ಬುಧವಾರ, 21 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಮಂಗಳವಾರ, 20 ಜನವರಿ 2026

ಚಿನಕುರುಳಿ: ಮಂಗಳವಾರ, 20 ಜನವರಿ 2026
Last Updated 19 ಜನವರಿ 2026, 23:30 IST
ಚಿನಕುರುಳಿ: ಮಂಗಳವಾರ, 20 ಜನವರಿ 2026

ಗುಂಡಣ್ಣ: ಮಂಗಳವಾರ, 20 ಜನವರಿ 2026

ಗುಂಡಣ್ಣ: ಮಂಗಳವಾರ, 20 ಜನವರಿ 2026
Last Updated 20 ಜನವರಿ 2026, 4:10 IST
ಗುಂಡಣ್ಣ: ಮಂಗಳವಾರ, 20 ಜನವರಿ 2026

ಚುರುಮುರಿ: ಬಿಗ್‌ಬ್ಯಾಶ್ ಕಥೆ

Reality Show Parody: ಬಿಗ್‌ಬ್ಯಾಶ್‌ ಮನೆಯಲ್ಲಿ ರಾಮಸಿದ್ದಯ್ಯ ಮತ್ತು ಕುಮಾರಶಿವ ನಡುವೆ ತೀವ್ರ ಪೋಟಾ, ಮನರಂಜನೆಯ ತಿರುವುಗಳ ನಡುವೆ ತಾರಾಗಣ, ರಾಜಕೀಯ ವ್ಯಂಗ್ಯ, ಜನಮತ ಎಲ್ಲವೂ ಕಲಸಿಕೊಂಡ ಸತೀರಿಕ ಕಥನ.
Last Updated 19 ಜನವರಿ 2026, 23:30 IST
ಚುರುಮುರಿ: ಬಿಗ್‌ಬ್ಯಾಶ್ ಕಥೆ

ಶಿಕ್ಷೆ ಅಮಾನತು ಕೋರಿದ ಪ್ರಜ್ವಲ್ ರೇವಣ್ಣ ಅರ್ಜಿ: SITಗೆ ಆಕ್ಷೇಪಣೆಗೆ ನಿರ್ದೇಶನ

SIT Objection: ಬೆಂಗಳೂರು: ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು, ವಂಶವಾಹಿ (ಡಿಎನ್‌ಎ) ಮತ್ತು ಡಿಜಿಟಲ್‌ ಸಾಕ್ಷ್ಯಗಳ ರೆಕಾರ್ಡಿಂಗ್‌ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ಎಸ್‌ಐಟಿಗೆ ನಿರ್ದೇಶಿಸಿದೆ.
Last Updated 19 ಜನವರಿ 2026, 16:31 IST
ಶಿಕ್ಷೆ ಅಮಾನತು ಕೋರಿದ ಪ್ರಜ್ವಲ್ ರೇವಣ್ಣ ಅರ್ಜಿ: SITಗೆ ಆಕ್ಷೇಪಣೆಗೆ ನಿರ್ದೇಶನ

ಶಾಮನೂರು ನಂತರ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಆಯ್ಕೆ

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧ ಆಯ್ಕೆ
Last Updated 20 ಜನವರಿ 2026, 11:18 IST
ಶಾಮನೂರು ನಂತರ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಆಯ್ಕೆ

ಕೆನರಾ ಬ್ಯಾಂಕ್‌ಗೆ ₹ 3 ಕೋಟಿ ವಂಚನೆ: ಮ್ಯಾನೇಜರ್ ಹುಡುಕಲು ಹೊರ ರಾಜ್ಯಕ್ಕೆ ತಂಡ

Kenara Bank Fraud: Bengaluru's Malleswaram branch faces ₹3.11 crore scam by senior manager N. Raghu. Police form a special team to track down the accused, who is reportedly hiding in Andhra Pradesh.
Last Updated 18 ಜನವರಿ 2026, 23:30 IST
ಕೆನರಾ ಬ್ಯಾಂಕ್‌ಗೆ ₹ 3 ಕೋಟಿ ವಂಚನೆ: ಮ್ಯಾನೇಜರ್ ಹುಡುಕಲು ಹೊರ ರಾಜ್ಯಕ್ಕೆ ತಂಡ

ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

Fatal Highway Crash: ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೊ ವಾಹನಗಳ ಮುಖಾಮುಖಿ ಅಪಘಾತ ಸಂಭವಿಸಿ ಚಳ್ಳೆಕಡ್ಲೂರು ಹಾಗೂ ಆಂಧ್ರದ ನಿವಾಸಿಗಳಾದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜನವರಿ 2026, 17:31 IST
ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು
ADVERTISEMENT

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಆಟ್ಲಿ–ಪ್ರಿಯಾ ಮೋಹನ್ ದಂಪತಿ

Atlee : ಚೆನ್ನೈ: ನಿರ್ದೇಶಕ ಆಟ್ಲಿ ಮತ್ತು ಪತ್ನಿ ಪ್ರಿಯಾ ಮೋಹನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಆಟ್ಲಿ, ನಮ್ಮ ಮನೆಗೆ ಹೊಸ ಸದಸ್ಯನ ಸೇರ್ಪಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
Last Updated 20 ಜನವರಿ 2026, 11:46 IST
ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಆಟ್ಲಿ–ಪ್ರಿಯಾ ಮೋಹನ್ ದಂಪತಿ

10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ 80ರ ಹರೆಯದ ಬಾಲಿವುಡ್ ನಟ

Parveen Dusanj: ಬಾಲಿವುಡ್ ಹಿರಿಯ ನಟ ಕಬೀರ್ ಬೇಡಿ (80) ತಮ್ಮಿಗಿಂತ 29 ವರ್ಷ ಕಿರಿಯರಾದ ಪತ್ನಿ ಪರ್ವೀನ್ ದೋಸಾಂಜ್ ಅವರ ಜೊತೆ 10ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿದ್ದಾರೆ. ನಟ ಕಬೀರ್ ಬೇಡಿ ಅವರು ತಮ್ಮ ಪತ್ನಿ ಪರ್ವೀನ್ ದೋಸಾಂಜ್ ಅವರ ಜೊತೆ 10ನೇ ವಿವಾಹ
Last Updated 19 ಜನವರಿ 2026, 10:55 IST
10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ 80ರ ಹರೆಯದ ಬಾಲಿವುಡ್ ನಟ

ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?

Sidlaghatta Municipal Commissioner: ಶಿಡ್ಲಘಟ್ಟ ಪೌರಾಯುಕ್ತರಾದ ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಸ್ಥಳೀಯ ಕಾಂಗ್ರೆಸ್‌ ಮುಖಂಡ ಬಿ.ವಿ.ರಾಜೀವ್‌ ಗೌಡ ಅವರನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 20 ಜನವರಿ 2026, 15:47 IST
ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?
ADVERTISEMENT
ADVERTISEMENT
ADVERTISEMENT