ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

Politics

ADVERTISEMENT

ಪರಿಹಾರ ನೀಡುವುದಾಗಿ ಕರೆದು ಅವಮಾನಿಸಿದ ಎಚ್.ಎಂ.ರೇವಣ್ಣ: ಮೃತ ಯುವಕನ ಕುಟುಂಬ ಆರೋಪ

ಎಚ್.ಎಂ. ರೇವಣ್ಣ ಪುತ್ರನ ಕಾರು ಹಿಟ್‌ ಆ್ಯಂಡ್ ರನ್‌ನಿಂದ ಯುವಕ ಸಾವು
Last Updated 7 ಜನವರಿ 2026, 14:28 IST
ಪರಿಹಾರ ನೀಡುವುದಾಗಿ ಕರೆದು ಅವಮಾನಿಸಿದ ಎಚ್.ಎಂ.ರೇವಣ್ಣ: ಮೃತ ಯುವಕನ ಕುಟುಂಬ ಆರೋಪ

ಮಹಿಳೆ ವಿವಸ್ತ್ರಗೊಳಿಸಿದ ಆರೋಪ: ಇನ್‌ಸ್ಪೆಕ್ಟರ್–ಸಿಬ್ಬಂದಿ ಅಮಾನತಿಗೆ ಆಗ್ರಹ

Police Misconduct Allegation: ಸುಜಾತಾ ಅವರನ್ನು ವಿವಸ್ತ್ರಗೊಳಿಸಿದ ಪ್ರಕರಣದ ತನಿಖೆಗೆ ಒತ್ತಾಯಿಸಿ ಇನ್‌ಸ್ಪೆಕ್ಟರ್ ಹಟ್ಟಿ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಮೇಯರ್ ಜ್ಯೋತಿ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
Last Updated 7 ಜನವರಿ 2026, 13:29 IST
ಮಹಿಳೆ ವಿವಸ್ತ್ರಗೊಳಿಸಿದ ಆರೋಪ: ಇನ್‌ಸ್ಪೆಕ್ಟರ್–ಸಿಬ್ಬಂದಿ ಅಮಾನತಿಗೆ ಆಗ್ರಹ

ಸೋಮನಾಥನನ್ನು ದ್ವೇಷಿಸಿ, ಮೊಘಲ್ ದಾಳಿಕೋರರನ್ನು ವೈಭವೀಕರಿಸಿದ್ದ ನೆಹರೂ: ಬಿಜೆಪಿ

Nehru Controversy: ಮೊಘಲ್ ದಾಳಿಕೋರರನ್ನು ವೈಭವೀಕರಿಸಿ, ಸೋಮನಾಥ ದೇವಾಲಯ ಪುನರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರೆಂದು ನೆಹರೂ ವಿರುದ್ಧ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ.
Last Updated 7 ಜನವರಿ 2026, 10:55 IST
ಸೋಮನಾಥನನ್ನು ದ್ವೇಷಿಸಿ, ಮೊಘಲ್ ದಾಳಿಕೋರರನ್ನು ವೈಭವೀಕರಿಸಿದ್ದ ನೆಹರೂ: ಬಿಜೆಪಿ

ಹುಬ್ಬಳ್ಳಿ: ಮಹಿಳೆ ವಿವಸ್ತ್ರಗೊಳಿಸಿ ಅವಮಾನ ಆರೋಪ; ಬಿಜೆಪಿ ಪ್ರತಿಭಟನೆ

BJP Protest: 'ಬಿಜೆಪಿ ಕಾರ್ಯಕರ್ತೆ ಸುಜಾತಾ ಅವರನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಲಾಗಿದೆ' ಎಂದು ಆರೋಪಿಸಿ ಹು-ಧಾ ಮಹಾನಗರ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಕೇಶ್ವಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
Last Updated 7 ಜನವರಿ 2026, 10:34 IST
ಹುಬ್ಬಳ್ಳಿ: ಮಹಿಳೆ ವಿವಸ್ತ್ರಗೊಳಿಸಿ ಅವಮಾನ ಆರೋಪ; ಬಿಜೆಪಿ ಪ್ರತಿಭಟನೆ

ಮಹಿಳೆಯೇ ವಿವಸ್ತ್ರಗೊಂಡು ಗಲಾಟೆ ಮಾಡಿದ್ದಾರೆ: ಸಚಿವ ಸಂತೋಷ ಲಾಡ್

Hubballi Violence: ಹುಬ್ಬಳ್ಳಿ ನಗರದ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಮಹಿಳೆಯೇ ತಾವೇ ವಿವಸ್ತ್ರಗೊಂಡು ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
Last Updated 7 ಜನವರಿ 2026, 10:07 IST
ಮಹಿಳೆಯೇ ವಿವಸ್ತ್ರಗೊಂಡು ಗಲಾಟೆ ಮಾಡಿದ್ದಾರೆ: ಸಚಿವ ಸಂತೋಷ ಲಾಡ್

ನಾಯಕತ್ವ ಬದಲಾವಣೆ ಪ್ರಶ್ನೆಯೇ ಬಂದಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Satish Jarkiholi Statement: ಹುಕ್ಕೇರಿ: ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಲ್ಲಿಸಿದ ಸೇವೆಯ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಮುರಿದಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Last Updated 7 ಜನವರಿ 2026, 8:11 IST
ನಾಯಕತ್ವ ಬದಲಾವಣೆ ಪ್ರಶ್ನೆಯೇ ಬಂದಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಸ್ನೇಹ, ಪ್ರೀತಿಗೆ ಕರಗುವ ಸಿಎಂ ಸಿದ್ದರಾಮಯ್ಯ; ಕೆ.ಬಿ.ಕಂಬಳಿ ಮೆಚ್ಚುಗೆ

ದೀರ್ಘಾವಧಿ ಸಿಎಂ: ಅಂದು ಅರಸು ಇಂದು ಸಿದ್ದರಾಮಯ್ಯ
Last Updated 7 ಜನವರಿ 2026, 7:20 IST
ಸ್ನೇಹ, ಪ್ರೀತಿಗೆ ಕರಗುವ ಸಿಎಂ ಸಿದ್ದರಾಮಯ್ಯ; ಕೆ.ಬಿ.ಕಂಬಳಿ ಮೆಚ್ಚುಗೆ
ADVERTISEMENT

ಕೊಪ್ಪಳ| ಸಚಿವ ಸೋಮಣ್ಣ ಮೇಲೆ ಹಲ್ಲೆಗೆ ಯತ್ನ: ಕ್ಯಾವಟರ್‌ ಆರೋಪ

Political Controversy: ಕೊಪ್ಪಳ: ರೈಲ್ವೆ ಸೇತುವೆ ಭೂಮಿಪೂಜೆ ವೇಳೆ ಸಚಿವ ಸೋಮಣ್ಣ ಅವರಿಗೆ ಹಲ್ಲೆ ಯತ್ನವಾಗಿದೆ ಎಂದು ಬಿಜೆಪಿ ನಾಯಕ ಡಾ.ಬಸವರಾಜ ಕ್ಯಾವಟರ್ ಆರೋಪಿಸಿದರು. ಶಾಸಕ-ಸಂಸದ ಬೆಂಬಲಿಗರ ವಿರುದ್ಧ ಆರೋಪಗಳು ಕೇಳಿಬಂದಿವೆ.
Last Updated 7 ಜನವರಿ 2026, 6:39 IST
ಕೊಪ್ಪಳ| ಸಚಿವ ಸೋಮಣ್ಣ ಮೇಲೆ ಹಲ್ಲೆಗೆ ಯತ್ನ: ಕ್ಯಾವಟರ್‌ ಆರೋಪ

ಕುಶಾಲನಗರ: ಜಿಲ್ಲಾ ಜೆಡಿಎಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಆಯ್ಕೆ

JDS Party Update: ಕುಶಾಲನಗರ: ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಹಂಗಾಮಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆಯಾದರು. ತಾಲೂಕು ಜೆಡಿಎಸ್ ಅಧ್ಯಕ್ಷ ಕೋಟಿರಾಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ನೇಮಕ
Last Updated 7 ಜನವರಿ 2026, 5:12 IST
ಕುಶಾಲನಗರ: ಜಿಲ್ಲಾ ಜೆಡಿಎಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಆಯ್ಕೆ

ಮಡಿಕೇರಿ|ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕದ ಅಗತ್ಯವೇ ಇರಲಿಲ್ಲ:ಕೆ.ಜಿ.ಬೋಪಯ್ಯ

Land Dispute Karnataka: ಮಡಿಕೇರಿ: ‘ಜಮ್ಮಾಬಾಣೆ ಸಮಸ್ಯೆ ಈ ಹಿಂದೆಯೇ ಶೇ 99ರಷ್ಟು ಭಾಗ ಇತ್ಯರ್ಥವಾಗಿತ್ತು’ ಎಂದು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಪ್ರತಿಪಾದಿಸಿದರು. ನ್ಯಾಯಾಲಯದ ಆದೇಶವನ್ನು ಅನುಷ್ಠಾನಕ್ಕೆ ತಂದಿದ್ದರೆ
Last Updated 7 ಜನವರಿ 2026, 5:12 IST
ಮಡಿಕೇರಿ|ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕದ ಅಗತ್ಯವೇ ಇರಲಿಲ್ಲ:ಕೆ.ಜಿ.ಬೋಪಯ್ಯ
ADVERTISEMENT
ADVERTISEMENT
ADVERTISEMENT