ಸೋಮವಾರ, 5 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಗುಂಡ್ಲುಪೇಟೆ: ಇಬ್ಬರ ಬಂಧನ ₹8 ಲಕ್ಷದ ಚಿನ್ನಾಭರಣ ವಶ

Nanjnagud Chain Snatching: ಮಹಿಳೆಯಿಂದ ಚಿನ್ನದ ಸರ, ಮಾಂಗಲ್ಯ ಮತ್ತು ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಬೈಕ್ ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಿರುವ ಗುಂಡ್ಲುಪೇಟೆ ಪೊಲೀಸರು ₹8 ಲಕ್ಷ ಮೌಲ್ಯದ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 5 ಜನವರಿ 2026, 7:13 IST
ಗುಂಡ್ಲುಪೇಟೆ: ಇಬ್ಬರ ಬಂಧನ ₹8 ಲಕ್ಷದ ಚಿನ್ನಾಭರಣ ವಶ

ಮನೆ ಮನೆಯಲ್ಲಿ ಅಕ್ಷರದ ಹಣತೆ ಬೆಳಗಿಸಿದ ಫುಲೆ: ತಿಪ್ಪೇಸ್ವಾಮಿ

Education for Dignity: ಚಿತ್ರದುರ್ಗ: ‘ಕಲಿಕೆ ಮತ್ತು ಜ್ಞಾನ ಮಾತ್ರವೇ ಅಸ್ಪೃಶ್ಯರಿಗೆ ಘನತೆ ತಂದು ಕೊಡಬಲ್ಲವು ಎಂದು ಬಲವಾಗಿ ನಂಬಿದ್ದವರು ಸಾವಿತ್ರಿಬಾಯಿ ಫುಲೆ.
Last Updated 5 ಜನವರಿ 2026, 7:13 IST
ಮನೆ ಮನೆಯಲ್ಲಿ ಅಕ್ಷರದ ಹಣತೆ ಬೆಳಗಿಸಿದ ಫುಲೆ:  ತಿಪ್ಪೇಸ್ವಾಮಿ

ಶಿಡ್ಲಘಟ್ಟ: ಕೈಗಾರಿಕೆ ಸ್ಥಾಪನೆಗೆ ಅಧಿಸೂಚನೆ ಹೊರಡಿಸಲು ಒತ್ತಡ ಹೇರುವಂತೆ ಮನವಿ

KIADB Notification: ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಈಗಾಗಲೇ ಕೆಐಎಡಿಬಿಯಿಂದ ಅಧಿಸೂಚನೆ ಹೊರಡಿಸಲಾಗಿದೆಯಾದರೂ ತ್ವರಿತವಾಗಿ ಕೈಗಾರಿಕೆಗಳ ಸ್ಥಾಪನೆಗಾಗಿ ಅಂತಿಮ ಅಧಿಸೂಚನೆ ಹೊರಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ರೈತ ಮುಖಂಡರು ಮನವಿ ಸಲ್ಲಿಸಿದರು.
Last Updated 5 ಜನವರಿ 2026, 7:11 IST
ಶಿಡ್ಲಘಟ್ಟ: ಕೈಗಾರಿಕೆ ಸ್ಥಾಪನೆಗೆ ಅಧಿಸೂಚನೆ ಹೊರಡಿಸಲು ಒತ್ತಡ ಹೇರುವಂತೆ ಮನವಿ

ಇಚ್ಛೆಯ ಆಹಾರ ಸೇವನೆ ಭಕ್ತರ ಹಕ್ಕು: ಸಚಿವ ಡಾ.ಎಚ್‌.ಸಿ.ಮಹದೇವಪ್ಪ

ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದಲ್ಲಿ ಹುಲಿ ವಾಹನೋತ್ಸವ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಭೇಟಿ
Last Updated 5 ಜನವರಿ 2026, 7:11 IST
ಇಚ್ಛೆಯ ಆಹಾರ ಸೇವನೆ ಭಕ್ತರ ಹಕ್ಕು: ಸಚಿವ ಡಾ.ಎಚ್‌.ಸಿ.ಮಹದೇವಪ್ಪ

ಚಿತ್ರದುರ್ಗ: ಪ್ರ‘ಭಾರ’ದಿಂದ ನಲುಗುತ್ತಿದೆ ಆರೋಗ್ಯ ಸೇವೆ

4 ತಾಲ್ಲೂಕುಗಳಲ್ಲಿ ಭರ್ತಿಯಾಗದ ಕಾಯಂ ಹುದ್ದೆ; ಆಡಳಿತಾತ್ಮಕ ಸಮಸ್ಯೆ ಸೃಷ್ಟಿ: ತಪ್ಪದ ರೋಗಿಗಳ ಪರದಾಟ
Last Updated 5 ಜನವರಿ 2026, 7:11 IST
ಚಿತ್ರದುರ್ಗ: ಪ್ರ‘ಭಾರ’ದಿಂದ ನಲುಗುತ್ತಿದೆ ಆರೋಗ್ಯ ಸೇವೆ

ಚಿಂತಾಮಣಿ: ಅಕ್ಕಪಕ್ಕದ ಮನೆಯಲ್ಲಿ ಕಳ್ಳತನ

Chintamani Theft: ಚಿಂತಾಮಣಿ: ನಗರದ ಅಶ್ವಿನಿ ಬಡಾವಣೆಯಲ್ಲಿ ಬೀಗ ಹಾಕಿದ್ದ ಅಕ್ಕಪಕ್ಕದ ಎರಡು ಮನೆಗಳಿಗೆ ಶನಿವಾರ ರಾತ್ರಿ ನುಗ್ಗಿರುವ ಕಳ್ಳರು ಲಕ್ಷಾಂತರ ಬೆಲೆ ಬಾಳುವ ಆಭರಣ ಹಾಗೂ ಹಣವನ್ನು ದೋಚಿದ್ದಾರೆ.
Last Updated 5 ಜನವರಿ 2026, 7:11 IST
ಚಿಂತಾಮಣಿ: ಅಕ್ಕಪಕ್ಕದ ಮನೆಯಲ್ಲಿ ಕಳ್ಳತನ

ಚಿಕ್ಕಬಳ್ಳಾಪುರ: 13,215 ಕುಟುಂಬಗಳ ಬಿಪಿಎಲ್ ಚೀಟಿ ರದ್ದು

Ration Card Update: ಚಿಕ್ಕಬಳ್ಳಾಪುರ: ವಾರ್ಷಿಕ ₹1.20 ಲಕ್ಷ ಆದಾಯ ಮೀರಿರುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಹಾರ ಇಲಾಖೆ ಸಾವಿರಾರು ಕುಟುಂಬಗಳ ಬಿಪಿಎಲ್ ಚೀಟಿ ರದ್ದುಗೊಳಿಸಲು ಮುಂದಾಗಿದೆ.
Last Updated 5 ಜನವರಿ 2026, 7:11 IST
ಚಿಕ್ಕಬಳ್ಳಾಪುರ: 13,215 ಕುಟುಂಬಗಳ ಬಿಪಿಎಲ್ ಚೀಟಿ ರದ್ದು
ADVERTISEMENT

ಗುಡಿಬಂಡೆ: ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಂಸದ ಡಾ.ಕೆ ಸುಧಾಕರ್ ಚಾಲನೆ

Road Safety Awareness: ಗುಡಿಬಂಡೆ: ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕೊಡುವುದು ಜವಾಬ್ದಾರಿಯುತ ಸಮಾಜಮುಖಿ ಸೇವೆ ಎಂದು ಸಂಸದ ಡಾ.ಕೆ ಸುಧಾಕರ್ ಹೇಳಿದರು.
Last Updated 5 ಜನವರಿ 2026, 7:11 IST
ಗುಡಿಬಂಡೆ: ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಂಸದ ಡಾ.ಕೆ ಸುಧಾಕರ್ ಚಾಲನೆ

ಬಾಗೇಪಲ್ಲಿ: ಬಾಡಿಗೆ ಮನೆಯಲ್ಲಿ ವಾಸ; ಸಿಕ್ಕಿಲ್ಲ ನಿವೇಶನ ಭಾಗ್ಯ

Landless Families Issue: ಬಾಗೇಪಲ್ಲಿ: ವಾಸ ಮಾಡಲು ಸ್ವಂತ ಸೂರು ಇಲ್ಲದ ನಿವೇಶನ ರಹಿತರು ಇದೀಗ ಅತಂತ್ರರಾಗಿ ಬಾಡಿಗೆ ಹಣ ಕಟ್ಟಲು, ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ.
Last Updated 5 ಜನವರಿ 2026, 7:11 IST
ಬಾಗೇಪಲ್ಲಿ: ಬಾಡಿಗೆ ಮನೆಯಲ್ಲಿ ವಾಸ; ಸಿಕ್ಕಿಲ್ಲ ನಿವೇಶನ ಭಾಗ್ಯ

ಶಿಡ್ಲಘಟ್ಟ: ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದ ನಟ

Actor Avinash: ಶಿಡ್ಲಘಟ್ಟ: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಬದುಕಿನ ಪ್ರತಿ ಕ್ಷಣವನ್ನೂ ಕೂಡ ವ್ಯರ್ಥ ಮಾಡದೆ ಓದು ಬರಹದೊಂದಿಗೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕೆಎಂಎಫ್‌ ಮಾಜಿ ನಿರ್ದೇಶಕ ಆರ್.ಶ್ರೀನಿವಾಸ್‌ ಹೇಳಿದರು.
Last Updated 5 ಜನವರಿ 2026, 7:10 IST
ಶಿಡ್ಲಘಟ್ಟ: ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದ ನಟ
ADVERTISEMENT
ADVERTISEMENT
ADVERTISEMENT