ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಗಡುವು ಮುಕ್ತಾಯ: ತೆವಳುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆ

40 ತಿಂಗಳ ಗಡುವು ನೀಡಿದ್ದ ‍ಪ್ರಧಾನಿ * ಇನ್ನೂ ನಡೆಯಬೇಕಿದೆ ಶೇ 90ರಷ್ಟು ಕಾಮಗಾರಿ
Last Updated 30 ಅಕ್ಟೋಬರ್ 2025, 0:30 IST
ಗಡುವು ಮುಕ್ತಾಯ: ತೆವಳುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆ

ಬೆಂಗಳೂರು ನಗರ ವಿಶ್ವವಿದ್ಯಾಲಯ: ಶೇ 94ರಷ್ಟು ಬೋಧಕರ ಹುದ್ದೆಗಳು ಖಾಲಿ

ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆ
Last Updated 30 ಅಕ್ಟೋಬರ್ 2025, 0:30 IST
ಬೆಂಗಳೂರು ನಗರ ವಿಶ್ವವಿದ್ಯಾಲಯ: ಶೇ 94ರಷ್ಟು ಬೋಧಕರ ಹುದ್ದೆಗಳು ಖಾಲಿ

ಕಳ್ಳತನವಾದ ಮೊಬೈಲ್‌ ಪತ್ತೆ ಕಾರ್ಯಾಚರಣೆ: ₹3 ಕೋಟಿ ಮೌಲ್ಯದ 1,949 ಫೋನ್ ಜಪ್ತಿ

Stolen Phones Recovered: ಬೆಂಗಳೂರು: ಕಳ್ಳತನವಾದ ಹಾಗೂ ನಿರ್ಲಕ್ಷ್ಯದಿಂದ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿಕೊಳ್ಳುವ ಕಾರ್ಯಾಚರಣೆಯನ್ನು ನಗರ ಪೊಲೀಸರು ಚುರುಕುಗೊಳಿಸಿದ್ದು, ₹3 ಕೋಟಿ ಮೌಲ್ಯದ 1,949 ಫೋನ್‌ಗಳನ್ನು ವಶಪಡಿಸಿದ್ದಾರೆ.
Last Updated 30 ಅಕ್ಟೋಬರ್ 2025, 0:20 IST
ಕಳ್ಳತನವಾದ ಮೊಬೈಲ್‌ ಪತ್ತೆ ಕಾರ್ಯಾಚರಣೆ: ₹3 ಕೋಟಿ ಮೌಲ್ಯದ 1,949 ಫೋನ್ ಜಪ್ತಿ

ನೆಲಮಂಗಲ ತಾಲ್ಲೂಕಿಗೆ ಮಾಗಡಿಯ 68 ಗ್ರಾಮಗಳು ಸೇರ್ಪಡೆ

Revenue Department Order: ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ 68 ಗ್ರಾಮಗಳನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸುವ ಆದೇಶ ಕಂದಾಯ ಇಲಾಖೆ ಹೊರಡಿಸಿದೆ. ಅಕ್ಟೋಬರ್ 27 ರಂದು ಅಂತಿಮ ಅಧಿಸೂಚನೆ ಪ್ರಕಟವಾಗಿದೆ.
Last Updated 29 ಅಕ್ಟೋಬರ್ 2025, 23:30 IST
ನೆಲಮಂಗಲ ತಾಲ್ಲೂಕಿಗೆ ಮಾಗಡಿಯ 68 ಗ್ರಾಮಗಳು ಸೇರ್ಪಡೆ

ಕತ್ತಲಿನಲ್ಲಿಟ್ಟು ಆಡಳಿತ ನಡೆಸಿದರು: ಕಸಾಪ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮನವಿ

Kannada Literature Controversy: ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಚುನಾಯಿತ ಪ್ರತಿನಿಧಿಗಳನ್ನು ಕತ್ತಲಿನಲ್ಲಿಟ್ಟು ಆಡಳಿತ ನಡೆಸಿದ್ದಾರೆ’ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಲಾಗಿದೆ.
Last Updated 29 ಅಕ್ಟೋಬರ್ 2025, 23:30 IST
ಕತ್ತಲಿನಲ್ಲಿಟ್ಟು ಆಡಳಿತ ನಡೆಸಿದರು: ಕಸಾಪ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮನವಿ

ಬೆಂಗಳೂರು ಸುರಂಗ ರಸ್ತೆ: ಟೆಂಡರ್‌ ಬಿಡ್‌ ಅವಧಿ ವಿಸ್ತರಣೆ

ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗಿನ ಸುರಂಗ ರಸ್ತೆ ಕಾಮಗಾರಿ
Last Updated 29 ಅಕ್ಟೋಬರ್ 2025, 23:30 IST
ಬೆಂಗಳೂರು ಸುರಂಗ ರಸ್ತೆ: ಟೆಂಡರ್‌ ಬಿಡ್‌ ಅವಧಿ ವಿಸ್ತರಣೆ

ಬೆಂಗಳೂರು | ಅನಧಿಕೃತ ಪಿಜಿಗಳಿಗೆ ಬೀಗಮುದ್ರೆ: ಜಿಬಿಎ ಎಚ್ಚರಿಕೆ

PG License Rule: ಉದ್ದಿಮೆ ಪರವಾನಗಿ ಇಲ್ಲದ ಪೇಯಿಂಗ್ ಗೆಸ್ಟ್‌ಗಳಿಗೆ ಬೀಗ ಹಾಕಲಾಗುವುದು ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಎಚ್ಚರಿಕೆ ನೀಡಿದ್ದು, ಸುರಕ್ಷತೆ ಮತ್ತು ನೈರ್ಮಲ್ಯದ ಅಂಶಗಳ ಉಲ್ಲಂಘನೆ ಕೇಳಿಬಂದಿದೆ.
Last Updated 29 ಅಕ್ಟೋಬರ್ 2025, 23:05 IST
ಬೆಂಗಳೂರು | ಅನಧಿಕೃತ ಪಿಜಿಗಳಿಗೆ ಬೀಗಮುದ್ರೆ: ಜಿಬಿಎ ಎಚ್ಚರಿಕೆ
ADVERTISEMENT

ವಂಡರ್ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌: ಶೇ 83ರಷ್ಟು ಸ್ಥಳೀಯರಿಗೆ ಉದ್ಯೋಗ

Employment at Wonderla: ‘ವಂಡರ್ಲಾ ಬೆಂಗಳೂರು’ ಪಾರ್ಕ್‌ನಲ್ಲಿ ಶೇಕಡ 83ರಷ್ಟು ಉದ್ಯೋಗಗಳು ಸ್ಥಳೀಯರಿಗೆ ದೊರೆತಿದ್ದು, ಸಿಎಸ್‌ಆರ್ ಮೂಲಕ ಸಮಾಜಮುಖಿ ಕೆಲಸಗಳಿಗೆ ಸಹ ಮುಂದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 23:03 IST
ವಂಡರ್ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌: ಶೇ 83ರಷ್ಟು ಸ್ಥಳೀಯರಿಗೆ ಉದ್ಯೋಗ

₹1,100 ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಪಬ್ಲಿಕ್ ಪ್ರಾಸಿಕ್ಯೂಟರ್

Lokayukta Action: ಕ್ರಿಮಿನಲ್ ಪ್ರಕರಣಕ್ಕೆ ಆಕ್ಷೇಪಣೆ ಸಲ್ಲಿಸಲು ₹1,100 ಲಂಚ ಕೇಳಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್. ಲತಾ ಅವರನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 23:00 IST
₹1,100 ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಪಬ್ಲಿಕ್ ಪ್ರಾಸಿಕ್ಯೂಟರ್

ಪೀಣ್ಯ ದಾಸರಹಳ್ಳಿ: ನ.2ರಂದು ಅಬ್ಬಿಗೆರೆಯಲ್ಲಿ ದೇವಸ್ಥಾನ ಉದ್ಘಾಟನೆ

Religious Event Bangalore: ಅಬ್ಬಿಗೆರೆಯಲ್ಲಿ ಪುನರುಜ್ಜೀವಿತ ಸೀತಾ ರಾಮಾಂಜನೇಯ ಹಾಗೂ ಪದ್ಮಾವತಿ ಸಮೇತ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನ.2ರಂದು ಉದ್ಘಾಟನೆಯಾಗಲಿದ್ದು, ಕುಂಭಾಭಿಷೇಕ ಸೇರಿದಂತೆ 5 ದಿನಗಳ ಕಾರ್ಯಕ್ರಮಗಳು ನಡೆಯಲಿವೆ.
Last Updated 29 ಅಕ್ಟೋಬರ್ 2025, 22:30 IST
ಪೀಣ್ಯ ದಾಸರಹಳ್ಳಿ: ನ.2ರಂದು ಅಬ್ಬಿಗೆರೆಯಲ್ಲಿ ದೇವಸ್ಥಾನ ಉದ್ಘಾಟನೆ
ADVERTISEMENT
ADVERTISEMENT
ADVERTISEMENT