ಭಾನುವಾರ, 1 ಮಾರ್ಚ್ 2026
×
ADVERTISEMENT

ಹಿಂದೂ ಸಂಗಮ - ದಿಕ್ಸೂಚಿ ಭಾಷಣಕ್ಕೆ ಒಪ್ಪಿಗೆ: ಸಕ್ರಿಯ ರಾಜಕಾರಣದತ್ತ ಅನಂತಕುಮಾರ

Published : 28 ಫೆಬ್ರುವರಿ 2026, 23:30 IST
Last Updated : 28 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
‘ಜನರ ಸಮಸ್ಯೆಗೆ ಧ್ವನಿ ಎತ್ತದವರು’
‘ಅನಂತಕುಮಾರ ಹೆಗಡೆ ಜನಪ್ರತಿನಿಧಿ ಆಗುವ ಅವಕಾಶ ಕೈತಪ್ಪಿದ ಬಳಿಕ ಜಿಲ್ಲೆಯಲ್ಲಿ ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿರಲಿಲ್ಲ. ನದಿ ತಿರುವು ಯೋಜನೆ ಶರಾವತಿ ಪಂಪ್ಡ್ ಸ್ಟೋರೇಜ್‌ ಸೇರಿ ವಿವಿಧ ಹೋರಾಟ ನಡೆದಾಗ ಜನರ ಪರ ನಿಲ್ಲುವ ಕೆಲಸ ಮಾಡಲಿಲ್ಲ. ಹಿಂದುತ್ವದ ಪರ ಕಾರ್ಯಕ್ರಮದಲ್ಲಿ ಪಾಲ್ಗೊಂಡಷ್ಟಕ್ಕೆ ರಾಜಕೀಯವಾಗಿ ಸಕ್ರಿಯ ಆಗಬಹುದು ಎನ್ನಲಾಗದು’ ಎಂದು ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT