ಶುಕ್ರವಾರ, 21 ನವೆಂಬರ್ 2025
×
ADVERTISEMENT

Politics

ADVERTISEMENT

ಯಲಹಂಕ|ವಾರ್ಡ್‌ಗೆ ಡಿ.ಕೆ.ಶಿವಕುಮಾರ್ ಮಗನ ಹೆಸರು: ಶಾಸಕ ಎಸ್.ಆರ್.ವಿಶ್ವನಾಥ್ ಆರೋಪ

BBMP Ward Row: ‘ಆಕಾಶ್ ವಾರ್ಡ್’ ಎಂಬ ಹೆಸರನ್ನು ಡಿ.ಕೆ. ಶಿವಕುಮಾರ್ ಅವರ ಪುತ್ರನ ಹೆಸರಿನಂತೆ ಇಡಲಾಗಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಆರೋಪಿಸಿ ಮರುನಾಮಕರಣಕ್ಕೆ ಆಗ್ರಹಿಸಿದ್ದಾರೆ. ವಾರ್ಡ್ ವಿಂಗಡಣೆಯ ಮೇಲೂ ಪ್ರಶ್ನೆ ಎತ್ತಿದ್ದಾರೆ.
Last Updated 21 ನವೆಂಬರ್ 2025, 15:25 IST
ಯಲಹಂಕ|ವಾರ್ಡ್‌ಗೆ ಡಿ.ಕೆ.ಶಿವಕುಮಾರ್ ಮಗನ ಹೆಸರು: ಶಾಸಕ ಎಸ್.ಆರ್.ವಿಶ್ವನಾಥ್ ಆರೋಪ

ಸಾಕ್ಷಿ ಕೇಳುವುದು ಬಿಟ್ಟು, SIR ಆಕ್ಷೇಪಗಳಿಗೆ ಚುನಾವಣಾ ಆಯೋಗ ಉತ್ತರಿಸಲಿ: ಮಾನ್

Voter List Objection: ಚುನಾವಣಾ ಆಯೋಗವು ಸಾಕ್ಷಿ ಕೇಳುವುದನ್ನು ಬಿಟ್ಟು, ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕುರಿತು ದೇಶದಾದ್ಯಂತ ವ್ಯಕ್ತವಾಗುತ್ತಿರುವ ಆಕ್ಷೇಪಗಳಿಗೆ ಉತ್ತರಿಸಲಿ ಎಂದು ಪಂಜಾಬ್‌ ಮುಖ್ಯಮಂತ್ರಿ ಹೇಳಿದರು.
Last Updated 21 ನವೆಂಬರ್ 2025, 13:15 IST
ಸಾಕ್ಷಿ ಕೇಳುವುದು ಬಿಟ್ಟು, SIR ಆಕ್ಷೇಪಗಳಿಗೆ ಚುನಾವಣಾ ಆಯೋಗ ಉತ್ತರಿಸಲಿ: ಮಾನ್

ಬಾಗಲಕೋಟೆ ಉಪಚುನಾವಣೆ: ಪ್ರಚಾರ ಶುರು; ಸಾಮಾಜಿಕ ಜಾಲತಾಣದ ಮೊರೆ ಹೋದ ಬೆಂಬಲಿಗರು

Social Media Politics: ಎಚ್‌.ವೈ. ಮೇಟಿ ಅವರ ನಿಧನದ ಬಳಿಕ ಬಾಗಲಕೋಟೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ಫೇಸ್‌ಬುಕ್‌ನಲ್ಲಿ ಪ್ರಚಾರ ಆರಂಭಿಸಿದ್ದಾರೆ. ಉಮೇಶ ಮೇಟಿ, ವೀರಣ್ಣ ಚರಂತಿಮಠ ಹೆಸರುಗಳು ಚರ್ಚೆಯಲ್ಲಿ.
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ ಉಪಚುನಾವಣೆ: ಪ್ರಚಾರ ಶುರು; ಸಾಮಾಜಿಕ ಜಾಲತಾಣದ ಮೊರೆ ಹೋದ ಬೆಂಬಲಿಗರು

ಬಳ್ಳಾರಿ | ಜೀನ್ಸ್‌ ಘಟಕಗಳ ಮೇಲೆ ಕೈ ದೌರ್ಜನ್ಯ: ಸೋಮಶೇಖರ ರೆಡ್ಡಿ

Jeans Industry Issue: ‘ಜೀನ್ಸ್ ಘಟಕಗಳ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ’ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಬಳ್ಳಾರಿಯನ್ನು ಜೀನ್ಸ್ ಹಬ್ ಮಾಡುವುದಾಗಿ ಹೇಳಿ ಎರೆಡೂವರೆ ವರ್ಷ ಕಳೆದಿದೆ.
Last Updated 21 ನವೆಂಬರ್ 2025, 7:39 IST
ಬಳ್ಳಾರಿ | ಜೀನ್ಸ್‌ ಘಟಕಗಳ ಮೇಲೆ ಕೈ ದೌರ್ಜನ್ಯ: ಸೋಮಶೇಖರ ರೆಡ್ಡಿ

Bihar Cabinet: ನಿತೀಶ್ ಸಂಪುಟ ಸೇರಿದ ಚಿನ್ನದ ಹುಡುಗಿ; ಯಾರು ಈ ಶ್ರೇಯಸಿ ಸಿಂಗ್?

Nitish Kumar Cabinet: ಬದುಕಿನ ಕೊನೆವರೆಗೂ ತಮನ್ನು ವಿರೋಧಿಸಿದ್ದ ಪ್ರಮುಖ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಪುತ್ರಿ ಶ್ರೇಯಸಿ ಸಿಂಗ್ ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ.
Last Updated 21 ನವೆಂಬರ್ 2025, 5:48 IST
Bihar Cabinet: ನಿತೀಶ್ ಸಂಪುಟ ಸೇರಿದ ಚಿನ್ನದ ಹುಡುಗಿ; ಯಾರು ಈ ಶ್ರೇಯಸಿ ಸಿಂಗ್?

ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!

Nepotism in Bihar Cabinet: ಜೆಡಿಯು ನಾಯಕ ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕುಟುಂಬ ರಾಜಕಾರಣದ ಆರೋಪಗಳು ಎದುರಾಗಿದ್ದು, ಆರ್‌ಜೆಡಿ ಕಟುವಾಗಿ ಟೀಕಿಸಿದೆ.
Last Updated 21 ನವೆಂಬರ್ 2025, 2:45 IST
ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!

ಸಂಗತ | ಬಿಹಾರ ಚದುರಂಗ: ದಲಿತರ ಮತಗಣಿತ

Bihar Election Dalit Votes: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ದಲಿತರ ಮತಗಳ ಧ್ರುವೀಕರಣಕ್ಕೆ ವಿಶೇಷ ಮಹತ್ವವಿದೆ. ಈ ಧ್ರುವೀಕರಣದಲ್ಲಿ ನಿತೀಶ್‌ ಜಾಣ್ಮೆಯಿದೆ.
Last Updated 21 ನವೆಂಬರ್ 2025, 0:24 IST
ಸಂಗತ | ಬಿಹಾರ ಚದುರಂಗ: ದಲಿತರ ಮತಗಣಿತ
ADVERTISEMENT

Bihar Govt Formation 2025 |CM ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

Bihar Cabinet Ministers: ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ಜೆಡಿಯು, ಬಿಜೆಪಿಯ 26 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 20 ನವೆಂಬರ್ 2025, 7:45 IST
Bihar Govt Formation 2025 |CM ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

ಸೇನೆ ಕುರಿತು ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ತಡೆ ವಿಸ್ತರಿಸಿದ SC

Rahul Gandhi Army Remark: 2022ರ ಭಾರತ್ ಜೋಡೋ ಯಾತ್ರೆಯಲ್ಲಿ ಸೇನೆ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದ ವಿಚಾರಣೆಗೆ ಸುಪ್ರೀಂ ಕೋರ್ಟ್ ಡಿಸೆಂಬರ್ 4ರ ವರೆಗೆ ತಡೆ ವಿಸ್ತರಿಸಿದ್ದು, ರಾಹುಲ್ ಮೇಲ್ಮನವಿಗೆ ಪ್ರತಿಕ್ರಿಯೆ ಕೇಳಲಾಗಿದೆ.
Last Updated 20 ನವೆಂಬರ್ 2025, 7:25 IST
ಸೇನೆ ಕುರಿತು ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ತಡೆ ವಿಸ್ತರಿಸಿದ SC

ಮೈಸೂರು | ಜೆಡಿಎಸ್‌ ಬೆಳ್ಳಿಹಬ್ಬ: ನ. 21, 22ರಂದು ವಿವಿಧ ಕಾರ್ಯಕ್ರಮ

ವಿಧಾನಸಭಾ ಕ್ಷೇತ್ರವಾರು ಆಯೋಜನೆ; ಪಕ್ಷದ ಸಾಧನೆಗಳ ಪ್ರಚಾರ
Last Updated 20 ನವೆಂಬರ್ 2025, 4:52 IST
ಮೈಸೂರು | ಜೆಡಿಎಸ್‌ ಬೆಳ್ಳಿಹಬ್ಬ: ನ. 21, 22ರಂದು ವಿವಿಧ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT