ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಕ್ರೀಡೆ

ADVERTISEMENT

ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ತನ್ವಿ ಬಳಗ

ಬ್ಯಾಡ್ಮಿಂಟನ್‌ ಏಷ್ಯಾ ಟೀಂ ಚಾಂಪಿಯನ್‌ಷಿಪ್‌ ಇಂದಿನಿಂದ
Last Updated 2 ಫೆಬ್ರುವರಿ 2026, 17:13 IST
ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ತನ್ವಿ ಬಳಗ

ಅನಾಹತ್‌ ಮುಡಿಗೆ 'ಸ್ಕ್ವಾಷ್‌ ಆನ್‌ ಫೈರ್‌' ಕಿರೀಟ

Squash on Fire: ಭಾರತದ ಉದಯೋನ್ಮುಖ ತಾರೆ ಅನಾಹತ್‌ ಸಿಂಗ್ ಅವರು ವಾಷಿಂಗ್ಟನ್‌ನಲ್ಲಿ ಸೋಮವಾರ ಮುಕ್ತಾಯಗೊಂಡ ಸ್ಕ್ವಾಷ್‌ ಆನ್‌ ಫೈರ್‌ ಓಪನ್‌ ಟೂರ್ನಿಯ ಕಿರೀಟ ತಮ್ಮದಾಗಿಸಿಕೊಂಡರು. ಈ ಹಾದಿಯಲ್ಲಿ ಅವರು ಜಾರ್ಜಿನಾ ಕೆನಡಿ ಅವರಿಗೆ ಆಘಾತ ನೀಡಿದರು.
Last Updated 2 ಫೆಬ್ರುವರಿ 2026, 17:13 IST
ಅನಾಹತ್‌ ಮುಡಿಗೆ 'ಸ್ಕ್ವಾಷ್‌ ಆನ್‌ ಫೈರ್‌' ಕಿರೀಟ

ಟಿ20 ವಿಶ್ವಕಪ್: ಫಿಟ್‌ನೆಸ್‌ ಸಾಬೀತುಪಡಿಸಿದ ತಿಲಕ್ ವರ್ಮಾ

ICC T20 World Cup: ನಾರಾಯಣ್ ಜಗದೀಶನ್ ಅವರ ಅಮೋಘ ಶತಕದ ನೆರವಿನಿಂದ ಭಾರತ ಎ ತಂಡವು ಸೋಮವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ತಂಡವನ್ನು 38 ರನ್‌ಗಳಿಂದ ಮಣಿಸಿತು.
Last Updated 2 ಫೆಬ್ರುವರಿ 2026, 16:58 IST
ಟಿ20 ವಿಶ್ವಕಪ್: ಫಿಟ್‌ನೆಸ್‌ ಸಾಬೀತುಪಡಿಸಿದ ತಿಲಕ್ ವರ್ಮಾ

ವೇತನ ಕಡಿತಕ್ಕೆ ಒಪ್ಪಿದ ಬಿಎಫ್‌ಸಿ ಆಟಗಾರರು

Bengaluru FC Players: ಇಂಡಿಯನ್ ಸೂಪರ್ ಲೀಗ್ ಆರಂಭಕ್ಕೆ ಮುನ್ನ ಸುನಿಲ್ ಚೆಟ್ರಿ ಸೇರಿದಂತೆ ಬಿಎಫ್‌ಸಿ ಆಟಗಾರರು ವೇತನ ಕಡಿತಕ್ಕೆ ಒಪ್ಪಿಕೊಂಡಿದ್ದು, ಕ್ಲಬ್ ಮಾಲೀಕ ಪಾರ್ಥ್ ಜಿಂದಾಲ್ ಶ್ಲಾಘಿಸಿದ್ದಾರೆ.
Last Updated 2 ಫೆಬ್ರುವರಿ 2026, 16:03 IST
ವೇತನ ಕಡಿತಕ್ಕೆ ಒಪ್ಪಿದ ಬಿಎಫ್‌ಸಿ ಆಟಗಾರರು

ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸಲು ಪಾಕ್ ತೀರ್ಮಾನ: ಭಾಗೀದಾರರಿಗೆ ಭಾರಿ ನಷ್ಟ

T20 World Cup Revenue: ಪಾಕಿಸ್ತಾನ ಭಾರತ ಪಂದ್ಯ ಬಹಿಷ್ಕಾರದಿಂದ ಐಸಿಸಿ, ಪ್ರಸಾರ ಸಂಸ್ಥೆಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ₹2,200 ಕೋಟಿಗೂ ಅಧಿಕ ನಷ್ಟ ಉಂಟಾಗಬಹುದು ಎಂದು ಉದ್ಯಮ ಮೂಲಗಳು ಅಂದಾಜು ಮಾಡಿವೆ.
Last Updated 2 ಫೆಬ್ರುವರಿ 2026, 15:59 IST
ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸಲು ಪಾಕ್ ತೀರ್ಮಾನ: ಭಾಗೀದಾರರಿಗೆ ಭಾರಿ ನಷ್ಟ

ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕ ತಂಡಕ್ಕೆ ಮರಳಿದ ನಾಯರ್

Karun Nair Returns: ಗಾಯದಿಂದ ಚೇತರಿಸಿಕೊಂಡಿರುವ ಕರುಣ್ ನಾಯರ್ ಮುಂಬೈ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದಾರೆ. ದೇವದತ್ತ ಪಡಿಕ್ಕಲ್ ತಂಡದ ನಾಯಕರಾಗಿದ್ದಾರೆ.
Last Updated 2 ಫೆಬ್ರುವರಿ 2026, 14:47 IST
ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕ ತಂಡಕ್ಕೆ ಮರಳಿದ ನಾಯರ್

ಸರ್ಕಾರ, ಮಂಡಳಿಯ ನಿರ್ಧಾರಕ್ಕೆ ಆಟಗಾರರು ಬದ್ಧ: ಸಲ್ಮಾನ್ ಅಲಿ ಆಘಾ

Salman Ali Agha Statement: ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಪಾಕ್ ಆಟಗಾರರು ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ಅನುಗುಣವಾಗಿ ಪಾಲಿಸುತ್ತಾರೆ ಎಂದು ನಾಯಕ ಸಲ್ಮಾನ್ ಅಲಿ ಆಘಾ ಹೇಳಿದ್ದಾರೆ.
Last Updated 2 ಫೆಬ್ರುವರಿ 2026, 14:24 IST
ಸರ್ಕಾರ, ಮಂಡಳಿಯ ನಿರ್ಧಾರಕ್ಕೆ ಆಟಗಾರರು ಬದ್ಧ: ಸಲ್ಮಾನ್ ಅಲಿ ಆಘಾ
ADVERTISEMENT

ಫುಟ್‌ಬಾಲ್‌: ಬಾಂಗ್ಲಾಕ್ಕೆ ಮಣಿದ ಭಾರತ

India vs Bangladesh Football: 17 ವರ್ಷದೊಳಗಿನ ಬಾಲಕಿಯರ ತಂಡವು ಸ್ಯಾಫ್ 19 ವರ್ಷದೊಳಗಿನ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 0–2ರಿಂದ ಸೋತು ಫೈನಲ್‌ ಪ್ರವೇಶಕ್ಕೆ ನಿರ್ಣಾಯಕ ಪಂದ್ಯ ಎದುರಿಸಲಿದೆ.
Last Updated 2 ಫೆಬ್ರುವರಿ 2026, 13:53 IST
ಫುಟ್‌ಬಾಲ್‌: ಬಾಂಗ್ಲಾಕ್ಕೆ ಮಣಿದ ಭಾರತ

ಉಜ್ಬೇಕಿಸ್ತಾನದ ಗ್ರ್ಯಾಂಡ್‌ಮಾಸ್ಟರ್: ಅಬ್ದುಸತ್ತಾರೋವ್‌ಗೆ ಕಿರೀಟ

Tata Steel Masters: ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ 88ನೇ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ 9 ಅಂಕ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಅರ್ಜುನ್ ಇರಿಗೇಶಿ ವಿರುದ್ಧ ಕೊನೆಯ ಸುತ್ತು ಜಯ ಸಾಧಿಸಿದರು.
Last Updated 2 ಫೆಬ್ರುವರಿ 2026, 13:50 IST
ಉಜ್ಬೇಕಿಸ್ತಾನದ ಗ್ರ್ಯಾಂಡ್‌ಮಾಸ್ಟರ್: ಅಬ್ದುಸತ್ತಾರೋವ್‌ಗೆ ಕಿರೀಟ

ರಣಜಿ: ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಜೈಸ್ವಾಲ್, ಠಾಕೂರ್ ಕಣಕ್ಕೆ

Mumbai vs Karnataka: ಶಾರ್ದೂಲ್ ಠಾಕೂರ್ ಮತ್ತು ಯಶಸ್ವಿ ಜೈಸ್ವಾಲ್ ಅವರು ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮುಂಬೈ ಪರವಾಗಿ ಕರ್ನಾಟಕ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಪಂದ್ಯ ಎಂಸಿಎ–ಬಿಕೆಸಿ ಮೈದಾನದಲ್ಲಿ ನಡೆಯಲಿದೆ.
Last Updated 2 ಫೆಬ್ರುವರಿ 2026, 13:19 IST
ರಣಜಿ: ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಜೈಸ್ವಾಲ್, ಠಾಕೂರ್ ಕಣಕ್ಕೆ
ADVERTISEMENT
ADVERTISEMENT
ADVERTISEMENT