‘ಸೇವಕ, ಮುಖ್ಯ ಸೇವಕ, ಚಾಯ್ವಾಲ, ಚೌಕೀದಾರ ಎಂಬ ಹೆಸರುಗಳಿಂದ ಜನರನ್ನು ಹಾದಿತಪ್ಪಿಸುವ ನಾಯಕರನ್ನು ದೇಶ ಈಗಾಗಲೇ ಕಂಡಿದೆ. ಆದರೆ ದೇಶಕ್ಕೆ ಈಗ ಬೇಕಾಗಿರುವುದು ಸಂವಿಧಾನದ ಆಶಯಕ್ಕೆ ತಕ್ಕಂತೆ ದೇಶವನ್ನು ಮುನ್ನಡೆಸಬಲ್ಲ ಶುದ್ಧ ಪ್ರಧಾನ ಮಂತ್ರಿ. ಜನರನ್ನು ಈಗಾಗಲೇ ಮೂರ್ಖರನ್ನಾಗಿ ಮಾಡಲಾಗಿದೆ. ಇನ್ನು ಹೀಗಾಗಬಾರದು’ ಎಂದುಮಾಯಾವತಿ ಹೇಳಿದರು.