ಹೇಮಾವತಿ ನೀರು ಜಿಲ್ಲೆಗೆ ಹರಿಸುವಲ್ಲಿ ಅನ್ಯಾಯ ಆಯಿತು ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಯಾರಾದರೂ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿ ಎಷ್ಟು ನೀರು ತುಮಕೂರು ಜಿಲ್ಲೆಗೆ ಹರಿದಿದೆ ಎಂಬುದನ್ನು ಪಡೆಯಬಹುದು. ಬಿಜೆಪಿಯವರಿಗೆ ಬರೀ ಸುಳ್ಳು ಹೇಳುವುದು ತಪ್ಪು ದಾರಿಗೆಳೆಯುವುದೇ ಕೆಲಸ. ಆ ಸುರೇಶ್ಗೌಡ ತಿಕ್ಲಾ, ಇವನೊಬ್ಬ ಬಾಯಿಬಡುಕ ಎಂದು ಟೀಕಿಸಿದರು.