ಬುಧವಾರ, 28 ಜನವರಿ 2026
×
ADVERTISEMENT

Politics

ADVERTISEMENT

ಗ್ರಾ.ಪಂ–ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲು ನಿಗದಿಗೆ ಅಂತಿಮ ಗಡುವು

Karnataka Local Body Polls: ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಗಡುವು ನೀಡಿದೆ. ಫೆ.5ಕ್ಕೆ ಮುಂದೂಡಲಾಗಿದೆ ವಿಚಾರಣೆ.
Last Updated 28 ಜನವರಿ 2026, 16:25 IST
ಗ್ರಾ.ಪಂ–ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲು ನಿಗದಿಗೆ ಅಂತಿಮ ಗಡುವು

ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ

Mamta Banerjee CEC Meeting: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್‌ಐಆರ್ ವಿರುದ್ಧದ ಹೋರಾಟವನ್ನು ದೆಹಲಿಗೆ ಕೊಂಡೊಯ್ಯಲಿದ್ದಾರೆ ಎಂದು ಘೋಷಿಸಿದ್ದಾರೆ. ಫೆ.2ರಂದು ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಭೇಟಿ ಮಾಡುವವರು.
Last Updated 28 ಜನವರಿ 2026, 16:25 IST
ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ

ಲೋಕಭವನ ದೂರವಾಣಿ ಕದ್ದಾಲಿಕೆ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

CBI Probe Demand: ಲೋಕಭವನ ಮತ್ತು ಆರ್‌ಎಸ್‌ಎಸ್ ಕಚೇರಿಗಳ ದೂರವಾಣಿ ಕದ್ದಾಲಿಕೆ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಒತ್ತಾಯಿಸಿದರು. ಸರ್ಕಾರ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದರು.
Last Updated 28 ಜನವರಿ 2026, 16:19 IST
ಲೋಕಭವನ ದೂರವಾಣಿ ಕದ್ದಾಲಿಕೆ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ರಾಜ್ಯಪಾಲರ ನಡೆ ಕುರಿತು ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ

Karnataka Assembly Governor Row: ಜಂಟಿ ಅಧಿವೇಶನದ ವೇಳೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆ ಮತ್ತು ಅಪೂರ್ಣ ಭಾಷಣದ ಬಗ್ಗೆ ಉಭಯ ಸದನಗಳಲ್ಲಿ ಉತ್ಸಾಹಭರಿತ ಚರ್ಚೆ ನಡೆಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಆರೋಪಗಳನ್ನು ಹೊರಹಾಕಿದರು.
Last Updated 28 ಜನವರಿ 2026, 16:17 IST
ರಾಜ್ಯಪಾಲರ ನಡೆ ಕುರಿತು ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ

ಸಿ.ಎಂಗೆ ಮಾತಿನಲ್ಲೇ ಚುಚ್ಚಿದ ಜನಾರ್ದನ ರೆಡ್ಡಿ: ಕೆರಳಿದ ‘ಕೈ’ ಸದಸ್ಯರು

Karnataka Assembly Clash: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಜನಾರ್ದನ ರೆಡ್ಡಿ ಟೀಕಿಸಿದ ಮಾತು ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು.
Last Updated 28 ಜನವರಿ 2026, 16:16 IST
ಸಿ.ಎಂಗೆ ಮಾತಿನಲ್ಲೇ ಚುಚ್ಚಿದ ಜನಾರ್ದನ ರೆಡ್ಡಿ: ಕೆರಳಿದ ‘ಕೈ’ ಸದಸ್ಯರು

ನಿಗಮ ಮಂಡಳಿ ಅಧ್ಯಕ್ಷರ ಪದಾವಧಿ ವಿಸ್ತರಣೆ:25ಶಾಸಕರಿಗೆ ಮುಂದುವರಿದ ಅಧ್ಯಕ್ಷ ಭಾಗ್ಯ

Karnataka Political Appointments: ಅವಧಿ ಪೂರ್ಣಗೊಂಡಿರುವ 25 ನಿಗಮ ಮಂಡಳಿಗಳ ಅಧ್ಯಕ್ಷರ ಪದಾವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಎಲ್ಲಾ ಸೌಲಭ್ಯಗಳು ಮುಂದುವರಿಯಲಿವೆ.
Last Updated 28 ಜನವರಿ 2026, 15:55 IST
ನಿಗಮ ಮಂಡಳಿ ಅಧ್ಯಕ್ಷರ ಪದಾವಧಿ ವಿಸ್ತರಣೆ:25ಶಾಸಕರಿಗೆ ಮುಂದುವರಿದ ಅಧ್ಯಕ್ಷ ಭಾಗ್ಯ

ವಿಮಾನ ಅಪಘಾತವನ್ನು ರಾಜಕೀಯಗೊಳಿಸಬೇಡಿ: ಶರದ್‌ ಪವಾರ್‌

Sharad Pawar on Ajit Pawar Death: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ವಿಮಾನ ಅಪಘಾತವನ್ನು ರಾಜಕೀಯಗೊಳಿಸಬಾರದು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
Last Updated 28 ಜನವರಿ 2026, 15:49 IST
ವಿಮಾನ ಅಪಘಾತವನ್ನು ರಾಜಕೀಯಗೊಳಿಸಬೇಡಿ: ಶರದ್‌ ಪವಾರ್‌
ADVERTISEMENT

ಚುನಾವಣಾ ತಕರಾರು: ಶಾಸಕ ರಾಮಮೂರ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

Supreme Court Election Case: ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಶಾಸಕ ಸಿ.ಕೆ.ರಾಮಮೂರ್ತಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
Last Updated 28 ಜನವರಿ 2026, 15:41 IST
ಚುನಾವಣಾ ತಕರಾರು: ಶಾಸಕ ರಾಮಮೂರ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ವಿತರಿಸದ ಕೃತಕ ಅಂಗಾಂಗ: ತಪ್ಪೊಪ್ಪಿದ ಲಕ್ಷ್ಮೀ ಹೆಬ್ಬಾಳಕರ್‌ 

Disabled Welfare Karnataka: ಮೈಸೂರು ನಗರ ವ್ಯಾಪ್ತಿಯಲ್ಲಿ ಒಟ್ಟು 12,022 ಅಂಗವಿಕಲರಿದ್ದು, ಕೃತಕ ಕಾಲು ಜೋಡಣೆ ಕೋರಿ ಕಳೆದ ಮೂರು ವರ್ಷಗಳಲ್ಲಿ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ ಎಂಬ ಸರ್ಕಾರದ ಉತ್ತರಕ್ಕೆ ಶಾಸಕ ಶ್ರೀವತ್ಸ ಟಿ.ಎಸ್ ಆಕ್ರೋಶ ವ್ಯಕ್ತಪಡಿಸಿದರು.
Last Updated 28 ಜನವರಿ 2026, 15:37 IST
ವಿತರಿಸದ ಕೃತಕ ಅಂಗಾಂಗ: ತಪ್ಪೊಪ್ಪಿದ ಲಕ್ಷ್ಮೀ ಹೆಬ್ಬಾಳಕರ್‌ 

ರಾಜ್ಯಪಾಲರ ಟೀಕೆ ಸಲ್ಲದು: ರೂಲಿಂಗ್‌ ನೀಡಿದ ಸಭಾಧ್ಯಕ್ಷ ಯು.ಟಿ. ಖಾದರ್‌

Assembly Ruling Karnataka: ‘ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆಯಲ್ಲಿ ಭಾಗವಹಿಸುವ ಯಾವುದೇ ಸದಸ್ಯ, ರಾಜ್ಯಪಾಲರ ನಡವಳಿಕೆಯ ಬಗ್ಗೆ ಮಾತನಾಡಬಾರದು’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್‌ ರೂಲಿಂಗ್‌ ನೀಡಿದರು.
Last Updated 28 ಜನವರಿ 2026, 15:30 IST
ರಾಜ್ಯಪಾಲರ ಟೀಕೆ ಸಲ್ಲದು: ರೂಲಿಂಗ್‌ ನೀಡಿದ ಸಭಾಧ್ಯಕ್ಷ ಯು.ಟಿ. ಖಾದರ್‌
ADVERTISEMENT
ADVERTISEMENT
ADVERTISEMENT