ಬುಧವಾರ, 21 ಜನವರಿ 2026
×
ADVERTISEMENT

Politics

ADVERTISEMENT

ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಗೆಹಲೋತ್ ನಿರಾಕರಣೆ

Governor Speech Boycott: ಬೆಂಗಳೂರು: ಜನವರಿ 22ರಿಂದ (ಗುರುವಾರ) ಆರಂಭವಾಗುವ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ನಿರಾಕರಿಸಿದ್ದಾರೆ. ವರ್ಷದ ಆರಂಭದಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ...
Last Updated 21 ಜನವರಿ 2026, 20:27 IST
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಗೆಹಲೋತ್ ನಿರಾಕರಣೆ

ಎಸ್‌ಐಆರ್‌ ಶ್ಲಾಘಿಸಿದ ಜ್ಞಾನೇಶ್‌ ಕುಮಾರ್

ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ
Last Updated 21 ಜನವರಿ 2026, 16:25 IST
ಎಸ್‌ಐಆರ್‌ ಶ್ಲಾಘಿಸಿದ ಜ್ಞಾನೇಶ್‌ ಕುಮಾರ್

ಕೇಂದ್ರ ಯೋಜನೆ ವಿರುದ್ಧ ಅಧಿವೇಶನ ವ್ಯರ್ಥ: ಆರ್.ಅಶೋಕ

Opposition Leader Criticism: ರಾಜ್ಯ ಸರ್ಕಾರ ಜಿ ರಾಮ್‌ ಜಿ ಯೋಜನೆ ವಿರುದ್ಧ ನಿರ್ಣಯ ಕೈಗೊಂಡು ವಿಶೇಷ ಅಧಿವೇಶನ ನಡೆಸುತ್ತಿರುವುದು ನಿಷ್ಪ್ರಯೋಜಕವೆಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ತಿಳಿಸಿದ್ದಾರೆ. ಅಧಿವೇಶನ ರಾಜಕೀಯ ಖೇಡಕ್ಕೆ ಕಾರಣವಾಯಿತು ಎಂದರು.
Last Updated 21 ಜನವರಿ 2026, 16:15 IST
ಕೇಂದ್ರ ಯೋಜನೆ ವಿರುದ್ಧ ಅಧಿವೇಶನ ವ್ಯರ್ಥ: ಆರ್.ಅಶೋಕ

ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ತಲೆದಂಡಕ್ಕೆ ಬಿಜೆಪಿ ಆಗ್ರಹ

ಡಿಸಿಎಂ ವಿರುದ್ಧ ಪ್ರಕರಣ ದಾಖಲಿಸಲು ಶೆಹಜಾದ್ ಒತ್ತಾಯ
Last Updated 21 ಜನವರಿ 2026, 16:05 IST
ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ತಲೆದಂಡಕ್ಕೆ ಬಿಜೆಪಿ ಆಗ್ರಹ

ಮತಪತ್ರ ಬಳಕೆ ಕಾಂಗ್ರೆಸ್‌ ಭಂಡತನ: ಬಸವರಾಜ ಬೊಮ್ಮಾಯಿ

BJP MP Reaction: ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರ ಬಳಕೆಯ ನಿರ್ಧಾರವನ್ನು ಕಾಂಗ್ರೆಸ್ ಭಂಡತನವೆಂದು ಬಣ್ಣಿಸಿದ ಬಸವರಾಜ ಬೊಮ್ಮಾಯಿ, ಇದು ವ್ಯವಸ್ಥೆಯನ್ನು ಬುಡಮೇಲು ಮಾಡುವ ತಂತ್ರ ಎಂದು ಎಕ್ಸ್‌ನಲ್ಲಿ ಹೇಳಿದರು.
Last Updated 21 ಜನವರಿ 2026, 15:59 IST
ಮತಪತ್ರ ಬಳಕೆ ಕಾಂಗ್ರೆಸ್‌ ಭಂಡತನ: ಬಸವರಾಜ ಬೊಮ್ಮಾಯಿ

ಉದ್ಯೋಗವನ್ನು ಭಿಕ್ಷೆಯಾಗಿಸಿದ ಕೇಂದ್ರ: ಕೆಪಿಸಿಸಿ ವಕ್ತಾರೆ ಆಯಿಷಾ ಫರ್ಜಾನ್

ಕಲಬುರಗಿಯಲ್ಲಿ ಆಯಿಷಾ ಫರ್ಜಾನ್ ಮಾತನಾಡಿ, ನರೇಗಾ ಹಕ್ಕು ಕಿತ್ತಿರುವ ಕೇಂದ್ರದ ವಿರುದ್ಧ ಕಿಡಿಕಾರಿದರು. ನರೇಗಾ ಮರು ಜಾರಿಗೆ ಕಾಂಗ್ರೆಸ್ ಹೋರಾಟ ಘೋಷಣೆ.
Last Updated 21 ಜನವರಿ 2026, 7:09 IST
ಉದ್ಯೋಗವನ್ನು ಭಿಕ್ಷೆಯಾಗಿಸಿದ ಕೇಂದ್ರ: ಕೆಪಿಸಿಸಿ ವಕ್ತಾರೆ ಆಯಿಷಾ ಫರ್ಜಾನ್

ಬೆಳಗಾವಿ| ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ

ಶಿಂಧೊಳ್ಳಿ ಗ್ರಾಮದಲ್ಲಿ ₹7 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಪೇವರ್ಸ್ ಅಳವಡಿಕೆಗೆ ಸಚಿವೆ ಚಾಲನೆ
Last Updated 21 ಜನವರಿ 2026, 6:51 IST
ಬೆಳಗಾವಿ| ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ
ADVERTISEMENT

ಸಿದ್ದರಾಮಯ್ಯ ಸರ್ಕಾರ ಬಡವರ ಪರ: ಬಸವರಾಜ ರಾಯರಡ್ಡಿ

Pro Poor Schemes: ‘ಸಿದ್ದರಾಮಯ್ಯನವರು ಮಹಿಳೆಯರಿಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದಂತೆ ಮೋದಿಯವರಿಗೆ ಉಚಿತ ರೈಲ್ವೆ ಮಾಡಿ ಎಂದು ಪತ್ರ ಬರೆಯಿರಿ’ ಎಂದು ಮಹಿಳೆಯರಿಗೆ ಬಸವರಾಜ ರಾಯರಡ್ಡಿ ಕುಕನೂರಿನಲ್ಲಿ ತಿಳಿಸಿದರು.
Last Updated 21 ಜನವರಿ 2026, 5:18 IST
ಸಿದ್ದರಾಮಯ್ಯ ಸರ್ಕಾರ ಬಡವರ ಪರ: ಬಸವರಾಜ ರಾಯರಡ್ಡಿ

ಸಿರವಾರ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷರಾಗಿ ಹಾಜಿಚೌದ್ರಿ ಆಯ್ಕೆ

Congress Leadership: ಸಿರವಾರ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ 36 ವರ್ಷದ ಹಾಜಿ ಚೌದ್ರಿ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ವೈ. ಭೂಪನಗೌಡ ರಾಜೀನಾಮೆ ನೀಡಿದ ನಂತರ ಈ ಚುನಾವಣೆ ನಡೆದಿತ್ತು.
Last Updated 21 ಜನವರಿ 2026, 4:40 IST
ಸಿರವಾರ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷರಾಗಿ ಹಾಜಿಚೌದ್ರಿ ಆಯ್ಕೆ

ವಿಬಿ–ಜಿ ರಾಮ್‌ ಜಿ ಕಾಯ್ದೆಯ ವಿರುದ್ಧ ಜನಾಂದೋಲನ: ಹೋರಾಟಕ್ಕೆ ಅಣಿಯಾಗಲು ಸಚಿವ ಕರೆ

Rural Employment Protest: ಮನರೇಗಾ ಬದಲಿಗೆ ಜಾರಿಗೆ ಬಂದ VB-G ರಾಮ್‌ಜಿ ಕಾಯ್ದೆಯ ವಿರುದ್ಧ ಜಿಲ್ಲಾಸ್ತರದ ಹೋರಾಟಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವ ಎನ್.ಎಸ್. ಭೋಸರಾಜು ಕರೆ ನೀಡಿದರು, ಕಾಂಗ್ರೆಸ್ ಜನಾಂದೋಲನ ರೂಪಿಸಲು ಸಜ್ಜು.
Last Updated 21 ಜನವರಿ 2026, 3:11 IST
ವಿಬಿ–ಜಿ ರಾಮ್‌ ಜಿ ಕಾಯ್ದೆಯ ವಿರುದ್ಧ ಜನಾಂದೋಲನ: ಹೋರಾಟಕ್ಕೆ ಅಣಿಯಾಗಲು ಸಚಿವ ಕರೆ
ADVERTISEMENT
ADVERTISEMENT
ADVERTISEMENT