ಬುಧವಾರ, 3 ಡಿಸೆಂಬರ್ 2025
×
ADVERTISEMENT

Politics

ADVERTISEMENT

1984 ಡಿಸೆಂಬರ್ 3ರ ಕರಾಳತೆ: ಇಡೀ ಜಗತ್ತು ಈ ದಿನವನ್ನು ಮರೆಯಲ್ಲ, ಕಾರಣವೇನು?

Bhopal Disaster: ಮಧ್ಯ ಪ್ರದೇಶದ ಭೋಪಾಲ್‌ ಹೊರವಲಯದಲ್ಲಿರುವ ಯೂನಿಯನ್‌ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್‌ ಕಂಪನಿಯ ಕೀಟನಾಶಕ ಘಟಕದಲ್ಲಿ ಮೀಥೈಲ್‌ ಐಸೋಸೈನೇಟ್ ವಿಷಾನಿಲ ಸೋರಿಕೆಯಾದ ದುರಂತಕ್ಕೆ ಇಂದಿಗೆ ಸರಿಯಾಗಿ 41 ವರ್ಷಗಳು ಕಳೆದಿದೆ.
Last Updated 3 ಡಿಸೆಂಬರ್ 2025, 9:37 IST
1984 ಡಿಸೆಂಬರ್ 3ರ ಕರಾಳತೆ: ಇಡೀ ಜಗತ್ತು ಈ ದಿನವನ್ನು ಮರೆಯಲ್ಲ, ಕಾರಣವೇನು?

ಕನಕಪುರ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥನೆ

ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರು ಮತ್ತು ಸ್ಥಳೀಯ ನಾಯಕರು ಭಾಗವಹಿಸಿದರು.
Last Updated 3 ಡಿಸೆಂಬರ್ 2025, 8:31 IST
ಕನಕಪುರ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥನೆ

Video| ಹಿಂದೂ ದೇವತೆಯರ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ: ಆಗಿದ್ದೇನು?

Political Row: ಹಿಂದೂ ದೇವತೆಯರ ಕುರಿತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಆಡಳಿತಾರೂಢ ಕಾಂಗ್ರೆಸ್‌, ಬಿಜೆಪಿ, ಬಿಆರ್‌ಎಸ್ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
Last Updated 3 ಡಿಸೆಂಬರ್ 2025, 7:42 IST
Video| ಹಿಂದೂ ದೇವತೆಯರ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ: ಆಗಿದ್ದೇನು?

ಅರಿಯಡ್ಕ ಉತ್ಸವ | ಬಿಜೆಪಿಗರ ಸುಳ್ಳು ಹೆಚ್ಚು ದಿನ ನಡೆಯದು: ಶಾಸಕ ಅಶೋಕ್ ರೈ

Congress vs BJP: ಮತ್ತೂರು: ಗ್ಯಾರಂಟಿ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರ ಸುಳ್ಳು ಹೆಚ್ಚು ದಿನ ನಡೆಯುವುದಿಲ್ಲ ಎಂದು ಶಾಸಕ ಅಶೋಕ್‌ಕುಮಾರ್‌ ರೈ ಹೇಳಿದರು.
Last Updated 3 ಡಿಸೆಂಬರ್ 2025, 7:21 IST
ಅರಿಯಡ್ಕ ಉತ್ಸವ | ಬಿಜೆಪಿಗರ ಸುಳ್ಳು ಹೆಚ್ಚು ದಿನ ನಡೆಯದು: ಶಾಸಕ ಅಶೋಕ್ ರೈ

ಸಂಸದರ ಅನುಪಸ್ಥಿತಿಯಲ್ಲಿ ‘ಅಮೃತ್-2.0’ ಕಾಮಗಾರಿ ಶಂಕುಸ್ಥಾಪನೆ: ಬಿಜೆಪಿ ಖಂಡನೆ

AMRUT Project Politics: ಕೊಪ್ಪ: ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುವ ‘ಅಮೃತ್-2.0’ ಕಾಮಗಾರಿ ಶಂಕುಸ್ಥಾಪನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಅನುಪಸ್ಥಿತಿಯಲ್ಲಿ ನಡೆಸಿರುವುದನ್ನು ಬಿಜೆಪಿ ಖಂಡಿಸಿದೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಕೆ. ದಿನೇಶ್ ಹೊಸೂರ್ ತಿಳಿಸಿದರು.
Last Updated 3 ಡಿಸೆಂಬರ್ 2025, 7:20 IST
ಸಂಸದರ ಅನುಪಸ್ಥಿತಿಯಲ್ಲಿ ‘ಅಮೃತ್-2.0’ ಕಾಮಗಾರಿ ಶಂಕುಸ್ಥಾಪನೆ: ಬಿಜೆಪಿ ಖಂಡನೆ

ಮತದಾನ ಪಟ್ಟಿಯಿಂದ ಷೇರುದಾರರನ್ನು ಕೈಬಿಟ್ಟ ಸಹಕಾರ ಸಂಘ: ಆರೋಪ

Voter List Controversy: ಬಾಗೇಪಲ್ಲಿ ತಾಲ್ಲೂಕಿನಲ್ಲಿ ಡಿಸೆಂಬರ್ 7ರ ಚುನಾವಣೆಗೆ ಮುನ್ನ 65 ಷೇರುದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೀಕರಣ ಇಲ್ಲದೆ ಸದಸ್ಯತ್ವ ರದ್ದು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
Last Updated 3 ಡಿಸೆಂಬರ್ 2025, 6:44 IST
ಮತದಾನ ಪಟ್ಟಿಯಿಂದ ಷೇರುದಾರರನ್ನು ಕೈಬಿಟ್ಟ ಸಹಕಾರ ಸಂಘ: ಆರೋಪ

ಒಂದೇ ದಿನ ‘ಸಂಚಾರ ಸಾಥಿ’ ಆ್ಯಪ್ ಡೌನ್‌ಲೋಡ್‌ 10 ಪಟ್ಟು ಏರಿಕೆ: ಏನಿದರ ವಿಶೇಷತೆ?

Sanchar Saathi App: ಕೇಂದ್ರ ಸರ್ಕಾರವು ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ, ಮಂಗಳವಾರ ಒಂದೇ ದಿನ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರ ಪ್ರಮಾಣ 10 ಪಟ್ಟು ಏರಿಕೆಯಾಗಿದೆ ಎಂದು ದೂರಸಂಪರ್ಕ ಸಚಿವಾಲಯದ ಮೂಲಗಳು ತಿಳಿಸಿವೆ.
Last Updated 3 ಡಿಸೆಂಬರ್ 2025, 6:07 IST
ಒಂದೇ ದಿನ ‘ಸಂಚಾರ ಸಾಥಿ’ ಆ್ಯಪ್ ಡೌನ್‌ಲೋಡ್‌ 10 ಪಟ್ಟು ಏರಿಕೆ: ಏನಿದರ ವಿಶೇಷತೆ?
ADVERTISEMENT

ಸಂಸತ್ ಅಧಿವೇಶನ: ಕಾರ್ಮಿಕ ಸಂಹಿತೆಗಳ ವಿರುದ್ಧ ಇಂಡಿಯಾ ಬಣ ಪ್ರತಿಭಟನೆ

Parliament Winter Session: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕಾರ್ಮಿಕ ಸಂಹಿತೆಗಳ ವಿರುದ್ಧ 'ಇಂಡಿಯಾ' ಮೈತ್ರಿಕೂಟದ ಸಂಸದರು ಸಂಸತ್‌ ಭವನದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ತೃಣಮೂಲ ಸಂಸದರೂ ಪಾಲ್ಗೊಂಡರು.
Last Updated 3 ಡಿಸೆಂಬರ್ 2025, 6:00 IST
ಸಂಸತ್ ಅಧಿವೇಶನ: ಕಾರ್ಮಿಕ ಸಂಹಿತೆಗಳ ವಿರುದ್ಧ ಇಂಡಿಯಾ ಬಣ ಪ್ರತಿಭಟನೆ

ಹಿಂದಿ ಕಲಿಯುವುದು ನನ್ನ ಹಕ್ಕು: ತಮಿಳುನಾಡಿನಲ್ಲಿ ಅದು ಸಾಧ್ಯವಾಗಲಿಲ್ಲ; ಮುರುಗನ್

Hindi Learning Rights: ‘ಹಿಂದಿ ಭಾಷೆ ಕಲಿಯುವುದು ನನ್ನ ಹಕ್ಕು. ಆದರೆ, ತಮಿಳುನಾಡು ರಾಜಕೀಯದಿಂದಾಗಿ ನನಗೆ ಹಿಂದಿ ಕಲಿಕೆ ಸಾಧ್ಯವಾಗಲಿಲ್ಲ’ ಎಂದು ಕೇಂದ್ರ ಪ್ರಸಾರ ಖಾತೆ ರಾಜ್ಯ ಸಚಿವ ಎಲ್‌.ಮುರುಗನ್ ಹೇಳಿದ್ದಾರೆ.
Last Updated 3 ಡಿಸೆಂಬರ್ 2025, 5:19 IST
ಹಿಂದಿ ಕಲಿಯುವುದು ನನ್ನ ಹಕ್ಕು: ತಮಿಳುನಾಡಿನಲ್ಲಿ ಅದು ಸಾಧ್ಯವಾಗಲಿಲ್ಲ; ಮುರುಗನ್

ಸೈನಿಕರನ್ನು ರಕ್ಷಿಸಿದ ಸೇನೆಗೆ ಜನರನ್ನು ಉಳಿಸಲು ಆಗಲಿಲ್ಲವೇಕೆ?: ನಿವೃತ್ತ ಕರ್ನಲ್

'ಧರಾಲಿ ದುರಂತ ಸಂಭವಿಸಿ 4 ತಿಂಗಳಾದರೂ ಅವಶೇಷಗಳ ಅಡಿಯಲ್ಲೇ ಸಿಲುಕಿವೆ 147 ಶವಗಳು'
Last Updated 3 ಡಿಸೆಂಬರ್ 2025, 3:49 IST
ಸೈನಿಕರನ್ನು ರಕ್ಷಿಸಿದ ಸೇನೆಗೆ ಜನರನ್ನು ಉಳಿಸಲು ಆಗಲಿಲ್ಲವೇಕೆ?: ನಿವೃತ್ತ ಕರ್ನಲ್
ADVERTISEMENT
ADVERTISEMENT
ADVERTISEMENT