ಬುಧವಾರ, 26 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: ನವೆಂಬರ್ 26 ಬುಧವಾರ 2025

ಚಿನಕುರುಳಿ ಕಾರ್ಟೂನ್
Last Updated 25 ನವೆಂಬರ್ 2025, 19:19 IST
ಚಿನಕುರುಳಿ ಕಾರ್ಟೂನ್: ನವೆಂಬರ್ 26 ಬುಧವಾರ 2025

ಚುರುಮುರಿ: ನಾನೂ ಸಿಎಂ ಆಕಾಂಕ್ಷಿ!

ಚುರುಮುರಿ: ನಾನೂ ಸಿಎಂ ಆಕಾಂಕ್ಷಿ!
Last Updated 25 ನವೆಂಬರ್ 2025, 19:05 IST
ಚುರುಮುರಿ: ನಾನೂ ಸಿಎಂ ಆಕಾಂಕ್ಷಿ!

IND vs SA | ದ.ಆಫ್ರಿಕಾ ವಿರುದ್ಧ ಹೀನಾಯ ಸೋಲು: ಕೋಚ್ ಗಂಭೀರ್ ಹೇಳಿದ್ದಿಷ್ಟು

India South Africa Test: ‌ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2–0 ಅಂತರದಲ್ಲಿ ವೈಟ್‌ವಾಶ್ ಆಗಿದೆ. ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ತಮ್ಮ ಭವಿಷ್ಯದ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
Last Updated 26 ನವೆಂಬರ್ 2025, 8:59 IST
IND vs SA | ದ.ಆಫ್ರಿಕಾ ವಿರುದ್ಧ ಹೀನಾಯ ಸೋಲು: ಕೋಚ್ ಗಂಭೀರ್ ಹೇಳಿದ್ದಿಷ್ಟು

ರಾಮದುರ್ಗ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಂತಿಮ‌ ದರ್ಶನಕ್ಕೆ ಅಪಾರ ಜನ

Mahantesh Beelagi Funeral: ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ರಾಮದುರ್ಗ ಪಟ್ಟಣದಲ್ಲಿ ಸಾವಿರಾರು ಮಂದಿ ಸೇರಿದ್ದರು. ಅಂತ್ಯಕ್ರಿಯೆ ಫಾರ್ಮ್ ಹೌಸ್‌ನಲ್ಲಿ ನೆರವೇರಲಿದೆ.
Last Updated 26 ನವೆಂಬರ್ 2025, 8:31 IST
ರಾಮದುರ್ಗ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಂತಿಮ‌ ದರ್ಶನಕ್ಕೆ ಅಪಾರ ಜನ

ದಿನ ಭವಿಷ್ಯ: 26 ನವೆಂಬರ್ 2025 ಬುಧವಾರ– ದೂರವಾಗಿದ್ದ ನೆಂಟಸ್ಥಿಕೆ ಮತ್ತೆ ಹತ್ತಿರ

ದಿನ ಭವಿಷ್ಯ
Last Updated 25 ನವೆಂಬರ್ 2025, 18:32 IST
ದಿನ ಭವಿಷ್ಯ: 26 ನವೆಂಬರ್ 2025 ಬುಧವಾರ– ದೂರವಾಗಿದ್ದ ನೆಂಟಸ್ಥಿಕೆ ಮತ್ತೆ ಹತ್ತಿರ

VIDEO: ಕ್ಷಮೆ ಕೇಳುತ್ತೇನೆ ಎನ್ನುತ್ತಲೇ ಖಡಕ್ ಎಚ್ಚರಿಕೆ ನೀಡಿದ ಕಾವ್ಯ ಶೈವ ಸಹೋದರ

Reality Show Update: ಬಿಗ್‌ಬಾಸ್ ಮನೆ ಸ್ಪರ್ಧಿ ಕಾವ್ಯ ಶೈವ ಬಗ್ಗೆ ಹರಿದಾಡುತ್ತಿರುವ ನೆಗೆಟಿವ್ ಮಾಹಿತಿ ಕುರಿತು ಅವರ ಸಹೋದರ ಕಾರ್ತಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿ ಕ್ಷಮೆ ಕೇಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
Last Updated 26 ನವೆಂಬರ್ 2025, 7:51 IST
VIDEO: ಕ್ಷಮೆ ಕೇಳುತ್ತೇನೆ ಎನ್ನುತ್ತಲೇ ಖಡಕ್ ಎಚ್ಚರಿಕೆ ನೀಡಿದ ಕಾವ್ಯ ಶೈವ ಸಹೋದರ

ಭಾರತ ವಿರುದ್ಧದ ಸರಣಿಯಲ್ಲಿ ‘ಆತನೇ’ ನಮ್ಮ ಅತ್ಯುತ್ತಮ ಆಟಗಾರ: ತೆಂಬಾ ಬವುಮಾ

India South Africa Series: ಗುವಾಹಟಿ: ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ ಸ್ವೀಪ್ ಮಾಡಿದೆ ಈ ಸರಣಿಯಲ್ಲಿ ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ ಬೌಲಿಂಗ್ ಪ್ರದರ್ಶನವನ್ನು ತೆಂಬಾ ಬವುಮಾ ಶ್ಲಾಘಿಸಿದರು
Last Updated 26 ನವೆಂಬರ್ 2025, 9:36 IST
ಭಾರತ ವಿರುದ್ಧದ ಸರಣಿಯಲ್ಲಿ ‘ಆತನೇ’ ನಮ್ಮ ಅತ್ಯುತ್ತಮ ಆಟಗಾರ: ತೆಂಬಾ ಬವುಮಾ
ADVERTISEMENT

ಕಾರು ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ‌ಮೂವರ ಸಾವು

Car Accident: ಕಲಬುರಗಿ ಜಿಲ್ಲೆಯ ಜೇವರ್ಗಿತ ತಾಲ್ಲೂಕಿನ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ, ಮಹಾಂತೇಶ ಬೀಳಗಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
Last Updated 25 ನವೆಂಬರ್ 2025, 14:40 IST
ಕಾರು ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ‌ಮೂವರ ಸಾವು

PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ

Meghana Raj: ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಪುತ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಅಕ್ಟೋಬರ್ 22, 2020ರಂದು ಜನಿಸಿದ್ದ ರಾಯನ್‌ ರಾಜ್‌ ಸರ್ಜಾಗೆ 5ನೇ ತುಂಬಿದೆ. ಐದನೇ ವರ್ಷದ ಹುಟ್ಟುಹಬ್ಬವನ್ನು ನಟಿ ಮೇಘನಾ ರಾಜ್‌ ಅವರು ಅದ್ಧೂರಿಯಾಗಿ ಆಚರಿಸಿದ್ದಾರೆ.
Last Updated 25 ನವೆಂಬರ್ 2025, 10:53 IST
PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ
err

IND vs SA| ಭಾರತಕ್ಕೆ ಹೀನಾಯ ಸೋಲು: 2–0 ಅಂತರದಲ್ಲಿ ಸರಣಿ ಗೆದ್ದ ದ.ಆಫ್ರಿಕಾ

India South Africa Test: ಗುವಾಹಟಿ: ಆತಿಥೇಯ ಭಾರತ ವಿರುದ್ಧ ಇಲ್ಲಿ ನಡೆದೆ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳ ಹೀನಾಯ ಸೋಲು ಕಂಡಿದೆ.
Last Updated 26 ನವೆಂಬರ್ 2025, 7:42 IST
IND vs SA| ಭಾರತಕ್ಕೆ ಹೀನಾಯ ಸೋಲು: 2–0 ಅಂತರದಲ್ಲಿ ಸರಣಿ ಗೆದ್ದ ದ.ಆಫ್ರಿಕಾ
ADVERTISEMENT
ADVERTISEMENT
ADVERTISEMENT