ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

Politics

ADVERTISEMENT

ಕಾರವಾರ| ಜಿಲ್ಲೆ ಹಿಂದುಳಿಯಲು ದೇಶಪಾಂಡೆ ಕಾರಣ: ಮಾಜಿ ಶಾಸಕ ಸುನೀಲ ಹೆಗಡೆ ಆರೋಪ

Political Allegation: ಕಾರವಾರದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ಆರ್.ವಿ. ದೇಶಪಾಂಡೆ ಅವರ ನಿಷ್ಕಾಳಜಿತನ ಮತ್ತು ಆಡಳಿತದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.
Last Updated 18 ಫೆಬ್ರುವರಿ 2026, 7:27 IST
ಕಾರವಾರ| ಜಿಲ್ಲೆ ಹಿಂದುಳಿಯಲು ದೇಶಪಾಂಡೆ ಕಾರಣ: ಮಾಜಿ ಶಾಸಕ ಸುನೀಲ ಹೆಗಡೆ ಆರೋಪ

₹25 ಕೋಟಿ ಅನುದಾನ ತರಲಿ: ಸಿದ್ದು ಕೊಣ್ಣೂರ ವಿರುದ್ಧ ಸಿದ್ದು ಸವದಿ ಸವಾಲು

Terdal Politics: ರಬಕವಿ ಬನಹಟ್ಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ ಮುಖ್ಯಮಂತ್ರಿಗಳಿಂದ ₹25 ಕೋಟಿ ಅನುದಾನ ಬಿಡುಗಡೆ ಮಾಡಿಸಲಿ ಎಂದು ಸಿದ್ದು ಕೊಣ್ಣೂರ ಅವರಿಗೆ ಸವಾಲು ಹಾಕಿದರು.
Last Updated 18 ಫೆಬ್ರುವರಿ 2026, 7:12 IST
₹25 ಕೋಟಿ ಅನುದಾನ ತರಲಿ: ಸಿದ್ದು ಕೊಣ್ಣೂರ ವಿರುದ್ಧ  ಸಿದ್ದು ಸವದಿ ಸವಾಲು

ಶಾಸಕರ ಅಸಿಂಧು ಪ್ರಕರಣ: ಅಂದು ಶಿಡ್ಲಘಟ್ಟ, ಇಂದು ಬಾಗೇಪಲ್ಲಿ..

1978ರಲ್ಲಿ ಶಾಸಕ ಆನೆಮಡಗು ಎಸ್.ಮುನಿಶಾಮಪ್ಪ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಭಕ್ತರಹಳ್ಳಿ ವೆಂಕಟರಾಯಪ್ಪ
Last Updated 18 ಫೆಬ್ರುವರಿ 2026, 6:14 IST
ಶಾಸಕರ ಅಸಿಂಧು ಪ್ರಕರಣ: ಅಂದು ಶಿಡ್ಲಘಟ್ಟ, ಇಂದು ಬಾಗೇಪಲ್ಲಿ..

ಬಾಗೇಪಲ್ಲಿ ಕ್ಷೇತ್ರಕ್ಕೆ ತಕ್ಷಣವೇ ಮರು ಚುನಾವಣೆ ನಡೆಸಿ: ಸಿಪಿಎಂ ಮುಖಂಡ ಆಗ್ರಹ

ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು
Last Updated 18 ಫೆಬ್ರುವರಿ 2026, 6:14 IST
ಬಾಗೇಪಲ್ಲಿ ಕ್ಷೇತ್ರಕ್ಕೆ ತಕ್ಷಣವೇ ಮರು ಚುನಾವಣೆ ನಡೆಸಿ: ಸಿಪಿಎಂ ಮುಖಂಡ ಆಗ್ರಹ

ಹೊನ್ನಾಳಿ: ‘ವಿಬಿ–ಜಿ ರಾಮ್ ಜಿ' ಜನಜಾಗೃತಿಗೆ 8 ಕಿ.ಮೀ. ಪಾದಯಾತ್ರೆ ಮಾಡಿದ ಬಿಜೆಪಿ

Vishwa Bandhu: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿರುವ ವಿಬಿ –ಜಿ ರಾಮ್ ಜಿ ಕಾಯ್ದೆಯ ಬಗ್ಗೆ ಅವಳಿ ತಾಲ್ಲೂಕಿನಲ್ಲಿ ನಿರಂತರವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
Last Updated 18 ಫೆಬ್ರುವರಿ 2026, 3:11 IST
ಹೊನ್ನಾಳಿ: ‘ವಿಬಿ–ಜಿ ರಾಮ್ ಜಿ' ಜನಜಾಗೃತಿಗೆ 8 ಕಿ.ಮೀ. ಪಾದಯಾತ್ರೆ ಮಾಡಿದ ಬಿಜೆಪಿ

​ದಾವಣಗೆರೆ| ಕಾಂಗ್ರೆಸ್ ಸಮಾವೇಶಕ್ಕೆ ಸರ್ಕಾರದ ಹಣ ದುರ್ಬಳಕೆ: ಎಂ.ಪಿ.ರೇಣುಕಾಚಾರ್ಯ

Congress Sadhana Samavesha: ‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾವಿರ ದಿನ ಪೂರೈಸಿದ್ದರೂ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಸರ್ಕಾರದ ಅನುದಾನದಲ್ಲಿ ಕಾಂಗ್ರೆಸ್‌ ಪಕ್ಷದ ಸಮಾವೇಶ ನಡೆಸಲಾಗಿದೆ’ ಎಂದುಎಂ.ಪಿ. ರೇಣುಕಾಚಾರ್ಯ ದೂರಿದರು.
Last Updated 18 ಫೆಬ್ರುವರಿ 2026, 3:11 IST
​ದಾವಣಗೆರೆ| ಕಾಂಗ್ರೆಸ್ ಸಮಾವೇಶಕ್ಕೆ ಸರ್ಕಾರದ ಹಣ ದುರ್ಬಳಕೆ: ಎಂ.ಪಿ.ರೇಣುಕಾಚಾರ್ಯ

2026ರ ಫೆಬ್ರುವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Highlights: ರಾಷ್ಟ್ರೀಯ, ರಾಜ್ಯ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 18 ಫೆಬ್ರುವರಿ 2026, 3:07 IST
2026ರ ಫೆಬ್ರುವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ADVERTISEMENT

3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಅಧಿವೇಶನದಲ್ಲಿ ಧ್ವನಿ:ಯತ್ನಾಳ

Basanagouda Patil Yatnal: ನಗರಕ್ಕೆ 3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು. ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
Last Updated 18 ಫೆಬ್ರುವರಿ 2026, 2:42 IST
3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಅಧಿವೇಶನದಲ್ಲಿ ಧ್ವನಿ:ಯತ್ನಾಳ

ಸಿಂದಗಿ| ಮನಗೂಳಿ ಕುಟುಂಬದಿಂದ ಭೂ ಕಬಳಿಕೆ: ಮಾಜಿ ಶಾಸಕ ರಮೇಶ ಭೂಸನೂರ ಆರೋಪ

Land Grabbing Case: ‘ಶಾಸಕ ಅಶೋಕ ಮನಗೂಳಿ ಹಾಗೂ ಅವರ ಕುಟುಂಬ ನಗರದ ಹಲವೆಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲಿಗಳಿವೆ’ ಎಂದು ಬಿಜೆಪಿಯ ಮಾಜಿ ಶಾಸಕ ರಮೇಶ ಭೂಸನೂರ ಆರೋಪಿಸಿದರು.
Last Updated 18 ಫೆಬ್ರುವರಿ 2026, 2:42 IST
ಸಿಂದಗಿ| ಮನಗೂಳಿ ಕುಟುಂಬದಿಂದ ಭೂ ಕಬಳಿಕೆ: ಮಾಜಿ ಶಾಸಕ ರಮೇಶ ಭೂಸನೂರ ಆರೋಪ

ಬಡವರ ಕೂಲಿ ಕಸಿದ ಮೋದಿ ಸರ್ಕಾರ; ಕಾಂಗ್ರೆಸ್ ಪಕ್ಷದಿಂದ ‘ನರೇಗಾ ಉಳಿಸಿ’ ಪಾದಯಾತ್ರೆ

Congress Protest: ‘ಗ್ರಾಮೀಣ ಕೂಲಿಕಾರರು, ರೈತರಿಗೆ ವರದಾನವಾಗಿದ್ದ ಮನರೇಗಾ ಯೋಜನೆಯ ಸ್ವರೂಪ ಬದಲಾಯಿಸಿರುವ ಮೋದಿ ಸರ್ಕಾರ, ಬಡವರ ಉದ್ಯೋಗದ ಹಕ್ಕು ಕಸಿದಿದೆ’ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
Last Updated 18 ಫೆಬ್ರುವರಿ 2026, 2:19 IST
ಬಡವರ ಕೂಲಿ ಕಸಿದ ಮೋದಿ ಸರ್ಕಾರ; ಕಾಂಗ್ರೆಸ್ ಪಕ್ಷದಿಂದ ‘ನರೇಗಾ ಉಳಿಸಿ’ ಪಾದಯಾತ್ರೆ
ADVERTISEMENT
ADVERTISEMENT
ADVERTISEMENT