ಶುಕ್ರವಾರ, 28 ನವೆಂಬರ್ 2025
×
ADVERTISEMENT

Politics

ADVERTISEMENT

ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ; ವರಿಷ್ಠರು ಹೇಳಿದಂತೆ ನಡೆಯುವೆ: ಸಿದ್ದರಾಮಯ್ಯ

CM on Party Order: ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುವುದಾಗಿ ಮತ್ತೆ ಪುನರುಚ್ಚರಿಸಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೊಂದಿಗೆ ಉಪಾಹಾರ ಚರ್ಚೆ ಹಾಗೂ ದೆಹಲಿಗೆ ಆಹ್ವಾನ ಬಂದರೆ ತೆರಳುವುದಾಗಿ ತಿಳಿಸಿದ್ದಾರೆ
Last Updated 28 ನವೆಂಬರ್ 2025, 16:07 IST
ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ; ವರಿಷ್ಠರು ಹೇಳಿದಂತೆ ನಡೆಯುವೆ: ಸಿದ್ದರಾಮಯ್ಯ

SIR: ಗಣತಿ ನಮೂನೆಗಳ ಪೂರ್ಣ ಡಿಜಿಟಲೀಕರಣ; ಮೊದಲ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ

Lakshadweep Voter Forms: ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಶೇ 100ರಷ್ಟು ಗಣತಿ ನಮೂನೆಗಳ ಡಿಜಿಟಲೀಕರಣ ಪೂರೈಸಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿ ಲಕ್ಷದ್ವೀಪ ಗುರುತಿಸಿಕೊಂಡಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ
Last Updated 28 ನವೆಂಬರ್ 2025, 16:03 IST
SIR: ಗಣತಿ ನಮೂನೆಗಳ ಪೂರ್ಣ ಡಿಜಿಟಲೀಕರಣ; ಮೊದಲ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ

Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ಗೊಂದಲ ಬೇಗನೇ ಇತ್ಯರ್ಥ ಮಾಡಿ
Last Updated 28 ನವೆಂಬರ್ 2025, 15:35 IST
Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ರಾಜ್ಯ ಸರ್ಕಾರದ ಅನುದಾನ ವಿಳಂಬದಿಂದ ಕೇಂದ್ರದ ಯೋಜನೆಗಳಿಗೆ ತೊಡಕು: ಜಗದೀಶ ಶೆಟ್ಟರ್

Funds Delay Impact: ಬೆಳಗಾವಿ-ಧಾರವಾಡ ನೇರ ರೈಲು ಯೋಜನೆ ಸೇರಿದಂತೆ ಹಲವು ಕೇಂದ್ರ ಯೋಜನೆಗಳು ರಾಜ್ಯದ ಅನುದಾನ ವಿಳಂಬದಿಂದ ತಡೆಗಟ್ಟಲ್ಪಟ್ಟಿವೆ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ಯೋಜನೆ ವೆಚ್ಚ ಹೆಚ್ಚಾಗುವ ಆತಂಕವಿದೆ
Last Updated 28 ನವೆಂಬರ್ 2025, 13:23 IST
ರಾಜ್ಯ ಸರ್ಕಾರದ ಅನುದಾನ ವಿಳಂಬದಿಂದ ಕೇಂದ್ರದ ಯೋಜನೆಗಳಿಗೆ ತೊಡಕು: ಜಗದೀಶ ಶೆಟ್ಟರ್

ಸಿದ್ದರಾಮಯ್ಯ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ: ವಿಶ್ವನಾಥ್‌

Siddu DK Power Deal: ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಒಪ್ಪಂದವಿಲ್ಲವೆಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದು ಎ.ಎಚ್. ವಿಶ್ವನಾಥ್‌ ಸವಾಲು ಹಾಕಿದ್ದಾರೆ. ಡಿ.ಕೆ. ಶಿವಕುಮಾರ್‌ಗೆ ಅಧಿಕಾರ ಹಂಚಿಕೆ ಆಗಬೇಕು ಎಂದು ಒತ್ತಾಯ
Last Updated 28 ನವೆಂಬರ್ 2025, 11:37 IST
ಸಿದ್ದರಾಮಯ್ಯ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ: ವಿಶ್ವನಾಥ್‌

ಅಧಿಕಾರದ ಕಿತ್ತಾಟದಿಂದ ಮೃತದೇಹದಂತಾದ ರಾಜ್ಯ ಸರ್ಕಾರ: ಸಂಸದ ಜಗದೀಶ ಶೆಟ್ಟರ್ ಲೇವಡಿ

Congress Infighting: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವಿನ ಅಧಿಕಾರ ಜಗಳದಿಂದ ರಾಜ್ಯ ಸರ್ಕಾರ ಕಾರ್ಯನಿರತ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಸಂಸದ ಜಗದೀಶ್ ಶೆಟ್ಟರ್‌ ತೀವ್ರ ಲೇವಡಿ ಮಾಡಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಆಗ್ರಹವಿದೆ
Last Updated 28 ನವೆಂಬರ್ 2025, 11:14 IST
ಅಧಿಕಾರದ ಕಿತ್ತಾಟದಿಂದ ಮೃತದೇಹದಂತಾದ ರಾಜ್ಯ ಸರ್ಕಾರ: ಸಂಸದ ಜಗದೀಶ ಶೆಟ್ಟರ್ ಲೇವಡಿ

Karnataka Politics | ಗೊಂದಲಗಳಿಗೆ ಹೈಕಮಾಂಡ್‌ ತೆರೆ ಎಳೆಯಲಿದೆ: ಹರಿಪ್ರಸಾದ್

Congress Leadership Role: ರಾಜ್ಯ ರಾಜಕೀಯ ಗೊಂದಲಗಳ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಸಂಪೂರ್ಣವಾಗಿ ಎಚ್ಚರಿಕೆಯಲ್ಲಿದ್ದು, ಬೇಗನೆ ಪರಿಹಾರ ನೀಡಲಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ. ಖರ್ಗೆ ಮತ್ತು ರಾಹುಲ್ ಗಾಂಧಿ ಚುರುಕಾಗಿ ತೊಡಗಿದ್ದಾರೆ
Last Updated 28 ನವೆಂಬರ್ 2025, 11:06 IST
Karnataka Politics | ಗೊಂದಲಗಳಿಗೆ ಹೈಕಮಾಂಡ್‌ ತೆರೆ ಎಳೆಯಲಿದೆ: ಹರಿಪ್ರಸಾದ್
ADVERTISEMENT

SIR ಕರ್ತವ್ಯನಿರತ ಮತ್ತೊಬ್ಬ BLO ಸಾವು: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ

BLO Stress Death: ಮತದಾರರ ಪಟ್ಟಿಯ ಎಸ್‌ಐಆರ್‌ ಕರ್ತವ್ಯದಲ್ಲಿದ್ದ BLO ಝಾಕಿರ್‌ ಹೊಸೈನ್‌ ಹೃದಯಾಘಾತದಿಂದ ಮೃತಪಟ್ಟರು. ಬಿಎಲ್‌ಒಗಳ ಮೇಲೆ ದುಡಿಯುವ ಒತ್ತಡವಿದೆ ಎಂಬ ಆರೋಪಗಳ ನಡುವೆ ರಾಜಕೀಯ ದೋಂಧರೆ ತೀವ್ರವಾಗಿದೆ
Last Updated 28 ನವೆಂಬರ್ 2025, 10:36 IST
SIR ಕರ್ತವ್ಯನಿರತ ಮತ್ತೊಬ್ಬ BLO ಸಾವು: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ

ಚನ್ನಗಿರಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Congress Government: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಂಬಲ ನೀಡದೇ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಚನ್ನಗಿರಿಯಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ನವೆಂಬರ್ 2025, 4:38 IST
ಚನ್ನಗಿರಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ರಾಜಕೀಯದಿಂದ ಸ್ವಾಮೀಜಿಗಳು ದೂರವಿರಲಿ: ಸಚಿವ ಶಿವಾನಂದ ಪಾಟೀಲ

Leadership Statement: 'ಮುಖ್ಯಮಂತ್ರಿ ಸ್ಥಾನ ಸೇರಿ ಎಲ್ಲ ರಾಜಕೀಯ ನಿರ್ಣಯಗಳನ್ನು ನಾಯಕರು ತೆಗೆದುಕೊಳ್ಳುತ್ತಾರೆ. ಸ್ವಾಮೀಜಿಗಳು ರಾಜಕೀಯದಿಂದ ದೂರವಿರಬೇಕು' ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹಾವೇರಿಯಲ್ಲಿ ಹೇಳಿದರು.
Last Updated 28 ನವೆಂಬರ್ 2025, 4:01 IST
ರಾಜಕೀಯದಿಂದ ಸ್ವಾಮೀಜಿಗಳು ದೂರವಿರಲಿ: ಸಚಿವ ಶಿವಾನಂದ ಪಾಟೀಲ
ADVERTISEMENT
ADVERTISEMENT
ADVERTISEMENT