ಶುಕ್ರವಾರ, 30 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಗುರುವಾರ, 29 ಜನವರಿ 2026

Cartoon Feature: ಚಿನಕುರುಳಿ ಕಾರ್ಟೂನು ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳನ್ನು ಹಾಸ್ಯಮಯವಾಗಿ ಪ್ರತಿಬಿಂಬಿಸುವ ದಿನನಿತ್ಯದ ರೇಖಾಚಿತ್ರವಾಗಿದೆ.
Last Updated 29 ಜನವರಿ 2026, 0:05 IST
ಚಿನಕುರುಳಿ ಕಾರ್ಟೂನು: ಗುರುವಾರ, 29 ಜನವರಿ 2026

ಗುಂಡಣ್ಣ; ಬುಧವಾರ 29, 2026

ಗುಂಡಣ್ಣ..
Last Updated 29 ಜನವರಿ 2026, 5:12 IST
ಗುಂಡಣ್ಣ; ಬುಧವಾರ 29, 2026

ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ: ಪೊಲೀಸರಿಗೆ ರಜೆ ಮಂಜೂರು–ಡಿಜಿಪಿ ನಿರ್ದೇಶನ

Police Welfare: ಬೆಂಗಳೂರು: ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಎಲ್ಲ ಘಟಕದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
Last Updated 29 ಜನವರಿ 2026, 11:38 IST
ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ: ಪೊಲೀಸರಿಗೆ ರಜೆ ಮಂಜೂರು–ಡಿಜಿಪಿ ನಿರ್ದೇಶನ

ಚುರುಮುರಿ: ಪೊಲಿಟಿಷಿಯನ್‌ ಪೆಂಗ್ವಿನ್!

Politics Satire: ‘ಜೇನಿನ ಗೂಡು ನಾವೆಲ್ಲ, ಬೇರೆಯಾದರೆ ಜೇನಿಲ್ಲ...’ ರಾಗವಾಗಿ ಹಾಡುತ್ತಾ ಹೊರಟಿತ್ತು ಪೆಂಗ್ವಿನ್‌ಗಳ ಹಿಂಡು. ಎಲ್ಲವೂ ದಕ್ಷಿಣದ ಪೆಂಗ್ವಿನ್‌ಗಳು. ರಾಜಕಾರಣವೇ ವಂಶವೃತ್ತಿ.
Last Updated 29 ಜನವರಿ 2026, 0:37 IST
ಚುರುಮುರಿ: ಪೊಲಿಟಿಷಿಯನ್‌ ಪೆಂಗ್ವಿನ್!

ಕೊಲಂಬಿಯಾ | ವಿಮಾನ ಪತನ: ಸಂಸದ ಸೇರಿ 15 ಮಂದಿ ಸಾವು

Colombia Plane Accident: ಬೊಗೋಟಾ/ಕೊಲಂಬಿಯಾ: ‌ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಬುಧವಾರ(ಜ.28) ವಿಮಾನವೊಂದು ಪತನಗೊಂಡಿದೆ. ದುರ್ಘಟನೆಯಲ್ಲಿ ಸಂಸದ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2026, 10:42 IST
ಕೊಲಂಬಿಯಾ | ವಿಮಾನ ಪತನ: ಸಂಸದ ಸೇರಿ 15 ಮಂದಿ ಸಾವು

GAGAN ವ್ಯವಸ್ಥೆ ಹೊಂದಿಲ್ಲದಿರುವುದೇ ಪವಾರ್ ಇದ್ದ ವಿಮಾನ ಪತನಕ್ಕೆ ಕಾರಣವಾಯಿತೆ?

GAGAN Safety System: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ದುರ್ಮರಣಕ್ಕೆ ಕಾರಣವಾದ ವಿಮಾನವು ಕೇವಲ 28 ದಿನಗಳ ಅಂತರದಲ್ಲಿ ಉಪಗ್ರಹ ಆಧಾರಿತ ಸುರಕ್ಷತಾ ವ್ಯವಸ್ಥೆಯನ್ನು ತಪ್ಪಿಸಿಕೊಂಡಿತೇ? ಹೀಗೊಂದು ಚರ್ಚೆ ಈಗ ನಡೆಯುತ್ತಿದೆ.
Last Updated 29 ಜನವರಿ 2026, 8:54 IST
GAGAN ವ್ಯವಸ್ಥೆ ಹೊಂದಿಲ್ಲದಿರುವುದೇ ಪವಾರ್ ಇದ್ದ ವಿಮಾನ ಪತನಕ್ಕೆ ಕಾರಣವಾಯಿತೆ?

ದರ್ಶನ್‌ ನೋಡಲು ಕಾನ್‌ಸ್ಟೆಬಲ್‌ಗೆ ಅವಕಾಶ: ವಾರ್ಡನ್‌ ಎತ್ತಂಗಡಿ

Darshan Thoogudeepa: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಟಿವಿ ತಪ್ಪಿಸಿ ನಟ ದರ್ಶನ್ ಅವರನ್ನು ನೋಡಲು ಅವಕಾಶ ಮಾಡಿದ್ದ ವಾರ್ಡನ್ ಪ್ರಭುಶಂಕರ್ ಚೌಹಾಣ್ ಅವರನ್ನು ಚಾಮರಾಜನಗರ ಜೈಲಿಗೆ ವರ್ಗಾಯಿಸಿ ತನಿಖೆಗೆ ಆದೇಶಿಸಲಾಗಿದೆ.
Last Updated 29 ಜನವರಿ 2026, 0:27 IST
ದರ್ಶನ್‌ ನೋಡಲು ಕಾನ್‌ಸ್ಟೆಬಲ್‌ಗೆ ಅವಕಾಶ: ವಾರ್ಡನ್‌ ಎತ್ತಂಗಡಿ
ADVERTISEMENT

‘ಬಂಗಾರಿ’ ಬೆಲೆ ಭಾರಿ ಭಾರಿ.. ಆದರೂ ಬೇಡಿಕೆಯಲ್ಲಿ ರಾಜಿ ಇಲ್ಲಾರಿ..!

ಬೆಲೆ ಏರಿಕೆಯಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದರೂ ಚಿನ್ನದ ಬೇಡಿಕೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ
Last Updated 29 ಜನವರಿ 2026, 8:14 IST
‘ಬಂಗಾರಿ’ ಬೆಲೆ ಭಾರಿ ಭಾರಿ.. ಆದರೂ ಬೇಡಿಕೆಯಲ್ಲಿ ರಾಜಿ ಇಲ್ಲಾರಿ..!

Web Exclusive: 60 ಪತ್ನಿಯರ ಕೊಲೆ; ನೋಡಲೇಬೇಕೊಮ್ಮೆ ‘ಸಾಠ್ ಕಬರ್’ ನಿಗೂಢ ರಹಸ್ಯ

Dark Tourism India: ವಿಜಯಪುರದ ನವರಸಪುರದಲ್ಲಿರುವ ಸಾಠ್ ಕಬರ್ ಸ್ಮಾರಕವು 60ಕ್ಕೂ ಹೆಚ್ಚು ಸಮಾಧಿಗಳನ್ನು ಒಳಗೊಂಡ ನಿಗೂಢ ತಾಣವಾಗಿದ್ದು, ಅಫ್ಜಲ್ ಖಾನ್ ತನ್ನ ಪತ್ನಿಯರನ್ನು ಹತ್ಯೆಗೈದ ದಂತಕಥೆಗೆ ಮೂಕ ಸಾಕ್ಷಿಯೆಂದು ಪರಿಗಣಿಸಲಾಗಿದೆ.
Last Updated 29 ಜನವರಿ 2026, 2:30 IST
Web Exclusive: 60 ಪತ್ನಿಯರ ಕೊಲೆ; ನೋಡಲೇಬೇಕೊಮ್ಮೆ ‘ಸಾಠ್ ಕಬರ್’ ನಿಗೂಢ ರಹಸ್ಯ

ನಿರ್ಮಲಾರ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?

Budget Day Sarees: ಈ ವರ್ಷ ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಫೆ.1 ರಜಾದಿನವಾದ ಭಾನುವಾರವಾದರೂ ಈ ಬಾರಿ ಬಜೆಟ್‌ ಮಂಡನೆಯಾಗುತ್ತಿದೆ.
Last Updated 29 ಜನವರಿ 2026, 7:00 IST
ನಿರ್ಮಲಾರ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?
ADVERTISEMENT
ADVERTISEMENT
ADVERTISEMENT