ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

Politics

ADVERTISEMENT

AI ಎಕ್ಸ್‌ಪೋ ತಾಣದಲ್ಲಿ ಪ್ರತಿಭಟನೆ: ರಾಹುಲ್‌ಗೆ ಕಪ್ಪು ಬಟ್ಟೆ ಪ್ರದರ್ಶಿಸಿದ BJP

Congress Protest: ಮುಂಬೈ: ಯುವ ಕಾಂಗ್ರೆಸ್‌ ಕಾರ್ಯಕರ್ತರ ಗುಂಪೊಂದು ಎ.ಐ ಶೃಂಗಸಭೆಯ ‘ಎಕ್ಸ್‌ಪೋ’ ನಡೆಯುತ್ತಿರುವ ಹಾಲ್‌ನಲ್ಲಿ ನಡೆಸಿದ ಪ್ರತಿಭಟನೆಗೆ ಪ್ರತೀಕಾರವಾಗಿ ಬಿಜೆಪಿ ಕಾರ್ಯಕರ್ತರು ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ.
Last Updated 21 ಫೆಬ್ರುವರಿ 2026, 9:58 IST
AI ಎಕ್ಸ್‌ಪೋ ತಾಣದಲ್ಲಿ ಪ್ರತಿಭಟನೆ: ರಾಹುಲ್‌ಗೆ ಕಪ್ಪು ಬಟ್ಟೆ ಪ್ರದರ್ಶಿಸಿದ BJP

ಸ್ನೇಹಮಯಿ ಕೃಷ್ಣ ಬಂಧನ; ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಬಿಜೆಪಿ ಆರೋಪ

Mysuru BJP Allegation: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನವನ್ನು ಖಂಡಿಸಿದ ಬಿಜೆಪಿ, ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿದೆ.
Last Updated 21 ಫೆಬ್ರುವರಿ 2026, 8:19 IST
ಸ್ನೇಹಮಯಿ ಕೃಷ್ಣ ಬಂಧನ; ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಬಿಜೆಪಿ ಆರೋಪ

ಸಿದ್ದರಾಮಯ್ಯ ತಾಕತ್ತಿದ್ದರೆ ಮೈಸೂರು ನಗರದಲ್ಲಿ ಸ್ಪರ್ಧಿಸಲಿ: ಪ್ರತಾಪ ಸಿಂಹ

Mysuru Political Debate: ಮೈಸೂರು ನಗರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿ ಎಂದು ಪ್ರತಾಪ ಸಿಂಹ ಸವಾಲು ಹಾಕಿ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 21 ಫೆಬ್ರುವರಿ 2026, 7:44 IST
ಸಿದ್ದರಾಮಯ್ಯ ತಾಕತ್ತಿದ್ದರೆ ಮೈಸೂರು ನಗರದಲ್ಲಿ ಸ್ಪರ್ಧಿಸಲಿ: ಪ್ರತಾಪ ಸಿಂಹ

ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ಸಮುದಾಯಕ್ಕೆ ಮಾತ್ರವೇ ನೆಮ್ಮದಿ: ಪ್ರತಾಪ ಸಿಂಹ

Mysuru Political Reaction: ಶಿವಾಜಿ ಜಯಂತಿ ಮೆರವಣಿಗೆ ಕಲ್ಲುತೂರಾಟ ಘಟನೆ ಹಿನ್ನೆಲೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ಪ್ರತಾಪ ಸಿಂಹ ತೀವ್ರ ಟೀಕೆ ವ್ಯಕ್ತಪಡಿಸಿದರು.
Last Updated 21 ಫೆಬ್ರುವರಿ 2026, 7:38 IST
ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ಸಮುದಾಯಕ್ಕೆ ಮಾತ್ರವೇ ನೆಮ್ಮದಿ: ಪ್ರತಾಪ ಸಿಂಹ

ಪಂಚ ಗ್ಯಾರಂಟಿಯಿಂದ ಅಭಿವೃದ್ಧಿಯಾಗಿದೆಯೇ?: ತಜ್ಞರ ಸಮೀಕ್ಷೆಗೆ ವಿಶ್ವನಾಥ್ ಒತ್ತಾಯ

Mysuru Press Meet: ಪಂಚ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆಯೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಎ.ಎಚ್‌.ವಿಶ್ವನಾಥ್ ಸರ್ಕಾರವನ್ನು ಒತ್ತಾಯಿಸಿದರು.
Last Updated 21 ಫೆಬ್ರುವರಿ 2026, 7:19 IST
ಪಂಚ ಗ್ಯಾರಂಟಿಯಿಂದ ಅಭಿವೃದ್ಧಿಯಾಗಿದೆಯೇ?: ತಜ್ಞರ ಸಮೀಕ್ಷೆಗೆ ವಿಶ್ವನಾಥ್ ಒತ್ತಾಯ

ಕುರಿ ಕಾಯುತ್ತಿದ್ದವ CM ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ: ಸಿದ್ದರಾಮಯ್ಯ

Karnataka Politics Siddaramaiah: ರಾಜ್ಯದಲ್ಲಿ ‘ಮುಖ್ಯಮಂತ್ರಿ’ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.
Last Updated 20 ಫೆಬ್ರುವರಿ 2026, 14:45 IST
ಕುರಿ ಕಾಯುತ್ತಿದ್ದವ CM ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ: ಸಿದ್ದರಾಮಯ್ಯ

ಗತಿಬಿಂಬ ಲೇಖನ: ‘ವಿಧಾನಸೌಧ’ದಲ್ಲೂ ನಾಯಿಗಳಿವೆ ಎಚ್ಚರಿಕೆ...

Politics and Loyalty: ರಾಜ್ಯವನ್ನು ಮುನ್ನಡೆಸುವ, ಕೆಲವೊಮ್ಮೆ ದಿಕ್ಕು ತಪ್ಪಿಸುವ ಶಕ್ತಿಯನ್ನೂ ಹೊಂದಿರುವ ‘ವಿಧಾನಸೌಧ’ದೊಳಗೆ ರಾತ್ರಿ ಒಂಬತ್ತು ಗಂಟೆ ಕಳೆದ ಬಳಿಕ ಹೋಗಲು ಪ್ರವೇಶ ದ್ವಾರದ ಭದ್ರತಾ ಸಿಬ್ಬಂದಿಯಾದರೂ ಬಿಟ್ಟಾರು. ಆದರೆ ವಿಧಾನಸೌಧದ ನೆಲಮಹಡಿಯಲ್ಲಿ ನಾಯಿಗಳ ಪಡೆ ಇರುತ್ತದೆ.
Last Updated 20 ಫೆಬ್ರುವರಿ 2026, 13:30 IST
ಗತಿಬಿಂಬ ಲೇಖನ: ‘ವಿಧಾನಸೌಧ’ದಲ್ಲೂ ನಾಯಿಗಳಿವೆ ಎಚ್ಚರಿಕೆ...
ADVERTISEMENT

AI Summit | ಮೋದಿ ವಿರುದ್ಧ ಪ್ರತಿಭಟನೆ: ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

Youth Congress Protest:‘ಇಂಡಿಯಾ ‘ಎ.ಐ ಇಂಪ್ಯಾಕ್ಟ್‌ ಶೃಂಗಸಭೆ’ ನಡೆಯುತ್ತಿರುವ ಹಾಲ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅರಬೆತ್ತಲೆ ಪ್ರತಿಭಟನೆ ನಡೆಸಿತು.
Last Updated 20 ಫೆಬ್ರುವರಿ 2026, 13:28 IST
AI Summit | ಮೋದಿ ವಿರುದ್ಧ ಪ್ರತಿಭಟನೆ: ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಪಾಕ್‌ ನಂಟು ಆರೋಪ | ಗೌರವ್ ಕುಟುಂಬ ಎಳೆದು ತರುವುದು ಸಮಂಜಸವಲ್ಲ: ಪ್ರಿಯಾಂಕಾ ಕಿಡಿ

Priyanka Gandhi vs Himanta Biswa Sarma: ಪಾಕಿಸ್ತಾನ ನಂಟಿನ ಆರೋಪದ ಮೇಲೆ ಗೌರವ್ ಗೊಗೊಯ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 20 ಫೆಬ್ರುವರಿ 2026, 10:23 IST
ಪಾಕ್‌ ನಂಟು ಆರೋಪ | ಗೌರವ್ ಕುಟುಂಬ ಎಳೆದು ತರುವುದು ಸಮಂಜಸವಲ್ಲ: ಪ್ರಿಯಾಂಕಾ ಕಿಡಿ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಸ್ತಾವ ಸಲ್ಲಿಕೆ

KCCI Proposals: ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿ, ಅಮರಗೋಳ ಎಪಿಎಂಸಿಗೆ ₹500 ಕೋಟಿ ಅನುದಾನ ಮತ್ತು ಹೊಸ ರೈಲು ಮಾರ್ಗಗಳ ಸಮೀಕ್ಷೆಗಾಗಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
Last Updated 20 ಫೆಬ್ರುವರಿ 2026, 6:53 IST
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಸ್ತಾವ ಸಲ್ಲಿಕೆ
ADVERTISEMENT
ADVERTISEMENT
ADVERTISEMENT