ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

Politics

ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿ ಅಂತ್ಯಗೊಳಿಸಿದ್ದೇವೆ: ಅಮಿತ್ ಶಾ

Exam Reform Rajasthan: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿಯನ್ನು ಭಜನ್‌ಲಾಲ್ ಶರ್ಮಾ ಸರ್ಕಾರ ಅಂತ್ಯಗೊಳಿಸಿದ್ದು, ಪಾರದರ್ಶಕ ನೇಮಕಾತಿಗೆ ದಾರಿ ಮಾಡಿಕೊಟ್ಟಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
Last Updated 10 ಜನವರಿ 2026, 16:38 IST
ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿ ಅಂತ್ಯಗೊಳಿಸಿದ್ದೇವೆ: ಅಮಿತ್ ಶಾ

ನರೇಗಾ ಯೋಜನೆ ಕುರಿತು ಚರ್ಚೆ: ಕಾಂಗ್ರೆಸ್‌ ಪಂಥಾಹ್ವಾನ ಸ್ವೀಕರಿಸಿದ ಎಚ್‌ಡಿಕೆ

NREGA Corruption Claim: ನರೇಗಾ ಯೋಜನೆ ಕುರಿತು ಚರ್ಚೆಗೆ ಕಾಂಗ್ರೆಸ್‌ ನೀಡಿದ ಆಹ್ವಾನವನ್ನು ಸ್ವೀಕರಿಸಿರುವ ಎಚ್‌.ಡಿ.ಕುಮಾರಸ್ವಾಮಿ, ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ದಾಖಲೆಗಳೊಂದಿಗೆ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.
Last Updated 10 ಜನವರಿ 2026, 16:25 IST
ನರೇಗಾ ಯೋಜನೆ ಕುರಿತು ಚರ್ಚೆ: ಕಾಂಗ್ರೆಸ್‌ ಪಂಥಾಹ್ವಾನ ಸ್ವೀಕರಿಸಿದ ಎಚ್‌ಡಿಕೆ

ಬಿಜೆಪಿ ಮುಸ್ಲಿಂ ವಿರೋಧಿಯಲ್ಲ: ಸಚಿವ ನಿತಿನ್ ಗಡ್ಕರಿ

Gadkari Statement: ಬಿಜೆಪಿಯು ಮುಸ್ಲಿಂ ವಿರೋಧಿ ಎಂಬ ವದಂತಿಗೆ ಕಿವಿಗೊಡಬಾರದು. ಬಿಜೆಪಿಯ ಸಿದ್ಧಾಂತ ಎಲ್ಲರ ವಿಕಾಸಕ್ಕಾಗಿ ಎನ್ನುವ ನಿತಿನ್ ಗಡ್ಕರಿ ಅವರು ನಾಗ್ಪುರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಹೇಳಿದರು.
Last Updated 10 ಜನವರಿ 2026, 15:59 IST
ಬಿಜೆಪಿ ಮುಸ್ಲಿಂ ವಿರೋಧಿಯಲ್ಲ: ಸಚಿವ ನಿತಿನ್ ಗಡ್ಕರಿ

ಕನ್ಹಯ್ಯ ಲಾಲ್‌ ಕುಟುಂಬಕ್ಕೆ ನ್ಯಾಯ ಏಕೆ ಸಿಕ್ಕಿಲ್ಲ: ಅಶೋಕ್‌ ಗೆಹಲೋತ್‌

Kanhaiya Lal Case: ಉದಯಪುರದಲ್ಲಿ 2022ರಲ್ಲಿ ಹತ್ಯೆಗೀಡಾದ ಕನ್ಹಯ್ಯ ಲಾಲ್‌ ಅವರ ಕುಟುಂಬಕ್ಕೆ ನ್ಯಾಯ ದೊರಕಿಸದ ಕೇಂದ್ರ ಸರ್ಕಾರವನ್ನು ಗೃಹ ಸಚಿವ ಅಮಿತ್‌ ಶಾ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದ್ದಾರೆ ಅಶೋಕ್‌ ಗೆಹಲೋತ್‌.
Last Updated 10 ಜನವರಿ 2026, 15:36 IST
ಕನ್ಹಯ್ಯ ಲಾಲ್‌ ಕುಟುಂಬಕ್ಕೆ ನ್ಯಾಯ ಏಕೆ ಸಿಕ್ಕಿಲ್ಲ: ಅಶೋಕ್‌ ಗೆಹಲೋತ್‌

ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುತ್ತಾರೆ: ಅಸಾಸುದ್ದೀನ್ ಒವೈಸಿ

Hijab Politics: ‘ಭಾರತದಲ್ಲಿ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಭವಿಷ್ಯದಲ್ಲಿ ಹಿಜಾಬ್‌ ಧರಿಸಿದ ಮಹಿಳೆ ಪ್ರಧಾನಿ ಆಗುವುದು ನಿಶ್ಚಿತ’ ಎಂದು ಅಸಾಸುದ್ದೀನ್‌ ಒವೈಸಿ ಸೋಲಾಪುರದಲ್ಲಿ ಹೇಳಿದ್ದಾರೆ.
Last Updated 10 ಜನವರಿ 2026, 15:35 IST
ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುತ್ತಾರೆ: ಅಸಾಸುದ್ದೀನ್ ಒವೈಸಿ

ಟಾಕ್ಸಿಕ್ ಟೀಸರ್ ರೀಮೇಕ್: ಎಚ್ಡಿಕೆ ಮತ್ತೆ ರಾಜ್ಯ ಕಬ್ಜಾ ಮಾಡ್ಕೊಳ್ಳೋ ಸಂದೇಶವಾ?

Toxic Movie: ‘ಟಾಕ್ಸಿಕ್‌‘ ಮಾದರಿಯಲ್ಲೇ ರಚಿಸಲಾದ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಟಾಕ್ಸಿಕ್ ಟೀಸರ್‌ನಲ್ಲಿರುವಂತೆ ಮತ್ತೆ ರಾಜ್ಯ ರಾಜಕಾರಣಕ್ಕೆ ಬಂದು ಕಬ್ಜಾ ಮಾಡ್ಕೊಳ್ಳಲು ಎಚ್ಡಿಕೆ ಸಜ್ಜಾಗಿದ್ದಾರಾ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.​
Last Updated 10 ಜನವರಿ 2026, 12:53 IST
ಟಾಕ್ಸಿಕ್ ಟೀಸರ್ ರೀಮೇಕ್: ಎಚ್ಡಿಕೆ ಮತ್ತೆ ರಾಜ್ಯ ಕಬ್ಜಾ ಮಾಡ್ಕೊಳ್ಳೋ ಸಂದೇಶವಾ?

ಐ–ಪ್ಯಾಕ್ ಮೇಲೆ ED ದಾಳಿ: ಬಂಗಾಳ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಕೇವಿಯಟ್

ED Raid: ತೃಣಮೂಲ ಕಾಂಗ್ರೆಸ್‌ನ ರಾಜಕೀಯ ಸಲಹಾ ಸಂಸ್ಥೆ ‘ಐ–ಪ್ಯಾಕ್’ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿಗೆ ಸಂಬಂಧಿಸಿದಂತೆ ತನ್ನ ವಾದ ಆಲಿಸದೆ ಯಾವುದೇ ಪ್ರತಿಕೂಲ ಆದೇಶ ಹೊರಡಿಸಬಾರದು ಎಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರವು ಶನಿವಾರ ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದೆ.
Last Updated 10 ಜನವರಿ 2026, 11:06 IST
ಐ–ಪ್ಯಾಕ್ ಮೇಲೆ ED ದಾಳಿ: ಬಂಗಾಳ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಕೇವಿಯಟ್
ADVERTISEMENT

ಮೈಸೂರು: ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ವಿಮಾ ‘ಹಸ್ತ’

ಕೆಪಿಸಿಸಿ ಪ್ರಚಾರ ಸಮಿತಿಯನ್ನು ಸೆಳೆದ ಕಾರ್ಯಕ್ರಮ
Last Updated 10 ಜನವರಿ 2026, 7:31 IST
ಮೈಸೂರು: ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ವಿಮಾ ‘ಹಸ್ತ’

ಮನರೇಗಾ ಹೆಸರು ಬದಲಿಸುವ ನಿರ್ಧಾರವನ್ನು ಕೇಂದ್ರ ಕೈಬಿಡಬೇಕು: ಆರ್.ವಿ.ದೇಶಪಾಂಡೆ

Rural Employment Scheme: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹಳಿಯಾಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
Last Updated 10 ಜನವರಿ 2026, 7:11 IST
ಮನರೇಗಾ ಹೆಸರು ಬದಲಿಸುವ ನಿರ್ಧಾರವನ್ನು ಕೇಂದ್ರ ಕೈಬಿಡಬೇಕು: ಆರ್.ವಿ.ದೇಶಪಾಂಡೆ

ಮಹಾರಾಷ್ಟ್ರ: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

Badlapur Sexual Assault Case: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ತುಷಾರ್ ಆಪ್ಟೆಯನ್ನು ಠಾಣೆ ಜಿಲ್ಲೆಯ ಕುಲಂಗಾವ್–ಬದ್ಲಾ‍ಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಕೌನ್ಸಿಲರ್ ಆಗಿ ಬಿಜೆಪಿ ನಾಮ ನಿರ್ದೇಶನ ಮಾಡಿದೆ.
Last Updated 10 ಜನವರಿ 2026, 6:53 IST
ಮಹಾರಾಷ್ಟ್ರ: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ
ADVERTISEMENT
ADVERTISEMENT
ADVERTISEMENT