ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ

ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 22:30 IST
ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ

ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನಿಧನ

Yallalinga Kunnoor: ಮುಂಡಗೋಡ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಯಲ್ಲಾಲಿಂಗ ಕುನ್ನೂರ (33) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದರು.
Last Updated 3 ಫೆಬ್ರುವರಿ 2026, 13:56 IST
ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನಿಧನ

ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ

ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 19:30 IST
ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ

ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

Tamil Nadu BJP Shock: ತಮಿಳುನಾಡಿನ 6 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯಾಗಿದ್ದ ಅಣ್ಣಾಮಲೈ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
Last Updated 3 ಫೆಬ್ರುವರಿ 2026, 14:59 IST
ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

ಚುರುಮುರಿ: ಗಾಂಧಿ ಗಮ್ಮತ್ತು

Gandhi Swaraj: ವಿಧಾನಸೌಧದ ಆವರಣದಲ್ಲಿ ಗಾಂಧೀಜಿ ವಾಯುವಿಹಾರ ಮಾಡುತ್ತಿದ್ದರು. ಹಸ್ತಪ್ಪ, ಸಂಘಪ್ಪ ಎದುರಾದರು. ‘ನಮಸ್ಕಾರ ಗಾಂಧಿ ತಾತಾ, ನೀವು ನಮ್ಮ ಮನೆಯ ದೇವರು!’ ಎಂದ ಹಸ್ತಪ್ಪ. ‘ನಮಗೆ ನೀವು... ಮೆರವಣಿಗೆ ದೇವರು’ ಸಂಘಪ್ಪ ಹೇಳಿದ.
Last Updated 3 ಫೆಬ್ರುವರಿ 2026, 19:30 IST
ಚುರುಮುರಿ: ಗಾಂಧಿ ಗಮ್ಮತ್ತು

ದಿನ ಭವಿಷ್ಯ: ಈ ರಾಶಿಯವರಿಗೆ ಸ್ತ್ರೀ ಸಂಬಂಧಿ ವ್ಯಾಜ್ಯಗಳು ಕಾಡಲಿವೆ

2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 23:30 IST
ದಿನ ಭವಿಷ್ಯ: ಈ ರಾಶಿಯವರಿಗೆ ಸ್ತ್ರೀ ಸಂಬಂಧಿ ವ್ಯಾಜ್ಯಗಳು ಕಾಡಲಿವೆ

ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

World Cancer Day: ಈಸಬೇಕು, ಇದ್ದು ಜಯಿಸಬೇಕು ಎನ್ನುವಂತೆ ಆತ್ಮಸ್ಥೈರ್ಯವಿದ್ದರೆ ಯಾವ ಸವಾಲನ್ನಾದರೂ ಮೀರಿ ನಿಲ್ಲಬಹುದು ಎನ್ನುವುದಕ್ಕೆ ಚಂದನವನದ ನಟ ಶಿವರಾಜ್‌ಕುಮಾರ್‌ ಅವರೇ ಸಾಕ್ಷಿ. ಕ್ಯಾನ್ಸರ್ ಎಂದರೆ ಮಾರಣಾಂತಿಕ ಕಾಯಿಲೆ, ಪ್ರಾಣಕ್ಕೇ ಕುತ್ತು ಎಂದು ಆತಂಕಕ್ಕೀಡಾಗುವವರೇ ಹೆಚ್ಚು.
Last Updated 4 ಫೆಬ್ರುವರಿ 2026, 4:28 IST
ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು
ADVERTISEMENT

Fact Check: ಲೋಕಸಭೆಯಲ್ಲಿ ಮೋದಿ, ರಾಹುಲ್‌ ಪರಸ್ಪರ ಕೈತೋರಿ ವಾಗ್ವಾದ ನಡೆಸಿಲ್ಲ

AI Image: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮುಖಾಮುಖಿಯಾಗಿ ನಿಂತು ಪರಸ್ಪರ ಕೈತೋರಿ ವಾಗ್ವಾದ ಮಾಡುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು.
Last Updated 2 ಫೆಬ್ರುವರಿ 2026, 18:50 IST
Fact Check: ಲೋಕಸಭೆಯಲ್ಲಿ ಮೋದಿ, ರಾಹುಲ್‌ ಪರಸ್ಪರ ಕೈತೋರಿ ವಾಗ್ವಾದ ನಡೆಸಿಲ್ಲ

ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರನ ಬೆಳೆಸಿದ್ದು ಸುರೇಶ್‌ ಕುಮಾರ್‌; ಕಾಂಗ್ರೆಸ್‌

Congress Allegation: ಸಿದ್ಧಾಪುರ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್‌ಗೆ ಬಿಜೆಪಿ ಶಾಸಕ ಸುರೇಶ್‌ ಕುಮಾರ್ ಬೆಂಬಲ ನೀಡಿದ್ದರೆಂದು ಕಾಂಗ್ರೆಸ್‌ ನಾಯಕ ಹರಿಪ್ರಸಾದ್ ಆರೋಪಿಸಿದ್ದಾರೆ. ಪ್ರಕರಣ ರಾಜಕೀಯ ತಿರುವು ಪಡೆದಿದೆ.
Last Updated 4 ಫೆಬ್ರುವರಿ 2026, 7:57 IST
ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರನ ಬೆಳೆಸಿದ್ದು ಸುರೇಶ್‌ ಕುಮಾರ್‌; ಕಾಂಗ್ರೆಸ್‌

ಚಿನಕುರುಳಿ: 2026ರ ಫೆಬ್ರುವರಿ 3, ಮಂಗಳವಾರ

ಚಿನಕುರುಳಿ: 2026ರ ಫೆಬ್ರುವರಿ 3, ಮಂಗಳವಾರ
Last Updated 2 ಫೆಬ್ರುವರಿ 2026, 19:30 IST
ಚಿನಕುರುಳಿ: 2026ರ ಫೆಬ್ರುವರಿ 3, ಮಂಗಳವಾರ
ADVERTISEMENT
ADVERTISEMENT
ADVERTISEMENT