ಗುರುವಾರ, 22 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಸಿಂಧು, ಲಕ್ಷ್ಯ

Badminton Progress: ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ ತಮ್ಮ ಪಂದ್ಯಗಳಲ್ಲಿ ನೇರ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಶ್ರೀಕಾಂತ್ ಮತ್ತು ಅನ್ಮೋಲ್ ಖಾರ್ಬ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
Last Updated 22 ಜನವರಿ 2026, 23:30 IST
ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಸಿಂಧು, ಲಕ್ಷ್ಯ

ಕೊಕ್ಕೊ | ಬೆಂಗಳೂರು ನಗರ ಚಾಂಪಿಯನ್‌; ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ತೆರೆ

State Sports Finale: ತುಮಕೂರಿನಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕೊನೆ ದಿನ ಕೊಕ್ಕೊ ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ಹಾಗೂ ಮಹಿಳೆಯರಲ್ಲಿ ಮೈಸೂರು ತಂಡ ಚಿನ್ನದ ಪದಕ ಜಯಿಸಿಕೊಂಡಿದೆ. ಫುಟ್ಬಾಲ್‌ನಲ್ಲಿ ಬೆಳಗಾವಿ ಜಯ ಸಾಧಿಸಿದೆ.
Last Updated 22 ಜನವರಿ 2026, 23:30 IST
ಕೊಕ್ಕೊ | ಬೆಂಗಳೂರು ನಗರ ಚಾಂಪಿಯನ್‌; ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ತೆರೆ

IND vs NZ T20: ಗೆಲುವಿನ ಓಟ ಮುಂದುವರಿಸುವತ್ತ ಭಾರತದ ಚಿತ್ತ

ಲಯಕ್ಕೆ ಮರಳುವ ಪ್ರಯತ್ನದಲ್ಲಿ ಸಂಜು
Last Updated 22 ಜನವರಿ 2026, 23:30 IST
IND vs NZ T20: ಗೆಲುವಿನ ಓಟ ಮುಂದುವರಿಸುವತ್ತ ಭಾರತದ ಚಿತ್ತ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌, ಸಿನ್ನರ್ ಗೆಲುವಿನ ಓಟ

ಆಸ್ಟ್ರೇಲಿಯಾ ಓಪನ್ 2026: ಜೊಕೊವಿಚ್‌ ಮತ್ತು ಸಿನ್ನರ್‌ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. 40ರ ಹರೆಯದ ವಾವ್ರಿಂಕಾ ಮ್ಯಾರಥಾನ್ ಪಂದ್ಯ ಜಯಿಸಿ ಇತಿಹಾಸ ನಿರ್ಮಿಸಿದರು. ಮಹಿಳಾ ವಿಭಾಗದಲ್ಲಿ ಕೀಸ್‌, ಒಸಾಕಾ ಗೆಲುವು ಸಾಧಿಸಿದರು.
Last Updated 22 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌, ಸಿನ್ನರ್ ಗೆಲುವಿನ ಓಟ

ಭಾರತ ತಂಡದ ಮಾಜಿ ಫುಟ್‌ಬಾಲ್ ತಾರೆ ಇಲ್ಯಾಸ್ ಪಾಷಾ ನಿಧನ

Indian Football Legend: ಭಾರತ ಫುಟ್‌ಬಾಲ್ ತಂಡದ ಮತ್ತು ಈಸ್ಟ್‌ ಬೆಂಗಾಲ್ ಕ್ಲಬ್ ಆಟಗಾರ ಇಲ್ಯಾಸ್ ಪಾಷಾ (61) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ನಗರದಲ್ಲಿ ನಿಧನರಾದರು. ಕರ್ನಾಟಕ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು.
Last Updated 22 ಜನವರಿ 2026, 23:30 IST
ಭಾರತ ತಂಡದ ಮಾಜಿ ಫುಟ್‌ಬಾಲ್ ತಾರೆ ಇಲ್ಯಾಸ್ ಪಾಷಾ ನಿಧನ

ರಣಜಿ ಟ್ರೋಫಿ: ಅಯ್ಯರ್ ಬ್ಯಾಟಿಂಗ್ ಸೊಗಸು; ವೈಶಾಖ ತಿರುಗೇಟು

ಶುಭಂ, ರಜತ್ ಉಪಯುಕ್ತ ಕಾಣಿಕೆ, ಶ್ರೇಯಸ್‌ಗೆ ಎರಡು ವಿಕೆಟ್
Last Updated 22 ಜನವರಿ 2026, 23:30 IST
ರಣಜಿ ಟ್ರೋಫಿ: ಅಯ್ಯರ್ ಬ್ಯಾಟಿಂಗ್ ಸೊಗಸು; ವೈಶಾಖ ತಿರುಗೇಟು

WPL 2026 GGTW vs UPW | ಸೋಫಿ ಅರ್ಧಶತಕ; ಗೆಲುವಿನ ಹಳಿಗೆ ಮರಳಿದ ಜೈಂಟ್ಸ್‌

ರಾಜೇಶ್ವರಿ ಗಾಯಕವಾಡ್‌ಗೆ 3 ವಿಕೆಟ್‌
Last Updated 22 ಜನವರಿ 2026, 18:47 IST
WPL 2026 GGTW vs UPW | ಸೋಫಿ ಅರ್ಧಶತಕ; ಗೆಲುವಿನ ಹಳಿಗೆ ಮರಳಿದ ಜೈಂಟ್ಸ್‌
ADVERTISEMENT

ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ: ಬಾಂಗ್ಲಾದೇಶ

ಭದ್ರತಾ ಕಳವಳವನ್ನು ಮುಂದಿಟ್ಟು ಬಾಂಗ್ಲಾದೇಶವು ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದೆ. ಐಸಿಸಿ ನಿಗದಿಪಡಿಸಿರುವ ವೇಳಾಪಟ್ಟಿಯ ಬಗ್ಗೆ ಕಠಿಣ ಆಕ್ಷೇಪ ವ್ಯಕ್ತಪಡಿಸಿದೆ.
Last Updated 22 ಜನವರಿ 2026, 16:37 IST
ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ: ಬಾಂಗ್ಲಾದೇಶ

ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ಗೆ ಬಿಡ್‌ ಸಲ್ಲಿಸಿದ ಭಾರತ

ಭಾರತವು 2028ರ ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ (ಭುವನೇಶ್ವರ) ಮತ್ತು ವಿಶ್ವ ಅಂಡರ್–20 ಚಾಂಪಿಯನ್‌ಷಿಪ್‌ (ಅಹಮದಾಬಾದ್‌) ಆತಿಥ್ಯಕ್ಕೆ ಅಧಿಕೃತ ಬಿಡ್‌ ಸಲ್ಲಿಸಿದೆ. ನಿರ್ಣಯವು ಮಾರ್ಚ್‌ 2026ರಲ್ಲಿ ನಿರೀಕ್ಷಿತವಾಗಿದೆ.
Last Updated 22 ಜನವರಿ 2026, 16:27 IST
ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ಗೆ ಬಿಡ್‌ ಸಲ್ಲಿಸಿದ ಭಾರತ

ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ

ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್‌ ಪೂನಾವಾಲಾ ಆರ್‌ಸಿಬಿ ಫ್ರ್ಯಾಂಚೈಸಿಯ ಖರೀದಿಗೆ ಬಿಡ್ ಸಲ್ಲಿಸಲು ಉತ್ಸುಕ. ಮಾರಾಟದ ಕುರಿತ ಊಹಾಪೋಹಗಳಿಗೆ ಹೊಸತ್ತಿ.
Last Updated 22 ಜನವರಿ 2026, 16:22 IST
ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ
ADVERTISEMENT
ADVERTISEMENT
ADVERTISEMENT