ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ

Ranav Gowda: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿರುವ ರಾಣವ್ ಗೌಡ ಹಾಗೂ ರಾಧಾ ಭಗವತಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೊವನ್ನು ಹಂಚಿಕೊಂಡ ಈ ಜೋಡಿ
Last Updated 28 ಫೆಬ್ರುವರಿ 2026, 5:25 IST
ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ

ಚಿನಕುರುಳಿ: ಶನಿವಾರ, 28 ಫೆಬ್ರುವರಿ ‌2026

ಚಿನಕುರುಳಿ | ಶನಿವಾರ, 28 ಫೆಬ್ರುವರಿ ‌2026. ಪ್ರಚಲಿತ ವಿದ್ಯಮಾನಗಳ ಕುರಿತಾದ ವ್ಯಂಗ್ಯಚಿತ್ರ ಮತ್ತು ಲಘು ಧಾಟಿಯ ವಿಶ್ಲೇಷಣೆ ಇಲ್ಲಿದೆ.
Last Updated 27 ಫೆಬ್ರುವರಿ 2026, 23:30 IST
ಚಿನಕುರುಳಿ: ಶನಿವಾರ, 28 ಫೆಬ್ರುವರಿ ‌2026

ಹಣ ಸಾಗಿಸುತ್ತಿದ್ದ ವಿಮಾನ ಪತನ: 20 ಮಂದಿ ಮೃತಪಟ್ಟರೂ ನೋಟಿಗಾಗಿ ಮುಗಿಬಿದ್ದ ಜನ!

ಬೊಲಿವಿಯಾ ವಾಯುಪಡೆಯ ಸರಕು ಸಾಗಣೆ ವಿಮಾನವು ಎಲ್‌ ಆಲ್ಟೋ ನಗರದಲ್ಲಿ ಪತನಗೊಂಡಿದ್ದು ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹೇಳಿಕೆಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Last Updated 28 ಫೆಬ್ರುವರಿ 2026, 5:24 IST
ಹಣ ಸಾಗಿಸುತ್ತಿದ್ದ ವಿಮಾನ ಪತನ: 20 ಮಂದಿ ಮೃತಪಟ್ಟರೂ ನೋಟಿಗಾಗಿ ಮುಗಿಬಿದ್ದ ಜನ!

ಗುಂಡಣ್ಣ: ಶನಿವಾರ, 28 ಫೆಬ್ರುವರಿ ‌2026

ಗುಂಡಣ್ಣ: ಶನಿವಾರ, 28 ಫೆಬ್ರುವರಿ ‌2026
Last Updated 28 ಫೆಬ್ರುವರಿ 2026, 3:14 IST
ಗುಂಡಣ್ಣ: ಶನಿವಾರ, 28 ಫೆಬ್ರುವರಿ ‌2026

ಹುಚ್ಚು ಅಭಿಮಾನಿಯಾಗಿದ್ದ ಸಂಗೀತಾ,ನಟ ವಿಜಯ್‌ಗೆ ವಿಚ್ಛೇದನ ನೀಡಲು ಮುಂದಾಗಿದ್ದೇಕೆ?

Vijay Wife Sangeetha: ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Last Updated 28 ಫೆಬ್ರುವರಿ 2026, 6:55 IST
ಹುಚ್ಚು ಅಭಿಮಾನಿಯಾಗಿದ್ದ ಸಂಗೀತಾ,ನಟ ವಿಜಯ್‌ಗೆ ವಿಚ್ಛೇದನ ನೀಡಲು ಮುಂದಾಗಿದ್ದೇಕೆ?

ಚುರುಮುರಿ: ಲಾವ್ ಲಾವ್ ಲೆಟರ್!

Karnataka Politics: ‘ಏನ್ರಪಾ? ಈ ಎಐ ಕಾಲದಲ್ಲಿ ಇ-ಮೇಲ್ ಬಿಟ್ಟು ಎಲ್ಲಾ ಮತ್ತೆ ಪತ್ರ ಬರೆಯಕ್ಕೆ ಶುರು ಹಚ್ಕಂಡ್‌ ಬುಟ್ಟವ್ರೆ’ ಮಾತಿಗೆಳೆದ ಗುದ್ಲಿಂಗ. ‘ಇ–ಮೇಲ್ ಅಂದ್ರೆ ಆಮೇಲ್ ಅಂತಾರೆ ಅಂತ ನೇರವಾಗಿ ಪತ್ರ ಬರೀತಾವ್ರೆ. ಲವ್ ಲೆಟ್ರು ಬರುದ್ರೇ ಮಜಾ ಇರೋದು!’
Last Updated 27 ಫೆಬ್ರುವರಿ 2026, 23:30 IST
ಚುರುಮುರಿ: ಲಾವ್ ಲಾವ್ ಲೆಟರ್!

‘ಭಾರತದ ಮುಕುಟ’ಕ್ಕೆ ರಣಜಿಯ ಚೊಚ್ಚಲ ಕಿರೀಟ: ಫಲಿಸದ ಕರ್ನಾಟಕದ ಸೆಣೆಸಾಟ

Jammu Kashmir Cricket: ರಣಜಿ ಟ್ರೋಫಿ ಫೈನಲ್ ಪಂದ್ಯದ ಐದನೇ ದಿನವೂ ಜಮ್ಮು–ಕಾಶ್ಮೀರ ತಂಡವು ಉತ್ತಮ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ ಲೀಡ್ ಆಧಾರದಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
Last Updated 28 ಫೆಬ್ರುವರಿ 2026, 9:38 IST
‘ಭಾರತದ ಮುಕುಟ’ಕ್ಕೆ ರಣಜಿಯ ಚೊಚ್ಚಲ ಕಿರೀಟ: ಫಲಿಸದ ಕರ್ನಾಟಕದ ಸೆಣೆಸಾಟ
ADVERTISEMENT

ನೆಲಮಂಗಲ| ವಾತ್ಸಲ್ಯ ಮನೆ ಪುಣ್ಯದ ಕೆಲಸ: ವೀರೇಂದ್ರ ಹೆಗ್ಗಡೆ

724ನೇ ಮನೆಯನ್ನು ಹಸ್ತಾಂತರಿಸಿದ ಧರ್ಮಾಧಿಕಾರಿ
Last Updated 27 ಫೆಬ್ರುವರಿ 2026, 13:43 IST
ನೆಲಮಂಗಲ| ವಾತ್ಸಲ್ಯ ಮನೆ ಪುಣ್ಯದ ಕೆಲಸ: ವೀರೇಂದ್ರ ಹೆಗ್ಗಡೆ

ಕೊಡಿಗೇನಹಳ್ಳಿ: ಯುವಕನ ಸ್ವಾವಲಂಬಿ ಬದುಕಿಗೆ ನೆರವಾದ ಹೈನುಗಾರಿಕೆ

Kodigenahalli ಬಿ.ಎಸ್.ಎಫ್. ಗೆ ಆಯ್ಕೆಯಾಗಿದ್ದರೂ, ಸ್ವಾವಲಂಭಿ ಬದುಕಿಗೆ ಸ್ವಗ್ರಾಮದಲ್ಲೇ ಹೈನುಗಾರಿಕೆ ಆರಂಭಿಸಿ ಲಾಭಗಳಿಸುತ್ತಿರುವ  ರೈತ ಸದಾಶಿವಾರೆಡ್ಡಿ
Last Updated 28 ಫೆಬ್ರುವರಿ 2026, 4:30 IST
ಕೊಡಿಗೇನಹಳ್ಳಿ: ಯುವಕನ ಸ್ವಾವಲಂಬಿ ಬದುಕಿಗೆ ನೆರವಾದ ಹೈನುಗಾರಿಕೆ

HDK ಮತ್ತೆ ಸಿಎಂ ಮಾಡುವುದು ನನ್ನ ಕೈಯಲ್ಲಿಲ್ಲ; ಮೋದಿ, ಶಾ ತೀರ್ಮಾನ: ದೇವೇಗೌಡ

H D Deve Gowda: ವಿಜಯಪುರ: ‘ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತೀರ್ಮಾನ ಮಾಡಬೇಕು’ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.
Last Updated 27 ಫೆಬ್ರುವರಿ 2026, 13:55 IST
HDK ಮತ್ತೆ ಸಿಎಂ ಮಾಡುವುದು ನನ್ನ ಕೈಯಲ್ಲಿಲ್ಲ;  ಮೋದಿ, ಶಾ ತೀರ್ಮಾನ: ದೇವೇಗೌಡ
ADVERTISEMENT
ADVERTISEMENT
ADVERTISEMENT