ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಏನು ಸಾಕ್ಷ್ಯ ಇದೆ ನನ್ನ ವಿರುದ್ಧ ?; ಇದೊಂದು ರಾಜಕೀಯ ಷಡ್ಯಂತ್ರ: ಸಚಿವ ತಿಮ್ಮಾಪುರ

Political Conspiracy: ಭ್ರಷ್ಟಾಚಾರ ಆರೋಪದ ನಡುವೆ ತಮ್ಮ ರಾಜೀನಾಮೆಗೆ ಬಿಜೆಪಿ, ಜೆಡಿಎಸ್‌ ಒತ್ತಾಯಿಸಿದ ಸಂದರ್ಭದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
Last Updated 4 ಫೆಬ್ರುವರಿ 2026, 8:22 IST
ಏನು ಸಾಕ್ಷ್ಯ ಇದೆ ನನ್ನ ವಿರುದ್ಧ ?; ಇದೊಂದು ರಾಜಕೀಯ ಷಡ್ಯಂತ್ರ: ಸಚಿವ ತಿಮ್ಮಾಪುರ

ಕೂಡ್ಲಿಗಿ|ಪ್ರವಾಸಿ ಬಸ್ ಪಲ್ಟಿ;ಕೇರಳದ ಪ್ರೊಫೆಸರ್ ಸಹಿತ 32 ವಿದ್ಯಾರ್ಥಿಗಳಿಗೆ ಗಾಯ

Student Bus Crash: ತಾಲ್ಲೂಕಿನ ಅಮ್ಮನಕೇರಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬುಧವಾರ ಬೆಳಿಗ್ಗೆ ಕೇರಳದ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿಯಾಗಿ ಪ್ರೊಫೆಸರ್ ಸೇರಿದಂತೆ 5 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 4 ಫೆಬ್ರುವರಿ 2026, 8:15 IST
ಕೂಡ್ಲಿಗಿ|ಪ್ರವಾಸಿ ಬಸ್ ಪಲ್ಟಿ;ಕೇರಳದ ಪ್ರೊಫೆಸರ್ ಸಹಿತ 32 ವಿದ್ಯಾರ್ಥಿಗಳಿಗೆ ಗಾಯ

ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ತಡೆ: ಎಚ್.ಡಿ.ಕುಮಾರಸ್ವಾಮಿ

Wildlife Policy: ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಅವರು ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
Last Updated 4 ಫೆಬ್ರುವರಿ 2026, 8:14 IST
ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ತಡೆ: ಎಚ್.ಡಿ.ಕುಮಾರಸ್ವಾಮಿ

ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರನ ಬೆಳೆಸಿದ್ದು ಸುರೇಶ್‌ ಕುಮಾರ್‌; ಕಾಂಗ್ರೆಸ್‌

Congress Allegation: ಸಿದ್ಧಾಪುರ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್‌ಗೆ ಬಿಜೆಪಿ ಶಾಸಕ ಸುರೇಶ್‌ ಕುಮಾರ್ ಬೆಂಬಲ ನೀಡಿದ್ದರೆಂದು ಕಾಂಗ್ರೆಸ್‌ ನಾಯಕ ಹರಿಪ್ರಸಾದ್ ಆರೋಪಿಸಿದ್ದಾರೆ. ಪ್ರಕರಣ ರಾಜಕೀಯ ತಿರುವು ಪಡೆದಿದೆ.
Last Updated 4 ಫೆಬ್ರುವರಿ 2026, 7:57 IST
ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರನ ಬೆಳೆಸಿದ್ದು ಸುರೇಶ್‌ ಕುಮಾರ್‌; ಕಾಂಗ್ರೆಸ್‌

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ: ಬಂಗಾರದ ಜುಮಕಿ ನೀಡಿ ಸನ್ಮಾನ

Student Felicitation: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕ ಪಡೆದ ಜ್ಯೋತಿ ಶಿಗ್ಗಾವಿ ಅವರಿಗೆ ಹನುಮರಹಳ್ಳಿಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಗೋಪಾಲಕೃಷ್ಣ ಆಡಿನ ಅವರು ಬಂಗಾರದ ಜುಮಕಿ ನೀಡಿ ಗೌರವಿಸಿದರು.
Last Updated 4 ಫೆಬ್ರುವರಿ 2026, 7:52 IST
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ: ಬಂಗಾರದ ಜುಮಕಿ ನೀಡಿ ಸನ್ಮಾನ

ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮ ಅನುಷ್ಠಾನವಾಗಲಿ: ಜಯದೇವ ಮಾಮ್ಲೆಪಟ್ಟಣಶೆಟ್ಟರ

Budget Support for Textile: ಜವಳಿ ಉದ್ಯಮ ಬಲಪಡಿಸಲು ಘೋಷಿತ ಸಮಗ್ರ ಬೆಂಬಲ ಯೋಜನೆ ಕಾಗದದಮಟ್ಟದಲ್ಲಿ ಉಳಿಯಬಾರದು. ಶಿಗ್ಗಾವಿ ಕೈಗಾರಿಕೆ ಸಂಘದ ಅಧ್ಯಕ್ಷ ಜಯದೇವ ಮಾಮ್ಲೆಪಟ್ಟಣಶೆಟ್ಟರ ಅವರು ನಿಜವಾದ ಅನುಷ್ಠಾನಕ್ಕೆ ಕರೆ ನೀಡಿದರು.
Last Updated 4 ಫೆಬ್ರುವರಿ 2026, 7:51 IST
ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮ ಅನುಷ್ಠಾನವಾಗಲಿ: ಜಯದೇವ ಮಾಮ್ಲೆಪಟ್ಟಣಶೆಟ್ಟರ

ಛಾಯಾಗ್ರಹಕ ಕೃಷ್ಣ ಸೊರಟೂರ್‌ಗೆ ಪ್ರಶಸ್ತಿ

Photo Expo Honor: ಕೊಪ್ಪಳದ ಛಾಯಾಗ್ರಹಕ ಕೃಷ್ಣ ರಾ. ಸೊರಟೂರ ಅವರಿಗೆ ಹುಬ್ಬಳ್ಳಿಯಲ್ಲಿ ನಡೆದ ಡಿ ಜಿ ಪೋಟೊ ಎಕ್ಸ್ ಪೋದಲ್ಲಿ उत्तर ಕರ್ನಾಟಕ ಛಾಯಾರತ್ನ ಪ್ರಶಸ್ತಿಯನ್ನು ನೀಡಲಾಗಿದೆ.
Last Updated 4 ಫೆಬ್ರುವರಿ 2026, 7:49 IST
ಛಾಯಾಗ್ರಹಕ ಕೃಷ್ಣ ಸೊರಟೂರ್‌ಗೆ ಪ್ರಶಸ್ತಿ
ADVERTISEMENT

ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Civic Worker Rights: ಗಂಗಾವತಿಯ 8ನೇ ವಾರ್ಡ್‌ನಲ್ಲಿ ನೀರು ಪೂರೈಕೆದಾರ ರಾಮಣ್ಣ ಕಳ್ಳಿಮನಿ ಮೇಲೆ ಹಲ್ಲೆ ಪ್ರಕರಣ ದಾಖಲಿಸುವಲ್ಲಿ ಪೊಲೀಸರ ವಿಳಂಬ ಖಂಡಿಸಿ ಪೌರ ಸೇವಾ ನೌಕರರು ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
Last Updated 4 ಫೆಬ್ರುವರಿ 2026, 7:48 IST
ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ತಾವರಗೇರಾ: ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

Education Motivation: ಉತ್ತಮ ಹುದ್ದೆಗೆ ತೇರ್ಗಡೆಯಾಗಿ ಶಾಲೆ, ಶಿಕ್ಷಕರು, ಪೋಷಕರಿಗೆ ಗೌರವ ತರುವಂತೆ ವಿದ್ಯಾರ್ಥಿಗಳು ಪ್ರತಿ ನಿತ್ಯ ಓದುತ್ತಾ ಪಾಠಕ್ಕೆ ಗಮನ ಕೊಡಬೇಕು ಎಂದು ಮಲ್ಲನಗೌಡ ಓಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Last Updated 4 ಫೆಬ್ರುವರಿ 2026, 7:46 IST
ತಾವರಗೇರಾ: ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

ಬೆಳಗಾವಿ ‌| ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ

Sexual Assault Punishment: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಅಪರಾಧಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
Last Updated 4 ಫೆಬ್ರುವರಿ 2026, 7:44 IST
ಬೆಳಗಾವಿ ‌| ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ
ADVERTISEMENT
ADVERTISEMENT
ADVERTISEMENT