ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

Politics

ADVERTISEMENT

ಉಪ್ಪು ತಿಂದವರು ನೀರು ಕುಡಿಯಲೇಬೇಕು;ನಾವು ಯಾರನ್ನೂ ರಕ್ಷಿಸುವುದಿಲ್ಲ:ಸಿದ್ದರಾಮಯ್ಯ

Lokayukta Arrest: ಮದ್ಯ ಲೈಸೆನ್ಸ್ ಲಂಚ ಪ್ರಕರಣದಲ್ಲಿ ಅಬಕಾರಿ ಅಧಿಕಾರಿಗಳ ಬಂಧನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದು ಮೈಸೂರುದಲ್ಲಿ ಹೇಳಿದರು.
Last Updated 18 ಜನವರಿ 2026, 7:01 IST
ಉಪ್ಪು ತಿಂದವರು ನೀರು ಕುಡಿಯಲೇಬೇಕು;ನಾವು ಯಾರನ್ನೂ ರಕ್ಷಿಸುವುದಿಲ್ಲ:ಸಿದ್ದರಾಮಯ್ಯ

2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Update: ರಾಜ್ಯ, ರಾಷ್ಟ್ರೀಯ, ಜಾಗತಿಕ, ಕ್ರೀಡೆ ಮತ್ತು ಮನರಂಜನೆ ಕ್ಷೇತ್ರದಲ್ಲಿ ನಡೆದ ಪ್ರಮುಖ 10 ಸುದ್ದಿಗಳಲ್ಲಿ ಸಿದ್ದರಾಮಯ್ಯ ಟೀಕೆ, ಬೃಹತ್ ಹೂಡಿಕೆ, ಐತಿಹಾಸಿಕ ಶಿಲೆ, ಖುಷಿ ಮುಖರ್ಜಿ ವಿವಾದ ಮುಂತಾದವು ಸೇರಿವೆ.
Last Updated 18 ಜನವರಿ 2026, 2:56 IST
2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಬೀದರ್: ಚಿರನಿದ್ರೆಗೆ ಜಾರಿದ ಭೀಮಣ್ಣ ಖಂಡ್ರೆ, ಪತ್ನಿ ಸಮಾಧಿ ಬಳಿಯೇ ಅಂತ್ಯಸಂಸ್ಕಾರ

Bhimanagouda Khandre Funeral: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ ಭಾಲ್ಕಿ ಹೊರವಲಯದ ತೋಟದ ಮನೆಯ ಶಾಂತಿಧಾಮದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು.
Last Updated 17 ಜನವರಿ 2026, 16:48 IST
ಬೀದರ್: ಚಿರನಿದ್ರೆಗೆ ಜಾರಿದ ಭೀಮಣ್ಣ ಖಂಡ್ರೆ, ಪತ್ನಿ ಸಮಾಧಿ ಬಳಿಯೇ ಅಂತ್ಯಸಂಸ್ಕಾರ

ಭೀಮಣ್ಣ ಖಂಡ್ರೆ ನಿಧನ: ಮುಖ್ಯಮಂತ್ರಿ‌ ಸಿದ್ದರಾಮಯ್ಯ ನುಡಿನಮನ..

CM Tribute: ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ಭೀಮಣ್ಣ ಖಂಡ್ರೆ ಅವರು ನಿಷ್ಠುರವಾಗಿ ಸಮಾಜಪರ ಹೋರಾಟ ನಡೆಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿನಮನ ಸಲ್ಲಿಸಿದರು. ಅವರ ಬದುಕು ಯುವಕರಿಗೆ ದಾರಿದೀಪವೆಂದರು.
Last Updated 17 ಜನವರಿ 2026, 13:37 IST
ಭೀಮಣ್ಣ ಖಂಡ್ರೆ ನಿಧನ: ಮುಖ್ಯಮಂತ್ರಿ‌ ಸಿದ್ದರಾಮಯ್ಯ ನುಡಿನಮನ..

ಡಿಕೆಶಿ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ: ಸಚಿವ ಡಾ.ಎಚ್‌.ಸಿ. ಮಹದೇವಪ್ಪ

Congress Politics: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಗೆ ಅನಾವಶ್ಯಕ ರಾಜಕೀಯ ಅರ್ಥ ಕಲ್ಪಿಸಬಾರದು ಎಂದು ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ.
Last Updated 17 ಜನವರಿ 2026, 13:18 IST
ಡಿಕೆಶಿ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ: ಸಚಿವ ಡಾ.ಎಚ್‌.ಸಿ. ಮಹದೇವಪ್ಪ

ಕನಕಗಿರಿ ಪಟ್ಟಣ ಪಂಚಾಯಿತಿ ಚುನಾವಣೆ:ಅಧ್ಯಕ್ಷ ಸ್ಥಾನಕ್ಕೆ ತನುಶ್ರೀ ಅವಿರೋಧ ಆಯ್ಕೆ?

ರಾತ್ರಿ ತನಕ ಸಚಿವರ ಸಮ್ಮುಖದಲ್ಲಿ ಸಭೆ 
Last Updated 17 ಜನವರಿ 2026, 6:49 IST
ಕನಕಗಿರಿ ಪಟ್ಟಣ ಪಂಚಾಯಿತಿ ಚುನಾವಣೆ:ಅಧ್ಯಕ್ಷ ಸ್ಥಾನಕ್ಕೆ ತನುಶ್ರೀ ಅವಿರೋಧ ಆಯ್ಕೆ?

ಕಾರಟಗಿ ಪುರಸಭೆ: ಮೇಗೂರು ಅಧ್ಯಕ್ಷ, ಸುಜಾತಾ ಉಪಾಧ್ಯಕ್ಷೆ

ಬಿಜೆಪಿಯ 3 ಸದಸ್ಯರು ಗೈರು, ಕಾಂಗ್ರೆಸ್‌ಗೆ ಅಧಿಕಾರಿ
Last Updated 17 ಜನವರಿ 2026, 6:49 IST
ಕಾರಟಗಿ ಪುರಸಭೆ: ಮೇಗೂರು ಅಧ್ಯಕ್ಷ, ಸುಜಾತಾ ಉಪಾಧ್ಯಕ್ಷೆ
ADVERTISEMENT

ಬಿ.ಎಸ್. ಅರುಣ್ ಅವರ ವಿಶ್ಲೇಷಣೆ | ಕಿರುಸಮರ: ನಾಲ್ಕೂ ನಿಟ್ಟಿನಿಂದ

2026 Election Analysis: ಕಳೆದ 2024ರ ಲೋಕಸಭೆ ಚುನಾವಣೆಯ ನಂತರದಲ್ಲಿ ಬಹುದೊಡ್ಡ ಚುನಾವಣಾ ಪ್ರಕ್ರಿಯೆ ಏಪ್ರಿಲ್–ಮೇ ತಿಂಗಳಲ್ಲಿ ನಡೆಯಲಿದ್ದು, ಆ ಮಿನಿ ಮಹಾ ಸಮರಕ್ಕೆ ವೇದಿಕೆ ಸಜ್ಜಾಗುತ್ತಿದೆ. ದೇಶದ ಸುಮಾರು ಶೇ 17ರಷ್ಟು ಜನಸಂಖ್ಯೆ ಪ್ರತಿನಿಧಿಸುವ ಪಶ್ಚಿಮ ಬಂಗಾಳ, ಅಸ್ಸಾಂ,
Last Updated 17 ಜನವರಿ 2026, 0:54 IST
ಬಿ.ಎಸ್. ಅರುಣ್ ಅವರ ವಿಶ್ಲೇಷಣೆ | ಕಿರುಸಮರ: ನಾಲ್ಕೂ ನಿಟ್ಟಿನಿಂದ

ಬೃಹನ್‌ ಮುಂಬೈ ಮಹಾನಗರ ಪಾಲಿಕೆ: ಭಿನ್ನಮತಕ್ಕೆ ಬೆಲೆ ತೆತ್ತ ಎಂವಿಎ

Democracy and Partition: ಭಾರತದಲ್ಲಿನ ಪ್ರಜಾಪ್ರಭುತ್ವದ ಸಮಸ್ಯೆ ಮತ್ತು ಸವಾಲುಗಳು, ಶ್ರೀಮಂತರು ಹಾಗೂ ಕಂಪನಿಗಳು ದೇಣಿಗೆ ನೀಡುವ ವ್ಯವಸ್ಥೆಯಲ್ಲಿನ ವೈರುಧ್ಯಗಳು, ದೇಶ ವಿಭಜನೆಯ ನೋವಿನ ಕಥೆಗಳ ಕುರಿತು ಜೈಪುರ ಸಾಹಿತ್ಯ ಉತ್ಸವದ ಎರಡನೆಯ ದಿನ ಚರ್ಚೆಗಳು ನಡೆದವು.
Last Updated 17 ಜನವರಿ 2026, 0:52 IST
ಬೃಹನ್‌ ಮುಂಬೈ ಮಹಾನಗರ ಪಾಲಿಕೆ: ಭಿನ್ನಮತಕ್ಕೆ ಬೆಲೆ ತೆತ್ತ ಎಂವಿಎ

Maharashtra civic polls | ಮತ ಕಳುವಿನ ಮತ್ತೊಂದು ಅಧ್ಯಾಯ: ಸಿದ್ದರಾಮಯ್ಯ

Siddaramaiah on Vote Fraud: ಬಿಎಂಸಿ ಚುನಾವಣೆಯಲ್ಲಿ ಶಾಯಿಯು ಸುಲಭವಾಗಿ ಅಳಿಸಬಹುದೆಂಬ ಮಾಧ್ಯಮ ವರದಿ ಮತದಾನದ ವಿಶ್ವಾಸಾರ್ಹತೆಗೆ ಗಂಭೀರ ಚಿಂತೆ ಹುಟ್ಟಿಸಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
Last Updated 16 ಜನವರಿ 2026, 16:23 IST
Maharashtra civic polls | ಮತ ಕಳುವಿನ ಮತ್ತೊಂದು ಅಧ್ಯಾಯ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT