ಶುಕ್ರವಾರ, 30 ಜನವರಿ 2026
×
ADVERTISEMENT

Politics

ADVERTISEMENT

ಸುನೇತ್ರಾ ಪ್ರಮಾಣ ನಾಳೆ? ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ ಸಾಧ್ಯತೆ

Deputy Chief Minister: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ.
Last Updated 30 ಜನವರಿ 2026, 16:18 IST
ಸುನೇತ್ರಾ ಪ್ರಮಾಣ ನಾಳೆ? ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ ಸಾಧ್ಯತೆ

1948ರಲ್ಲಿ ನೆಹರೂ, ಪಟೇಲ್ ಬರೆದ ಪತ್ರಗಳನ್ನು ಉಲ್ಲೇಖಿಸಿ RSS ವಿರುದ್ಧ 'ಕೈ' ಕಿಡಿ

Jairam Ramesh: ನವದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್‌ ಅವರು ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರಿಗೆ 1948ರಲ್ಲಿ ಬರೆದ ಪತ್ರಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಕಿಡಿಕಾರಿದ್ದಾರೆ.
Last Updated 30 ಜನವರಿ 2026, 8:01 IST
1948ರಲ್ಲಿ ನೆಹರೂ, ಪಟೇಲ್ ಬರೆದ ಪತ್ರಗಳನ್ನು ಉಲ್ಲೇಖಿಸಿ RSS ವಿರುದ್ಧ 'ಕೈ' ಕಿಡಿ

ತಿರುಪತಿ | ತುಪ್ಪದ ಬದಲು ಸಸ್ಯಜನ್ಯ ಎಣ್ಣೆ ಬಳಕೆ: ₹234 ಕೋಟಿ ಮೊತ್ತದ ವಂಚನೆ ಬಯಲು

ತಿರುಮಲ ಲಡ್ಡು ವಿವಾದ
Last Updated 30 ಜನವರಿ 2026, 5:08 IST
ತಿರುಪತಿ | ತುಪ್ಪದ ಬದಲು ಸಸ್ಯಜನ್ಯ ಎಣ್ಣೆ ಬಳಕೆ: ₹234 ಕೋಟಿ ಮೊತ್ತದ ವಂಚನೆ ಬಯಲು

Election Commission: ಮತದಾರರ ಅಹವಾಲುಗಳ ಪರಿಹಾರಕ್ಕೆ 'ಬುಕ್‌ ಎ ಕಾಲ್‌'

ECI Book a Call: ಬೆಂಗಳೂರು: ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಂದ ಮತದಾರರ ಪಟ್ಟಿ ಬಗೆಗಿನ ಅಹವಾಲುಗಳಿಗೆ ಉತ್ತರ ಪಡೆಯಲು ‘ಬುಕ್‌ ಎ ಕಾಲ್‌’ ಪರಿಚಯಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಅಂತರ್ಜಾಲದಲ್ಲಿ ವೋಟರ್‌ ಸರ್ವಿಸ್‌ ಪೋರ್ಟಲ್‌ನಲ್ಲಿ
Last Updated 30 ಜನವರಿ 2026, 4:51 IST
Election Commission: ಮತದಾರರ ಅಹವಾಲುಗಳ ಪರಿಹಾರಕ್ಕೆ 'ಬುಕ್‌ ಎ ಕಾಲ್‌'

30 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Karnataka Assembly: ಗ್ರಾಮೀಣಾಭಿವೃದ್ಧಿಇಲಾಖೆಯು ‘ವಿಬಿ ಜಿ ರಾಮ್‌ ಜಿ’ ವಿರುದ್ಧ ನೀಡಿದ್ದ ಜಾಹೀರಾತು ವಿಧಾನಸಭೆಯಲ್ಲಿ ಗುರುವಾರ ವಿರೋಧ ಪಕ್ಷ-ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ವಸ್ತುವಾಯಿತು. ಗದ್ದಲ ತಹಬದಿಗೆ ಬಾರದೇ ಇದ್ದುದರಿಂದ ಕೆಲ ಹೊತ್ತು ಮುಂದೂಡಲಾಯಿತು.
Last Updated 30 ಜನವರಿ 2026, 2:46 IST
30 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಕೆ.ಜೆ.ಜಾರ್ಜ್

Karnataka Politics: ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಮುಖ್ಯಮಂತ್ರಿ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು. ಬಿಜೆಪಿಯ ವಿ.ಸುನಿಲ್ ಕುಮಾರ್ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿ ಅವರ ಪುತ್ರನ
Last Updated 29 ಜನವರಿ 2026, 8:32 IST
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಕೆ.ಜೆ.ಜಾರ್ಜ್

ರಾಜ್ಯ ಸರ್ಕಾರದಿಂದ ಸಂವಿಧಾನಬಾಹಿರ ಕೆಲಸ: ಬಿಜೆಪಿ ಆರೋಪ

Karnataka BJP: ‘ರಾಜ್ಯ ಸರ್ಕಾರವು ಜಾಹೀರಾತಿನ ಮೂಲಕ ಕೇಂದ್ರ ಸರ್ಕಾರವನ್ನು ಅತ್ಯುಗ್ರವಾಗಿ ಟೀಕಿಸಿ ಸಂವಿಧಾನಬಾಹಿರ ಕೆಲಸ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ. ಮಹೇಶ್ ಆರೋಪಿಸಿದರು. ‘ಸ್ವಾರ್ಥ ಸಾಧನೆಗಾಗಿ, ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ.
Last Updated 29 ಜನವರಿ 2026, 7:43 IST
ರಾಜ್ಯ ಸರ್ಕಾರದಿಂದ ಸಂವಿಧಾನಬಾಹಿರ ಕೆಲಸ: ಬಿಜೆಪಿ ಆರೋಪ
ADVERTISEMENT

ಮೇಲ್ದರ್ಜೆಗೇರಿಸೋ ಕನಸು ಕಂಡಿದ್ದ ವಿಮಾನ ನಿಲ್ದಾಣದಲ್ಲೇ ಪ್ರಾಣಬಿಟ್ಟ ಅಜಿತ್ ಪವಾರ್

Ajit Pawar Baramati: ಮುಂಬೈ: ಒಂದು ಕಾಲದಲ್ಲಿ ಬರಪೀಡಿತ ಪ್ರದೇಶವಾಗಿದ್ದ ಪುಣೆಯ ಬಾರಾಮತಿಯಲ್ಲಿ, ಕೃಷಿ, ತೋಟಗಾರಿಕೆ ಚಟುವಟಿಕೆಗಳು ವಿಫುಲವಾಗಿವೆ. ಹೈನು, ಸಹಕಾರ ಸಂಸ್ಥೆಗಳು, ಕೈಗಾರಿಕೆಗಳು ಬಂದಿದ್ದು, ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಗಳೂ ಆಗಿವೆ.
Last Updated 29 ಜನವರಿ 2026, 6:21 IST
ಮೇಲ್ದರ್ಜೆಗೇರಿಸೋ ಕನಸು ಕಂಡಿದ್ದ ವಿಮಾನ ನಿಲ್ದಾಣದಲ್ಲೇ ಪ್ರಾಣಬಿಟ್ಟ ಅಜಿತ್ ಪವಾರ್

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

Congress Infighting: ಚಿಕ್ಕಬಳ್ಳಾಪುರ: ಚಿಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾಳಯದ ಪ್ರಮುಖ ನಾಯಕರು ಎನ್‌.ಸಿ. ವೆಂಕಟೇಶ್ ಮತ್ತು ಯಲುವಳ್ಳಿ ಎನ್. ರಮೇಶ್ ನಡುವಿನ ಸ್ಪರ್ಧೆಯಿಂದ ಪಕ್ಷದೊಳಗಿನ ಗುಂಪುರಾಜಕೀಯ ಮರುಎತ್ತಿದೆ
Last Updated 29 ಜನವರಿ 2026, 6:05 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

ಅಜಿತ್ ಪವಾರ್ ನಿಧನ | ಎನ್‌ಸಿಪಿಗೆ ಆಘಾತ; ಚುಕ್ಕಾಣಿ ಹಿಡಿಯುವರೇ ಪತ್ನಿ ಸುನೇತ್ರಾ?

NCP Leadership Crisis: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಹಠಾತ್ ನಿಧನದಿಂದಾಗಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಕವಲುದಾರಿಯಲ್ಲಿದ್ದು, ಮುಂದೇನು? ಎಂಬ ಪ್ರಶ್ನೆ ಉದ್ಭವಿಸಿದೆ.
Last Updated 29 ಜನವರಿ 2026, 5:16 IST
ಅಜಿತ್ ಪವಾರ್ ನಿಧನ | ಎನ್‌ಸಿಪಿಗೆ ಆಘಾತ; ಚುಕ್ಕಾಣಿ ಹಿಡಿಯುವರೇ ಪತ್ನಿ ಸುನೇತ್ರಾ?
ADVERTISEMENT
ADVERTISEMENT
ADVERTISEMENT