ಭಾನುವಾರ, 9 ನವೆಂಬರ್ 2025
×
ADVERTISEMENT

Politics

ADVERTISEMENT

BJPಗಿಂತ ಹೆಚ್ಚು ಒಳನುಸುಳುಕೋರರನ್ನು UPA ಸರ್ಕಾರ ಪತ್ತೆಮಾಡಿದೆ: ದಿಗ್ವಿಜಯ ಸಿಂಗ್

ಬಿಜೆಪಿ ಸರ್ಕಾರವು ಕಳೆದ 11 ವರ್ಷಗಳಲ್ಲಿ ಕೇವಲ 2,400 ಒಳನುಸುಳುಕೋರರನ್ನು ಪತ್ತೆಮಾಡಿದೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ 88 ಸಾವಿರ ಒಳನುಸುಳುಕೋರರನ್ನು ದೇಶದಿಂದ ಹೊರಗಟ್ಟಲಾಗಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಶನಿವಾರ ತಿಳಿಸಿದ್ದಾರೆ.
Last Updated 8 ನವೆಂಬರ್ 2025, 11:41 IST
BJPಗಿಂತ ಹೆಚ್ಚು ಒಳನುಸುಳುಕೋರರನ್ನು UPA ಸರ್ಕಾರ ಪತ್ತೆಮಾಡಿದೆ: ದಿಗ್ವಿಜಯ ಸಿಂಗ್

‘ಎಸ್‌ಐಆರ್‌’ ಆತಂಕದಿಂದ ನಿಧನರಾದವರ ಕುಟುಂಬಗಳ ಭೇಟಿಗೆ ತಂಡ ರಚನೆ: ಟಿಎಂಸಿ

SIR: ಪಶ್ಚಿಮ ಬಂಗಾಳದಲ್ಲಿ ‘ಎಸ್‌ಐಆರ್‌’ನಿಂದ ಆತಂಕಗೊಂಡು ಮೃತಪಟ್ಟವರ ಕುಟುಂಬಗಳನ್ನು ಭೇಟಿಮಾಡಲು ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ನೇತೃತ್ವದಲ್ಲಿ ನಾಯಕರು ಒಳಗೊಂಡ ತಂಡ ರಚಿಸಲಾಗಿದೆ ಎಂದು ಪಕ್ಷವು ತಿಳಿಸಿದೆ.
Last Updated 8 ನವೆಂಬರ್ 2025, 11:01 IST
‘ಎಸ್‌ಐಆರ್‌’ ಆತಂಕದಿಂದ ನಿಧನರಾದವರ ಕುಟುಂಬಗಳ ಭೇಟಿಗೆ ತಂಡ ರಚನೆ: ಟಿಎಂಸಿ

ಮತಗಳ್ಳತನ| ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ರಾಹುಲ್ ದೂರು ಸಲ್ಲಿಸಲಿ: ರಾಜನಾಥ

Election Commission Complaint: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಮತಗಳ್ಳತನ ಆರೋಪ ಆಧಾರರಹಿತವಾಗಿದೆ. ಅವರ ಬಳಿ ದಾಖಲೆಗಳಿದ್ದರೆ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿ ಎಂದು ರಾಜನಾಥ ಸಿಂಗ್ ಹೇಳಿದರು.
Last Updated 8 ನವೆಂಬರ್ 2025, 10:05 IST
ಮತಗಳ್ಳತನ| ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ರಾಹುಲ್ ದೂರು ಸಲ್ಲಿಸಲಿ: ರಾಜನಾಥ

SA G20ಗೆ ಟ್ರಂಪ್ ಗೈರು; ಸ್ವಘೋಷಿತ ವಿಶ್ವಗುರು ಮೋದಿ ಹಾಜರಿ ಖಚಿತ: ಕಾಂಗ್ರೆಸ್

Modi at G20: ದಕ್ಷಿಣ ಆಫ್ರಿಕಾದ ಜಿ20 ಶೃಂಗಸಭೆಗೆ ಟ್ರಂಪ್ ಗೈರಾಗಿರುವಾಗ ಮೋದಿ ಹಾಜರಿರಲಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಜೈರಾಮ್ ರಮೇಶ್ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
Last Updated 8 ನವೆಂಬರ್ 2025, 6:20 IST
SA G20ಗೆ ಟ್ರಂಪ್ ಗೈರು; ಸ್ವಘೋಷಿತ ವಿಶ್ವಗುರು ಮೋದಿ ಹಾಜರಿ ಖಚಿತ: ಕಾಂಗ್ರೆಸ್

Bihar Polls: ಮತದಾನ ಮಾಡಿದ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ: FIR ದಾಖಲು

Election Code Violation: ಮತದಾನ ಮಾಡುವ ವೇಳೆ ಇವಿಎಂ ಜತೆಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಬಿಹಾರದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ನವೆಂಬರ್ 2025, 2:00 IST
Bihar Polls: ಮತದಾನ ಮಾಡಿದ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ: FIR ದಾಖಲು

ಚುರುಮುರಿ: ವ್ಯಾಕ್... ಸುರಂಗ!

Political Tunnel: ‘ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರೋದಿತ್ತು. ರಾಜಕೀಯದೋರು ಸುರಂಗದಲ್ಲಿ ತೂರ‍್ತಾವ್ರೆ’ ಎಂದ ಗುದ್ಲಿಂಗ. ‘ನೀನು ನಮ್ ಬೆಂಗ್ಳೂರು ವೊಸ ಸುರಂಗದ ಬಗ್ಗೆ ಯೋಳ್ತಿದೀಯ ಅನ್ನು! ಅಂಗೇ ತುರಂಗಕ್ಕೂ ಒಂದೊಂದು ಸುರಂಗ...
Last Updated 7 ನವೆಂಬರ್ 2025, 23:47 IST
ಚುರುಮುರಿ: ವ್ಯಾಕ್... ಸುರಂಗ!

ಸಂಪುಟ ಪುನರ್‌ರಚನೆಗೆ ಗುಜರಾತ್‌ ಮಾದರಿ: ಸಿದ್ದರಾಮಯ್ಯಗೆ ಡಿಕೆಶಿ ಬಣದ ಬೌನ್ಸರ್

DK Shivakumar Camp: ಸಂಪುಟ ಪುನರ್‌ರಚನೆ ಕುರಿತು ಗುಜರಾತ್ ಮಾದರಿಯನ್ನು ಅನುಸರಿಸುವಂತೆ ಡಿಕೆಶಿ ಬಣ ಹೈಕಮಾಂಡ್‌ಗೆ ಮನವರಿಕೆ ಮಾಡುತ್ತಿದೆ. ಸಿದ್ದರಾಮಯ್ಯ ಕೂಡ ದೆಹಲಿಯಲ್ಲಿ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
Last Updated 7 ನವೆಂಬರ್ 2025, 23:30 IST
ಸಂಪುಟ ಪುನರ್‌ರಚನೆಗೆ ಗುಜರಾತ್‌ ಮಾದರಿ: ಸಿದ್ದರಾಮಯ್ಯಗೆ ಡಿಕೆಶಿ ಬಣದ ಬೌನ್ಸರ್
ADVERTISEMENT

ವಿಶ್ಲೇಷಣೆ | ಪ್ರಶಸ್ತಿ, ಪ್ರಭುತ್ವ ಮತ್ತು ಪ್ರತಿಕ್ರಿಯೆ

Award Controversy: ಯಾವುದೇ ಪ್ರಶಸ್ತಿ ಪ್ರಕಟವಾದ ಕೂಡಲೇ ಅಭಿನಂದನೆಗಳ ಜೊತೆ ಜೊತೆಗೇ ಆಕ್ಷೇಪಗಳು ಹಿಂಬಾಲಿಸುವುದು ಇತ್ತೀಚೆಗೆ ವಾಡಿಕೆಯಾಗಿಬಿಟ್ಟಿದೆ. ಇಂಥ ಸಂದರ್ಭದ ಟೀಕೆ–ಟಿಪ್ಪಣಿಗಳ ಹಿಂದೆ ಪ್ರಶಸ್ತಿ ದೊರಕದವರ ದುಃಖ ಮತ್ತು ಅಸಮಾಧನದ ಪಾತ್ರವಿದೆ.
Last Updated 7 ನವೆಂಬರ್ 2025, 23:23 IST
ವಿಶ್ಲೇಷಣೆ | ಪ್ರಶಸ್ತಿ, ಪ್ರಭುತ್ವ ಮತ್ತು ಪ್ರತಿಕ್ರಿಯೆ

ಬಿಹಾರ| ಸೋಲಿನ ವಿವರಣೆ ನೀಡಲು ಅಭ್ಯಾಸ ನಡೆಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ

PM Modi Speech: ಬಿಹಾರದಲ್ಲಿ ದಾಖಲೆ ಮತದಾನ ಎನ್‌ಡಿಎ ಸಾಧನೆಗೆ ಜನರ ನಂಬಿಕೆ ಇದೆಯೆಂದು ತೋರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಾಂಗ್ರೆಸ್ ಸೋಲಿಗೆ ನೆಪ ಹುಡುಕುತ್ತಿದೆ ಎಂದು ಟೀಕಿಸಿದರು.
Last Updated 7 ನವೆಂಬರ್ 2025, 16:14 IST
ಬಿಹಾರ| ಸೋಲಿನ ವಿವರಣೆ ನೀಡಲು ಅಭ್ಯಾಸ ನಡೆಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ

ಕೇರಳ: ಸ್ಥಳೀಯ ಚುನಾವಣೆಗಳಲ್ಲಿ ಕ್ರಿಶ್ಚಿಯನ್‌ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

BJP Strategy: ಕೇರಳದಲ್ಲಿ ಸ್ಥಳೀಯ ಚುನಾವಣೆಗೆ ಕ್ರಿಶ್ಚಿಯನ್‌ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದ್ದು, ಸಮುದಾಯದ ಪ್ರಭಾವಿ ವಾರ್ಡ್‌ಗಳನ್ನು ಗುರುತಿಸಲು ಸಮೀಕ್ಷೆ ಆರಂಭಿಸಿದೆ.
Last Updated 7 ನವೆಂಬರ್ 2025, 16:06 IST
ಕೇರಳ: ಸ್ಥಳೀಯ ಚುನಾವಣೆಗಳಲ್ಲಿ ಕ್ರಿಶ್ಚಿಯನ್‌ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ
ADVERTISEMENT
ADVERTISEMENT
ADVERTISEMENT