ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

Politics

ADVERTISEMENT

ತೇರದಾಳ: ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆ

Political Realignment: ತೇರದಾಳದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ಅವರ ಕುಟುಂಬದವರು ಶಾಸಕ ಸಿದ್ದು ಸವದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ನಾರೇಂದ್ರ ಮೋದಿ ನೇತೃತ್ವವನ್ನು ಮೆಚ್ಚಿದ್ದಾರೆ.
Last Updated 9 ಜನವರಿ 2026, 7:38 IST
ತೇರದಾಳ: ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆ

ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಶಾಸಕ ಅಶ್ವತ್ಥನಾರಾಯಣ

Employment Guarantee Scheme: ತುಮಕೂರಿನಲ್ಲಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವಿಬಿ–ಜಿ ರಾಮ್‌ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಯೋಜನೆಯ ಉದ್ದೇಶವನ್ನು ವಿವರಿಸಿದರು.
Last Updated 9 ಜನವರಿ 2026, 6:46 IST
ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ:  ಶಾಸಕ ಅಶ್ವತ್ಥನಾರಾಯಣ

ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಿದರೆ 15 ವರ್ಷ ಕಾಂಗ್ರೆಸ್ ಆಡಳಿತ: ಮಾಗಡಿ ಶಾಸಕ

Karnataka Congress Future: ಸಿದ್ದರಾಮಯ್ಯ ಅವರು ಒಳ್ಳೆಯ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರೆ ಮುಂದಿನ 15 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮುಂದುವರೆಯಲಿದೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
Last Updated 9 ಜನವರಿ 2026, 4:57 IST
ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಿದರೆ 15 ವರ್ಷ ಕಾಂಗ್ರೆಸ್ ಆಡಳಿತ: ಮಾಗಡಿ ಶಾಸಕ

ವಿಜಯಪುರಕ್ಕೆ ಸಿಎಂ, ಡಿಸಿಎಂ ಇಂದು: ಸಿದ್ದತೆ ಪರಿಶೀಲಿಸಿದ ಸಚಿವ ಎಂ.ಬಿ.ಪಾಟೀಲ

CM Program Vijayapura: ಜನವರಿ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವರ ಸ್ವಾಗತಕ್ಕೆ ‘ಗುಮ್ಮಟಪುರ’ ಸಿಂಗಾರಿಗೊಂಡಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಕಟೌಟ್‌, ಬ್ಯಾನರ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
Last Updated 9 ಜನವರಿ 2026, 2:34 IST
ವಿಜಯಪುರಕ್ಕೆ ಸಿಎಂ, ಡಿಸಿಎಂ ಇಂದು: ಸಿದ್ದತೆ ಪರಿಶೀಲಿಸಿದ ಸಚಿವ ಎಂ.ಬಿ.ಪಾಟೀಲ

ಬಳ್ಳಾರಿ| ಗೃಹಸಚಿವ ಪರಮೇಶ್ವರ್‌ ಅಸಮರ್ಥರು: ಶಾಸಕ ಜನಾರ್ದನ ರೆಡ್ಡಿ

Political Allegations: ‘ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣದಲ್ಲಿ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಇಬ್ಬರನ್ನೂ ಈ ಹೊತ್ತಿಗಾಗಲೇ ಪೊಲೀಸರು ಬಂಧಿಸಬೇಕಿತ್ತು. ಆದರೆ, ಅವರು ಕಾಲಹರಣ ಮಾಡುತ್ತಿದ್ದಾರೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
Last Updated 9 ಜನವರಿ 2026, 2:11 IST
ಬಳ್ಳಾರಿ| ಗೃಹಸಚಿವ ಪರಮೇಶ್ವರ್‌ ಅಸಮರ್ಥರು: ಶಾಸಕ ಜನಾರ್ದನ ರೆಡ್ಡಿ

ತಮಿಳುನಾಡು ಸರ್ಕಾರದಿಂದ ಪೊಂಗಲ್‌ ಹಬ್ಬಕ್ಕೆ ₹3,000 ಉಡುಗೊರೆ

Festival Benefit: ತಮಿಳುನಾಡು ಸರ್ಕಾರ ಅಕ್ಕಿ ವರ್ಗದ ಪಡಿತರ ಚೀಟಿದಾರರಿಗೆ ಪೊಂಗಲ್‌ ಹಬ್ಬದ ಅಂಗವಾಗಿ ₹3,000 ನಗದು ಹಾಗೂ ವಿಶೇಷ ಕಿಟ್ ವಿತರಣೆ ಆರಂಭಿಸಿದ್ದು, ಒಟ್ಟು ₹7,000 ಕೋಟಿ ಮೀಸಲಿರಿಸಲಾಗಿದೆ.
Last Updated 8 ಜನವರಿ 2026, 16:12 IST
ತಮಿಳುನಾಡು ಸರ್ಕಾರದಿಂದ ಪೊಂಗಲ್‌ ಹಬ್ಬಕ್ಕೆ ₹3,000 ಉಡುಗೊರೆ

ಪಂಚ ರಾಜ್ಯ ಚುನಾವಣೆ: ‘ಕೈ’ ಹಿರಿಯ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌

Congress Campaign Strategy: ಅಸ್ಸಾಂ ಮತ್ತು ಕೇರಳ ಚುನಾವಣಾ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಮತ್ತು ಕೆಜೆ ಜಾರ್ಜ್ ಅವರನ್ನು ಕಾಂಗ್ರೆಸ್ ಹಿರಿಯ ವೀಕ್ಷಕರಾಗಿ ನೇಮಿಸಿದ್ದು, ಐದು ರಾಜ್ಯಗಳ ಚುನಾವಣೆ ನಿರೀಕ್ಷೆಗೆ ಸಜ್ಜಾಗಿದೆ.
Last Updated 8 ಜನವರಿ 2026, 16:06 IST
ಪಂಚ ರಾಜ್ಯ ಚುನಾವಣೆ: ‘ಕೈ’ ಹಿರಿಯ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌
ADVERTISEMENT

ನ್ಯಾಷನಲ್‌ ಹೆರಾಲ್ಡ್‌ಗೆ ₹2.9 ಕೋಟಿ ಜಾಹಿರಾತು: ಪ್ರಲ್ಹಾದ ಜೋಶಿ ಆರೋಪ

ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರದ ಉಡುಗೊರೆ
Last Updated 8 ಜನವರಿ 2026, 15:36 IST
ನ್ಯಾಷನಲ್‌ ಹೆರಾಲ್ಡ್‌ಗೆ ₹2.9 ಕೋಟಿ ಜಾಹಿರಾತು: ಪ್ರಲ್ಹಾದ ಜೋಶಿ ಆರೋಪ

ಅಮರ್ತ್ಯ ಸೆನ್‌, ಶಮಿಗೆ ನೋಟಿಸ್‌: ಸುಳ್ಳು ಸುದ್ದಿ ಎಂದ ಚುನಾವಣಾ ಅಧಿಕಾರಿ

Election Controversy: ನೊಬೆಲ್ ಪುರಸ್ಕೃತ ಅಮರ್ತ್ಯ ಸೆನ್ ಮತ್ತು ಕ್ರಿಕೆಟಿಗ ಮೊಹಮ್ಮದ್ ಶಮಿಗೆ ನೋಟಿಸ್‌ ನೀಡಿದ ವಿಚಾರವನ್ನೊಂದು ತಪ್ಪು ಮಾಹಿತಿ ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
Last Updated 8 ಜನವರಿ 2026, 14:38 IST
ಅಮರ್ತ್ಯ ಸೆನ್‌, ಶಮಿಗೆ ನೋಟಿಸ್‌: ಸುಳ್ಳು ಸುದ್ದಿ ಎಂದ ಚುನಾವಣಾ ಅಧಿಕಾರಿ

CPM ಕಾರ್ಯಕರ್ತನ ಕೊಲೆ ಪ್ರಕರಣ: 7 ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

Political Murder Case: 2008ರಲ್ಲಿ ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲಶ್ಶೇರಿಯ ನ್ಯಾಯಾಲಯವು ಗುರುವಾರ ಏಳು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 8 ಜನವರಿ 2026, 13:38 IST
CPM ಕಾರ್ಯಕರ್ತನ ಕೊಲೆ ಪ್ರಕರಣ: 7 ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ
ADVERTISEMENT
ADVERTISEMENT
ADVERTISEMENT