ಶುಕ್ರವಾರ, 30 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

WPL: ಎಲಿಮಿನೇಟರ್‌ಗೆ ಗುಜರಾತ್‌ ಜೈಂಟ್ಸ್‌ ಲಗ್ಗೆ

WPL 2026: ಗುಜರಾತ್‌ ಜೈಂಟ್ಸ್‌ ತಂಡವು ಶುಕ್ರವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು 11 ರನ್‌ಗಳಿಂದ ಮಣಿಸಿ ಎಲಿಮಿನೇಟರ್‌ಗೆ ಅರ್ಹತೆ ಪಡೆಯಿತು.‌
Last Updated 30 ಜನವರಿ 2026, 18:22 IST
WPL: ಎಲಿಮಿನೇಟರ್‌ಗೆ ಗುಜರಾತ್‌ ಜೈಂಟ್ಸ್‌ ಲಗ್ಗೆ

T20 World Cup: ವಿಶ್ವಕಪ್ ಟೂರ್ನಿಗೆ ತೆರಳಲಿರುವ ಪಾಕ್?

Pakistan Cricket Team: ಪಾಕಿಸ್ತಾನ ಕ್ರಿಕೆಟ್ ತಂಡವು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಫೆಬ್ರುವರಿ 2ರಂದು ಶ್ರೀಲಂಕೆಗೆ ತೆರಳಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಇದರಿಂದಾಗಿ ಪಾಕಿಸ್ತಾನವು ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸುವ ನಿರ್ಧಾರ ಕೈಬಿಟ್ಟಿದೆ ಎಂದು ಹೇಳಲಾಗಿದೆ.
Last Updated 30 ಜನವರಿ 2026, 17:18 IST
T20 World Cup: ವಿಶ್ವಕಪ್ ಟೂರ್ನಿಗೆ ತೆರಳಲಿರುವ ಪಾಕ್?

ಡಬ್ಲ್ಯುಪಿಎಲ್: ಗುಜರಾತ್ ಸ್ಪರ್ಧಾತ್ಮಕ ಮೊತ್ತ

Women Premier League: ನಾಯಕಿ ಆ್ಯಷ್ಲೆ ಗಾರ್ಡನರ್ ಮತ್ತು ಜಾರ್ಜಿಯಾ ವೆರ್ಹಾಮ್ ಅವರ ದಿಟ್ಟ ಬ್ಯಾಟಿಂಗ್‌ ಬಲದಿಂದ ಗುಜರಾತ್ ಟೈಟನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಗಳಿಸಿತು.
Last Updated 30 ಜನವರಿ 2026, 17:02 IST
ಡಬ್ಲ್ಯುಪಿಎಲ್: ಗುಜರಾತ್ ಸ್ಪರ್ಧಾತ್ಮಕ ಮೊತ್ತ

ಥಾಯ್ಲೆಂಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ದೇವಿಕಾ ಸೆಮಿಗೆ

Devika Sihag: ಭಾರತದ ಉದಯೋನ್ಮುಖ ಆಟಗಾರ್ತಿ ದೇವಿಕಾ ಸಿಹಾಗ್‌ ಅವರು ಥಾಯ್ಲೆಂಡ್‌ ಮಾಸ್ಟರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಸೂಪನೀದಾ ಕೇಟಥಾಂಗ್‌ ಅವರಿಗೆ ಆಘಾತ ನೀಡಿ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದರು.
Last Updated 30 ಜನವರಿ 2026, 16:07 IST
ಥಾಯ್ಲೆಂಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ದೇವಿಕಾ ಸೆಮಿಗೆ

ಬಿ.ಟಿ. ರಾಮಯ್ಯ ಶೀಲ್ಡ್‌ ಕ್ರಿಕೆಟ್‌: ರವಿಶಂಕರ್‌ ವಿದ್ಯಾಮಂದಿರ ಚಾಂಪಿಯನ್‌

KSCA Under 16: ಶ್ರೀ ಶ್ರೀ ರವಿಶಂಕರ್‌ ವಿದ್ಯಾಮಂದಿರ ಶಾಲಾ ತಂಡವು ಬಿ.ಟಿ. ರಾಮಯ್ಯ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ 16 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 30 ಜನವರಿ 2026, 16:06 IST
ಬಿ.ಟಿ. ರಾಮಯ್ಯ ಶೀಲ್ಡ್‌ ಕ್ರಿಕೆಟ್‌: ರವಿಶಂಕರ್‌ ವಿದ್ಯಾಮಂದಿರ ಚಾಂಪಿಯನ್‌

ಟಿ20 ವಿಶ್ವಕಪ್‌ ಟೂರ್ನಿ: ಅಮೆರಿಕ ತಂಡಕ್ಕೆ ಭಾರತ ಸಂಜಾತ ಮೊನಾಂಕ್‌ ನಾಯಕ

T20 World Cup: ಭಾರತ ಸಂಜಾತ ಮೊನಾಂಕ್‌ ಪಟೇಲ್‌ ಅವರು ಫೆ.7ರಂದು ಆರಂಭವಾಗುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 15 ಆಟಗಾರರ ಅಮೆರಿಕ ತಂಡವನ್ನು ಮುನ್ನಡೆಲಿದ್ದಾರೆ. ಈ ತಂಡದಲ್ಲಿ ಭಾರತೀಯ ಮೂಲದ ಹಲವು ಆಟಗಾರರು ಸ್ಥಾನ ಪಡೆದಿದ್ದಾರೆ.
Last Updated 30 ಜನವರಿ 2026, 15:19 IST
ಟಿ20 ವಿಶ್ವಕಪ್‌ ಟೂರ್ನಿ: ಅಮೆರಿಕ ತಂಡಕ್ಕೆ ಭಾರತ ಸಂಜಾತ ಮೊನಾಂಕ್‌ ನಾಯಕ

ರಣಜಿ ಟ್ರೋಫಿ ಕ್ರಿಕೆಟ್: ಇನಿಂಗ್ಸ್ ಹಿನ್ನಡೆಯ ಆತಂಕದಲ್ಲಿ ಕರ್ನಾಟಕ

Devdutt Padikkal: ಮೊಹಾಲಿ: ನಾಯಕ ದೇವದತ್ತ ಪಡಿಕ್ಕಲ್ ಸೇರಿದಂತೆ ಮಧ್ಯಮಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಕಾಡಿತು. ಇದರಿಂದಾಗಿ ಪಂಜಾಬ್ ಎದುರು ಮೊದಲ ಇನಿಂಗ್ಸ್‌ ಮುನ್ನಡೆಗಾಗಿ ತಂಡವು
Last Updated 30 ಜನವರಿ 2026, 15:15 IST
ರಣಜಿ ಟ್ರೋಫಿ ಕ್ರಿಕೆಟ್: ಇನಿಂಗ್ಸ್ ಹಿನ್ನಡೆಯ ಆತಂಕದಲ್ಲಿ ಕರ್ನಾಟಕ
ADVERTISEMENT

ಅಶಿಸ್ತಿನ ನಡವಳಿಕೆ: ಮನ್‌ಪ್ರೀತ್, ಇತರ ಇಬ್ಬರ ತಲೆದಂಡಕ್ಕೆ ಕಾರಣ?

Hockey India: ಡಿಸೆಂಬರ್‌ನಲ್ಲಿ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಅನುಭವಿ ಮನ್‌ಪ್ರೀತ್ ಸಿಂಗ್ ಸೇರಿದಂತೆ ಮೂವರು ಆಟಗಾರರು ಗಂಭೀರ ಸ್ವರೂಪದ ಅಶಿಸ್ತಿನ ನಡವಳಿಕೆ ತೋರಿದ್ದರಿಂದ, ಹಾಕಿ ಇಂಡಿಯಾವು ಪ್ರೊ ಲೀಗ್‌ ಟೂರ್ನಿಯಿಂದ ಅವರನ್ನು ಕೈಬಿಟ್ಟಿದೆ.
Last Updated 30 ಜನವರಿ 2026, 14:21 IST
ಅಶಿಸ್ತಿನ ನಡವಳಿಕೆ: ಮನ್‌ಪ್ರೀತ್, ಇತರ ಇಬ್ಬರ ತಲೆದಂಡಕ್ಕೆ ಕಾರಣ?

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆರು ವಲಯಗಳಿಗೆ ಚೇರ್ಮನ್‌ ನೇಮಕ

Venkatesh Prasad: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಆರು ವಲಯಗಳಿಗೆ ಶುಕ್ರವಾರ ಚೇರ್ಮನ್‌ಗಳನ್ನು ನೇಮಕ ಮಾಡಲಾಗಿದೆ. ವೆಂಕಟೇಶ್ ಪ್ರಸಾದ್ ನೇತೃತ್ವದ ಸಮಿತಿಯು ಈ ನೇಮಕಾತಿಗಳನ್ನು ಮಾಡಿದ್ದು, ಶಿವಮೊಗ್ಗ ವಲಯಕ್ಕೆ ನಾಗೇಂದ್ರ ಕೆ. ಪಂಡಿತ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 30 ಜನವರಿ 2026, 13:33 IST
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆರು ವಲಯಗಳಿಗೆ ಚೇರ್ಮನ್‌ ನೇಮಕ

T20 ಸರಣಿಯ ಕೊನೇ ಪಂದ್ಯಕ್ಕೂ ಮುನ್ನ ಪದ್ಮನಾಭಸ್ವಾಮಿ ದೇಗುಲಕ್ಕೆ ಟೀಂ ಇಂಡಿಯಾ ಭೇಟಿ

Padmanabhaswamy Temple: ನ್ಯೂಜಿಲೆಂಡ್‌ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ 20 ಕ್ರಿಕೆಟ್‌ ಸರಣಿ ಕೊನೆಯ ಆಟ ಆಡಲಿರುವ ಭಾರತದ ಆಟಗಾರರು ಪಂದ್ಯಕ್ಕೂ ಮುನ್ನ ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 30 ಜನವರಿ 2026, 12:36 IST
T20 ಸರಣಿಯ ಕೊನೇ ಪಂದ್ಯಕ್ಕೂ ಮುನ್ನ ಪದ್ಮನಾಭಸ್ವಾಮಿ ದೇಗುಲಕ್ಕೆ ಟೀಂ ಇಂಡಿಯಾ ಭೇಟಿ
ADVERTISEMENT
ADVERTISEMENT
ADVERTISEMENT