗೋಳದಲ್ಲಿ ಸಂಘಟಿತವಾಗಿ ಆಗ್ರಹಿಸಿದರು.
Last Updated 23 ನವೆಂಬರ್ 2025, 6:24 IST
ಕುಂದಗೋಳ| ಪಂಚಮಸಾಲಿಗೆ ಮೀಸಲಾತಿ ಸಿಗಲೇಬೇಕು: ಬಸನಗೌಡ ಪಾಟೀಲ ಯತ್ನಾಳ

ಮುಂಡರಗಿ| ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರೀಯ: ಬಸವರಾಜ ಬೊಮ್ಮಾಯಿ

Political Allegation: ರಾಜ್ಯ ಸರ್ಕಾರ ₹2.5 ಲಕ್ಷ ಕೋಟಿ ಸಾಲ ಮಾಡಿಕೊಂಡು ಜನರ ಮೇಲೆ ತೆರಿಗೆ ಹೇರಿದ್ದು, ಅಭಿವೃದ್ಧಿ ಕುಂಠಿತವಾಗಿದೆ ಎಂದು ಮುಂಡರಗಿಯಲ್ಲಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
Last Updated 23 ನವೆಂಬರ್ 2025, 6:11 IST
ಮುಂಡರಗಿ| ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರೀಯ: ಬಸವರಾಜ ಬೊಮ್ಮಾಯಿ

ನರಗುಂದ| ಹಿಂದುಳಿದವರ ಕಾಲೆಳೆಯಲು ಅವಕಾಶ ಕೊಡದಿರಿ: ಯತೀಂದ್ರ ಸಿದ್ದರಾಮಯ್ಯ

Social Justice: ಹಿಂದುಳಿದ ವರ್ಗದವರು ಮುಖ್ಯಮಂತ್ರಿಯಾಗಿದ್ದು ಕೇವಲ ಐದೂ ಬಾರಿ. ಸಿದ್ದರಾಮಯ್ಯ ಅವರು ಎರಡನೇ ಅವಧಿಯಲ್ಲಿದ್ದಾರೆ, ಅವರ ಕಾಲೆಳೆಯಲು ಅವಕಾಶ ನೀಡಬಾರದು ಎಂದು ಯತೀಂದ್ರ ಹೇಳಿದರು.
Last Updated 23 ನವೆಂಬರ್ 2025, 6:11 IST
ನರಗುಂದ| ಹಿಂದುಳಿದವರ ಕಾಲೆಳೆಯಲು ಅವಕಾಶ ಕೊಡದಿರಿ: ಯತೀಂದ್ರ ಸಿದ್ದರಾಮಯ್ಯ

ಹುದ್ದೆ ಕಿತ್ತಾಟದಲ್ಲಿ ಆಡಳಿತ ಸ್ಥಗಿತ, ಅಭಿವೃದ್ಧಿ ಶೂನ್ಯ: ನಾರಾಯಣಸ್ವಾಮಿ

Political Criticism: ‘ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ದುಪ್ಪಟ್ಟು, ರೈತರ ಖಾತೆಗೆ ಪರಿಹಾರ ವಹಿಸಿಲ್ಲ, ಸಂಪುಟ ಪುನರ್‌ರಚನೆಯಲ್ಲೂ ಗೊಂದಲ’ ಎಂದು ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 23 ನವೆಂಬರ್ 2025, 5:00 IST
ಹುದ್ದೆ ಕಿತ್ತಾಟದಲ್ಲಿ ಆಡಳಿತ ಸ್ಥಗಿತ, ಅಭಿವೃದ್ಧಿ ಶೂನ್ಯ: ನಾರಾಯಣಸ್ವಾಮಿ

ರಾಯಬಾಗ| ಲಾಬಿ, ಪೈಪೋಟಿಯೇ ರಾಜ್ಯ ಸರ್ಕಾರದ ದಿನಚರಿ: ಶಾಸಕ ಡಿ.ಎಂ. ಐಹೊಳೆ

Political Criticism: ‘ಜನರ ಪರ ಕೆಲಸ ಬದಲಾಗಿ ಲಾಬಿ–ಪೈಪೋಟಿಯೇ ಸರ್ಕಾರದ ದಿನಚರಿ ಆಗಿದೆ’ ಎಂದು ಶಾಸಕ ಡಿ.ಎಂ. ಐಹೊಳೆ ಕಾಂಗ್ರೆಸ್ ಆಡಳಿತದ ವಿರುದ್ಧ ರಾಯಬಾಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಕೆ ನಡೆಸಿದರು.
Last Updated 23 ನವೆಂಬರ್ 2025, 4:17 IST
ರಾಯಬಾಗ| ಲಾಬಿ, ಪೈಪೋಟಿಯೇ ರಾಜ್ಯ ಸರ್ಕಾರದ ದಿನಚರಿ: ಶಾಸಕ ಡಿ.ಎಂ. ಐಹೊಳೆ

ಮಾಗಡಿ| ಕೆಂಪೇಗೌಡ ಉತ್ಸವಕ್ಕೆ ಚಾಲನೆ; ಪ್ರತಿಭೆಗಳ ಶೋಧಕ್ಕೆ ಕನಕೋತ್ಸವ: ಡಿಕೆಸು

Kanakotsava Sports Launch: ಮಾಗಡಿ ಬಗಿನಗೆರೆ ಬಿಜಿಎಸ್ ಶಾಲೆಯಲ್ಲಿ ತಿಪ್ಪಸಂದ್ರ ಹೋಬಳಿ ಮಟ್ಟದ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗೆ ಡಿ.ಕೆ.ಸುರೇಶ್ ಅವರು ಕೆಂಪೇಗೌಡ ಉತ್ಸವ ಅಂಗವಾಗಿ ಚಾಲನೆ ನೀಡಿದರು.
Last Updated 23 ನವೆಂಬರ್ 2025, 3:01 IST
ಮಾಗಡಿ| ಕೆಂಪೇಗೌಡ ಉತ್ಸವಕ್ಕೆ ಚಾಲನೆ; ಪ್ರತಿಭೆಗಳ ಶೋಧಕ್ಕೆ ಕನಕೋತ್ಸವ: ಡಿಕೆಸು

ಶೀಘ್ರದಲ್ಲೇ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಚ್‌.ಡಿ ಕುಮಾರಸ್ವಾಮಿ

Karnataka Politics: ‘ಕೆಲವೇ ತಿಂಗಳುಗಳಲ್ಲಿ ರಾಜ್ಯ ರಾಜಕಾರಣವು ಸ್ಫೋಟಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಆ ರಾಜಕೀಯ ಬೆಳವಣಿಗೆಗೆ ಜೆಡಿಎಸ್‌ ಕಾರ್ಯಕರ್ತರು ಸಿದ್ಧರಾಗಿರಬೇಕು’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 23 ನವೆಂಬರ್ 2025, 1:53 IST
ಶೀಘ್ರದಲ್ಲೇ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಚ್‌.ಡಿ ಕುಮಾರಸ್ವಾಮಿ
ADVERTISEMENT

ಮಮ್ದಾನಿ – ಟ್ರಂಪ್‌ ಭೇಟಿ | ಪ್ರಜಾಪ್ರಭುತ್ವ ಹೀಗೆಯೇ ಕೆಲಸ ಮಾಡಬೇಕು: ಶಶಿ ತರೂರ್

Democracy in Action: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾದ ಜೋಹ್ರಾನ್ ಮಮ್ದಾನಿ ನಡೆಗೆ ಶಶಿ ತರೂರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 22 ನವೆಂಬರ್ 2025, 16:04 IST
ಮಮ್ದಾನಿ – ಟ್ರಂಪ್‌ ಭೇಟಿ | ಪ್ರಜಾಪ್ರಭುತ್ವ ಹೀಗೆಯೇ ಕೆಲಸ ಮಾಡಬೇಕು: ಶಶಿ ತರೂರ್

ಹೊಸ ಕಾರ್ಮಿಕ ಸಂಹಿತೆಗಳು ಎಷ್ಟು ಪರಿಣಾಮಕಾರಿ: ಜೈರಾಮ್ ರಮೇಶ್

Labour Reforms India: ‘ಹೊಸ ಕಾರ್ಮಿಕ ಸಹಿಂತೆಗಳು ಕಾರ್ಮಿಕರಿಗೆ ಕನಿಷ್ಠ ವೇತನ, ಆರೋಗ್ಯ ಸುರಕ್ಷತೆ, ಉದ್ಯೋಗ ಖಾತರಿ ನೀಡುತ್ತವೆಯೇ’ ಎಂದು ಕಾಂಗ್ರೆಸ್‌ ನಾಯಕರಾದ ಜೈರಾಮ್‌ ರಮೇಶ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Last Updated 22 ನವೆಂಬರ್ 2025, 14:24 IST
ಹೊಸ ಕಾರ್ಮಿಕ ಸಂಹಿತೆಗಳು ಎಷ್ಟು ಪರಿಣಾಮಕಾರಿ:  ಜೈರಾಮ್ ರಮೇಶ್

ಎಲ್ಲ ಇಲಾಖೆಗಳಲ್ಲೂ ಶೇ 50 ಅನುದಾನ ಕಡಿತ: ವಿಜಯೇಂದ್ರ ಆರೋಪ

Funding Reduction Accusation: ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರೈಸಿರುವುದೇ ದೊಡ್ಡ ಸಾಧನೆ. ಹೆಚ್ಚಿನ ಇಲಾಖೆಗಳು 2024–25ನೇ ಸಾಲಿನಲ್ಲಿ ಶೇ 50ರಷ್ಟು ಅನುದಾನ ಖರ್ಚು ಮಾಡಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
Last Updated 22 ನವೆಂಬರ್ 2025, 14:21 IST
ಎಲ್ಲ ಇಲಾಖೆಗಳಲ್ಲೂ ಶೇ 50 ಅನುದಾನ ಕಡಿತ: ವಿಜಯೇಂದ್ರ ಆರೋಪ
ADVERTISEMENT
ADVERTISEMENT
ADVERTISEMENT